tag:blogger.com,1999:blog-343046346147860372024-03-13T16:23:42.291-04:00ಚಿಕ್ಕನಾಯಕನಹಳ್ಳಿ ಸುದ್ದಿ chikkanayakanahalli newsನಿಮ್ಮ ಸುದ್ದಿ ವಾಹಕ ...............................................................................................................................
.........................................................
feed back: chiguru_2020@rediffmail.comguru murthyhttp://www.blogger.com/profile/01210568708683280165noreply@blogger.comBlogger759125tag:blogger.com,1999:blog-34304634614786037.post-77506271079597946582016-11-01T09:40:00.003-04:002016-11-01T09:40:35.794-04:00<div dir="ltr" style="text-align: left;" trbidi="on">
<div style="text-align: justify;">
<br /></div>
<div style="text-align: center;">
<b><span style="font-size: x-large;">ಚಿಕ್ಕನಾಯಕನಹಳ್ಳಿಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ </span></b></div>
<div style="text-align: justify;">
<b>ಚಿಕ್ಕನಾಯಕನಹಳ್ಳಿ.</b><b>ನ.01 : </b>ಜಗತ್ತಿನಲ್ಲಿರುವ ಎಲ್ಲಾ ಭಾಷೆ ಕಲಿಯಬೇಕು ಆದರೆ ನಮ್ಮ ಮಾತೃ ಭಾಷೆಯಾಗಿರುವ ಕನ್ನಡಕ್ಕೆ ಮೊದಲ ಆದ್ಯತೆ ನೀಡಿ ಕನ್ನಡವನ್ನು ಇತರರಿಗೆ ಕಲಿಸಿ ಬೆಳೆಸಬೇಕು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.</div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEieGGeExHUCyz0tEG4cwY1PHZDeZMJQgBBEjA0Qkd4nJJaAuPg_VCJZPi6Jv0_HOssr9P0KmQHhSKoPIGrLwktNpLe4zB_tkgeDUupTNxfQZ_gljsjDrdr5PPoTtqi1VTfKHmttnKhBgAA/s1600/01.11.16+C.N.H+p1.jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="213" src="https://blogger.googleusercontent.com/img/b/R29vZ2xl/AVvXsEieGGeExHUCyz0tEG4cwY1PHZDeZMJQgBBEjA0Qkd4nJJaAuPg_VCJZPi6Jv0_HOssr9P0KmQHhSKoPIGrLwktNpLe4zB_tkgeDUupTNxfQZ_gljsjDrdr5PPoTtqi1VTfKHmttnKhBgAA/s320/01.11.16+C.N.H+p1.jpg" width="320" /></a><span class="Apple-tab-span" style="white-space: pre;"> </span>ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ 61ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನವಂಬರ್ನಲ್ಲಿ ನಾವು ಕನ್ನಡಿಗರಾಗದೇ ವರ್ಷವಿಡೀ ಕನ್ನಡಿಗರಾಗಬೇಕು, ವಿದ್ಯಾಥರ್ಿಗಳು ರಾಷ್ಟ್ರ, ರಾಜ್ಯದ ಬಗ್ಗೆ ಅಭಿಮಾನ ಬೆಳೆಸಿ ಶಿಸ್ತನ್ನು ರೂಢಿಸಿಕೊಳ್ಳಬೇಕು, ಕನ್ನಡ ನಾಡು ನುಡಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಪ್ರತಿಯೊಬ್ಬ ಪ್ರಜೆಗಳ ಕರ್ತವ್ಯ ಎಂದು ತಿಳಿಸಿದರು.</div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEi1q6LhPexii7W77Vp2vFqf372a2ekbAWfh7EOQchUOY4sByI-IBrb2GbFSLb1lkA4SEfq9-3x-xu4qerZMH3r5OEgiaNUHeycRxXbOPyxPdXQZrl7p4J-Y9SzE90qL7oZcXthmxyYrDEg/s1600/01.11.16+C.N.H+p2..jpg" imageanchor="1" style="clear: right; float: right; margin-bottom: 1em; margin-left: 1em;"><img border="0" height="208" src="https://blogger.googleusercontent.com/img/b/R29vZ2xl/AVvXsEi1q6LhPexii7W77Vp2vFqf372a2ekbAWfh7EOQchUOY4sByI-IBrb2GbFSLb1lkA4SEfq9-3x-xu4qerZMH3r5OEgiaNUHeycRxXbOPyxPdXQZrl7p4J-Y9SzE90qL7oZcXthmxyYrDEg/s320/01.11.16+C.N.H+p2..jpg" width="320" /></a> <span class="Apple-tab-span" style="white-space: pre;"> </span>ಕನ್ನಡ ನಾಡಿನಲ್ಲಿ ಹುಟ್ಟಿರುವ ಎಲ್ಲರೂ ಕನ್ನಡಾಭಿಮಾನವನ್ನು ಹೊಂದುವುದು ಖಡ್ಡಾಯವಾಗಬೇಕು, ಈ ನೆಲದ ನೀರು, ಭೂಮಿ, ಸಂಪತ್ತು ಹಂಚಿಕೊಂಡು ಇಲ್ಲಿಯ ಭಾಷಾ ಅಭಿಮಾನ ಬೆಳಸಿಕೊಳ್ಳದಿದ್ದರೆ ಹೇಗೆ ಎಂದು ತಿಳಿಸಿದರಲ್ಲದೆ ಕಾವೇರಿ ತೀಪರ್ಿಗೆ ತಲೆಬಾಗಿ ಬೇರೆಯವರಿಗೆ ನೀರು ನೀಡುವ ಪರಿಸ್ಥಿತಿ ಉಂಟಾಗಿದೆ, ಈಗಾಗಲೇ ರಾಜ್ಯದಲ್ಲಿ ಅಂತರ್ಜಲ ಕುಸಿತದಿಂದ ನೀರಿನ ಸಮಸ್ಯೆ ಹೆಚ್ಚಾಗಿದೆ ಎಂದು ಹೇಳಿದರು. </div>
<div style="text-align: justify;">
<span class="Apple-tab-span" style="white-space: pre;"> </span>ಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್ ಗಂಗೇಶ್ ಮಾತನಾಡಿ, ಕ್ರಿ.ಶ.850ರಲ್ಲಿ ಕವಿರಾಜಮಾರ್ಗದಲ್ಲಿ ಕನ್ನಡ ಉಜ್ವಲವಾಯಿತು, ಆ ಸಾಹಿತ್ಯದಲ್ಲಿ ಕನರ್ಾಟಕದ ವಿಸ್ತಾರ, ವರ್ಣನೆಯ ಬಗ್ಗೆ ತಿಳಿದುಕೊಳ್ಳಲಾಯಿತು, ಕಾವೇರಿಯಿಂದ ಗೋದಾವರಿಯವರೆಗೂ ಕನರ್ಾಟಕ ವಿಸ್ತರಿಸಿದೆ ಎಂದ ಅವರು, 1956 ನವಂಬರ್ 1ರಂದು ಕನ್ನಡಿಗರೆಲ್ಲರ ಹೆಮ್ಮಯ ವಿಶಾಲ ಮೈಸೂರು ರಾಜ್ಯ ಉದಯವಾಯಿತು, 1973ರಲ್ಲಿ ಮೈಸೂರು ರಾಜ್ಯವನ್ನು ಕನರ್ಾಟಕ ಎಂದು ಅಂದಿನ ಮುಖ್ಯಮಂತ್ರಿ ದೇವರಾಜು ಅರಸು ಅವಧಿಯಲ್ಲಿ ನಾಮಕರಣ ಮಾಡಲಾಯಿತು ಎಂದರು.</div>
<div style="text-align: justify;">
ಈ ಸಂದರ್ಭದಲ್ಲಿ ಪತ್ರಕರ್ತ ಸಿ.ಬಿ.ಲೋಕೇಶ್, ಭಾಗವತ ಹನುಮಂತಯ್ಯನವರ ಮಗ ಬಸವರಾಜುರನ್ನು ತಾಲ್ಲೂಕು ಆಡಳಿತದ ವತಿಯಿಂದ ಸನ್ಮಾನಿಸಲಾಯಿತು. </div>
<div style="text-align: justify;">
ಕಾರ್ಯಕ್ರಮದಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು, ತಹಶೀಲ್ದಾರ್ ಗಂಗೇಶ್, ಬಿಇಓ ಕೃಷ್ಣಮೂತರ್ಿ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂತರ್ಿ, ಸಬ್ಇನ್ಸೆಪೆಕ್ಟರ್ ಮಂಜುನಾಥ್, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಪುರಸಭಾ ಉಪಾಧ್ಯಕ್ಷೆ ಇಂದಿರಾಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.</div>
<div style="text-align: justify;">
<span class="Apple-tab-span" style="white-space: pre;"> </span>ಕಾರ್ಯಕ್ರಮದ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪರಿಸರ ಉಳಿಸುವ ಅರಿವು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕನ್ನಡಿಗರ, ಕನ್ನಡಾಂಬೆಯ ವೇಷಭೂಷಣಗಳನ್ನು ತೊಟ್ಟ ವಿದ್ಯಾಥರ್ಿಗಳು ಟ್ರಾಕ್ಟರ್ ಮೂಲಕ ಮೆರವಣಿಗೆ ನಡೆಸಿದರು. ಶಾಲಾ ವಿದ್ಯಾಥರ್ಿಗಳು, ಶಿಕ್ಷಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.</div>
<div style="text-align: justify;">
<b><br /></b></div>
<div style="text-align: justify;">
<b>ಬಾಕ್ಸ್-1</b></div>
<div style="text-align: justify;">
<b><span class="Apple-tab-span" style="white-space: pre;"> </span>ಕನ್ನಡ ರಾಜ್ಯೋತ್ಸವ ನವಂಬರ್ 1ರಂದು ತಿಳಿದಿದ್ದರೂ ಜನಪ್ರತಿನಿಧಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಮಾತ್ರ ಕೆಲವರು ಆಗಮಿಸಿದ್ದರು, ತಹಶೀಲ್ದಾರ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ಪುರಸಭಾ ಮುಖ್ಯಾಧಿಕಾರಿ ಬಿಟ್ಟರೆ ಬೇರೆ ಇಲಾಖೆಯ ಯಾವ ತಾಲೂಕು ಮಟ್ಟದ ಅಧಿಕಾರಿಗಳು ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ ಹಾಗೂ ತಾ.ಪಂ.ಅಧ್ಯಕ್ಷರು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮಟ್ಟದ ಸದಸ್ಯರು ಸಹ ಕಾರ್ಯಕ್ರಮಕ್ಕೆ ಬರದಿದ್ದದ್ದು ಕನ್ನಡ ರಾಜ್ಯೋತ್ಸವದ ಬಗ್ಗೆ ಇರುವ ನಿರಾಸಕ್ತಿಯನ್ನು ಎತ್ತಿ ತೋರಿಸುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯ. </b></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: center;">
<b><span style="font-size: large;">ತಾಲ್ಲೂಕಿಗೆ ಶೀಘ್ರ ನೀರಾವರಿ ಯೋಜನೆ ಆರಂಭಿಸಲು ಹೋರಾಟ ಸಮಿತಿ ಜಿಲ್ಲಾಧಿಕಾರಿ, ಸಚಿವರಿಗೆ ಮನವಿ ಅಪರ್ಿಸಲು ನಿಯೋಗ </span></b></div>
<div style="text-align: justify;">
<b></b></div>
<div class="separator" style="clear: both; margin: 0px; text-align: center;">
<a href="https://blogger.googleusercontent.com/img/b/R29vZ2xl/AVvXsEgkVWWe-3KFxWBcYvMWG7Jo2xzD6lN-nDNYp8xdfjkW3wHZhxzT2Vi66ttKvAcS0epQeqHpkL7S_X1aAomJiAbRtBxLNXJGGMgxQgCDEMKhFX20TJawqGRM_njpV7OWx8XAJL-KmgN8TSk/s1600/01.11.16+C.N.H+p3..jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="182" src="https://blogger.googleusercontent.com/img/b/R29vZ2xl/AVvXsEgkVWWe-3KFxWBcYvMWG7Jo2xzD6lN-nDNYp8xdfjkW3wHZhxzT2Vi66ttKvAcS0epQeqHpkL7S_X1aAomJiAbRtBxLNXJGGMgxQgCDEMKhFX20TJawqGRM_njpV7OWx8XAJL-KmgN8TSk/s320/01.11.16+C.N.H+p3..jpg" width="320" /></a></div>
<div style="text-align: justify;">
ಚಿಕ್ಕನಾಯಕನಹಳ್ಳಿ,ನ.01 : ತಾಲ್ಲೂಕಿಗೆ ಶೀಘ್ರ ಹೇಮಾವತಿ ನೀರು ಹರಿಸುವುದು, ಎತ್ತಿನಹೊಳೆ ಮತ್ತು ಭದ್ರಾಮೇಲ್ದಂಡೆ ಯೋಜನೆಯ ಕಾಮಗಾರಿಯನ್ನು ಕೈಗೆತ್ತಿಕೊಂಡು ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿ ತಾಲ್ಲೂಕು ಶಾಶ್ವತ ಕುಡಿಯುವ ನೀರಿನ ಹೋರಾಟ ಸಮಿತಿ ಜಿಲ್ಲಾಧಿಕಾರಿಗಳ ಹಾಗೂ ಸಚಿವರಿಗೆ ಮನವಿ ಅಪರ್ಿಸಲು ನಿಯೋಗ ತೆರಳಿತು.</div>
<div style="text-align: justify;">
<span class="Apple-tab-span" style="white-space: pre;"> </span>ಹೇಮಾವತಿ ನಾಲಾ ಕಾಮಗಾರಿ ಆರಂಭವಾಗಿ ಹಲವು ವರ್ಷಗಳು ಕಳೆದರೂ ಇದುವರೆಗೂ ಕಾಮಗಾರಿ ಪೂರ್ಣಗೊಳ್ಳುತ್ತಲೇ ಇಲ್ಲ, ತಾಲ್ಲೂಕಿನ ಜನತೆಗೆ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ, ಮಳೆಯ ಅಭಾವ ಕೂಡ ಹೆಚ್ಚಾಗಿ ಕೆರೆ, ಕಟ್ಟೆಗಳಲ್ಲಿ ನೀರಿಲ್ಲದೆ ಒಣಗುತ್ತಿದೆ ಇದರಿಂದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಜೊತೆಗೆ , ಜಾನುವಾರುಗಳಿಗೂ ಹಾಗೂ ಕೃಷಿ ಬೆಳೆಗೂ ನೀರಿನ ಸಮಸ್ಯೆ ಹೆಚ್ಚಿದೆ ಆದ್ದರಿಂದ ಹೇಮಾವತಿ ಜೊತೆಗೆ ಎತ್ತಿನಹೊಳೆ ಹಾಗೂ ಭದ್ರಮೇಲ್ದಂಡೆ ನೀರಾವರಿ ಯೋಜನೆಯನ್ನು ತಾಲ್ಲೂಕಿಗೆ ಶೀಘ್ರ ತರುವಂತೆ ಒತ್ತಾಯಿಸಲಾಗುವುದು ಎಂದು ತಾಲ್ಲೂಕು ಶಾಶ್ವತ ಕುಡಿಯುವ ನೀರಿನ ಹೋರಾಟ ಸಮಿತಿಯ ಮುಖಂಡ ಬೇವಿನಹಳ್ಳಿ ಚನ್ನಬಸವಯ್ಯ ತಿಳಿಸಿದರು.</div>
<div style="text-align: justify;">
<span class="Apple-tab-span" style="white-space: pre;"> </span>ತುಮಕೂರಿಗೆ ತೆರಳಿದ ನಿಯೋಗದಲ್ಲಿ ಹೋರಾಟ ಸಮಿತಿಯ ಕೆಂಕೆರೆಸತೀಶ್, ಸಿ.ಹೆಚ್.ಚಿದಾನಂದ್, ಸಿ.ಡಿ.ಚಂದ್ರಶೇಖರ್, ಸಿ.ಟಿ.ಗುರುಮೂತರ್ಿ, ದಬ್ಬೆಘಟ್ಟಜಗದೀಶ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.</div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಗೋಡೆಕೆರೆಯ ಶ್ರೀತುರುಬಿನಮ್ಮ ದೇವಾಲಯ ನೂತನ ವಿಗ್ರಹ ಪ್ರತಿಷ್ಠಾಪನೆ </span></b></div>
<div style="text-align: justify;">
<b>ಚಿಕ್ಕನಾಯಕನಹಳ್ಳಿ,ನ.1 :</b> ತಾಲ್ಲೂಕಿನ ಗೋಡೆಕೆರೆಯ ಶ್ರೀತುರುಬಿನಮ್ಮ ದೇವರ ಜೀಣರ್ೋದ್ದಾರ, ನೂತನ ದೇವಾಲಯ ಪ್ರವೇಶ, ನೂತನ ವಿಗ್ರಹ ಶಿಖರ ಕಳಸ ಪ್ರತಿಷ್ಠಾಪನೆ ಹಾಗೂ ಧಾಮರ್ಿಕ ಸಮಾರಂಭ ನವಂಬರ್ 3ರಿಂದ 4ರವರೆಗೆ ಶ್ರೀ ಕ್ಷೇತ್ರ ಗೋಡೆಕೆರೆಯಲ್ಲಿ ನಡೆಯಲಿದೆ.</div>
<div style="text-align: justify;">
<span class="Apple-tab-span" style="white-space: pre;"> </span>3ರಂದು ಸಂಜೆ ಗೋಧೂಳಿ ಲಗ್ನದಲ್ಲಿ ಗೋಡೆಕೆರೆ ಜಗದ್ಗುರು ಸಿದ್ದರಾಮೇಶ್ವರಸ್ವಾಮಿಯ ಆಗಮನದೊಂದಿಗೆ ಗಂಗಾಪೂಜೆ, ರುದ್ರಪಠಣ ಆಲಯ ಪ್ರವೇಶ, ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.</div>
<div style="text-align: justify;">
<span class="Apple-tab-span" style="white-space: pre;"> </span>ಬೆಳಗಿನ ಜಾವ 4ರಿಂದ 5ಗಂಟೆಯವರೆಗೆ ಸಲ್ಲುವ ಶುಭ ಬ್ರಾಹ್ಮಿ ಲಗ್ನದಲ್ಲಿ ಮೃತ್ಯುಂಜಯದೇಶೀಕೇಂದ್ರಸ್ವಾಮಿಗಳ ಅಮೃತ ಹಸ್ತದಿಂದ ಶ್ರೀ ತುರುಬಿನಮ್ಮ ದೇವಿ ಮತ್ತು ಶ್ರೀ ಪಾತಪ್ಪಸ್ವಾಮಿ ದೇವರ ವಿಗ್ರಹ ಪ್ರತಿಷ್ಠಾಪನೆ ಮತ್ತು ಪ್ರಾಣ ಪ್ರತಿಷ್ಠಾಪನೆ ಹಾಗೂ ಸಿದ್ದರಾಮದೇಶೀಕೇಂದ್ರಸ್ವಾಮಿಗಳ ಅಮೃತ ಹಸ್ತದಿಂದ ನೂತನ ಶಿಖರಕ್ಕೆ ಕಲಶ ಪ್ರತಿಷ್ಠಾಪನೆ ನಡೆಯಲಿದೆ.</div>
<div style="text-align: justify;">
<span class="Apple-tab-span" style="white-space: pre;"> </span>ಮೃತ್ಯುಂಜಯದೇಶೀಕೇಂದ್ರಸ್ವಾಮೀಜಿ, ಸಿದ್ದರಾಮದೇಶೀಕೇಂದ್ರಸ್ವಾಮೀಜಿ ದಿವ್ಯ ಸಾನಿದ್ಯ ವಹಿಸಲಿದ್ದಾರೆ, <span class="Apple-tab-span" style="white-space: pre;"> </span>ಚಿತ್ರದುರ್ಗ ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮೀಜಿ, ಆದಿಜಾಂಬವ ಮಠದ ಷಡಕ್ಷರಿಮುನಿ ದೇಶೀಕೇಂದ್ರಸ್ವಾಮೀಜಿ ಧಾಮರ್ಿಕ ಸಮಾರಂಭ ಉದ್ಘಾಟಿಸುವರು. ಚಿತ್ರದುರ್ಗ ಯಾದವಾನಂದಸ್ವಾಮೀಜಿ, ಹೊಸದುರ್ಗ ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿಸ್ವಾಮೀಜಿ, ಶಾಸಕ ಸಿ.ಬಿ.ಸುರೇಶ್ಬಾಬು ಆಗಮಿಸಲಿದ್ದಾರೆ.</div>
<div style="text-align: justify;">
<br /></div>
</div>
guru murthyhttp://www.blogger.com/profile/01210568708683280165noreply@blogger.com0tag:blogger.com,1999:blog-34304634614786037.post-22779927449914696972016-09-30T10:14:00.002-04:002016-09-30T10:14:21.327-04:00<div dir="ltr" style="text-align: left;" trbidi="on">
<div style="text-align: justify;">
<br /></div>
<div style="text-align: center;">
<b><span style="font-size: x-large;"><br /></span></b></div>
<div style="text-align: center;">
<b><span style="font-size: x-large;">ಸಿಡಿಪಿಓ ಕಛೇರಿಯಿಂದ ಮಕ್ಕಳಿಗೆ ಆಧಾರ್ ನೊಂದಣಿ ಕಾರ್ಯಕ್ರಮ </span></b></div>
<div style="text-align: center;">
<b><span style="font-size: x-large;"></span></b></div>
<div class="separator" style="clear: both; margin: 0px; text-align: center;">
<a href="https://blogger.googleusercontent.com/img/b/R29vZ2xl/AVvXsEhB9dbynjmEGn7WcPi83cJsgtXY4NJON90jb4-s-U1_9kZOfOMR_V5z0lkqjlf9bKtJh_S2Lr69IPsV-CNUC9BY7LvY8sfPo1hYd8v0fHtAlynfOAXjN7-S7q_E8Z3chx4hpwnDzVJJlqA/s1600/30.09.16+C.N.H+p1...jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="163" src="https://blogger.googleusercontent.com/img/b/R29vZ2xl/AVvXsEhB9dbynjmEGn7WcPi83cJsgtXY4NJON90jb4-s-U1_9kZOfOMR_V5z0lkqjlf9bKtJh_S2Lr69IPsV-CNUC9BY7LvY8sfPo1hYd8v0fHtAlynfOAXjN7-S7q_E8Z3chx4hpwnDzVJJlqA/s320/30.09.16+C.N.H+p1...jpg" width="320" /></a></div>
<div style="text-align: justify;">
<b>ಚಿಕ್ಕನಾಯಕನಹಳ್ಳಿ:</b> ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಡೆಸುವ ಆಧಾರ್ ನೊಂದಣಿ ಕಾರ್ಯದಿಂದ ತಾಲ್ಲೂಕಿನ ಮಕ್ಕಳ ಸಂಖ್ಯೆ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗುತ್ತದೆ ಈ ಮೂಲಕ ಆರಂಭದಿಂದಲೇ ಮಕ್ಕಳ ದೊರಕುತ್ತದೆ ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ತಿಪ್ಪಯ್ಯ ಹೇಳಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಪಟ್ಟಣದ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಛೇರಿಯಲ್ಲಿ 5 ವರ್ಷದ ಒಳಗಿನ ಮಕ್ಕಳಿಗೆ ಆಧಾರ್ ಸಂಖ್ಯೆ ನೊಂದಣಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಧಾರ್ ನೊಂದಣಿ ದೇಶದ ಯಾವುದೇ ಮೂಲೆಯಲ್ಲಿದ್ದರು ಇಂತಹ ವ್ಯಕ್ತಿಯೇ ಎಂಬುದು ಪತ್ತೆಯಾಗುವ ಸಾಧನ, ಈ ನೊಂದಣಿಯಿಂದ ಸಕರ್ಾರಿ ಸೌಲಭ್ಯಗಳಿಗೂ ಸಹಾಯವಾಗುತ್ತದೆ ಇದನ್ನು ಪ್ರತಿ ಮಗುವು ಕಡ್ಡಾಯವಾಗಿ ನೊಂದಣಿ ಮಾಡಿಸಿಕೊಳ್ಳಬೇಕು ಎಂದರು.</div>
<div style="text-align: justify;">
ಎ.ಸಿ.ಡಿ.ಪಿ.ಓ ಪರಮೇಶ್ವರಪ್ಪ ಮಾತನಾಡಿ, ಸಕರ್ಾರ ನೀಡಿರುವ ಟ್ಯಾಬ್ ಮೂಲಕ ಮಕ್ಕಳ ನೊಂದಣಿ ಮಾಡುವುದರಿಂದ ಸಮಗ್ರ ವರದಿ ಲಭ್ಯವಾಗುತ್ತದೆ, ಈ ನೊಂದಣಿಯಿಂದ ಯಾವುದೇ ಮಾಹಿತಿಯ ಕೊರತೆ ಉಂಟಾಗಲಾರದು ಎಂದರು. </div>
<div style="text-align: justify;">
ಈ ಸಂದರ್ಭದಲ್ಲಿ ಮಕ್ಕಳಿಂದ ಹೆಬ್ಬೆಟ್ಟು ಗುರುತು ಪಡೆಯುವ ಮೂಲಕ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮೇಲ್ವಚಾರಕಿ ಅನುಸೂಯಮ್ಮ, ಮಹದೇವಮ್ಮ, ಲಕ್ಷ್ಮಯ್ಯ, ಶಾರದಮ್ಮ, ಪ್ರಮೀಳಾ, ಚೌಗತಿ ಹಾಜರಿದ್ದು ನೊಂದಣಿ ಕಾರ್ಯ ನೆರವೇರಿಸಿದರು.</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಎಪಿಎಂಸಿ ರೈತ ಸಂಜೀವಿನಿ ಯೋಜನೆ ವತಿಯಿಂದ ಮೃತ </span></b></div>
<div class="separator" style="clear: both; text-align: center;">
</div>
<b><span style="font-size: x-large;"><b><span style="font-size: x-large;"></span></b></span></b><br />
<b><span style="font-size: x-large;">ರೈತನ ಕುಟುಂಬಕ್ಕೆ 1ಲಕ್ಷ ಚೆಕ್ ವಿತರಣೆ</span></b><br />
<div style="text-align: justify;">
<b>ಚಿಕ್ಕನಾಯಕನಹಳ್ಳಿ, </b>: ಮೃತ ರೈತ ಕುಟುಂಬಕ್ಕೆ ಸಕರ್ಾರ ನೀಡುವ ಪರಿಹಾರದ ಹಣವನ್ನು ಬದುಕು ಕಟ್ಟಿಕೊಳ್ಳಲು ತೊಡಗಿಸಿಕೊಂಡು ಜೀವನವನ್ನು ಸದೃಡ ಮಾಡಿಕೊಳ್ಳಬೇಕು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಬಸವರಾಜು ಹೇಳಿದರು.</div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEi4wF7QZf7K7Vhy4f7mDV1MI-vbxSP40p18i-DWrcibiXqr5k98Er2vEOZ8q-5Z3OCutaPuPudww2WgnYB5F7wyKE_VHpKUTGTF5m2doQgIarUC06TGKtHk52fw43aXwQU7u1av79StatE/s1600/30.09.16+C.N.H+p2.....jpg" imageanchor="1" style="clear: left; display: inline !important; float: left; margin-bottom: 1em; margin-right: 1em;"><img border="0" height="166" src="https://blogger.googleusercontent.com/img/b/R29vZ2xl/AVvXsEi4wF7QZf7K7Vhy4f7mDV1MI-vbxSP40p18i-DWrcibiXqr5k98Er2vEOZ8q-5Z3OCutaPuPudww2WgnYB5F7wyKE_VHpKUTGTF5m2doQgIarUC06TGKtHk52fw43aXwQU7u1av79StatE/s320/30.09.16+C.N.H+p2.....jpg" width="320" /></a><span class="Apple-tab-span" style="white-space: pre;"> </span>ಕೆಲವು ತಿಂಗಳ ಹಿಂದೆ ಚುಂಗನಹಳ್ಳಿ ಗ್ರಾಮದ ರೈತ ಮಧುಸೂದನ್ ಟ್ಯಾಕ್ಟರ್ನಲ್ಲಿ ತೆಂಗಿನಕಾಯಿ ತುಂಬಿಕೊಂಡು ಬರುವ ವೇಳೆ ಟ್ಯಾಕ್ಟರ್ ಮುಗುಚಿ ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದರು. ಈ ಬಗ್ಗೆ ಸೂಕ್ತ ದಾಖಲಾತಿ ಪಡೆದು ಸಕರ್ಾರಕ್ಕೆ ವರದಿ ಸಲ್ಲಿಸಿದ ಪ್ರಸ್ಥಾವನೆಯಿಂದಾಗಿ ಮೃತ ವ್ಯಕ್ತಿಯ ಪತ್ನಿ ಆಶಾರಾಣಿ ರವರಿಗೆ ರೈತ ಸಂಜೀವಿನಿ ಯೋಜನೆಯಡಿ 1 ಲಕ್ಷ.ರೂ ಮೊತ್ತದ ಚೆಕ್ ನೀಡಲಾಗಿದೆ ಈ ಹಣವನ್ನು ನಿಮ್ಮ ಆಥರ್ಿಕ ಭದ್ರತೆಗೆ ತೊಡಗಿಸಿಕೊಳ್ಳುವಂತೆ ಹೇಳಿದರು. </div>
<div style="text-align: justify;">
ಎ.ಪಿ.ಎಂ.ಸಿ ಕಾರ್ಯದಶರ್ಿ ಶ್ರೀನಿವಾಸ್ ಮಾತನಾಡಿ, ಕೃಷಿ ಚಟುವಟಿಕೆಯಲ್ಲಿ ರೈತ ಭಾಗಿಯಾಗಿದ್ದಾಗ ಅಪಘಾತ ಅಥವಾ ಸಾವು ಸಂಭವಿಸಿದರೆ ಅಂತಹ ಸಂದರ್ಭದಲ್ಲಿ ವಸ್ತು ಸ್ಥಿತಿಯ ದಾಖಲೆ ಸಂಗ್ರಹಿಸಿ ರೈತ ಸಂಜೀವಿನಿ ವಿಮಾ ಯೋಜನೆಯಡಿ ಪರಿಹಾರ ಹಣ ನೀಡಲಾಗುತ್ತದೆ ಇದರಿಂದ ಸಂಕಷ್ಟಕ್ಕೊಳಗಾದವರ ಆಥರ್ಿಕ ಸಮಸ್ಯೆ ದೂರ ಮಾಡುವ ಪ್ರಯತ್ನ ಇದಾಗಿದೆ ಎಂದರು.</div>
<div style="text-align: justify;">
ಈ ಸಂದರ್ಭದಲ್ಲಿ ಮಾಜಿ ಎ.ಪಿ.ಎಂ.ಸಿ ಅಧ್ಯಕ್ಷ ಶಿವರಾಜು, ಈಶಣ್ಣ ಹಾಜರಿದ್ದರು.</div>
<div style="text-align: justify;">
<br /></div>
</div>
guru murthyhttp://www.blogger.com/profile/01210568708683280165noreply@blogger.com0tag:blogger.com,1999:blog-34304634614786037.post-37410914248664080432016-09-24T08:13:00.004-04:002016-09-24T08:13:33.708-04:00<div dir="ltr" style="text-align: left;" trbidi="on">
<div style="text-align: justify;">
<br /></div>
<div class="separator" style="clear: both; text-align: center;">
<span style="text-align: justify;"><span style="font-size: x-large;"><b>ಭಾರತದ ಸ್ವಾತಂತ್ರ್ಯ ಚಳುವಳಿಯ ಜೊತೆಗೆ ಶಿಕ್ಷಣಕ್ಕಾಗಿ ಹೋರಾಟವಾಗಿತ್ತು</b></span></span></div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEhN8EwoiqAmwmDjZo27RRrOZHUP4M6EFtmzICayIjgAgGLNtRnZLsNxF9LM0rCAh_GQyQp1xFIMvwJTeRo33u0mF6932TOS9Nnr2fAyTVcwFFC-6JxBtYKfHTEUxhsqT3yYAMiaRlkTA_E/s1600/24.09.16+C.N.H+p1....jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="153" src="https://blogger.googleusercontent.com/img/b/R29vZ2xl/AVvXsEhN8EwoiqAmwmDjZo27RRrOZHUP4M6EFtmzICayIjgAgGLNtRnZLsNxF9LM0rCAh_GQyQp1xFIMvwJTeRo33u0mF6932TOS9Nnr2fAyTVcwFFC-6JxBtYKfHTEUxhsqT3yYAMiaRlkTA_E/s320/24.09.16+C.N.H+p1....jpg" width="320" /></a></div>
<div style="text-align: justify;">
<b>ಚಿಕ್ಕನಾಯಕನಹಳ್ಳಿ,ಸೆ.24</b>: ಭಾರತದ ಶಿಕ್ಷಣ ವ್ಯವಸ್ಥೆಯನ್ನು ಸ್ವಾತಂತ್ರ್ಯ ಚಳುವಳಿಯ ಜೊತೆಯಲ್ಲಿ ನೋಡಬೇಕು ಆಗಲೇ ಶಿಕ್ಷಣ ಪಡೆಯಲು ನಡೆದ ಹೋರಾಟ, ಚಳುವಳಿ, ಚಚರ್ೆಗಳು ತಿಳಿಯುವುದು ಎಂದು ಕನರ್ಾಟಕ ಜನಶಕ್ತಿಯ ಡಾ.ವಾಸು ಹೇಳಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕಸಾಪ ನಗರ ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆ ಹಿನ್ನಲೆಯಲ್ಲಿ ಆಯ್ದ ಶಿಕ್ಷಕರಿಗಾಗಿ ವಿಚಾರ ಸಂಕಿರಣದ ಕಾರ್ಯಕ್ರಮದಲ್ಲಿ ಶಿಕ್ಷಣ ಸಂವಿಧಾನದ ಆಶಯ ವಿಷಯದ ಕುರಿತು ಮಾತನಾಡಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಶಿಕ್ಷಣ ಬದುಕಿನ ಅವಿಭಾಜ್ಯ ಅಂಗವಾಗಿದೆ, ಇದನ್ನು ಪಡೆಯಲು ಹಲವರು ಹೋರಾಟ ಮಾಡಿದ್ದಾರೆ, ಸ್ವಾತಂತ್ರ್ಯ ಚಳುವಳಿಗಾಗಿ ನಡೆದ ಹೋರಾಟದಂತೆ ಮಧ್ಯಮ ವರ್ಗದ ಜನತೆ, ಶೋಷಿತ ಸಮುದಾಯ ಶಿಕ್ಷಣಕ್ಕಾಗಿ ಹಾಗೂ ಹಕ್ಕುಗಳಿಗಾಗಿ ಹೋರಾಟ ಮಾಡಿದರು, ಬ್ರಿಟೀಷ್ ಸಕರ್ಾರ ಎಲ್ಲರಿಗೂ ಶಿಕ್ಷಣ ನೀಡಲಿಲ್ಲ ಆಗಿನ ಮಿಷನಿರಿಗಳು ಮಾತ್ರ ಶಿಕ್ಷಣ ನೀಡಿದವು, ಬ್ರಿಟೀಷ್ ಗವರ್ನರ್ ಮೆಕಾಲೆ ಗೋಪಾಲಕೃಷ್ಣ, ಗಾಂಧೀಜಿ ಮತ್ತಿತರರು ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಲು ಮುಂದಾಗಿದ್ದರು, ಶಿಕ್ಷಣ, ಆರೋಗ್ಯ, ಜನರ ಹಕ್ಕುಗಳಿಗಾಗಿ ಚಚರ್ೆಗಳನ್ನು ನಡೆಸಿದರು ಎಂದ ಅವರು, ಶಿಕ್ಷಣ ಮೂಲಭೂತ ಹಕ್ಕು ಆಗಬೇಕು ಎಂದು ಸಂವಿಧಾನ ರಚನಾ ಸಭೆಯಲ್ಲಿ ನಿಧರ್ಾರವಾಗಿತ್ತು ಆದರೂ ಈ ಬಗ್ಗೆ ಹಲವರು ವಿರೋಧಿಸಿದರು, ದೇಶದಲ್ಲಿ 2006ರ ವರದಿಯಂತೆ 100ಕ್ಕೆ 20ರಷ್ಟು ಮಕ್ಕಳು ಶಾಲೆಗೆ ದಾಖಲಾಗುತ್ತಿಲ್ಲ, ಎಸ್.ಎಸ್.ಎಲ್.ಸಿ ನಂತರ ಶೇ.45%ರಷ್ಟು ಪಿ.ಯು.ಸಿ ನಂತರ ಶೇ.8% ಪರಿಶಿಷ್ಠ ಜಾತಿ ಹಾಗೂ ಶೇ.7%ರಷ್ಟು ಪರಿಶಿಷ್ಟ ಪಂಗಡದ ಮಕ್ಕಳು ತಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ಸೇರಿಕೊಳ್ಳುತ್ತಿಲ್ಲ ಎಂದು ವಿಷಾಧಿಸಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಅಸಮಾನತೆ ಹೋಗಲಾಡಿಸಲು ಸಮಾನ ಶಾಲಾ ನೀತಿ ಜಗತ್ತಿನಲ್ಲಿ ಇದೆ, ಆದರೆ ಅಸಮಾನ್ಯ ಶಿಕ್ಷಣ ವ್ಯವಸ್ಥೆಯಲ್ಲಿ ದೇಶದ ಸಮಸ್ಯೆ ಹೆಚ್ಚುತ್ತಿದೆ, ಶಿಕ್ಷಕರಿಗೆ ಬೋಧನೆಯ ಜೊತೆಗೆ ಸಕರ್ಾರ ಹೇರುತ್ತಿರುವ ಒತ್ತಡಗಳಿಂದಲೂ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕುತ್ತಿಲ್ಲ ಎಂದು ಹೇಳಿದರು. </div>
<div style="text-align: justify;">
<span class="Apple-tab-span" style="white-space: pre;"> </span>ಮಂಡ್ಯದ ಮಹಿಳಾ ಮುನ್ನಡೆಯ ಮಲ್ಲಿಗೆಯವರು ಮಾತನಾಡಿ, ಮಕ್ಕಳ ಕಲಿಕಾಮಾದ್ಯಮ ಮಾತೃಭಾಷೆಯಲ್ಲಿರಬೇಕು ನಂತರದಲ್ಲಿ ಅವರಿಗೆ ಅನ್ಯಭಾಷೆಗಳ ಪರಿಚಯವನ್ನು ಮಾಡಬೇಕು ಈ ನಿಟ್ಟಿನಲ್ಲಿ ಇಂಗ್ಲೀಷ್ ಭಾಷೆ ನಮಗೆ ಭಾಷೆಯಾಗಿ ಬೇಕಾಗಿದೆ ವಿನಃ ಕಲಿಕಾಮಾದ್ಯಮವಾಗಿ ಅಲ್ಲ ಎಂದರು.</div>
<div style="text-align: justify;">
ಇಂದು ನಮ್ಮ ದೇಶದ ಒಟ್ಟು ಮಕ್ಕಳಲ್ಲಿ ಶೇಕಡ27ರಷ್ಟು ಮಕ್ಕಳು ಖಾಸಗಿ ಶಾಲೆಗಳಲ್ಲಿ ಇಂಗ್ಲೀಷ್ ಮಾದ್ಯಮದಲ್ಲಿ ವ್ಯಾಸಾಂಗಮಾಡುತ್ತಿದ್ದಾರೆ ಅದರೆ ಕೆಲವೊಂದು ಪ್ರಯೋಗಗಳ ಮೂಲಕ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದಂತಹ ಮಕ್ಕಳಿಗೆ ಮಾನಸಿಕ ಒತ್ತಡ ಹೆಚ್ಚಾಗಿರುತ್ತದೆ, ಖಿನ್ನತೆಗೆ ಒಳಗಾಗುತ್ತಾರೆ, ಬಹುತೇಕ ಆತ್ಮಹತ್ಯಾ ಪ್ರೌವೃತ್ತಿ ಈ ಮಕ್ಕಳಲ್ಲಿ ಹೆಚ್ಚಾಗಿರುತ್ತದೆ ಹಾಗೂ ಸಾಮಾಜಿಕವಾಗಿ ಕೆಲವು ಸಮಸ್ಯೆಗಳನ್ನು ಎದುರಿಸುವಂತಹ ಧೈರ್ಯವಾಗಲಿ ಇವರಿಗಿರುವುದಿಲ್ಲ ಹಾಗೂ ಇಂತಹ ಮಕ್ಕಳು ವೃತ್ತಿ ಶಿಕ್ಷಣಕ್ಕೆ ಹೋಗಲು ಸಾಧ್ಯವಾಗುವುದು ಕಷ್ಟಕರ ಅದ್ದರಿಂದ ನಾವು ಸುಭದ್ರವಾದ ಭವಿಷ್ಯವನ್ನು ಕಟ್ಟಿಕೊಡುವಲ್ಲಿ ಮಾತೃಭಾಷೆಯ ಅಗತ್ಯತೆ ಹೆಚ್ಚಾಗಿದ್ದು ಅನ್ಯಭಾಷೆಯನ್ನು ಮಾತೃಭಾಷೆಯಮೂಲಕ ಕಲಿಯುವುದು ಸೂಕ್ತ ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ, ಸಂವಿಧಾನದ ಆಶಯವೇ ಶಿಕ್ಷಣವಾಗಿದೆ, ಆಥರ್ಿಕವಾಗಿ, ಸಾಮಾಜಿಕವಾಗಿ ಮುಂದುವರಿಯುವದರ ಜೊತೆಗೆ ಮುಖ್ಯವಾಗಿ ಶೈಕ್ಷಣಿಕವಾಗಿ ಮುಂದೆ ಬರಬೇಕು.</div>
<div style="text-align: justify;">
<span class="Apple-tab-span" style="white-space: pre;"> </span>ಕೆ.ಆರ್.ಪೇಟೆಯ ನಾಗೇಶ್.ಎ ಇಲಾಖೆಯ ಒತ್ತಡಗಳ ನಡುವೆ ಶಿಕ್ಷಕ ಎಂಬ ವಿಷಯಗಳ ಬಗ್ಗೆ ವಿಷಯ ಮಂಡಿಸಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಎನ್.ಇಂದಿರಮ್ಮ, ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಕಸಾಪ ನಗರ ಕಾರ್ಯದಶರ್ಿ ಸಿ.ಬಿ.ಲೋಕೇಶ್, ಪದಾಧಿಕಾರಿಗಳಾದ ರಾಮಕೃಷ್ಣಪ್ಪ, ಕಂಟಲಗೆರೆ ಗುರುಪ್ರಸಾದ್, ಶಿವಣ್ಣ ಮತ್ತಿತರರು ಭಾಗವಹಿಸಿದ್ದರು.</div>
<div style="text-align: center;">
<span style="font-size: x-large;"><b>27ರಂದು ಸಕರ್ಾರಿ ಪಿ.ಯು.ಕಾಲೇಜಿನ ಸಾಂಸ್ಕೃತಿಕ, ಕ್ರೀಡೆ, ಚಟುವಟಿಕೆಗಳ ಉದ್ಘಾಟನೆ</b></span></div>
<div style="text-align: justify;">
<b>ಚಿಕ್ಕನಾಯಕನಹಳ್ಳಿ,ಸೆ.24 </b>: ಪಟ್ಟಣದ ಸಕರ್ಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೋವರ್ ಮತ್ತು ರೇಂಜರ್ಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಇದೇ 27ರ ಮಂಗಳವಾರ ನಡೆಯಲಿದೆ.</div>
<div style="text-align: justify;">
<span class="Apple-tab-span" style="white-space: pre;"> </span>ಸಮಾರಂಭ ಅಂದು ಬೆಳಗ್ಗೆ 10.30ಕ್ಕೆ ಕಾಲೇಜಿನ ಆವರಣದಲ್ಲಿ ನಡೆಯಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಕೆ.ಕೃಷ್ಣಸ್ವಾಮಿ, ಸಾಹಿತಿ ಹಾಗೂ ಲೋಕೋಪಯೋಗಿ ಎಇಇ ಗಂಗಾಧರ ಕೊಡ್ಲಿಯವರ, ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್ ಮತ್ತಿತರರು ಉಪಸ್ಥಿತರಿರುವರು.</div>
<div style="text-align: justify;">
<br /></div>
<div style="text-align: justify;">
<span class="Apple-tab-span" style="white-space: pre;"> </span></div>
<div style="text-align: justify;">
<span class="Apple-tab-span" style="white-space: pre;"> </span></div>
<div style="text-align: justify;">
<br /></div>
</div>
guru murthyhttp://www.blogger.com/profile/01210568708683280165noreply@blogger.com0tag:blogger.com,1999:blog-34304634614786037.post-68126004950981889232016-09-23T10:43:00.001-04:002016-09-23T10:43:11.252-04:00<div dir="ltr" style="text-align: left;" trbidi="on">
<div style="text-align: center;">
<b><span style="font-size: x-large;"><br /></span></b></div>
<div style="text-align: center;">
<b><span style="font-size: x-large;">ಪೌರ ಕಾಮರ್ಿಕರ ಮಕ್ಕಳು ಶಿಕ್ಷಣ ಪಡೆಯಿರಿ : ಸಿಡಿಸಿ </span></b></div>
<div style="text-align: center;">
<b><span style="font-size: x-large;"></span></b></div>
<div class="separator" style="clear: both; margin: 0px; text-align: center;">
<a href="https://blogger.googleusercontent.com/img/b/R29vZ2xl/AVvXsEhx7qUnZiNASIB6Sd9ekZ9QUsL2gDKTGRcQJXnhRaZ84R4U6uxRAxSDe9at_EO-aXb-2i6y-IaDrAMmR09rzt7dcomqYsXOfhvqKlm3MtTtaz6qHRrxLanE-folyxWl2wiiU75cG6INQBk/s1600/23.09.16+C.N.H+p1..jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="163" src="https://blogger.googleusercontent.com/img/b/R29vZ2xl/AVvXsEhx7qUnZiNASIB6Sd9ekZ9QUsL2gDKTGRcQJXnhRaZ84R4U6uxRAxSDe9at_EO-aXb-2i6y-IaDrAMmR09rzt7dcomqYsXOfhvqKlm3MtTtaz6qHRrxLanE-folyxWl2wiiU75cG6INQBk/s320/23.09.16+C.N.H+p1..jpg" width="320" /></a></div>
<div style="text-align: center;">
ಚಿಕ್ಕನಾಯಕನಹಳ್ಳಿ : ಪೌರ ಕಾಮರ್ಿಕರು ತಮ್ಮ ಮಕ್ಕಳನ್ನು ಕಾಮರ್ಿಕರನ್ನಾಗಿ ಮಾಡದೆ ಅವರಿಗೆ ಉತ್ತಮ ಶಿಕ್ಷಣ ಕೊಡಿಸಿ ಇಂಜನಿಯರ್, ಡಾಕ್ಟರ್, ಅಧಿಕಾರಿ ಯಾವುದೇ ವೃತ್ತಿಯಾದರೂ ಸರಿ ಸತ್ಪ್ರಜೆಯನ್ನಾಗಿ ಮಾಡಿ ಎಂದು ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಸಲಹೆ ಹೇಳಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಪಟ್ಟಣದ ಡಾ.ಅಂಬೇಡ್ಕರ್ ನಗರದಲ್ಲಿರುವ ಸಮುದಾಯ ಭವನದಲ್ಲಿ ಪೌರ ಕಾಮರ್ಿಕರ ಮತ್ತು ಅವರ ಕುಟುಂಬ ಸದಸ್ಯರಿಗೆ ಹೆಪಟೈಟಿಸ್ ಬಿ ಚುಚುಮದ್ದು ನೀಡಿ ಅವರ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕಾಮರ್ಿಕರ ಮಕ್ಕಳು ಕಾಮರ್ಿಕರಾಗಿಯೇ ಇರಬೇಕು ಎಂಬ ತತ್ವ ತೊಲಗಬೇಕು, ಅವರೂ ವಿದ್ಯಾವಂತರಾಗಿ ಸಮಾಜದ ಉನ್ನತ ಸ್ಥಾನದಲ್ಲಿ ಕಾರ್ಯನಿರ್ವಹಿಸುವಂತೆ ಆಗಬೇಕು ಆ ನಿಟ್ಟಿನಲ್ಲಿ ಅವರ ಪೋಷಕರು ಶ್ರಮಿಸಬೇಕು, ಪೌರ ಕಾಮರ್ಿಕರು ತಮ್ಮ ಆರೋಗ್ಯವನ್ನು ತಾವೇ ಕಾಪಾಡಿಕೊಳ್ಳಬೇಕು, ಆರೋಗ್ಯವಿದ್ದರೆ ಎಲ್ಲಿ ಬೇಕಾದರೂ ಸಮರ್ಥವಾಗಿ ದುಡಿಯಬಲ್ಲೇ ಎಂಬ ಆತ್ಮವಿಶ್ವಾಸ ಮೂಡುತ್ತದೆ ಅದಕ್ಕಾಗಿ ಪುರಸಭೆ ವತಿಯಿಂದ ನೀಡುವ ಗ್ಲೌಸ್ಗಳನ್ನು ಬಳಸಿ ಕರ್ತವ್ಯ ನಿರ್ವಹಿಸಿ ಎಂದ ಅವರು, ಆಮ್ಟೆ ಎಂಬ ವ್ಯಕ್ತಿಯ ದಿನವನ್ನೇ ಪೌರಕಾಮರ್ಿಕರ ದಿನಾಚಾರಣೆಯನ್ನಾಗಿ ಆಚರಿಸುತ್ತಾರೆ, ಆಮ್ಟೆ 1952ರಲ್ಲಿ ಕಲ್ಕತ್ತಾ ಪುರಸಭೆಯ ಉಪಾಧ್ಯಕ್ಷರಾಗಿದ್ದವರು, ಪೌರ ಕಾಮರ್ಿಕರು ಕೆಲಸ ಮಾಡುತ್ತಿದ್ದ ಕೊಳಚೆ ಪ್ರದೇಶಗಳು ಹಾಗೂ ಚರಂಡಿಗಳ ಸ್ಥಿತಿಗತಿ ಕಂಡು ಅವರಲ್ಲಿ ಮರುಕ ಉಂಟಾಗಿ ಪೌರ ಕಾಮರ್ಿಕರಿಗೆ ಇದರಿಂದ ಆಗುತ್ತಿದ್ದ ತೊಂದರೆಯನ್ನು ಕಣ್ಣಾರೆ ಕಾಣಲು ಖದ್ದು ಕಾಲೋನಿಗೆ ಭೇಟಿ ನೀಡಿದಾಗ ಅಲ್ಲಿನ ನಿವಾಸಿಗಳು ಕೊಳಚೆ ಪ್ರದೇಶದಲ್ಲಿ ಬದುಕುತ್ತಿರುವುದರಿಂದ ಕುಷ್ಟ ರೋಗ ಹಾಗೂ ಅನೇಕ ರೋಗಗಳಿಗೆ ತುತ್ತಾಗುತ್ತಿರುವುದನ್ನು ಕಂಡು ಅವರ ಮನಪರಿವರ್ತನೆಯಾಗಿ ತಮ್ಮ ಸ್ವಂತ ಒಂದು ನೂರ ಐವತ್ತು ಎಕರೆ ಜಮೀನಲ್ಲಿ ಐವತ್ತು ಎಕರೆ ಜಮೀನನ್ನು ಕುಷ್ಟ ರೋಗ ನಿವಾರಣೆ ಮಾಡಲು ಆಸ್ಪತ್ರೆಗೆ ದಾನ ನೀಡಿದ ದಿನವನ್ನೇ ಪೌರಕಾಮರ್ಿಕರ ದಿನಾಚಾರಣೆಯನ್ನಾಗಿ ನಡೆಸುತ್ತಿದ್ದಾರೆ ಎಂದು ತಿಳಿಸಿದರು.</div>
<div style="text-align: justify;">
<span class="Apple-tab-span" style="white-space: pre;"> </span>ವೈದ್ಯ ಪ್ರದೀಪ್ ಮಾತನಾಡಿ, ಪಟ್ಟಣವನ್ನು ಸ್ವಚ್ಛವಾಗಿಡುವ ಕಾಮರ್ಿಕರು ತಾವೂ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು, ಪುರಸಭೆ ವತಿಯಿಂದ ನೀಡುವ ಸಲಕರಣೆಗಳನ್ನು ಉಪಯೋಗಿಸಿ ಸ್ವಚ್ಛತೆ ಕಡೆ ಪಾಲ್ಗೊಳ್ಳಬೇಕು, ಮಲಿನತೆಯನ್ನು ಸ್ವಚ್ಛ ಮಾಡುವಾಗ ವೈರಸ್ನ ಸೋಂಕು ತಗುಲಬಹುದು ಅದಕ್ಕಾಗಿಯೇ ಕಾಮರ್ಿಕರು ಈ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯ ಅಶೋಕ್, ಆಶ್ರಯ ಸಮಿತಿ ಸದಸ್ಯ ಶಿವಕುಮಾರ್, ಆರೋಗ್ಯ ಇಲಾಖೆಯ ಮಧು, ಪರಿಸರ ಇಂಜನಿಯರ್ ಚಂದ್ರಶೇಖರ್, ಆರೋಗ್ಯ ನಿರೀಕ್ಷಕ ಜಯರಾಂ ಉಪಸ್ಥಿತರಿದ್ದರು.</div>
<div style="text-align: center;">
<b><span style="font-size: x-large;"><br /></span></b></div>
<div style="text-align: center;">
<b><span style="font-size: x-large;">ಕೋ ಆಪರೇಟಿವ್ ಬ್ಯಾಂಕ್ ವಾಷರ್ಿಕ ಸಭೆ</span></b></div>
<div style="text-align: center;">
<br /></div>
<div style="text-align: justify;">
<b>ಚಿಕ್ಕನಾಯಕನಹಳ್ಳಿ,ಸೆ.23 </b>: ಪಟ್ಟಣದ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ 2015-16ನೇ ಸಾಲಿನಲ್ಲಿ 33 ಕೋಟಿ ಲಕ್ಷಕ್ಕೂ ಹೆಚ್ಚು ವ್ಯವಹಾರ ನಡೆಸಿ 7 ಲಕ್ಷ 30 ಸಾವಿರ ರೂಪಾಯಿಗಳು ಲಾಭಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಸಿ.ಎಲ್ ದೊಡ್ಡಯ್ಯ ಹೇಳಿದರು.</div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEjjRXT2HahMixLp8eVySiwPs8Dg9MYTE9zZWX13BxcbHZffmvOQxS9F_8-tKbPc8MBGMHcChlzVOveV7HQ4n8SFBTocxjVWcUFSik1f2jA1uflCj7vKN6tNptXPedB4rLetEZcAh3dgX4A/s1600/23.09.16+C.N.H.p2.jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="176" src="https://blogger.googleusercontent.com/img/b/R29vZ2xl/AVvXsEjjRXT2HahMixLp8eVySiwPs8Dg9MYTE9zZWX13BxcbHZffmvOQxS9F_8-tKbPc8MBGMHcChlzVOveV7HQ4n8SFBTocxjVWcUFSik1f2jA1uflCj7vKN6tNptXPedB4rLetEZcAh3dgX4A/s400/23.09.16+C.N.H.p2.jpg" width="400" /></a><span class="Apple-tab-span" style="white-space: pre;"> </span>ಪಟ್ಟಣದ ಕಲ್ಪವೃಕ್ಷ ಕೋ ಆಪರೇಟೀವ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ 2015-16ನೇ ಸಾಲಿನ ವಾಷರ್ಿಕ ಸಭೆ ಹಾಗೂ ಷೇರುದಾರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಬ್ಯಾಂಕಿನಲ್ಲಿ ಒಟ್ಟು 5937 ಸದಸ್ಯರನ್ನು ಹೊಂದಿದ್ದು ಷೇರು ಬಂಡವಾಳ 87 ಲಕ್ಷ 85 ಸಾವಿರ ರೂಗಳಿದ್ದು ಬ್ಯಾಂಕಿನ ಆಪತ್ ನಿಧಿ ಹಾಗೂ ಇತರೆ ನಿಧಿಗಳು ಸೇರಿ 1 ಕೊಟಿ 47 ಲಕ್ಷಕ್ಕೆ ಹೆಚ್ಚು ಠೇವಣಿಗಳಿವೆ, ಈ ಸ್ಟಾಂಪಿಂಗ್ ಹಾಗೂ ಡಿ.ಡಿಗಳಿಂದ 3 ಲಕ್ಷದ 14 ಸಾವಿರ ರೂ ಕಮಿಷನ್ ಬಂದಿದೆ ಎಂದರು. </div>
<div style="text-align: justify;">
ನನ್ನ ಅಧ್ಯಕ್ಷಾವಧಿಯ 3 ತಿಂಗಳಲ್ಲಿ 75 ಲಕ್ಷ ಸಾಲ ವಸೂಲು ಮಾಡಿರುವುದಾಗಿ ಹೇಳಿದ ಅವರು, 2015-16ನೇ ಸಾಲಿನಲ್ಲಿ ಬ್ಯಾಂಕಿನ ಒಟ್ಟು 651 ಜನ ಷೇರುದಾರರು 3 ಕೊಟಿ 57 ಲಕ್ಷ 94 ಸಾವಿರ ರೂ ಸುಸ್ತಿಯಾಗಿದ್ದಾರೆ. ಪ್ರತಿವರ್ಷ ಬ್ಯಾಂಕಿನ ಷೇರುದಾರರಿಗೆ ಮಕ್ಕಳು ಎಸ್.ಎಸ್.ಎಲ್.ಸಿ ಮತ್ತುಪಿ.ಯು.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಬ್ಯಾಂಕಿನ ಷೇರುದಾರರು ನಿಧನ ಹೊಂದಿದರೆ, 1 ಸಾವಿರ ರೂ ಸಂಸ್ಕಾರ ನಿಧಿಯನ್ನು. 5000ರೂ ಹೆಚ್ಚಿಸಲು ಅನುಮತಿ ನಿಡುವಂತೆ ಸಭೆಯಲ್ಲಿ ಕೋರಿದ್ದಾರೆ.</div>
<div style="text-align: justify;">
<span class="Apple-tab-span" style="white-space: pre;"> </span>ವಾಷರ್ಿಕ ಸಭೆ ಉದ್ಘಾಟಿಸಿದ ಸಾಹಿತಿ ಎಮ್.ವಿ.ನಾಗರಾಜರಾವ್ ಮಾತನಾಡಿ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕಿನ ಸಪ್ತತಿ ಸಭಾಂಗಣವನ್ನು ನವೀಕರಿಸಿ ಷೇರುದಾರರ ಮಕ್ಕಳ ಮದುವೆ ಸಮಾರಂಭಗಳಿಗೆ ನೀಡಲು ಆಡಳಿತ ಮಂಡಳಿ ಕ್ರಮ ಕೈಗೊಳ್ಳಬೇಕು ಯಾವುದಾದರೂ ತೊಡಕುಗಳಿದ್ದರೆ ಗಣ್ಯರ ಸಮಿತಿಯನ್ನು ರಚಿಸಿ ಬಾಡಿಗೆ ನೀಡುವಂತೆ ಸಲಹೆ ನೀಡಿದರು.</div>
<div style="text-align: justify;">
ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಲವಕುಮಾರ್, ಸದಸ್ಯರಾದ ಸಿ.ಪಿ.ಚಂದ್ರಶೇಖರ್ಶೆಟ್ಟಿ. ಮಹಮದ್ ಖಲಂದರ್, ರಂಗಸ್ವಾಮಯ್ಯ, ಪಾಪಯ್ಯ, ಹೆಚ್.ಬಿ.ಪ್ರಕಾಶ್, ಸಿ.ಹೆಚ್ ದೊರೆಮುದ್ದಯ್ಯ, ಸಿ.ಎಸ್.ರಮೇಶ್, ಪುಷ್ಪ, ಟಿ.ರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.</div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಣ್ಣ ಕಥೆಗಳ ಸ್ಪಧರ್ೆ</span></b></div>
<div style="text-align: justify;">
ಚಿಕ್ಕನಾಯಕನಹಳ್ಳಿ,ಸೆ.23: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಾಸ್ತಿಯವರ 125ನೇ ಜನ್ಮ ದಿನಾಚರಣೆ ಅಂಗವಾಗಿ ಸಣ್ಣ ಕಥೆಗಳ ಸ್ಪಧರ್ೆಯನ್ನು ಏರ್ಪಡಿಸಲಾಗಿದೆ ಎಂದು </div>
<div style="text-align: justify;">
ಸ್ಪಧರ್ೆಯಲ್ಲಿ ಭಾಗವಹಿಸುವರು ತಾಲ್ಲೂಕಿನ ವ್ಯಾಪ್ತಿಯಲ್ಲಿರಬೇಕು. ಸ್ಪಧರ್ೆಯಲ್ಲಿ ಎರಡು ವಿಭಾಗಗಳಲಿದ್ದು, ವಿದ್ಯಾಥರ್ಿಗಳ ವಿಭಾಗ ಹಾಗೂ ಸಾರ್ವಜನಿಕರ ವಿಭಾಗ ಎಂಬುದಾಗಿದೆ. ವಿದ್ಯಾಥರ್ಿ ವಿಭಾಗದಲ್ಲಿ ಯಾವುದಾದರೂ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುವರಾಗಿದ್ದರೂ ಸಹ ಸ್ಪಧರ್ೆಯಲ್ಲಿ ಪಾಲ್ಗೋಳ್ಳಬಹುದು.</div>
<div style="text-align: justify;">
ಸಾರ್ವಜನಿಕ ವಿಭಾಗದಲ್ಲಿ 18 ರಿಂದ 50 ವಯೋಮಾನದವರು ಭಾಗವಹಿಸಬಹುದು. ಕಥೆಯನ್ನು ಕಳುಹಿಸುವವರು ಎ4 ಅಳತೆಯ ಹಾಳೆಯಲ್ಲಿ ಕೈಬರಹದಲ್ಲಿ 4 ಪುಟಗಳು ಮೀರದಂತೆ ಬರೆದಿರಬೇಕು. ಕಥೆ ಯಾವುದೇ ಭಾಷೆಯ ಅನುವಾಗಿರದೆ ಸ್ವಂತ ರಚಿಸಿರಬೇಕು ಕಸಾಪ ಪಧಾಧಿಕಾರಿಗಳು ಭಾಗವಹಿಸುವಂತಿಲ್ಲ. ಒಬ್ಬರಿಗೆ ಒಂದು ಕಥೆ ಬರೆಯಲು ಅವಕಾಶವಿದೆ ಆಯ್ದ ಕತೆಗಳಿಗೆ ಸೂಕ್ತ ಬಹುಮಾನ ನೀಡಲಾಗುವುದು ಅಕ್ಟೋಬರ್ 30ರೊಳಗೆ ಮಾಸ್ತಿಯವರ ಸಣ್ಣಕಥೆಗಳನ್ನು ತಾಲ್ಲೂಕು ಕಸಾಪ ಅಧ್ಯಕ್ಷೆ ಇಂದಿರಮ್ಮ ದಶಾವತರ ದೇವಾಲಯದ ಬಳಿ ಚಿಕ್ಕನಾಯಕನಹಳ್ಳಿ ಈ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9900538918, 8970430264.ಸಂಪಕರ್ಿಸಿ.</div>
<div style="text-align: justify;">
<b style="text-align: center;"><span style="font-size: x-large;">ಬ್ರಹ್ಮಶ್ರೀ ನಾರಾಯಣ ಹಾಗೂ ವಿಶ್ವಕರ್ಮ ಜಯಂತ್ಯೋತ್ಸವ ಸೆ.26ರಂದು </span></b></div>
<div style="text-align: center;">
<b><span style="font-size: x-large;"></span></b></div>
<b><span style="font-size: x-large;"><a href="https://blogger.googleusercontent.com/img/b/R29vZ2xl/AVvXsEiVCyVmzKG40dh_-zf72IMjCYLVV6K10ysfhQd9b2Rb1kLJZpR-pf-YJwDNsF2QVhWuQn5Uy-4Vj5LDBipwH8YboIT2M1JUoT5CiKbRrVogPN3cWNtLhXKlkVOqmL9dPTWQeBElaxGA27A/s1600/23.09.16+C.N.H+p3..jpg" imageanchor="1" style="clear: left; display: inline !important; float: left; margin-bottom: 1em; margin-right: 1em; text-align: justify;"><img border="0" height="150" src="https://blogger.googleusercontent.com/img/b/R29vZ2xl/AVvXsEiVCyVmzKG40dh_-zf72IMjCYLVV6K10ysfhQd9b2Rb1kLJZpR-pf-YJwDNsF2QVhWuQn5Uy-4Vj5LDBipwH8YboIT2M1JUoT5CiKbRrVogPN3cWNtLhXKlkVOqmL9dPTWQeBElaxGA27A/s400/23.09.16+C.N.H+p3..jpg" width="400" /></a></span></b><br />
<br />
<div style="text-align: justify;">
<b>ಚಿಕ್ಕನಾಯಕನಹಳ್ಳಿ,ಸೆ.23: </b> ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕಿನ ವಿವಿಧ ಸಂಘಗಳ ಸಂಯ್ತಾಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 162ನೇ ಹಾಗೂ ವಿಶ್ವ ಕರ್ಮ ಜತಂತೋತ್ಸವ ಕಾರ್ಯಕ್ರಮವು ಸೆಪ್ಟೆಂಬರ್ 26ರಂದು 10.30ಕ್ಕೆ ಕನ್ನಡ ಸಂಘದ ವೇದಿಕೆಯಲ್ಲಿ ನಡೆಯಲಿದೆ ಎಂದು ವಿಶ್ವಕರ್ಮ ಸಮಾಜದ ಮುಖಂಡ ದೇವರಾಜು ತಿಳಿಸಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾರ್ಯಕ್ರಮಕ್ಕೂ ಮುನ್ನ ತಾಲ್ಲೂಕು ಕಛೇರಿಯಿಂದ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಯಲಿದೆ. ನಂತರ ಕನ್ನಡ ಸಂಘದ ವೇದಿಕೆಯಲ್ಲಿ ಸಮಾರಂಭ ನಡೆಯಲಿದ್ದು<span class="Apple-tab-span" style="white-space: pre;"> </span>ಶಾಸಕ ಸಿ.ಬಿ.ಸುರೇಶ್ ಬಾಬು ಅಧ್ಯಕ್ಷತೆ ವಹಿಸುವರು. ತಾ.ಪಂ ಅಧ್ಯಕ್ಷೆ ಕೆ.ಹೊನ್ನಮ್ಮ ಕಾರ್ಯಕ್ರಮ ಉದ್ಘಾಟಿಸುವರು. ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್ ಭಾವಚಿತ್ರ ಅನಾವರಣಗೊಳಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಸಂಸದ ಎಸ್.ಪಿ.ಮುದ್ದಹನುಮೇಗೌಡ,ಗೃಹ ಸಚಿವ ಡಾ||ಜಿ.ಪರಮೇಶ್ವರ ತಾ.ಪಂ ಉಪಾಧ್ಯಕ್ಷ ಟಿ.ಜಿ.ತಿಮ್ಮಯ್ಯ, ಪುರಸಭಾ ಉಪಾಧ್ಯಕ್ಷೆ ಬಿ.ಇಂದಿರಾಪ್ರಕಾಶ್, ಜಿ.ಪಂ ಸದಸ್ಯರಾದ ಕಲ್ಲೇಶ್, ರಾಮಚಂದ್ರಯ್ಯ, ವೈ.ಸಿ ಸಿದ್ದರಾಮಯ್ಯ,ಎಸ್.ಟಿ ಮಹಾಲಿಂಗಯ್ಯ, ಮಂಜುಳ ಭಾಗವಹಿಸಲಿದ್ದಾರೆ, ವಿಶೇಷ ಆಹ್ವಾನಿತರಾಗಿ ಕನರ್ಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಜೆ.ಪಿ.ನಾರಾಯಣಸ್ವಾಮಿ,ತುಮಕೂರು ಜಿಲ್ಲಾಧ್ಯಕ್ಷ ಅಜಯಕುಮಾರ್, ಹಾಗೂ ತುಮಕೂರು ವಿವಿ ಪ್ರಾಧ್ಯಾಪಕ ಪ್ರೋ.ರಮೇಶ್ ಸಾಲಿಯಾನ್, ನಾರಾಯಣ ಗುರುಗಳ ಬಗ್ಗೆ ಉಪನ್ಯಾಸ ನೀಡುವರು. ವಿರ್ಶವ ಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಅರೆಮಾದನಹಳ್ಳಿಯ ಶ್ರೀಗುರು ಶಿವಸುಜ್ಞಾನ ಸ್ವಾಮೀಜಿ, ಹಾಗೂ ವಿಶ್ವಕರ್ಮ ಸಂಪನ್ಮೂಲ ಮಠದ ಶ್ರೀ ನೀಲಕಂಠಸ್ವಾಮೀಜಿ ಭಾಗವಹಿಸಲಿದ್ದಾರೆ. ತುಮಕೂರು ವಿಶ್ವಕರ್ಮ ಸಮಾಜದ ಹೆಚ್.ಬಿ.ನಾಗರಾಜಚಾರ್, ಬೆಂಗಳೂರು ಬಿ.ಬಿ.ಎಮ್.ಪಿ ಸದಸ್ಯೆ ಹೇಮಲತಾ ಸತೀಶ್, ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಪತ್ರಿಕಾಗೋಷ್ಠಿಯಲ್ಲಿ ಆರ್ಯಈಡಿಗ ಸಮಾಜದ ಅಧ್ಯಕ್ಷ ಎನ್.ಜಿ.ನಾಗರಾಜು, ವಿಶ್ವಕರ್ಮ ಜನಾಂಗದ ಅಧ್ಯಕ್ಷ ನಾಗರಾಜಾಚಾರ್, ಈಡಿಗ ಸಮಾಜದ ಮುಖಂಡ ಹಾಗೂ ತಾ.ಪಂ.ಉಪಾಧ್ಯಕ್ಷ ಟಿ.ಜಿ.ತಿಮ್ಮಯ್ಯ, ಸೋಮಶೇಖರ್, ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
</div>
guru murthyhttp://www.blogger.com/profile/01210568708683280165noreply@blogger.com0tag:blogger.com,1999:blog-34304634614786037.post-38582086223376022062016-09-22T10:54:00.002-04:002016-09-22T10:54:34.312-04:00<div dir="ltr" style="text-align: left;" trbidi="on">
<div style="text-align: justify;">
<br /></div>
<div style="text-align: center;">
<b><span style="font-size: x-large;">ಪುರಸಭೆಯಲ್ಲಿ ನಡೆದಿರುವ ಅವ್ಯವಹಾರವನ್ನು ತನಿಖೆಗೊಳಪಡಿಸಿ : </span></b></div>
<b> </b><span style="text-align: justify;"><b>ಚಿಕ್ಕನಾಯಕನಹಳ್ಳಿ,:</b> ಪುರಸಭೆಯಲ್ಲಿ ಲೆಕ್ಕಪತ್ರ ಹಾಗೂ ಚೆಕ್ ವಿತರಣೆಯಲ್ಲಿ ನಡೆದಿರವ ಅವ್ಯವಹಾರವನ್ನು ತನಿಖೆಗೆ ಒಳಪಡಿಸುವಂತೆ ಜಿಲ್ಲಾಧಿಕಾರಿಗಳನ್ನು ಪುರಸಭಾ ಸದಸ್ಯ ಸಿ.ಪಿ.ಮಹೇಶ್ ಆಗ್ರಹಿಸಿದರು.</span><br />
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEjNkECXt_8Hkmv3haxK4Zg4e2z5Wdg_Ex1kCxVvmFqcuzosOfZI-f-QgD1XvW1cnthFa1K0xji9SmL40Iu5qhPOPUhc1DXB7pAkA6dMz1IQSCDMtfsnN5Yhk6HwEndK3iAnQL1Hh0inqM8/s1600/22.09.16+C.N.H.p1.JPG" imageanchor="1" style="clear: left; float: left; margin-bottom: 1em; margin-right: 1em;"><img border="0" height="190" src="https://blogger.googleusercontent.com/img/b/R29vZ2xl/AVvXsEjNkECXt_8Hkmv3haxK4Zg4e2z5Wdg_Ex1kCxVvmFqcuzosOfZI-f-QgD1XvW1cnthFa1K0xji9SmL40Iu5qhPOPUhc1DXB7pAkA6dMz1IQSCDMtfsnN5Yhk6HwEndK3iAnQL1Hh0inqM8/s320/22.09.16+C.N.H.p1.JPG" width="320" /></a>ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಪುರಸಭೆಯಲ್ಲಿ ಕುಡಿಯುವ ನೀರಿನ ಕೊಳವೆ ಬಾವಿಗಳಿಗೆ ಬಿಟ್ಟಿರುವ ಪೈಪ್ಲೈನ್ ಇಳಿಸುವ ಕಾಮಗಾರಿ ಕೂಲಿಗೆ 70ಸಾವಿರ ರೂಪಾಯಿ ನೀಡಿರುವುದರ ಹಿಂದೆ ಅವ್ಯವಹಾರ ನಡೆರುವ ಶಂಕೆ ಇದೆ ಎಂದು ಹೇಳಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಜೆಡಿಎಸ್ ಪಕ್ಷದ ಸದಸ್ಯರು ಇರುವಂತಹ ವಾಡರ್ಿನಲ್ಲಿ ಕೊರೆದಿರುವಂತಹ ಕೊಳವೆ ಬಾವಿಗಳಿಗೆ ಶಿಘ್ರವಾಗಿ ಮೋಟಾರ್ ಪಂಪ್ಆಳವಡಿಸಿ ವಿದ್ಯುತ್ಸಂಪರ್ಕ ಕೊಡಿಸುತ್ತೀರಾ ಆದರೆ ನಮ್ಮ ವಾಡರ್ಿನಲ್ಲಿ ಕೊಳವೇ ಬಾವಿ ಕೊರೆದು ತಿಂಗಳುಗಳು ಕಳೆದರೂ ಮೋಟಾರ್ ಪಂಪ್ ಆಳವಡಿಸುವುದಿಲ್ಲವೆಂದು ಹಾಗೂ ನಾವು ಸಭೆಯಲ್ಲಿ ಹೇಳಿದಂತಹ ವಿಚಾರಗಳನ್ನು ದಾಖಲಿಸುತ್ತಿಲ್ಲ ಎಂದು ಸಿ.ಪಿ.ಮಹೇಶ್ ಆರೋಪಿಸಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಅಧ್ಯಕ್ಷ ಸಿ.ಟಿ.ದಯಾನಂದ್ ಉತ್ತರಿಸಿ ತುತರ್ು ನೀರಿನ ಸಮಸ್ಯೆ ತಲೆದೂರಿದ್ದರಿಂದ ಪಂಪ್ ಆಳವಡಿಸಿ ನೀರನ್ನು ನೀಡಬೇಕಾಗುತ್ತದೆ ನಮಗೆ ಎಲ್ಲಾ ವಾಡರ್ಿನ ಜನರು ಒಂದೇ ನಾವು ಯಾವುದೇ ಕಾರಣಕ್ಕೂ ಪಕ್ಷಬೇದ ಮಾಡುವುದಿಲ್ಲ ಎಂದು ಉತ್ತರಿಸಿದರು.<span class="Apple-tab-span" style="white-space: pre;"> </span></div>
<div style="text-align: justify;">
<span class="Apple-tab-span" style="white-space: pre;"> </span>2013-14ನೇ ಸಾಲಿನಲ್ಲಿ ಪುರಸಭೆಯಿಂದ ಸಾರ್ವಜನಿಕರ ಮನೆಮನೆಗಳಿಗೆ ಕಸದಬುಟ್ಟಿ ನೀಡಲು ಸಭೆಯಲ್ಲಿ ಅಂಗೀಕರಿಸಲಾಗಿತ್ತು ಆದರೆ ಇದುವರೆಗೂ ಕಸದಬುಟ್ಟಿಗಳನ್ನು ನೀಡದೇ ಇರಲು ಕಾರಣವೇನು ಎಂದು ಸಿ.ಎಸ್.ರಮೇಶ್ ಪರಿಸರ ಇಂಜನಿಯರ್ ಚಂದ್ರಶೇಖರ್ರವರನ್ನು ಪ್ರಶ್ನಿಸಿದರು. ಜಿಲ್ಲಾಧಿಕಾರಿಗಳಿಂದ ಅನುಮೋದನೆಯಾಗಿದೆ ಟೆಂಡರ್ ಕರೆಯುವುದಾಗಿ ತಿಳಿಸಿದರು.</div>
<div style="text-align: justify;">
ಪುರಸಭೆ ವ್ಯಾಪ್ತಿಯಲ್ಲಿ ಪುರಸಭೆಗೆ ಸಂಬಂಧ ಪಟ್ಟ ಆಸ್ತಿ ಎಲ್ಲೆಲ್ಲಿ ಇದೆ ಇದರ ಬಗ್ಗೆ ಪಟ್ಟಿ ಮಾಡಿ ನೀಡುವಂತೆ ಅನೇಕ ಬಾರಿ ಸಭೆಯಲ್ಲಿ ಚಚರ್ಿಸಿದರೂ ಇದುವರೆಗೂ ಅಧಿಕಾರಿಗಳು ಪಟ್ಟಿ ನೀಡಿಲ್ಲ ಎಂದು ಮುಖ್ಯಾಧಿಕಾರಿ ಮಂಜುಳಾದೇವಿಯನ್ನು ಸದಸ್ಯ ಸಿ.ಎಸ್.ರಮೇಶ್ ಪ್ರಶ್ನಿಸಿದರು. ಪುರಸಭೆಯ ಆಸ್ತಿ ಪಟ್ಟಿ ನೀಡಲಾಗುವುದು ಎಂದು ತಿಳಿಸಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಪಟ್ಟಣದ ಪುರಸಭೆಯ ಮಳಿಗೆಗಳ ಅವಧಿ ಮುಗಿದಿದ್ದು ಪುಃನ ಟೆಂಡರ್ ಕರೆಯುವಂತೆ ಸದಸ್ಯರು ಆಗ್ರಹಿಸಿ ಬಾಡಿಗೆ ಇರುವ ಮಳಿಗೆಗಳಿಗೆ ಟ್ರೇಡ್ ಲೈಸೆನ್ಸ್ ನೀಡಿದರೆ ಅಂಗಡಿಗಳನ್ನು ತೆರವುಗೊಳಿಸಲು ಬರುವುದಿಲ್ಲ, ಎಷ್ಟು ಅಂಗಡಿಯಿಂದ ಟ್ರೇಡ್ ಲೈಸೆನ್ಸ್ ನೀಡಿದ್ದೀರಿ ಎಂದು ಮುಖ್ಯಾಧಿಕಾರಿ ಮಂಜುಳದೇವಿ ರವರನ್ನು ಸಿ.ಎಸ್.ರಮೇಶ್ ಪ್ರಶ್ನಿಸಿದರು. ಇದಕ್ಕೆ ಆರೋಗ್ಯ ನಿರೀಕ್ಷಕ ಜಯರಾಂ ಮಾತನಾಡಿ ಯಾರಿಗೂ ಟ್ರೇಡ್ ಲೈಸೆನ್ಸ್ ನೀಡಿಲ್ಲ ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ಪಟ್ಟಣದ ಸ್ವಚ್ಛತೆಯನ್ನು ಕಾಪಾಡಲು ಕ್ರಿಮಿನಾಶಕ ಔಷದಿಯ ಖರೀದಿಯಲ್ಲಿ 62555 ರೂ ಪಾವತಿಸಿದ್ದೀರಿ, ಎಲ್ಲಿ ಔಷಧಿಯನ್ನು ಸಿಂಪಡಿಸಿದ್ದೀರಿ ಎಂದು ಸದಸ್ಯರು ಪ್ರಶ್ನಿಸಿದಾಗ ಆರೋಗ್ಯ ನಿರೀಕ್ಷಕ ಜಯರಾಂ ಸದಸ್ಯರ ಮಾತಿಗೆ ತಬ್ಬಿಬ್ಬಾಗಿ ಹೋದರು, ಎಲ್ಲಾ ಚರಂಡಿಗಳಿಗೆ ಔಷಧಿ, ಫಿನಾಯಿಲ್ ಮತ್ತು ಡಿ.ಡಿ.ಟಿ ಫೌಡರ್ ಹಾಕಿದ್ದೇನೆ ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತರು ಲಾರ್ವ ಸವರ್ೆ ಕಾರ್ಯ ನಡೆಸಿದುದರಿಂದ ಆಶಾ ಕಾರ್ಯಕತರ್ೆಯರಿಗೆ 6ಸಾವಿರ ಊಟದ ಬಿಲ್ಲು ಪಾವತಿಸಿದ್ದೀರ ಎಂದ ಸದಸ್ಯರು, ಪಟ್ಟಣದಲ್ಲಿ ಎಷ್ಟು ಕಡೆ ಡೆಂಗ್ಯೂ, ಚಿಕನ್ಗುನ್ಯಾ ಬಂದಿದೆ ಎಂಬ ಮಾಹಿತಿ ಇದೆಯಾ ಎಂದು ಪ್ರಶ್ನಿಸಿದಾಗ, ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಮಂಜುಳಾದೇವಿ ಯಾವುದೇ ಪ್ರಕರಣಗಳಿಲ್ಲ ಎಂದಾಗ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, 18ನೇ ವಾಡರ್್ನಲ್ಲಿ ಡೆಂಗ್ಯೂ ಜ್ವರದಿಂದ ಒಬ್ಬರು ನಿಧನರಾಗಿದ್ದಾರೆ ಎಂದ ಸದಸ್ಯರು ಸಭೆಗೆ ಬರುವಾಗ ಸರಿಯಾದ ಮಾಹಿತಿ ತೆಗೆದುಕೊಂಡು ಬನ್ನಿ ಎಂದರು.<span class="Apple-tab-span" style="white-space: pre;"> </span></div>
<div style="text-align: justify;">
ಪುರಸಭೆಯ ಆಸ್ತಿ ಸಂ:98/92/1982ರಲ್ಲಿರುವ 173*116ಆಳತೆಯ ಜಾಗವನ್ನು ಅಂಜುಮನ್ ಮಫೀದುಲ್ಲಾ ಇಸ್ಲಾಂ ಜಮೀಯಾ ಮಸೀದಿಗೆ ಕಿಮ್ಮತ್ತಿನ ಬೆಲೆಗೆ ಮಂಜೂರಾತಿ ನೀಡುವ ಬಗ್ಗೆ ಶಾಸಕರ ಹಾಜರಿದ್ದ ಸಭೆಯಲ್ಲಿ ತೀಮರ್ಾನಿಸಲಾಗಿತ್ತು ಎಂಬುದು ಒಂದು ಕಡೆಯ ವಾದವಾದರೆ, ಮತ್ತೊಂದು ಕಡೆಯವರು ಈ ಬಗ್ಗೆ ಯಾವುದೇ ಹೇಳಿಕೆಗಳನ್ನು ದಾಖಲಿಸಿಲ್ಲ ಹಾಗೂ ಈ ಜಾಗದ ಬಗ್ಗೆ ಈ ಹಿಂದೆ ಇದ್ದ ಮುಖ್ಯಾಧಿಕಾರಿ ಹೊನ್ನಪ್ಪನವರು ನೀಡಲು ಬರುವುದಿಲ್ಲ ಎಂದು ಅಜರ್ಿಯನ್ನು ವಜಾಮಾಡಿದ್ದರೂ ಪುನಃ ಈ ಜಾಗದ ವಿಷಯ ಪ್ರಸ್ತಾಪವಾಗುತ್ತಿದೆ, ಈ ಬಗ್ಗೆ ಸಂಬಂಧ ಪಟ್ಟ ಕಡತವನ್ನು ಸಭೆಯ ಮುಂದಿಡಲು ಒತ್ತಾಯಿಸಿದಾಗ ಸಂಬಂಧ ಪಟ್ಟ ಕಡತವು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿದೆ ಎಂದು ಅಧಿಕಾರಿಗಳು ಉತ್ತರಿಸಿದರು. ಅದರೆ ಆಡಳಿತ ಪಕ್ಷದ ಸದಸ್ಯರು ಈ ಬಗ್ಗೆಯಾವುದೇ ಚಕಾರ ಎತ್ತಲಿಲ್ಲ ಈ ಬಗ್ಗೆ ಕೇಲವು ಸದಸ್ಯರಲ್ಲಿ ಅನುಮಾನಗಳು ಹರಿದಾಡತೊಡಗಿದವು.</div>
<div style="text-align: justify;">
<span class="Apple-tab-span" style="white-space: pre;"> </span>ಸದಸ್ಯ ಮಹಮದ್ಖಲಂದರ್ ಮಾತನಾಡಿ ಸಭೆಯಲ್ಲಿ ಸೂಚನಾ ಪತ್ರದ ವಿಷಯಗಳನ್ನು ಚಚರ್ಿಸದೆ ಬೇರೆ ವಿಷಯಗಳ ಚಚರ್ೆ ಮಾಡಿ ಕಾಲ ಹರಣ ಮಾಡುವುದು ಸರಿಯಲ್ಲ ಸೂಚನಾ ಪತ್ರದಲ್ಲಿರುವ ವಿಷಯಗಳನ್ನು ಚಚರ್ಿಸಿದ ನಂತರ ಬೇರೆ ವಿಷಯಗಳ ಬಗ್ಗೆ ಗಮನ ಹರಿಸಿ ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ಎಸ್.ಎಫ್.ಸಿ.2016-17ನೇ ಸಾಲಿನ ಕ್ರೀಯಾ ಯೋಜನೆಯಡಿ ಇತರೆ ಬಡ ಜನರ ಕಲ್ಯಾಣಕ್ಕಾಗಿ ಕಾಯ್ದಿರಿಸಿರುವ ಶೇ 7.25 ರಡಿಯಲ್ಲಿ ಒಟ್ಟು ಎಂಟು ಲಕ್ಷದ ಐವತ್ತೊಂದು ಸಾವಿರ ರೂಪಾಯಿಗಳನ್ನು ಮೀಸಲಿಡಲಾಗಿದೆ, ಸವಿತಾ ಸಮಾಜ ಹಾಗೂ ಮಡಿವಾಳ ಸಮಾಜದ ವೃತ್ತಿ ಮಾಡುತ್ತಿರುವವರಿಗೆ ಅಗತ್ಯವಾದ ಪೂರಕ ಸಾಮಾಗ್ರಿಗಳನ್ನು ನೀಡುವುದಾಗಿ ಮೂರು ಲಕ್ಷದ ನಲವತ್ತು ಸಾವಿರ ರೂಪಾಯಿಗಳನ್ನು ಮೀಸಲಿಡಲು ತೀಮರ್ಾನಿಸಲಾಯಿತು, ಜೊತೆಗೆ ಇತರೆ ಸಮುದಾಯದವರಿಗೂ ಹಣವನ್ನು ಮೀಸಲಿಡಬೇಕೆಂದು ತಿಳಿಸಿದರು. </div>
<div style="text-align: justify;">
ಸಮುದಾಯ ಕಾರ್ಯಕ್ರಮಗಳಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾಥರ್ಿ ನಿಲಯಕ್ಕೆ ಶೌಚಾಲಯ ನಿಮರ್ಾಣಕ್ಕೆ ಒಂದು ಲಕ್ಷ ಅನುದಾನ ನೀಡುವುದನ್ನು ಸದಸ್ಯರು ವಿರೋದ ವ್ಯಕ್ತಪಡಿಸಿ ಹಾಸ್ಟೆಲ್ಗಳಲ್ಲಿ ಪಟ್ಟಣದ ವಿದ್ಯಾಥರ್ಿಗಳು ಇಲ್ಲ ಅದ್ದರಿಂದ ಅನುದಾನವನ್ನು ನೀಡಬಾರದು ಎಂದು ಸದಸ್ಯರಾದ ರೇಣುಕಾಗುರುಮೂತರ್ಿ, ಸಿ.ಪಿ.ಮಹೇಶ್ ಸೇರಿದಂತೆ ಇತರೆ ಸದಸ್ಯರು ವಿರೋಧಿಸಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಪುರಸಭೆಗೆ ಸಕರ್ಾರದಿಂದ ವಿವಿಧ ಯೋಜನೆಗಳಿಗೆ ಮಂಜೂರಾತಿಯಾಗಿರುವ ನಿಧಿಗಳ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಇದುವರೆಗೂ ಮಾಹಿತಿ ನೀಡಿಲ್ಲ ಎಂದು ಎಂದು ಸದಸ್ಯ ಎಂ.ಕೆ.ರವಿಚಂದ್ರ ಹೇಳಿದರು.</div>
<div style="text-align: justify;">
ಸಭೆಯಲ್ಲಿ ಪುರಸಭಾ ಉಪಾಧ್ಯಕ್ಷೆ ಇಂದಿರಾಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲೇಶಯ್ಯ, ಸದಸ್ಯರುಗಳಾದ ರೇಣುಕಮ್ಮ, ಪುಷ್ಪ.ಟಿ.ರಾಮಯ್ಯ, ಗೀತಾರಮೇಶ್, ಧರಣಿ.ಬಿ.ಲಕ್ಕಪ್ಪ, ರೂಪಶಿವಕುಮಾರ್, ನೇತ್ರಾವತಿ ಶಿವಕುಮಾರ್, ಅಶೋಕ್, ಸಿ.ಡಿ.ಚಂದ್ರಶೇಖರ್, ಸಿ.ರಾಜಶೇಖರ್, ಸಿ.ಎಂ.ರಂಗಸ್ವಾಮಯ್ಯ, ಸಿ.ಕೆ.ಕೃಷ್ಣಮೂತರ್ಿ ಮತ್ತಿತರರು ಉಪಸ್ಥಿತರಿದ್ದರು.</div>
<div style="text-align: center;">
<b><span style="font-size: x-large;"><br /></span></b></div>
<div style="text-align: center;">
<b><span style="font-size: x-large;">ವಿದ್ಯಾಥರ್ಿಗಳನ್ನು ಪ್ರೋತ್ಸಾಹಿಸಲು ಪ್ರತಿಭಾ ಪುರಸ್ಕಾರ : ಬಿಇಓ ಕೃಷ್ಣಮೂತರ್ಿ </span></b></div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEj8npmAzzttZbPKNEO4UqZ0fKeA4k7-2Y7D0DBJCArDEJUrmWKiTEiA2cO9_cyPjb54ulKKHTAmXfOA1Nqb1e-pXuZ8uhqwfAmpJIBAH69sz7-xSFiNOB6h7xeJgZRR3QvnkyflzAAXYxE/s1600/22.09.16+C.N.H.p2..JPG" imageanchor="1" style="clear: right; float: right; margin-bottom: 1em; margin-left: 1em; text-align: center;"><img border="0" height="159" src="https://blogger.googleusercontent.com/img/b/R29vZ2xl/AVvXsEj8npmAzzttZbPKNEO4UqZ0fKeA4k7-2Y7D0DBJCArDEJUrmWKiTEiA2cO9_cyPjb54ulKKHTAmXfOA1Nqb1e-pXuZ8uhqwfAmpJIBAH69sz7-xSFiNOB6h7xeJgZRR3QvnkyflzAAXYxE/s320/22.09.16+C.N.H.p2..JPG" width="320" /></a></div>
<div style="text-align: justify;">
ಚಿಕ್ಕನಾಯಕನಹಳ್ಳಿ,ಸೆ.22 : ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳಿಗೆ ಪ್ರೋತ್ಸಾಹ ಹಾಗೂ ಉತ್ತೇಜನ ನೀಡಿ ಅವರ ಮುಂದಿನ ಶಿಕ್ಷಣದಲ್ಲಿ ಅತಿ ಹೆಚ್ಚು ಅಂಕಗಳಿಸಿಲಿ ಎಂಬ ಉದ್ದೇಶದಿಂದ ಪ್ರತಿವರ್ಷ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದು ಬಿಇಓ ಕೃಷ್ಣಮೂತರ್ಿ ತಿಳಿಸಿದರು.<span class="Apple-tab-span" style="white-space: pre;"> </span></div>
<div style="text-align: justify;">
<span class="Apple-tab-span" style="white-space: pre;"> </span>ಪಟ್ಟಣದ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘವತಿಯಿಂದ 2015-16ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾಥರ್ಿಗಳಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರೋತ್ಸಾಹದ ನೆಪದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳಿಗೆ ಕೇವಲ ಹಣ ನೀಡಿದರೆ ಮಾತ್ರ ಸಾಲದು, ವಿದ್ಯಾಥರ್ಿಗಳನ್ನು ವೇದಿಕೆಗೆ ಆಹ್ವಾನಿಸಿ ಪ್ರತಿಭಾ ಪುರಸ್ಕಾರ, ಸನ್ಮಾನ ನೀಡುವ ಕಾರ್ಯಕ್ರಮಗಳು ನಡೆಯಬೇಕು ಇದರಿಂದ ಅವರಿಗೆ ಹೆಚ್ಚಿನ ಆತ್ಮವಿಶ್ವಾಸ ಮೂಡುತ್ತದೆ, ಇಂದಿನ ಜಗತ್ತು ಸ್ಮಧರ್ಾತ್ಮಕ ಯುಗವಾಗಿದೆ, ಒಂದೊಂದು ಅಂಕಗಳಿಂದ ಅವಕಾಶ ಕಳೆದುಕೊಳ್ಳುವ ಪರಿಸ್ಥಿತಿ ಹೆಚ್ಚಿರುತ್ತದೆ, ಇಂಜನಿಯರಿಂಗ್ ಮಾಡುವ ವಿದ್ಯಾಥರ್ಿಗಳು ಶೇ.1ರಷ್ಟು ಅಂಕ ಕಡಿಮೆಯಾದರೂ ಅವರಿಗೆ ಒಳ್ಳೆಯ ಕಾಲೇಜುಗಳು ಸಿಗದಂತಾಗಿದೆ ಎಂದರು.</div>
<div style="text-align: justify;">
ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದರೂ ಕೆಲವೊಮ್ಮೆ ಇಂಜನಿಯರಿಂಗ್ ಮಾಡಿದ ವಿದ್ಯಾಥರ್ಿಗಳಿಗೆ ಕ್ಯಾಂಪಸ್ ಸೆಲಕ್ಷನ್ನಲ್ಲಿ ಉದ್ಯೋಗ ಸಿಗುವಂತಹ ಕಾಲೇಜುಗಳಲ್ಲಿ ಸೀಟುಗಳು ಸಿಗುವುದಿಲ್ಲ ಅದಕ್ಕೆ ಅಂಕಗಳ ಕೊರತೆಯೇ ಕಾರಣವಾಗಿದೆ, ಇಂದು ಇಂಜನಿಯರಿಂಗ್ ವಿದ್ಯಾಭ್ಯಾಸ ಮಾಡಿರುವ ಹಲವರು ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ, ಹಲವರು ಕಡಿಮೆ ಸಂಬಳಕ್ಕೆ ಉದ್ಯೋಗದಲ್ಲಿ ನಿರತರಾಗಿದ್ದಾರೆ, ಕ್ಯಾಂಪಸ್ನಲ್ಲಿ ಆಯ್ಕೆಯಾದ ವಿದ್ಯಾಥರ್ಿಗಳು ಉತ್ತಮ ಕೆಲಸದಲ್ಲಿ ತೊಡಗಿದ್ದಾರೆ ಅವರಂತೆ ಇಂಜನಿಯರಿಂಗ್ ವಿದ್ಯಾಭ್ಯಾಸ ಆಯ್ಕೆ ಮಾಡಿದ ವಿದ್ಯಾಥರ್ಿಗಳು ಒಳ್ಳೆಯ ಕಂಪನಿಗಳ ಉದ್ಯೋಗಸ್ಥರಾಗಲು ಅಂಕಗಳು ಪಡೆಯುವ ಅವಶ್ಯಕತೆ ಇದೆ ಎಂದರು. ಪ್ರತಿಭಾವಂತರನ್ನು ಪ್ರೋತ್ಸಾಹಿಸುವುದಕ್ಕಾಗಿಯೇ ಶಾಸಕರು ಹಾಗೂ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿರುವುದು ಎಂದರು.</div>
<div style="text-align: justify;">
ಸಾಹಿತಿ ಎಂ.ವಿ.ನಾಗರಾಜ್ರಾವ್ ಮಾತನಾಡಿ, ಶಿಕ್ಷಣವೇ ವಿದ್ಯಾಥರ್ಿಗಳನ್ನು ಮುಂದೆ ಕರೆದೊಯ್ಯಲು ಸಾಧ್ಯ, ಉತ್ತಮ ಅಂಕ ಪಡೆದ ವಿದ್ಯಾಥರ್ಿಗಳು ತನ್ನ ಮುಂದಿನ ವಿದ್ಯಾಭ್ಯಾಸದಲ್ಲೂ ಹೆಚ್ಚಿನ ಅಂಕ ಪಡೆಯುವಂತೆ ಸಲಹೆ ನೀಡಿದರು.</div>
<div style="text-align: justify;">
ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯ ಸಿದ್ದರಾಮಯ್ಯ, ಮುಖ್ಯೋಪಾಧ್ಯಾಯ ಸಿದ್ದರಾಜನಾಯ್ಕ್, ಅಕ್ಷರ ಇಲಾಖೆ ಸಹಾಯಕ ನಿದರ್ೇಶಕ ತಿಮ್ಮರಾಜು, ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ನಾರಾಯಣಪ್ಪ, ಸಿ.ಗವಿರಂಗಯ್ಯ ಮತ್ತಿತರರರು ಉಪಸ್ಥಿತರಿದ್ದರು.</div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಚಿತ್ರಕಲಾಕಾರರಿಂದ ಸಂವಾದ ಕಾರ್ಯಕ್ರಮ </span></b></div>
<div style="text-align: justify;">
</div>
<div style="text-align: justify;">
ಚಿಕ್ಕನಾಯಕನಹಳ್ಳಿ,ಸೆ.22 : ತನ್ನ ಜನರ್ಿಯಲ್ಲಿ ದೊರಕಿದಂತಹ ಅನುಭವಗಳು, ಮನಸ್ಸಿನಲ್ಲಿ ಮೂಡುವಂತಹ ಕಲಾಕೃತಿಗಳು ಕುಂಚದ ಮೂಲಕ ರಚನೆಯಾಗಿವೆ ಎಂದು ಚಿತ್ರ ಕಲಾವಿದ ಗುಬ್ಬಿ ರವೀಶ್ ಹೇಳಿದರು.</div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEhn5hTvXGlz7heMz456B8ZnADIepTYMOu9mTn5oh_0wZKytanHTSxZMZG1zum8LbpvoQk9te1sSD9-sn5wWzoctMbSiFMDy6-D_sEQfplwXEUXQgwB46_rGRVUJReVEgqVQlJ1-CCfuFBo/s1600/22.09.16+C.N.H.p3A...J....jpg" imageanchor="1" style="clear: left; float: left; margin-bottom: 1em; margin-right: 1em; text-align: center;"><img border="0" height="206" src="https://blogger.googleusercontent.com/img/b/R29vZ2xl/AVvXsEhn5hTvXGlz7heMz456B8ZnADIepTYMOu9mTn5oh_0wZKytanHTSxZMZG1zum8LbpvoQk9te1sSD9-sn5wWzoctMbSiFMDy6-D_sEQfplwXEUXQgwB46_rGRVUJReVEgqVQlJ1-CCfuFBo/s400/22.09.16+C.N.H.p3A...J....jpg" width="400" /></a><a href="https://blogger.googleusercontent.com/img/b/R29vZ2xl/AVvXsEh6SqJWiI4_b8xnEDuf_hCMQPyb79B9XkXaoOzag4tQreknZwQ3z4W0qJI5gmI_yWTj5sNRViWMIzYA5AaylM8tej98-1sZynSltomtfgKbR0_xmLrzj3iPPe_fUpyXZmoTvXqfM-bf3Mk/s1600/22.09.16+C.N.H.p3B..J....jpg" imageanchor="1" style="clear: right; float: right; margin-bottom: 1em; margin-left: 1em; text-align: center;"><img border="0" height="176" src="https://blogger.googleusercontent.com/img/b/R29vZ2xl/AVvXsEh6SqJWiI4_b8xnEDuf_hCMQPyb79B9XkXaoOzag4tQreknZwQ3z4W0qJI5gmI_yWTj5sNRViWMIzYA5AaylM8tej98-1sZynSltomtfgKbR0_xmLrzj3iPPe_fUpyXZmoTvXqfM-bf3Mk/s400/22.09.16+C.N.H.p3B..J....jpg" width="400" /></a><span class="Apple-tab-span" style="white-space: pre;"> </span>ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ವರ್ಣಕಲ್ಪ ಚಿತ್ರಕಲಾ ಶಿಬಿರದ ಮೂರನೇ ದಿನ ಕಲಾವಿದರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕನರ್ಾಟಕ ಲಲಿತಕಲಾ ಅಕಾಡೆಮಿ ಹಾಗೂ ಕುಂಚಾಂಕುರ ಕಲಾಸಂಘ ಚಿತ್ರ ಕಲಾಕಾರರಿಗೆ ವೇದಿಕೆ ರೂಪಿಸಿ ಕಲಾಕೃತಿ ಪ್ರದಶರ್ಿಸಲು ಅನುಕೂಲ ಮಾಡಿರುವುದಕ್ಕೆ ಶ್ಲಾಘನೀಯ ಎಂದರು.</div>
<div style="text-align: justify;">
ತುಮಕೂರಿನ ಕಲಾವಿದ ರವಿ ಮಾತನಾಡಿ, ಶಿಬಿರದಲ್ಲಿ ಸಮಕಾಲೀನ, ಪ್ರಚಲಿತ ವಿದ್ಯಮಾನಗಳು ಹಾಗೂ ರಾಜ್ಯದಲ್ಲಿ ಉಂಟಾಗಿರುವ ಕಾವೇರಿ ಸಮಸ್ಯೆಗಳ ಬಗ್ಗೆ ಚಿತ್ರಗಳು ಬಿತ್ತರವಾಗುತ್ತಿವೆ, ಚಿತ್ರ ಕಲಾವಿದರು ಈಗಿನ ದಿನಮಾನಕ್ಕೆ ತಕ್ಕಂತೆ ಆಧುನಿಕ ಹಾಗೂ ತಂತ್ರಜ್ಞಾನ ಬಳಸಿ ಚಿತ್ರಕಲೆಯನ್ನು ರೂಪಿಸುವಂತೆ ಸಲಹೆ ನೀಡಿದರು.</div>
<div style="text-align: justify;">
ಚಿತ್ರಕಲೆಗಳು ಜನಸಮುದಾಯಕ್ಕೆ ತಲುಪಬೇಕು ಎಂಬ ನಿಧರ್ಾರದಿಂದ ಹೊರಾಂಗಣ ಪ್ರದೇಶದಲ್ಲಿ ಚಿತ್ರಕಲೆಯನ್ನು ಪ್ರದರ್ಶನ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕಲಾ ಶಿಬಿರಗಳು ನಡೆಯುತ್ತಿರಬೇಕು, ನಾಲ್ಕು ಗೋಡೆ ಮಧ್ಯೆ ಬರೆಯುವ ಕಲೆಗಿಂತ ಜನರ ನಡುವಿನ ಪ್ರದೇಶಗಳಲ್ಲಿನ ಕಲೆಗಳು ರಚಿತವಾಗಬೇಕು, ಹಣಕ್ಕೋಸ್ಕರ ಶಿಬಿರದಲ್ಲಿ ಭಾಗವಹಿಸುವುದಕ್ಕಿಂತ ತಮ್ಮ ಪ್ರತಿಭೆಗಳ ಅಭಿವೃದ್ದಿಗಾಗಿ ಹಾಗೂ ಬದಲಾವಣೆಗಾಗಿ ಶಿಬಿರಗಳಲ್ಲಿ ಭಾಗವಹಿಸಬೇಕು ಎಂಬ ಮಾತುಗಳು ಭಾಗವಹಿಸಿದ್ದ ಕಲಾವಿದರು, ಶಿಬಿರಾಥರ್ಿಗಳಿಂದ ವ್ಯಕ್ತವಾಯಿತು.</div>
<div style="text-align: justify;">
ಕಲಾವಿದರ ಸಂವಾದದಲ್ಲಿ ಕುಂಚಾಂಕುರ ಕಲಾಸಂಘದ ಗೌರವಾಧ್ಯಕ್ಷ ಸಿದ್ದು.ಜಿ.ಕೆರೆ, ತಾ.ಕಸಾಪ ಅಧ್ಯಕ್ಷೆ ಎನ್.ಇಂದಿರಮ್ಮ, ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಕುಂಚಾಂಕುರ ಕಲಾಸಂಘದ ಅಧ್ಯಕ್ಷ ಸಿ.ಹೆಚ್.ಗಂಗಾಧರ್, ನಿರೂಪ್ರಾವತ್, ಎಂ.ಎಸ್.ರವಿಕುಮಾರ್, ಸಿ.ರವಿಕುಮಾರ್ ಸಿ.ಬಿ.ಲೋಕೇಶ್, ಮತ್ತಿತರರು ಉಪಸ್ಥಿತರಿದ್ದರು.</div>
<div style="text-align: justify;">
<br /></div>
<div style="text-align: center;">
<span style="font-size: x-large;"><b>ಸಾರ್ವಜನಿಕ ಶೌಚಾಲಯ ಸ್ಚಚ್ಛವಾಗಿಡುವಂತೆ ಒತ್ತಾಯ </b></span></div>
<div style="text-align: justify;">
</div>
<div style="text-align: justify;">
<b>ಚಿಕ್ಕನಾಯಕನಹಳ್ಳಿ,ಸೆ.22</b> : ಪ್ರತಿದಿನ ನೂರಾರು ಜನರು ಬಳಸುವಂತಹ ಖಾಸಗಿ ಬಸ್ ಸ್ಟಾಂಡ್ನ ಶೌಚಾಲಯವನ್ನು ಸ್ವಚ್ಛವಾಗಿಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.</div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEjwZDQddTMKjvYRVy_hPDS_2qnXkYhyphenhyphenAefeU3M-tBImwaBWzc6vCPM1Y0LuhU7KqH1P-wAAoAiYrdI4AZUt6x3X3yYQTtmirY_gQ2FXDSkG91Z8TE7DAlOVbxvw80ojVrDn0JmLRsFnZfM/s1600/22.09.16+C.N.H.p4.JPG" imageanchor="1" style="clear: left; float: left; margin-bottom: 1em; margin-right: 1em; text-align: center;"><img border="0" height="187" src="https://blogger.googleusercontent.com/img/b/R29vZ2xl/AVvXsEjwZDQddTMKjvYRVy_hPDS_2qnXkYhyphenhyphenAefeU3M-tBImwaBWzc6vCPM1Y0LuhU7KqH1P-wAAoAiYrdI4AZUt6x3X3yYQTtmirY_gQ2FXDSkG91Z8TE7DAlOVbxvw80ojVrDn0JmLRsFnZfM/s320/22.09.16+C.N.H.p4.JPG" width="320" /></a>ಪಟ್ಟಣದ ಖಾಸಗಿ ಬಸ್ನಿಲ್ದಾಣದ ಬಳಿ ಇರುವಂತಹ ಸಾರ್ವಜನಿಕ ಶೌಚಾಲಯ ಬಳಸಲು ಯೋಗ್ಯವಿಲ್ಲದಂತಿದೆ, ಕೆಟ್ಟವಾಸನೆಯಿಂದ ಜನರು ಓಡಾಡಲು ತೊಂದರೆಯಾಗುತ್ತಿದೆ ಕೂಡಲೇ ಇದರ ಸ್ವಚ್ಛತೆ ಕ್ರಮವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯವಾಗಿದೆ.</div>
<div style="text-align: justify;">
ಹಣಪಾವತಿ ಮಾಡಿ ಬಳಸುವಂತಹ ಶೌಚಾಲಯದಿಂದ ಪುರಸಭೆಗೆ ಆದಾಯಬರುತ್ತಿದೆ ಆದರೂ ಸ್ವಚ್ಛತೆ ಗಮನಹರಿಸುತ್ತಿಲ್ಲ ಇದರ ನಿರ್ವಹಣೆಯ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಬಸ್ನಿಲ್ದಾಣದಲ್ಲಿ ಒಡಾಡುವಂತಹ ಜನರು ಆರೋಪಿಸಿದ್ದಾರೆ.</div>
<div style="text-align: justify;">
ಈ ಶೌಚಾಲಯವನ್ನು ಟೆಂಡರ್ ಮೂಲಕ ಗುತ್ತಿಗೆ ಪಡೆದವರು ಇಲ್ಲಿ ಒಬ್ಬ ವ್ಯಕ್ತಿಯನ್ನು ನೋಡಿಕೊಳ್ಳಲು ನೇಮಕಮಾಡಿದ್ದು, ಶೌಚಾಲಯ ಬಳಸಿದ ಪ್ರತಿಯೊಬ್ಬರಿಂದಲೂ ಐದು ರೂಪಾಯಿಗಳನ್ನು ಪಡೆಯುತ್ತಿದ್ದರೂ ಇದರ ಸ್ವಚ್ಛತೆಯ ಕಡೆ ಮಾತ್ರ ಗಮನಹರಿಸಿಲ್ಲ, ಪ್ರತಿದಿನ ನೂರಾರು ಜನರು ಈ ಶೌಚಾಲಯವನ್ನು ಬಳಸುತ್ತಿದ್ದು ಸಾವಿರಾರು ರೂಪಾಯಿಗಳ ಆದಾಯ ಬರುತ್ತಿದೆ.</div>
<div style="text-align: justify;">
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸೇನೆಯ ಮಲ್ಲಿಕಾಜರ್ುನ್ ಪುರಸಭೆಯು ಗುತ್ತಿಗೆ ಆದಾರದ ಮೇಲೆ ಪಡೆದ ಶೌಚಾಲಯದಿಂದ ಲಾಭಮಾಡಿಕೊಳ್ಳುತ್ತಿರುವ ಟೆಂಡರ್ದಾರರು ಇದರ ಸ್ವಚ್ಛತೆಯ ಕಡೆಗಮನಹರಿಸಿಲ್ಲ, ಜನರಿಗೆ ಕುಡಿಯಲು ನೀರಿಲ್ಲದ ಸಂದರ್ಭದಲ್ಲಿ ಪುರಸಭೆಯವರು ಈ ಶೌಚಾಲಯಕ್ಕೆ ನೀರನ್ನು ಸರಬರಾಜು ಮಾಡುತ್ತಿದ್ದಾರೆ ಟೆಂಡರ್ದಾರರು ನೀರನ್ನು ಹೊರಗಡೆಯಿಂದ ತಂದು ಇದನ್ನು ಸ್ವಚ್ಛಮಾಡಬೇಕು ಎಂದು ತಿಳಿಸಿದರು.</div>
<div style="text-align: justify;">
ಶೌಚಾಲಯದ ಸ್ವಚ್ಛತೆಯ ಬಗ್ಗೆ ಪ್ರತಿಕ್ರಿಯಿಸಿದ ಪರಿಸರ ಇಂಜಿನಿಯರ್ ಚಂದ್ರಶೇಖರ್ ಇದರ ಸ್ವಚ್ಛತೆಯ ಬಗ್ಗೆ ಟೆಂಡರ್ದಾರರಿಗೆ ಹಲವು ಬಾರಿ ಹೇಳಿದ್ದರು ಕ್ರಮಕೈಗೊಂಡಿಲ್ಲ ಕೂಡಲೇ ಇದರ ಸ್ವಚ್ಛತೆಯ ಕಡೆ ಗಮನಹರಿಸಿ ಪೆನಾಯಿಲ್, ಬ್ಲೀಚಿಂಗ್ ಪೌಡರ್ಗಳನ್ನು ಬಳಸಿ ಸ್ವಚ್ಚಪಡಿಸುವಂತೆ ತಿಳಿಸುವುದಾಗಿ ಹೇಳಿದರು.</div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಚಿತ್ರಕಲೆಗಳು ದೇಶದ ಇತಿಹಾಸ ಸಾರುತ್ತಿದ್ದವು : ಬಾ.ಹ.ರಮಾಕುಮಾರಿ </span></b></div>
<div style="text-align: justify;">
</div>
<div style="text-align: justify;">
<b>ಚಿಕ್ಕನಾಯಕನಹಳ್ಳಿ,ಸೆ.22</b> : ಹಿಂದಿನ ದಿನ ಮಾನಗಳಲ್ಲಿ ದೇಶದ ಚಿತ್ರಣವನ್ನು ಬಡತನ, ಕೊಳಗೇರಿಗಳ ಮೂಲಕ ಚಿತ್ರಿಸಿ ಹೊರ ದೇಶಗಳಿಗೆ ಕಳುಹಿಸಿ ಹಣ ಮಾಡುತ್ತಿದ್ದರು ಎಂದು ಜಿಲ್ಲಾ ಕಸಾಪ ಅಧ್ಯಕ್ಷೆ ಬಾ.ಹ.ರಮಾಕುಮಾರಿ ವಿಷಾಧಿಸಿದರು. </div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEgDWdXKY1dd1vlb7dPTchoWKDlwl3AODdoZyRO2KwDb5b_TWq4RJ9v_rZmzWFYPlzu4Cfy_qSZVucSxo36HCmDZ0XW2y988oiqbZmGmIWnwoyw_bDXfIK5Qfj2I6gRJkuFZrxas1AGFj0E/s1600/22.09.16+C.N.H.p5..JPG" imageanchor="1" style="clear: left; float: left; margin-bottom: 1em; margin-right: 1em; text-align: center;"><img border="0" height="145" src="https://blogger.googleusercontent.com/img/b/R29vZ2xl/AVvXsEgDWdXKY1dd1vlb7dPTchoWKDlwl3AODdoZyRO2KwDb5b_TWq4RJ9v_rZmzWFYPlzu4Cfy_qSZVucSxo36HCmDZ0XW2y988oiqbZmGmIWnwoyw_bDXfIK5Qfj2I6gRJkuFZrxas1AGFj0E/s320/22.09.16+C.N.H.p5..JPG" width="320" /></a><span class="Apple-tab-span" style="white-space: pre;"> </span>ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಕನರ್ಾಟಕ ಲಲಿತಕಲಾ ಅಕಾಡೆಮಿ ಹಾಗೂ ಕುಂಚಾಂಕುರ ಕಲಾಸಂಘದ ವತಿಯಿಂದ ನಡೆದ ವರ್ಣಕಲ್ಪ ರಾಜ್ಯಮಟ್ಟದ ಚಿತ್ರಕಲಾ ಶಿಬಿರದಲ್ಲಿ ಮುಕ್ತಾಯ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಈಗ ನಮ್ಮ ದೇಶದಲ್ಲಿ ಅಂತಹ ಸ್ಥಿತಿ ಇಲ್ಲ, ಹಿಂದೆ ಚಿತ್ರಕಲೆಗಳ ಮೂಲಕವೇ ಇತಿಹಾಸದ ಕಥೆಗಳನ್ನು ತಿಳಿಸುತ್ತಿದ್ದರು, ರಾಜ್ಯ ಏಕೀಕರಣದ ಸಂದರ್ಭದಲ್ಲಿ ಚಿತ್ರಕಲೆಯು ಮಹತ್ವಸಾರುತ್ತಿದ್ದವು ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ಚಿಕ್ಕನಾಯಕನಹಳ್ಳಿಯಲ್ಲಿ ನಡೆಯುತ್ತರುವ ಲಲಿತಕಲಾ ಶಿಬಿರ ರಾಜ್ಯದಲ್ಲಿ ಹೆಸರು ತಂದುಕೊಟ್ಟಿದೆ, ನಗರಗಳ ನಾಲ್ಕು ಗೋಡೆಗಳ ಮಧ್ಯದಲ್ಲಿ ನಡೆಯುವ ಇಂತಹ ಶಿಬಿರಗಳು ಗ್ರಾಮೀಣ ಭಾಗದಲ್ಲಿ ಮಾಡುತ್ತಿರುವುದು ಸ್ವಾಗತಾರ್ಹ, ಗ್ರಾಮೀಣ ಭಾಗಗಳಲ್ಲಿ ಹಾಗೂ ಕಲಾವಿದ ರಚಿಸಿದ ಚಿತ್ರಕಲೆ ಮೂಲೆ ಸೇರಬಾರದು, ಇವು ಶಾಲಾ, ಕಾಲೇಜುಗಲ್ಲಿ, ಸಂಘ-ಸಂಸ್ಥೆಗಳಲ್ಲಿ, ಕಛೇರಿಗಳಲ್ಲಿ ಪ್ರದರ್ಶನವಾಗಬೇಕು ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ಚಲನಚಿತ್ರ ನಿದರ್ೇಶಕ ಬಿ.ಎಸ್.ಲಿಂಗದೇವರು ಮಾತನಾಡಿ, ಸಕರ್ಾರ ಶಿಕ್ಷಣಕ್ಕೆ ಒತ್ತು ನೀಡಿದಂತೆ ಚಿತ್ರಕಲೆಗಳಿಗೂ ಪ್ರೋತ್ಸಾಹಿಸಬೇಕು ಎಂದರಲ್ಲದೆ, <span class="Apple-tab-span" style="white-space: pre;"> </span>ಕಲಾವಿದರು ಎಲ್ಲಿ ವರ್ಣಚಿತ್ರ ರಚಿಸುತ್ತಾರೋ ಅಲ್ಲಿಯೇ ಮಾರಾಟದ ವ್ಯವಸ್ಥೆ ಮಾಡಿದರೆ ಕಲಾವಿದರು ಬದುಕು ಕಟ್ಟಿಕೊಳ್ಳಬಹುದು, ರಾಜ್ಯದ ಮಂಗಳೂರಿನ ವ್ಯಕ್ತಿಯೊಬ್ಬರು ಹನುಮಂತನ ಮುಖದ ಅರ್ಧ ಚಿತ್ರ ರಚಿಸಿದರೂ ಅದು ಬೆಂಗಳೂರು ಸೇರಿದಂತೆ ನಾನಾ ಕಡೆ ಚಿತ್ರ ಹೆಸರುವಾಸಿ ಪಡೆದಿದೆ ಎಂದ ಅವರು, ಕಲಾವಿದರು ರಚಿಸಿದ ಚಿತ್ರಕಲೆ ವರ್ಣಚಿತ್ರ ಕಲೆಗಳಿಗೆ ಮಾರುಕಟ್ಟೆ ಒದಗಿಸುವುದು ನಮ್ಮ ಕರ್ತವ್ಯ ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ಲಲಿತಕಲಾ ಅಕಾಡೆಮಿಯ ಸದಸ್ಯ ಪ್ರಭುಹರಸೂರು ಮಾತನಾಡಿ, ಚಿತ್ರಕಲೆ ಸಾಮಾಜಿಕ ಕಲೆಯ ಪ್ರತಿಬಿಂಬ, ತಮ್ಮದೇ ಆದ ಅನುಭವಗಳ ಮೂಲಕ ಕಲೆ ರಚನೆಯಾಗುತ್ತದೆ ಎಂದ ಅವರು ಪಟ್ಟಣದಲ್ಲಿ ನಡೆಯುತ್ತಿರುವ ವಾಣಿ ಚಿತ್ರಕಲೆ ಶಾಲೆಗೆ ಪ್ರತಿ ತಿಂಗಳು ಕೊನೆಯ ವಾರದಲ್ಲಿ ಭೇಟಿ ನೀಡಿ ಮಕ್ಕಳಿಗೆ ಚಿತ್ರಕಲೆಯ ಬಗ್ಗೆ ಅರಿವು ಮೂಡಿಸುತ್ತೇವೆ, ಇಲ್ಲಿಗೆ ಬರುವ ಚಿತ್ರಕಲಾವಿದರು ರಾಜ್ಯ, ರಾಷ್ಟ್ರಮಟ್ಟದಲ್ಲಿ ಬೆಳೆಯಬೇಕು ಎಂಬ ಹಂಬಲವಿದೆ ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ಮಾಜಿ ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಮಾತನಾಡಿ, ಚಿತ್ರಕಲೆಗಳು ಸಾಂಸ್ಕೃತಿಕವಾಗಿ ಪರಿಚಯವಾಗಿ ಅದು ಎಲ್ಲಾ ಭಾಗದ ಮಕ್ಕಳಿಗೆ ಅನುಕೂಲವಾಗಬೇಕು, ಇಲ್ಲಿ ನಡೆದ ಶಿಬಿರ ತಾತ್ವಿಕ ನೆಲೆಗಟ್ಟಿನ ಆಧಾರದ ಮೇಲೆ ಆಯೋಜನೆಯಾಗಿದೆ, ಶಿಬಿರದಲ್ಲಿ ರಚಿಸಿದ ಕಲಾಕೃತಿಳನ್ನು ಮೂರು ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ಕಾರ್ಯಕ್ರಮದಲ್ಲಿ ವರ್ಣಕಲ್ಪ ಚಿತ್ರಕಲಾ ಶಿಬಿರದ ಸಂಚಾಲಕ ಪ್ರಭುಹರಸೂರು, ಕುಂಚಾಂಕುರ ಕಲಾಸಂಘದ ಗೌರವಾಧ್ಯಕ್ಷ ಸಿದ್ದು.ಜಿ.ಕೆರೆ, ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್, ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಚಿತ್ರಕಲಾ ಶಿಕ್ಷಕ ಎನ್.ನಂಜುಂಡಾರಾಧ್ಯ, ಕಲಾವಿದ ರಾಜುಗೌಡ, ಸಂಗೊಳ್ಳಿರಾಯಣ್ಣ ಸಾಂಸ್ಕೃತಿಕ ಕಲಾಸಂಘದ ಚಿ.ಲಿಂ.ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<span class="Apple-tab-span" style="white-space: pre;"> </span></div>
<div style="text-align: justify;">
<br /></div>
</div>
guru murthyhttp://www.blogger.com/profile/01210568708683280165noreply@blogger.com0tag:blogger.com,1999:blog-34304634614786037.post-65783014131773927392016-09-01T10:48:00.005-04:002016-09-01T10:48:58.743-04:00<div dir="ltr" style="text-align: left;" trbidi="on">
<div style="text-align: center;">
<b><span style="font-size: x-large;">ಕೆ.ಎಸ್.ನರಸಿಂಹಸ್ವಾಮಿಯವರ ಜನ್ಮಶತಾಬ್ದಿ ಕಾರ್ಯಕ್ರಮ </span></b><b><span style="font-size: x-large;"></span></b></div>
<div style="text-align: justify;">
<b>ಚಿಕ್ಕನಾಯಕನಹಳ್ಳಿ,ಸೆ.01 </b>: ಬದುಕನ್ನು ಪ್ರೀತಿಸುವವರು ಜೀವನದಲ್ಲಿ ಗೆಲ್ಲುತ್ತಾರೆಂಬ ಮಾತುಗಳು ಕವಿ ಕೆಎಸ್.ನರಸಿಂಹಸ್ವಾಮಿರವರ ಕವಿತೆಗಳಲ್ಲಿ ಮೂಡಿದೆ ಎಂದು ನವೋದಯ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಸಿ.ರವಿಕುಮಾರ್ ಹೇಳಿದರು.</div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEj4Qp6QuYE-iNAorRnY4FoeQs1eR33Cq8eirOg57ZxLswPL4qi5kk5V0_IbQNNlfRoiHG70URUyUNNid8XESo0H3O1-18BCx301pcWrynhSUjjpeylsFwzpxcm1fgiKbvVKCmwB0q0iifU/s1600/01.09.16+C.N.H+P1.jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="160" src="https://blogger.googleusercontent.com/img/b/R29vZ2xl/AVvXsEj4Qp6QuYE-iNAorRnY4FoeQs1eR33Cq8eirOg57ZxLswPL4qi5kk5V0_IbQNNlfRoiHG70URUyUNNid8XESo0H3O1-18BCx301pcWrynhSUjjpeylsFwzpxcm1fgiKbvVKCmwB0q0iifU/s320/01.09.16+C.N.H+P1.jpg" width="320" /></a><span class="Apple-tab-span" style="white-space: pre;"> </span>ಪಟ್ಟಣದ ರೋಟರಿ ಕನ್ವೆಷನ್ಹಾಲ್ನಲ್ಲಿ ರೋಟರಿ ಕ್ಲಬ್, ಇನ್ನರ್ವೀಲ್ ಕ್ಲಬ್, ರೋಟರಾಕ್ಟ್ನ ಸಂಯುಕ್ತಾಶ್ರಯದಲ್ಲಿ ಕೆ.ಎಸ್.ನರಸಿಂಹಸ್ವಾಮಿ ಜನ್ಮ ಶತಾಬ್ದಿ ಅಂಗವಾಗಿ ನಡೆದ ಕವಿಗೋಷ್ಠಿ ಹಾಗೂ ವಿಶ್ವ ಛಾಯಾಚಿತ್ರಗ್ರಾಹಕರ ದಿನಾಚಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಡಿಗರು ಮತ್ತು ನರಸಿಂಹಸ್ವಾಮಿರವರ ಕಾಲಾನುಘಟ್ಟದಲ್ಲಿ ಮೂಡಿ ಬಂದಂತಹ ಕವಿತೆಗಳು ಹೆಚ್ಚಾಗಿ ಭಾವಗೀತೆಗಳಾಗಿ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿತ್ತು, ಮಗುವಿನ ಆಟೋಟ, ಮುಗ್ಧತೆಗಳನ್ನು ತಮ್ಮ ಕವಿತೆಗಳಲ್ಲಿ ಸುಂದರವಾಗಿ ವಣರ್ಿಸುತ್ತಿದ್ದರು ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ನವೋದಯ ಕಾಲಾನುಘಟ್ಟದಲ್ಲಿ ಕೆ.ಎಸ್.ಎನ್ರವರ ಕವಿತೆಗಳ ಬಗ್ಗೆ ಹೆಚ್ಚೆಚ್ಚು ಟೀಕೆಗೆ ಒಳಪಟ್ಟವು, ಅವರು ಗಾಂಧೀಜಿಯ ಬಗ್ಗೆ ಕಟ್ಟಿಕೊಟ್ಟಂತಹ ಸಂದೇಶಗಳು, ಇಲ್ಲಿನ ನೆಲ, ಜಲ, ಮಣ್ಣಿನ ಬಗ್ಗೆ ಪ್ರೀತಿಯಿಂದ ಕವಿತೆ ಕಟ್ಟುತ್ತಿದ್ದರು, 21ನೇ ಶತಮಾನದಲ್ಲಿ ವಿಭಕ್ತ ಕುಟುಂಬಗಳಾಗಿ ಪರಿವರ್ತನೆಯಾಗುತ್ತಿರುವ ಈ ದಿನಮಾನಗಳಲ್ಲಿ ಅವರ ಕವಿತೆ ಅವಿಭಕ್ತ ಕುಟುಂಬದ ಎಳೆಯನ್ನು ನೀಡುತ್ತಿತ್ತು, ಮೈಸೂರು ಮಲ್ಲಿಗೆ, ತೆರದ ಬಾಗಿಲು ಕಾವ್ಯಗಳು ಕೆ.ಎಸ್.ಎನ್ರವರ ಕಾವ್ಯದ ಪ್ರಚಲಿತವಾಗಿ ಜನರನ್ನು ಆಕಷರ್ಿಸುತ್ತದೆ ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ಉಪನ್ಯಾಸಕ ಡಾ.ಶಿವಣ್ಣಬೆಳವಾಡಿ ಮಾತನಾಡಿ, ಇಂದಿನ ಕವಿಗಳು ಯಾವ ಚಳುವಳಿಗೂ ಒಳಗಾಗದೆ ಹೊಸ ದೃಷ್ಠಿಕೋನದಿಂದ ಕಾವ್ಯ ಕಟ್ಟುತ್ತಿದ್ದಾರೆ, ಗೋಪಾಲಕೃಷ್ನ ಅಡಿಗರು, ಗಂಗಾಧರ್ ಇವರ ಚಿತ್ತಗಳೆಲ್ಲವೂ ಸಮಾಜದ ಅಸಮಾನತೆ ವಿರುದ್ದ, ನೋವಿನ ಪ್ರತೀಕದ ಅಂಶಗಳು, ದಲಿತ ಬಂಡಾಯದಗಳ ಕವಿತೆಗಳಾಗಿ ಹೊರಬರುತ್ತಿದ್ದವು, ಪ್ರತಿಯೊಬ್ಬ ಕವಿಯೂ ಉತ್ತಮ ಕವಿಯಾಗಬೇಕಾದರೆ ಈ ನೆಲದ ಭಾಷೆ ಮೈಗೂಡಿಸಿಕೊಳ್ಳಬೇಕು, ತನ್ನ ನೆಲದ ಸಂಗತಿಗಳನ್ನು ಅರಿಯಬೇಕು ಅದೇ ರೀತಿ ಕೆ.ಎಸ್.ಎನ್ರವರು ತಮ್ಮ ಬದುಕಿನ ಬಗ್ಗೆ ಅಪಾರವಾದ ಗೌರವ ಇಟ್ಟುಕೊಂಡ್ಡಿದ್ದರು ಎಂದ ಅವರು, ಇಂದಿನ ದಿನಮಾನಗಳಲ್ಲಿ ಶಿಕ್ಷಣ, ಆಸ್ಪತ್ರೆಗಳು ವಾಣಿಜ್ಯಕರಣಗೊಳ್ಳುತ್ತಿವೆ ಎಂದು ವಿಷಾಧಿಸಿದರು.</div>
<div style="text-align: justify;">
<span class="Apple-tab-span" style="white-space: pre;"> </span> ರೋಟರಿ ಕ್ಲಬ್ ಅಧ್ಯಕ್ಷ ಎಂ.ದೇವರಾಜು ಮಾತನಾಡಿ, ಉದಯೋನ್ಮುಖ ಕವಿಗಳಿಗೆ ವೇದಿಕೆ ಕಲ್ಪಿಸುವುದು ಅಗತ್ಯ ಅಂತಹ ಕೆಲಸವನ್ನು ನಮ್ಮ ರೋಟರಿ ಸಂಸ್ಥೆ ಮಾಡುತ್ತಿದೆ, ಮುಂದೆಯು ಮಾಡಲಿದೆ, ಕವಿತೆಯ ರಚನೆ ಕೇಳಿದಷ್ಟು ಸುಲಭವಲ್ಲ ಅದಕ್ಕೆ ಪೂರಕವಾದ ವಾತಾವರಣ ಅಗತ್ಯ ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span> ಕವಿಗಳಾದ ಕುಮಾರ್ ಎಸ್.ಬಿ, ಪುಷ್ಪಶಿವಣ್ಣ, ಗುರುಪ್ರಸಾದ್ಕಂಟಲಗೆರೆ, ಚನ್ನಬಸವಯ್ಯ ಬೇವಿನಹಳ್ಳಿ, ಮಂಜುಳ ಪ್ರಕಾಶ್, ಹುಳಿಯಾರ್ಷಬ್ಬೀರ್, ರಾಧಾಕೃಷ್ಣ, ಎಂ.ಎಸ್.ರವಿಕುಮಾರ್ ತಮ್ಮ ಕವಿತೆಯನ್ನು ವಾಚಿಸಿದರು. </div>
<div style="text-align: justify;">
ವಿಶ್ವ ಛಾಯಾಚಿತ್ರಗ್ರಾಹಕರ ದಿನಾಚಾರಣೆ ಅಂಗವಾಗಿ ತಾಲ್ಲೂಕಿನ ಹಿರಿಯ ಛಾಯಾಚಿತ್ರಕಾರರಾದ ಕಲ್ಪನಾ ಸ್ಟುಡಿಯೋದ ಎಸ್.ನಾಗರತ್ನಗಂಗಣ್ಣರವರನ್ನು ಸನ್ಮಾನಿಸಲಾಯಿತು.</div>
<div style="text-align: justify;">
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಯದಶರ್ಿ ಎಂ.ವಿ. ನಾಗರಾಜ್ರಾವ್, ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ನಾಗರತ್ನರಾವ್, ಕಾರ್ಯದಶರ್ಿ ಡಿ.ಸಿ.ಶಶಿಕಲಜಯದೇವ್, ರೋಟರಾಕ್ಟ್ ಅಧ್ಯಕ್ಷ ಕಾಶಿಪ್ರಜ್ವಲ್ ಮತ್ತಿತರರು ಉಪಸ್ಥಿತರಿದ್ದರು.</div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಪಟ್ಟಣಕ್ಕೆ ಆಗಮಿಸಿದ ಗಣೇಶ ಮೂತರ್ಿಗಳು</span></b></div>
<div style="text-align: center;">
<b><span style="font-size: x-large;"></span></b></div>
<div class="separator" style="clear: both; margin: 0px; text-align: center;">
<a href="https://blogger.googleusercontent.com/img/b/R29vZ2xl/AVvXsEjmAGzzjOJDpHMQ4NOJ08ugOiyT7QRPlHxPpthw6ZVM3xAC3Z5Cde63dP9RmCC_LeQ-T3Qi6A7jHO0zgE9OCH4HF9zkpf1lY1AkaivoSQwzt0DFcHbJK5jjs10T-Op3F3lHRSeCNrrIlYc/s1600/01.09.16+C.N.H+P2..jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="219" src="https://blogger.googleusercontent.com/img/b/R29vZ2xl/AVvXsEjmAGzzjOJDpHMQ4NOJ08ugOiyT7QRPlHxPpthw6ZVM3xAC3Z5Cde63dP9RmCC_LeQ-T3Qi6A7jHO0zgE9OCH4HF9zkpf1lY1AkaivoSQwzt0DFcHbJK5jjs10T-Op3F3lHRSeCNrrIlYc/s320/01.09.16+C.N.H+P2..jpg" width="320" /></a></div>
<div style="text-align: justify;">
<b>ಚಿಕ್ಕನಾಯಕನಹಳ್ಳಿ,ಸೆ.01</b> : ತಾಲ್ಲೂಕಿನಾದ್ಯಂತ ಗ್ರಾಮೀಣ ಭಾಗಗಳಲ್ಲಿ ತಯಾರಿಸುವ ಗಣಪತಿ ಹಾಗೂ ಗೌರಮ್ಮನವರ ಪ್ರತಿಮೆಗಳನ್ನು ಪಟ್ಟಣದ ಬಿ.ಹೆಚ್.ರಸ್ತೆಯ ಅಂಗಡಿಗಳ ಮುಂಭಾಗಗಳಲ್ಲಿ ಮಾರಾಟ ಮಾಡಲು ವ್ಯಾಪಾರಸ್ಥರು ಸಿದ್ದರಾಗಿದ್ದಾರೆ.<span class="Apple-tab-span" style="white-space: pre;"> </span></div>
<div style="text-align: justify;">
<span class="Apple-tab-span" style="white-space: pre;"> </span>ತಾಲ್ಲೂಕಿನ ಕುಪ್ಪೂರು, ಪಾಪನಕೊಣ ಭಾಗಗಳಲ್ಲಿನ ಗಣಪತಿ ಮೂತರ್ಿಯ ಕಲಾವಿದರು ಗಣೇಶ ಚತುಥರ್ಿಗಾಗಿ ಆರು ತಿಂಗಳ ಹಿಂದೆಯೇ ಮನೆಮಂದಿಯೆಲ್ಲಾ ಕೆರೆಗಳಲ್ಲಿನ ಜೇಡಿಮಣ್ಣನ್ನು ತೆಗೆದುಕೊಂಡು ಬಂದು ಮಕ್ಕಳಾಧಿಯಾಗಿ ಗಣಪತಿ ಹಾಗೂ ಗೌರಮ್ಮನವರ ಮೂತರ್ಿಯನ್ನು ತಯಾರಿಸಿ, ಮೂತರ್ಿಗೆ ವಿವಿಧ ರೀತಿಯ ಬಣ್ಣವನ್ನು ಲೇಪಿಸಿ ಮಾರಾಟಕ್ಕೆ ತಂದಿದ್ದಾರೆ.</div>
<div style="text-align: justify;">
<span class="Apple-tab-span" style="white-space: pre;"> </span>ಅರ್ಧ ಅಡಿ ಎತ್ತರದಿಂದ ಹಿಡಿದು ನಾಲ್ಕು ಅಡಿಯವರೆಗೆ ಇರುವ ಮೂತರ್ಿಗಳು ಪಟ್ಟಣದಲ್ಲಿ ಮಾರಾಟಕ್ಕೆ ತಂದಿದ್ದು ವಿವಿಧ ಬಡಾವಣೆ ಹಾಗೂ ಗ್ರಾಮೀಣ ಭಾಗದ ಭಕ್ತರು ಪ್ರತಿಷ್ಠಾಪಿಸುವ ಗಣಪತಿ ಮೂತರ್ಿಗಳನ್ನು ಕಾಯ್ದಿರಿಸಿದ್ದು ಪ್ರತಿಷ್ಠಾಪನಾ ದಿನದಂದು ಟ್ರಾಕ್ಟರ್, ಮೂರು ಚಕ್ರದ ಆಟೋಗಳಲ್ಲಿ ತೆಗೆದುಕೊಂಡು ಹೋಗಲು ತಯಾರಿ ನಡೆಸಿದ್ದಾರೆ.</div>
<div style="text-align: justify;">
<span class="Apple-tab-span" style="white-space: pre;"> </span>ಪಟ್ಟಣದ ಗಲ್ಲಿಗಲ್ಲಿಗಳಲ್ಲಿ ಗಣಪತಿಯನ್ನು ಇಡಲು ಯುವಕರ ತಂಡಗಳು ಈಗಾಗಲೇ ಗಣಪತಿ ಇಡುವ ಸ್ಥಳಗಳಲ್ಲಿ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.</div>
<div style="text-align: justify;">
ಚಿಕ್ಕ ಗಣಪತಿ ಮೂತರ್ಿಯ ಬೆಲೆ 50ರಿಂದ 100ರೂಗಳಿದ್ದು ಎರಡು ಅಡಿ ಗಣಪತಿ ಮೂತರ್ಿಗಳು 500ರೂ ರಿಂದ ಎರಡು ಸಾವಿರದವರೆಗೆ ಮಾರಾಟವಾಗುತ್ತಿವೆ.</div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಜೇನಿಗಾಗಿ ಮರವೇರಿದ ಕರಡಿ </span></b><b><span style="font-size: x-large;"></span></b></div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEi8m-JfyTnM-RKsidYU3F-uUt_bHMX1i3fKS5Irc6lj8HlKXxWKC9Fotl8yN5hyphenhyphenzpoiu-mxWbk-icLo_9ygdRxHbptE9CzLRmKflQS68-0z6BIAWkzRgZXJ8E2ulyPTox19x6Q6_-HtadE/s1600/01.09.16+C.N.H+P3..jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="217" src="https://blogger.googleusercontent.com/img/b/R29vZ2xl/AVvXsEi8m-JfyTnM-RKsidYU3F-uUt_bHMX1i3fKS5Irc6lj8HlKXxWKC9Fotl8yN5hyphenhyphenzpoiu-mxWbk-icLo_9ygdRxHbptE9CzLRmKflQS68-0z6BIAWkzRgZXJ8E2ulyPTox19x6Q6_-HtadE/s320/01.09.16+C.N.H+P3..jpg" width="320" /></a><b>ಚಿಕ್ಕನಾಯಕನಹಳ್ಳಿ,ಸೆ.01</b> : ಜೇನಿನ ಆಸೆಗಾಗಿ ಮರವೇರಿದ ಕರಡಿ ಮರದಿಂದ ಕೆಳಗೆಬಾರಲು ಸಾಧ್ಯವಾಗದೇ ಮರದಲ್ಲೇ ಕುಳಿತುಕೊಂಡು ಸಾರ್ವಜನಿಕರಿಗೆ ದರ್ಶನ ನೀಡಿದ ಘಟನೆ ತಾಲ್ಲೂಕಿನಲ್ಲಿ ನಡೆದಿದೆ.</div>
<div style="text-align: justify;">
ತಾಲ್ಲೂಕಿನ ಕಂದಿಕೆರೆ ಹೋಬಳಿಯ ಹನುಮಂತನಹಳ್ಳಿಗೇಟ್ ಬಳಿಯ ಆಲದಮರದಲ್ಲಿದ್ದ ಜೇನಿನ ಆಸೆಗೆ ಬುಧವಾರ ರಾತ್ರಿ ಮರವನ್ನು ಏರಿದ ಕರಡಿಯೊಂದು ಮರದಿಂದ ಕೆಳಗೆ ಬಾರಲು ಸಾದ್ಯವಾಗದೇ ಅಲ್ಲೇ ಸಮಯವನ್ನು ಕಳೆದು ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿತ್ತು. ಈ ಬಗ್ಗೆ ಅರಣ್ಯ ಇಲಾಖೆಯವರಿಗೆ ಗ್ರಾಮಸ್ಥರು ತಿಳಿಸಿದರು, ಕೇವಲ ಕರಡಿಯನ್ನು ವೀಕ್ಷಿಸಿದರೆ ವಿನಃ ಅದರ ಸಮಸ್ಯೆಗೆ ಸ್ಪಂದಿಸಿ ಅದರ ರಕ್ಷಣೆಗೆ ಯಾವುದೇ ಕ್ರಮವನ್ನು ತೆಗೆದುಕೊಳದೇ ಇರುವುದು ಕೆಲವು ಪ್ರಾಣಿಪ್ರಿಯರಲ್ಲಿ ಅಸಮದಾನ ಮೂಡಿತು.</div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಪಟ್ಟಣಕ್ಕೆ ಟಿಪ್ಪು ಸುಲ್ತಾನ್ ರಾಜ್ಯಧ್ಯಕ್ಷ </span></b></div>
<div style="display: inline !important;">
<br /></div>
<div style="text-align: center;">
<b><span style="font-size: x-large;"></span></b></div>
<div class="separator" style="clear: both; text-align: center;">
<b><span style="font-size: x-large;"><a href="https://blogger.googleusercontent.com/img/b/R29vZ2xl/AVvXsEjmfuKuRhsNHXpdaExSmqmot4vqzkv1Dy1WPf8oQyK0LtyHqiqwgU0Wer3C3cnOHu_dC2KoLBBmNs3A_7bSdHz9Wlz6Xnvqs_tQMD-k93bhWBqKYstiq2SgQa5lP50OkLhmcbVamuOzRaI/s1600/01.09.16+C.N.H+P4...jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="312" src="https://blogger.googleusercontent.com/img/b/R29vZ2xl/AVvXsEjmfuKuRhsNHXpdaExSmqmot4vqzkv1Dy1WPf8oQyK0LtyHqiqwgU0Wer3C3cnOHu_dC2KoLBBmNs3A_7bSdHz9Wlz6Xnvqs_tQMD-k93bhWBqKYstiq2SgQa5lP50OkLhmcbVamuOzRaI/s320/01.09.16+C.N.H+P4...jpg" width="320" /></a></span></b></div>
<br />
<div style="text-align: justify;">
ಚಿಕ್ಕನಾಯಕನಹಳ್ಳಿ,ಸೆ.01 : ಟಿಪ್ಪು ಸುಲ್ತಾನ್ ಪ್ರಾಧಿಕಾರವೂ ಸೇರಿದಂತೆ ಸಂಗೋಳ್ಳಿರಾಯಣ್ಣ, ಕಿತ್ತೂರುರಾಣಿಚೆನ್ನಮ್ಮ ಪ್ರಾಧಿಕಾರ ಸೇರಿದಂತೆ ಮೂರು ಪ್ರಾಧಿಕಾರಗಳನ್ನು ಸ್ಥಾಪಿಸಬೇಕು ಕೇವಲ ಒಂದು ಪ್ರಾಧಿಕಾರವನ್ನು ಸ್ಥಾಪಿಸಿದರೆ ನಾವು ವಿರೋಧಿಸುತ್ತೇವೆ ಎಂದು ಟಿಪ್ಪು ಸುಲ್ತಾನ್ ಸಂಘದ ರಾಜ್ಯಾಧ್ಯಕ್ಷ ಟಿಪ್ಪು ಖಾಸಿಂ ಆಲಿ ಸಕರ್ಾರಕ್ಕೆ ಒತ್ತಾಯಿಸಿದ್ದಾರೆ.</div>
<div style="text-align: justify;">
ಮೈಸೂರಿನ ಟಿಪ್ಪು ಸುಲ್ತಾನ್ ಸಮಾದಿಗೆ ಶ್ರೀಗಂಧ ಲೇಪನಮಾಡಲು ಚಿತ್ರದುರ್ಗದಿಂದ ಶ್ರೀಗಂಧವನ್ನು ತೆಗೆದುಕೊಂಡು ಹೋಗುವಾ ಮಾರ್ಗಮದ್ಯೆ ಪಟ್ಟಣದ ತಾತಯ್ಯನ ಗೋರಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟಿಪ್ಪು ಸಂಘಟನೆಯಲ್ಲಿ ಕೇವಲ ಮುಸ್ಲೀಂರಷ್ಟೇ ಅಲ್ಲದೇ ಎಲ್ಲಾ ಸಮುದಾಯದವರೂ ಸೇರಿ ಸಂಘಟನೆ ಮಾಡಲಾಗಿದ್ದು ತಾಲ್ಲೂಕಿನಲ್ಲೂ ಇಂತಹ ಸಂಘಟನೆಯನ್ನು ರಚಿಸಲು ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳುವುದಾಗಿ ತಿಳಿಸಿದ ಅವರು ಈ ನಾಡಿಗಾಗಿ ಬ್ರಿಟೀಷರೊಡನೆ ಹೋರಾಡಿದ ಮಹಾನ್ ವ್ಯಕ್ತಿ ಟಿಪ್ಪು ಇವರ ಹೆಸರಿನಲ್ಲಿ ನಾವು ಸಂಘಟನೆ ಮಾಡಿ ದೇಶಭಕ್ತಿಯ ಬಗ್ಗೆ ತಿಳಿಸುವಂತಹ ಕೆಲಸವನ್ನು ಮಾಡುತ್ತೇವೆ ಎಂದರು.</div>
<div style="text-align: justify;">
ಈ ಸಂದರ್ಭದಲ್ಲಿ ದಲಿತ ಮುಖಂಡ ಲಿಂಗದೇವರು, ಶಾಂತಕುಮಾರ್, ಕೃಷ್ಣೇಗೌಡ, ಕನರ್ಾಟಕ ಜಾಗೃತಿ ಸೇನೆಯ ಅಧ್ಯಕ್ಷ ನಿಂಗರಾಜು, ಪೈಲ್ವಾನ್ ಸದ್ದಾಂ, ಸಮೀಉಲ್ಲಾ, ತಾಹಿರಾ, ಸೇರಿದಂತೆ ಹಲವರು ಶುಭಕೋರಿದರು.</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
</div>
guru murthyhttp://www.blogger.com/profile/01210568708683280165noreply@blogger.com1tag:blogger.com,1999:blog-34304634614786037.post-49202653595793099712016-08-26T11:11:00.004-04:002016-08-26T11:12:38.382-04:00<div dir="ltr" style="text-align: left;" trbidi="on">
<div style="text-align: center;">
<b><span style="font-size: x-large;">ಚಿ.ನಾ.ಹಳ್ಳಿ ಕಡೆಗೆ ಆನೆಗಳು</span></b></div>
<div style="text-align: justify;">
<b>ಚಿಕ್ಕನಾಯಕನಹಳ್ಳಿ,ಆ.26:</b> ತಾಲ್ಲೂಕಿನ ಕಂದಿಕೆರೆ ಹೋಬಳಿ ಗಂಟೇನಹಳ್ಳಿ ಅರಣ್ಯ ಪ್ರದೇಶದಲ್ಲಿ ಒಂಟಿಸಲಗ ಬೀಡು ಬಿಟ್ಟಿದ್ದು ಸುತ್ತಮುತ್ತಲಿನ ಜನ ಜಾಗರೂಕರಾಗಿರಬೇಕು ಎಂದು ವಲಯ ಅರಣ್ಯಾಧಿಕಾರಿ ಲಕ್ಷ್ಮೀನಾರಾಯಣ ತಿಳಿಸಿದ್ದಾರೆ.</div>
<div style="text-align: justify;">
ಸಾವನದುರ್ಗ ಅರಣ್ಯ ಪ್ರದೇಶದಿಂದ ಹಿಂಡನ್ನು ಅಗಲಿ ಬಂದಿರುವ ಒಂಟಿಸಲಗ ಜಿಲ್ಲೆಯಲ್ಲಿ ಇಬ್ಬರನ್ನು ಬಲಿತೆಗೆದುಕೊಂಡಿದ್ದು ಜನರ ಭೀತಿಗೆ ಕಾರಣವಾಗಿದೆ. ಶುಕ್ರವಾರ ಸಂಜೆ ಗಂಟೇನಹಳ್ಳಿ ಕೆರೆಯಲ್ಲಿ ವಿಹರಿಸುತ್ತಿದೆ. ಹನುಮಂತನಹಳ್ಳಿ, ಸಿದ್ದನಕಟ್ಟೆ, ರಾಮನಹಳ್ಳಿ, ತೀರ್ಥಪುರ, ದೊಡ್ಡರಾಂಪುರ, ಬೆಳವಾಡಿ ಗ್ರಾಮಗಳಲ್ಲಿ ಧ್ವನಿವರ್ಧಕದ ಮೂಲಕ ಜಾಗೃತಿಯಿಂದ ಇರಲು ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.</div>
<div style="text-align: center;">
<b><span style="font-size: x-large;"><br /></span></b></div>
<div style="text-align: center;">
<b><span style="font-size: x-large;">ಕೆ.ಎಂ.ಎಚ್.ಪಿ.ಎಸ್ ಶಾಲೆ ವಿದ್ಯಾಥರ್ಿಗಳು ಸಮಗ್ರ ಪ್ರಶಶ್ತಿ </span></b></div>
<div style="text-align: center;">
<a href="https://blogger.googleusercontent.com/img/b/R29vZ2xl/AVvXsEht-AeE6WJxwWvwO4WPEbxKRO8pY8aopn9Ne6AGxWxeHu7Xcnz88Adl6d7YQkRkUpW26UsF0yWELiVaHJfQV771JeCUFJj8Fqbw0naOMBY-daIFmKfAf1QsGbFaVqKOnQM1YkRw2jxv3s8/s1600/26.08.16+C.N.H+p1.jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="162" src="https://blogger.googleusercontent.com/img/b/R29vZ2xl/AVvXsEht-AeE6WJxwWvwO4WPEbxKRO8pY8aopn9Ne6AGxWxeHu7Xcnz88Adl6d7YQkRkUpW26UsF0yWELiVaHJfQV771JeCUFJj8Fqbw0naOMBY-daIFmKfAf1QsGbFaVqKOnQM1YkRw2jxv3s8/s400/26.08.16+C.N.H+p1.jpg" width="400" /></a></div>
<div style="text-align: justify;">
<b>ಚಿಕ್ಕನಾಯಕನಹಳ್ಳಿ,ಆ.26</b> : ಕಸಬಾ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟಣದ ಸಕರ್ಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಕೆಎಂಎಚ್ಪಿಎಸ್)ಯ ವಿದ್ಯಾಥರ್ಿಗಳು ಸಮಗ್ರ ಪ್ರಶಸ್ತಿಯನ್ನು ಪಡೆದಿರುವುದಕ್ಕೆ ಶಾಲೆಯ ಮುಖ್ಯ ಶಿಕ್ಷಕಿ ಕಮಲಮ್ಮ ವಿದ್ಯಾಥರ್ಿಗಳನ್ನು ಶ್ಲಾಘಿಸಿದ್ದಾರೆ.</div>
<div style="text-align: justify;">
<span class="Apple-tab-span" style="white-space: pre;"> </span>ಬಾಲಕರ ವಿಭಾಗ : ಅಭಿಷೇಕ್-600.ಮೀ.ದ್ವಿತೀಯ, ಶ್ರೀನಿವಾಸ.ಎ-ಲಾಂಗ್ಜಂಪ್ ತೃತೀಯ, ಶ್ರೀನಿವಾಸ-ಶಾಟ್ಪುಟ್-ದ್ವಿತೀಯ, ವಿಜಯ್-ಡಿಸ್ಕಸ್ಥ್ರೋ-ತೃತೀಯ, ವಿಜಯ್.ಆರ್.ಮತ್ತು ತಂಡ-ಕಬಡ್ಡಿ-ಪ್ರಥಮ, ಶ್ರೀನಿವಾಸ ಮತ್ತು ತಂಡ-ವಾಲಿಬಾಲ್-ಪ್ರಥಮ, ಆರ್ಯ ಮತ್ತು ತಂಡ-ಷಟಲ್-ಪ್ರಥಮ, ದರ್ಶನ್.ಪಿ.ಕೆ ಮತ್ತು ತಂಡ-ಥ್ರೋಬಾಲ್-ಪ್ರಥಮ ಸ್ಥಾನಗಳಿಸಿದ್ದಾರೆ.</div>
<div style="text-align: justify;">
<span class="Apple-tab-span" style="white-space: pre;"> </span>ಬಾಲಕಿಯರ ವಿಭಾಗ : ಸುಮಿತ್ರ.ಎ-100.ಮೀ ಪ್ರಥಮ, ಅಮೂಲ್ಯ.ಕೆ.-400.ಮೀ-ಪ್ರಥಮ, ಶಿವಮ್ಮ-600.ಮೀ-ದ್ವಿತೀಯ, ಸ್ವಾತಿ.ಎಂ.ಎಸ್-600.ಮೀ-ತೃತೀಯ, ಸುಮಿತ್ರ,ಅಮೂಲ್ಯ, ಶಿವ<span style="text-align: left;">ಮ್ಮ, ರಮ್ಯ 4*100.ಮೀ-ಪ್ರಥಮ, ಮಮತ.ಸಿ ಮತ್ತು ತಂಡ ಕಬಡ್ಡಿ-ಪ್ರಥಮ, ಸುಮಿತ್ರ ಮತ್ತು ತಂಡ ಷಟಲ್-ದ್ವಿತೀಯ, ರಮ್ಯ ಮತ್ತು ತಂಡ-ಥ್ರೋಬಾಲ್-ಪ್ರಥಮ ಸ್ಥಾನಗಳನ್ನು ಪಡೆದಿದ್ದಾರೆ.</span></div>
<div style="text-align: justify;">
<span class="Apple-tab-span" style="white-space: pre;"> </span>ಶಾಲೆಯ ವಿದ್ಯಾಥರ್ಿಗಳು ಈ ಎಲ್ಲಾ ಪ್ರಶಸ್ತಿಗಳೊಂದಿಗೆ ಸಮಗ್ರ ಪ್ರಶಸ್ತಿ ಪಡೆದಿರುವುದಕ್ಕೆ ಶಾಲೆಯ ದೈಹಿಕ ಶಿಕ್ಷಕರಾದ ಜಗದಾಂಬ ಹಾಗೂ ಶಿಕ್ಷಕರುಗಳು ಅಭಿನಂದಿಸಿದ್ದಾರೆ.</div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಚಿ.ನಾ.ಹಳ್ಳಿಯಲ್ಲಿ ತಿರಂಗಾ ರ್ಯಾಲಿ ಕಾರ್ಯಕ್ರಮ </span></b></div>
<div style="text-align: justify;">
ಚಿಕ್ಕನಾಯಕನಹಳ್ಳಿ,ಆ.26 : ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಆಗಸ್ಟ್ 29ರಂದು ಬೆಳಗ್ಗೆ 11ಕ್ಕೆ 70ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ತಿರಂಗಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ.</div>
<div style="text-align: justify;">
<span class="Apple-tab-span" style="white-space: pre;"> </span>74ನೇ ವರ್ಷದ ಕ್ವಿಟ್ ಇಂಡಿಯಾ ಚಳುವಳಿಯ ನೆನಪಿಗಾಗಿ ದೇಶದ ರಕ್ಷಣೆ ಮಾಡುತ್ತಿರುವ ವಿವಿಧ ಯೋಧರ ಹಾಗೂ ಹುತಾತ್ಮರಾದ ಯೋಧರ ಸ್ವಾಭಿಮಾನದ ಸಂಕೇತಿಕವಾಗಿ ನಗರದ ಪ್ರಮುಖ ಬೀದಿಗಳಲ್ಲಿ ತಿರಂಗಾ ರ್ಯಾಲಿಯನ್ನು ಆಯೋಜಿಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ನಾಗರೀಕರು ಭಾಗವಹಿಸುವಂತೆ ತಾಲ್ಲೂಕು ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಶ್ರೀನಿವಾಸಮೂತರ್ಿ ತಿಳಿಸಿದ್ದಾರೆ.</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEhtNFCSTP0HtYTFhcexUrTxkRx1fMBPXp6fv9clFqpXadlxeNTe-M6n0UeHLGAreDKZh8NP2-vdF5EoETbwb9KBXyrG80UnA_a-6Umlqri2OOXAyELpxBN_VCi8UU0dJ65zQQtAJPToCY4/s1600/26.08.16+C.N.H+p2.jpg" imageanchor="1" style="margin-left: 1em; margin-right: 1em; text-align: center;"><img border="0" height="219" src="https://blogger.googleusercontent.com/img/b/R29vZ2xl/AVvXsEhtNFCSTP0HtYTFhcexUrTxkRx1fMBPXp6fv9clFqpXadlxeNTe-M6n0UeHLGAreDKZh8NP2-vdF5EoETbwb9KBXyrG80UnA_a-6Umlqri2OOXAyELpxBN_VCi8UU0dJ65zQQtAJPToCY4/s320/26.08.16+C.N.H+p2.jpg" width="320" /></a></div>
<div style="text-align: justify;">
ಚಿಕ್ಕನಾಯಕನಹಳ್ಳಿ ತಾಲ್ಲೂಕು ಹಂದನಕೆರೆ ಹೋಬಳಿ ಹರೇನಹಳ್ಳಿ ಗೇಟ್ ಚಿತ್ರಲಿಂಗೇಶ್ವರ ಪ್ರೌಢಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿಯಲ್ಲಿ ನಂದಿಹಳ್ಳಿ ಸಕರ್ಾರಿ ಪ್ರೌಢಶಾಲೆಯ ಮಕ್ಕಳು ಡೊಳ್ಳುಕುಣಿತ ಪ್ರದರ್ಶನ ನೀಡಿದರು.</div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEhOwDKJdMS5SMiwS05hwj9ZxXqVrZ-SF5i08d4QXVSg0x2h7YhYoVaK_YhVDjWIHlbRVvAB1_oHi2Uwi1mQd-YbC_tGZUW9p2w1vocf-FCFb8IECzMYKpE4eTz3XFWT0oWYBNIjR9iX9F8/s1600/26.08.16+C.N.H+p3jpg.JPG" imageanchor="1" style="margin-left: 1em; margin-right: 1em; text-align: center;"><img border="0" height="141" src="https://blogger.googleusercontent.com/img/b/R29vZ2xl/AVvXsEhOwDKJdMS5SMiwS05hwj9ZxXqVrZ-SF5i08d4QXVSg0x2h7YhYoVaK_YhVDjWIHlbRVvAB1_oHi2Uwi1mQd-YbC_tGZUW9p2w1vocf-FCFb8IECzMYKpE4eTz3XFWT0oWYBNIjR9iX9F8/s400/26.08.16+C.N.H+p3jpg.JPG" width="400" /></a></div>
<div style="text-align: justify;">
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬೆಳಗುಲಿಯ ಶ್ರೀ ರಂಗನಾಥಸ್ವಾಮಿ ಗ್ರಾಮಾಂತರ ಪ್ರೌಢಶಾಲೆ ಮಕ್ಕಳು ಹಂದನಕೆರೆ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಪಡೆದಿದ್ದಾರೆ.</div>
<div style="text-align: justify;">
<br /></div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEjLRBIaknmqUg4r8p_3-zWood3eXzKGpxJp6v0dgb_9eimTOuR_u6sNCIYj9AazSnRzKhqpI0ZrCmBMIZb3o7fUyosPCARfYhCJZ9k_J9nLCZvjcCzqlK5RurACVsn9nimO6IUYLA1k0R4/s1600/26.08.16+C.N.H+p4jpg.JPG" imageanchor="1" style="margin-left: 1em; margin-right: 1em; text-align: center;"><img border="0" height="186" src="https://blogger.googleusercontent.com/img/b/R29vZ2xl/AVvXsEjLRBIaknmqUg4r8p_3-zWood3eXzKGpxJp6v0dgb_9eimTOuR_u6sNCIYj9AazSnRzKhqpI0ZrCmBMIZb3o7fUyosPCARfYhCJZ9k_J9nLCZvjcCzqlK5RurACVsn9nimO6IUYLA1k0R4/s320/26.08.16+C.N.H+p4jpg.JPG" width="320" /></a></div>
<div style="text-align: justify;">
ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಂದಿಕೆರೆಯಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಕ್ಕಳ ಕೋಲಾಟ ಆಕರ್ಷಣೀಯವಾಗಿತ್ತು.</div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEhaWgniy9C5237ME1T32mS8tqbC13SlBYPqqD6yuaiydpm84xAgfcgtWUxJKeSBzZwJHkL9EINVktjeTC0O110BxxzhQMmZqGIX-VHZRYb6KdHr7eh3UBTUGDJ50ykKcXHwrU27qRNTamU/s1600/26.08.16+C.N.H.p5.jpg" imageanchor="1" style="margin-left: 1em; margin-right: 1em; text-align: center;"><img border="0" height="191" src="https://blogger.googleusercontent.com/img/b/R29vZ2xl/AVvXsEhaWgniy9C5237ME1T32mS8tqbC13SlBYPqqD6yuaiydpm84xAgfcgtWUxJKeSBzZwJHkL9EINVktjeTC0O110BxxzhQMmZqGIX-VHZRYb6KdHr7eh3UBTUGDJ50ykKcXHwrU27qRNTamU/s320/26.08.16+C.N.H.p5.jpg" width="320" /></a></div>
<div style="text-align: justify;">
ಚಿಕ್ಕನಾಯಕನಹಳ್ಳಿ ತಾಲೂಕಿನ ತೀರ್ಥಪುರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಶಾಸಕ ಸಿ.ಬಿ.ಸುರೇಶ್ಬಾಬು ಉದ್ಘಾಟಿಸಿದರು, ಜಿ.ಪಂ.ಸದಸ್ಯರುಗಳಾದ ರಾಮಚಂದ್ರಯ್ಯ, ತಾ.ಪಂ.ಸದಸ್ಯ ಸಿಂಗದಹಳ್ಳಿ ರಾಜ್ಕುಮಾರ್, ಪುರಸಭಾ ಅಧ್ಯಕ್ಷ ಸಿ.ಟಿ.ದಯಾನಂದ್, ತೀರ್ಥಪರು ಜಿ.ಎಚ್.ಪಿ.ಎಸ್.ನ ಎಸ್.ಡಿ.ಎಂ.ಸಿ.ಅಧ್ಯಕ್ಷೆ ದೇವಾಂಬ ಸೇರಿದಂತೆ ಹಲವರು ಉಪಸ್ಥಿತರಿದ್ದರು.</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
</div>
guru murthyhttp://www.blogger.com/profile/01210568708683280165noreply@blogger.com0tag:blogger.com,1999:blog-34304634614786037.post-45820617684775115042016-07-28T01:13:00.003-04:002016-07-28T01:13:56.770-04:00<div dir="ltr" style="text-align: left;" trbidi="on">
<div style="text-align: justify;">
<br /></div>
<div style="text-align: center;">
<span style="font-size: x-large;">ಕಾನೂನು ಸಂಚಾರಿ ಸಾಕ್ಷರಥ ರಥಕ್ಕೆ ಚಾಲನೆ</span></div>
<div style="text-align: center;">
<b><span style="font-size: x-large;"></span></b></div>
<div class="separator" style="clear: both; margin: 0px; text-align: center;">
<a href="https://blogger.googleusercontent.com/img/b/R29vZ2xl/AVvXsEgue7tRUXrRuYlGE55mdxwMAsfRRfEej75ITw-j-8fZkBoCYm8YH7IFXvU-XUFdAFUdQJijqB2v0h0DURxqnfHdg-LZE4OfEsaTyRW69cHvHw-ZEoPqcOob-5HtVloLCflrZOX01wrpJhM/s1600/27.07.16+C.N.Halli+p+1.JPG" imageanchor="1" style="clear: left; float: left; margin-bottom: 1em; margin-right: 1em;"><img border="0" height="207" src="https://blogger.googleusercontent.com/img/b/R29vZ2xl/AVvXsEgue7tRUXrRuYlGE55mdxwMAsfRRfEej75ITw-j-8fZkBoCYm8YH7IFXvU-XUFdAFUdQJijqB2v0h0DURxqnfHdg-LZE4OfEsaTyRW69cHvHw-ZEoPqcOob-5HtVloLCflrZOX01wrpJhM/s400/27.07.16+C.N.Halli+p+1.JPG" width="400" /></a></div>
<div style="text-align: justify;">
<b>ಚಿಕ್ಕನಾಯಕನಹಳ್ಳಿ,ಜು.2</b>8 : ಮನುಷ್ಯ ತನ್ನ ದಿನನಿತ್ಯದ ಬದುಕನ್ನು ಕಾನೂನಿನ ಮಿತಿಯ ಒಳಗಡೆಯೇ ನಡೆಸಬೇಕು, ನಿಯಮಗಳ ಸೂಕ್ಷ್ಮ ವಿಷಯಗಳನ್ನು ಅರಿತುಕೊಳ್ಳುವುದು ಅವಶ್ಯಕ ಎಂದು ಪ್ರಧಾನ ಸಿವಿಲ್ ನ್ಯಾಯಾಧಿಶ ಸೋಮನಾಥ್ ಹೇಳಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಕಾನೂನು ಸಾಕ್ಷರತಾ ರಥ ಸಂಚಾರಕ್ಕೆ ಚಾಲನೆ ನೀಡಲಾಯಿತು.</div>
<div style="text-align: justify;">
ದುಗಡಿಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಮಹಿಳಾ ಸ್ವಸಹಾಯ ಗುಂಪುಗಳು ಹಾಗೂ ಗ್ರಾಮಸ್ಥರಿಗೆ ಕಾನೂನು ಅರಿವು ನೆರವು ಸಂಚಾರಿ ಜನತಾ ನ್ಯಾಯಾಲಯದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನ್ಯಾಯಾಧೀಶರು, ತಾಲ್ಲೂಕಿನ ಪ್ರತಿ ಹಳ್ಳಿಗಳಲ್ಲಿ ಕಾನೂನು ಸಂಚಾರಿ ರಥ ಸಂಚರಿಸುವ ಮೂಲಕ ಜನರಲ್ಲಿ ಕಾನೂನಿನ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಹುಟ್ಟಿನಿಂದ ಸಾಯುವ ತನಕ ಕಾನೂನು ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ. ಮರಣ ಹೊಂದಿದ 7ದಿನಗಳ ಒಳಗೆ ಮರಣ ಪತ್ರವನ್ನು ಸಂಬಂದಪಟ್ಟ ಪುರಸಭೆ, ಗ್ರಾಮ ಪಂಚಾಯಿತಿಗೆ ನೀಡಿ ದೃಢೀಕರಣ ಪತ್ರ ಪಡೆಯಬೇಕು, ಅಪಘಾತವಾದ ಸಮಯದಲ್ಲಿ ವ್ಯಕ್ತಿಯನ್ನು ಬದುಕಿಸಲು ಕೈಲಾದ ಸಹಾಯ ಮಾಡಿ ಜೊತೆಗೆ ಅಪಘಾತವೆಸಗಿದ ಚಾಲಕನ ವಾಹನದ ಸಂಖ್ಯೆ ಹಾಗೂ ವಾಹನ ಮಾಲೀಕರ ವಿವರವನ್ನು ಮುಚ್ಚಿಡದಂತೆ ಕಾನೂನಿನ ಗಮನಕ್ಕೆ ತರಬೇಕು ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ಸಹಾಯಕ ಸಕರ್ಾರಿ ಅಭಿಯೋಜಕ ಆರ್.ರವಿಚಂದ್ರ ಮಾತನಾಡಿ, ಯಾವುದೇ ವ್ಯಕ್ತಿ ಕಾನೂನು ತಿಳುವಳಿಕೆ ನನಗಿಲ್ಲ ಅಂತ ಅಪರಾದ ಕೃತ್ಯಗಳನ್ನು ಮಾಡಬಾರದು, ಬದುಕಿನ ನಿಯಮದಲ್ಲೇ ಕಾನೂನು ಅಳವಡಿಕೆಯಾಗಿರುತ್ತದೆ, ಮನುಷ್ಯನ ದುರಾಸೆಯಿಂದ ಹಣಗಳಿಸಿ ಕಾನೂನಿಗೆ ಒಳಪಟ್ಟರೆ ದಂಡ ಕಟ್ಟಬೇಕಾಗುತ್ತದೆ, ವ್ಯವಹಾರ ಏನೇ ಮಾಡಲಿ ಅದಕ್ಕೆ ಸಂಬಂಧಿಸಿದ ಕಾನೂನು ಕಾಯ್ದೆಯ ನಿಯಮಗಳಿರುತ್ತವೆ ಅದನ್ನು ತಿಳಿಯಲು ಎಲ್ಲರೂ ವಿದ್ಯಾವಂತರಾಗಬೇಕು, ಮಕ್ಕಳಿಗೂ ಶಿಕ್ಷಣ ಕಡ್ಡಾಯವಾಗಿ ನೀಡಿ, ಶಿಕ್ಷಣ ಕೊಡಿಸಲು ಸಾಧ್ಯವಾಗದ ಕುಟುಂಬಸ್ಥರು ಉಚಿತ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಉಚಿತ ಶಿಕ್ಷಣ ಪಡೆಯಲು ಸಹಕಾರ ಕೊರಬಹುದು ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ್ ಮಾತನಾಡಿ, ಗ್ರಾಮ ಪಂಚಾಯಿತಿಗಳಿಂದ ನಾಗರೀಕ ಸೌಲಭ್ಯ ಪಡೆಯುವುದರ ಬಗ್ಗೆ ಮಾಹಿತಿ ನೀಡಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಈ ಸಂದರ್ಭದಲ್ಲಿ ಅಪರ ಸಿವಿಲ್ ನ್ಯಾಯಾಧೀಶ ಎನ್.ಕೃಷ್ಣಮೂತರ್ಿ, ಸಹಾಯಕ ಸಂಚಾರಿ ಅಭಿಯೋಜಕ ಸಿ.ಬಿ.ಸಂತೋಷ್, ವಕೀಲ ಸಂಘದ ಅಧ್ಯಕ್ಷ ಟಿ.ಎಸ್.ಸೋಮಶೇಖರ್, ಕಾರ್ಯದಶರ್ಿ ಕೆ.ಎಂ.ಷಡಾಕ್ಷರಿ, ಬಿ.ಇ.ಓ ಕೃಷಮೂತರ್ಿ, ಸಿ.ಡಿ.ಪಿ.ಓ ತಿಪ್ಪಯ್ಯ, ಸಿ.ಪಿ.ಐ ಮಾರಪ್ಪ, ದುಗಡಿಹಳ್ಳಿ ಗ್ರಾ.ಪಂ.ಅಧ್ಯಕ್ಷೆ ವಿಜಿಯಮ್ಮ, ಉಪಾಧ್ಯಕ್ಷೆ ಪಾರ್ವತಮ್ಮ ದಯಾನಂದ್, ಮಲ್ಲೇಶಪ್ಪ ವಕೀಲರಾದ ಹೆಚ್.ಟಿ.ಹನುಮಂತಯ್ಯ, ಸಿ.ರಾಜಶೇಖರ್, ರತ್ನರಂಜಿನಿ, ಕಾರ್ಯದಶರ್ಿ ಗಂಗಾಧರ್, ರವಿಕುಮಾರ್, ದಿಲೀಪ್ ಮುಂತಾದವರು ಉಪಸ್ಥಿತರಿದ್ದರು. ಮಹದೇವಮ್ಮ ಪ್ರಾಥರ್ಿಸಿದರು. ಷಡಕ್ಷರಿ ಸ್ವಾಗತಿಸಿದರು. ಹನುಮಂತಯ್ಯ ನಿರೂಪಿಸಿದರು.</div>
<div style="text-align: center;">
<b><span style="font-size: x-large;">ಮಕ್ಕಳಿಗೆ ಸರಳ ಬೋಧನೆ ಅಗತ್ಯ : ಬಿಇಓ ಕೃಷ್ಣಮೂತರ್ಿ </span></b></div>
<div style="text-align: center;">
<b style="text-align: left;"><span style="font-size: x-large;"> </span></b><b style="text-align: justify;">ಚಿಕ್ಕನಾಯಕನಹಳ್ಳಿ,ಜು.28:</b><span style="text-align: justify;"> ಶಿಕ್ಷಕರು ತಾವು ತಿಳಿದ ವಿಷಯವನ್ನು ಸರಳವಾಗಿ ವಿದ್ಯಾಥರ್ಿಗಳಿಗೆ ತಲುಪಿಸುವ ಬೋಧನಾ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು.ಅದರಲ್ಲೂ ಗ್ರಾಮಾಂತರ ಮಕ್ಕಳಿಗೆ ಇಂಗ್ಲೀಷ್ ಬೋಧಿಸುವ ಶಿಕ್ಷಕರು ಸರಳ ಬೋಧನಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ತಿಳಿಸಿದರು.</span></div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEiQSGmDCEgVr6LtjJKwv9na-ScLDGebtCtmrVdgJ6QG15mbwpl2wJTgifcJH7iLZ0SylGri_Ij5CEVoddabvxnFCo1DO4vE9sAFvJrgUhtvA1VIpRrFyBnfQ-KbR5B4gboDeyf4vNb-Pck/s1600/27.07.16+C.N.Halli+p+3.JPG" imageanchor="1" style="clear: left; display: inline !important; float: left; margin-bottom: 1em; margin-right: 1em; text-align: justify;"><img border="0" height="235" src="https://blogger.googleusercontent.com/img/b/R29vZ2xl/AVvXsEiQSGmDCEgVr6LtjJKwv9na-ScLDGebtCtmrVdgJ6QG15mbwpl2wJTgifcJH7iLZ0SylGri_Ij5CEVoddabvxnFCo1DO4vE9sAFvJrgUhtvA1VIpRrFyBnfQ-KbR5B4gboDeyf4vNb-Pck/s320/27.07.16+C.N.Halli+p+3.JPG" width="320" /></a> <span class="Apple-tab-span" style="white-space: pre;"> </span>ತಾಲ್ಲೂಕಿನ ಹಂದನಕೆರೆ ಹೋಬಳಿ ದೊಡ್ಡೆಣ್ಣೆಗೆರೆ ಗವಿರಂಗನಾಥಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ತಾಲ್ಲೂಕು ಆಂಗ್ಲಭಾಷಾ ಶಿಕ್ಷಕರಿಗಾಗಿ ನಡೆದ ಒಂದು ದಿನದ ಕಾಯರ್ಾಗಾರವನ್ನು ಉದ್ಘಾಟಿಸಿ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಇಂಗ್ಲಿಷ್ ಅನಿವಾರ್ಯವಾಗಿದೆ. ಅಂತೆಯೇ ಕಲಿಕಾ ತಂತ್ರಗಳೂ ವಿಪುಲವಾಗಿವೆ. ಆಧುನಿಕ ತಂತ್ರಜ್ಞಾನವನ್ನು ಬೋಧನೆಯಲ್ಲಿ ಬಳಸಿಕೊಳ್ಳುವ ಮೂಲಕ ಸರಳವಾಗಿ ಭಾಷೆ ಕಲಿಸಬಹುದು ಎಂದರು.</div>
<div style="text-align: justify;">
ಸಂಪನ್ಮೂಲ ವ್ಯಕ್ತಿ ಎಂ.ಪಿ.ಬಾಲಾಜಿ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಇಂಗ್ಲಿಷ್ ಭಾಷೆ ಕಲಿಸುವ ಶಿಕ್ಷಕರು ಮಕ್ಕಳಲ್ಲಿ ಇರುವ ಇಂಗ್ಲಿಷ್ ಭಯವನ್ನು ಹೋಗಲಾಡಿಸಬೇಕು. ಭಾಷೆ ಭಯ ಹೋಗಲಾಡಿಸಲು ಪೂರಕ ವಾತಾವರಣ ನಿಮರ್ಿಸಿಕೊಳ್ಳಬೇಕು. ಭಾಷಾ ಶುದ್ಧತೆಕಡೆ ಗಮನ ಕೊಡಬೇಕು. ದಿನ ನಿತ್ಯ ಬಳಕೆಯಾಗುವ ಪದ ಸಂಪತ್ತಿನ ಬಗ್ಗೆ ಗಮನ ಹರಿಸಬೇಕು. ಸಂದಭರ್ೋಚಿತವಾಗಿ ಮಕ್ಕಳ ಜತೆ ಸಂವಹನ ನಡೆಸಬೇಕು ಎಂದರು.</div>
<div style="text-align: justify;">
ಕಾರ್ಯಕ್ರಮದಲ್ಲಿ ತಾಲ್ಲೂಕು ಇಂಗ್ಲಿಷ್ ಭಾಷಾ ಬೊಧಕರ ಸಂಘದ ಅಧ್ಯಕ್ಷ ಬಿ.ಎಸ್.ನಟರಾಜ್, ಖಜಾಂಚಿ ದೇವರಾಜ್, ಮುಖ್ಯೋಪಾಧ್ಯಾಯ ಬಸವಲಿಂಗಪ್ಪ,ಸಂಘದ ಪದಾಧಿಕಾರಿಗಳಾದ ಮಾಧವ್, ಕೆ.ವಿ.ನಟರಾಜ್, ಓಂಕಾರ್ ಮುಂತಾದವರು ಹಾಜರಿದ್ದರು.</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
</div>
guru murthyhttp://www.blogger.com/profile/01210568708683280165noreply@blogger.com0tag:blogger.com,1999:blog-34304634614786037.post-25261484968128187802016-07-22T10:12:00.000-04:002016-07-22T10:12:31.764-04:00<div dir="ltr" style="text-align: left;" trbidi="on">
<div style="text-align: justify;">
<br /></div>
<div style="text-align: center;">
<b><span style="font-size: x-large;">ಅಕ್ರಮ ಮರಳು ಗಣಿಗಾರಿಕೆ ತಡೆಯಲು ರೈತರ ಒತ್ತಾಯ</span></b></div>
<div style="text-align: center;">
<a href="https://blogger.googleusercontent.com/img/b/R29vZ2xl/AVvXsEjNkKMvPnEhArjkbVyAhidHMXgm2BG5dl2ogBZlf9Yl5-APvhpG0QCzhvEgoZix1uE6XG5iKAO97TUVClvs5Wvd_C7J3WI__2rkIm9DlGXhZPIjUPOGhEhAiLMGg5Cx52gTfgzcP41PvHI/s1600/22+.07.16+C.N.h.p1..JPG" imageanchor="1" style="clear: left; float: left; margin-bottom: 1em; margin-right: 1em;"><img border="0" height="157" src="https://blogger.googleusercontent.com/img/b/R29vZ2xl/AVvXsEjNkKMvPnEhArjkbVyAhidHMXgm2BG5dl2ogBZlf9Yl5-APvhpG0QCzhvEgoZix1uE6XG5iKAO97TUVClvs5Wvd_C7J3WI__2rkIm9DlGXhZPIjUPOGhEhAiLMGg5Cx52gTfgzcP41PvHI/s320/22+.07.16+C.N.h.p1..JPG" width="320" /></a></div>
<div style="text-align: justify;">
<b>ಚಿಕ್ಕನಾಯಕನಹಳ್ಳಿ,ಜು.22 :</b> ಅಕ್ರಮ ಮರಳು ಗಣಿಗಾರಿಕೆಯಿಂದ ಅಂರ್ತಜಲ ನಾಶವಾಗಿ, ನೈಸಗರ್ಿಕ ಸಂಪತ್ತು ಹಾಳು ಮಾಡುತ್ತಿರುವ ದಂದೆಕೋರರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘ ನಗರ ಘಟಕ ಶಾಖೆ ಪದಾಧಿಕಾರಿಗಳು ಸರ್ಕಲ್ ಇನ್ಸ್ಪೆಕ್ಟರ್ ನರಸಿಂಹಮೂತರ್ಿ ಮನವಿ ಸಲ್ಲಿಸಿದರು.</div>
<div style="text-align: justify;">
<span class="Apple-tab-span" style="white-space: pre;"> </span>ರೈತ ಸಂಘದ ಟೌನ್ ಶಾಖೆ ಅಧ್ಯಕ್ಷ ಸಿ.ಕೆ.ಮೈಲಾರಪ್ಪ ಮಾತನಾಡಿ, ಪಟ್ಟಣದ ಕುಡಿಯುವ ನೀರಿಗೆ ಆಸರೆಯಾಗಿರುವ ಕೆರೆ ಅಕ್ರಮ ಮರಳುಗಣಿಗಾರಿಕೆಯಿಂದ ವಿರೂಪಗೊಂಡಿದೆ. 85ಎಕ್ಟರ್ ಪ್ರದೇಶಕ್ಕೂ ಹೆಚ್ಚೂ ಭೂ ವಿಸ್ತೀರ್ಣ ಹೊಂದಿರುವ ಕೆರೆಯಲ್ಲಿ ಮರಳು ನಿಕ್ಷೇಪವನ್ನು ದಂಧೆಕೋರರು ದೋಚುತ್ತಿದ್ದಾರೆ. ಅಕ್ರಮ ಮರಳು ಸಾಕಣೆಯನ್ನು ತಕ್ಷಣ ತಡೆಯದಿದ್ದರೆ ಉಗ್ರ ಗಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.</div>
<div style="text-align: justify;">
ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಹೇಮಾವತಿ ನೀರನ್ನು ಏತ ನೀರಾವರಿ ಮೂಲಕ ಕೆರೆಗೆ ಹರಿಸಲಾಗುತ್ತಿದೆ. ಅಕ್ರಮ ಮರಳು ಗಣಿಗಾರಿಕೆಯಿಂದ ಕೆರೆ ನೀರು ಹಿಡಿದಿಡುವ ಸಾಮಥ್ರ್ಯ ಕಳೆದುಕೊಂಡಿದ್ದು ಮಳೆಗಾಲದಲ್ಲೂ ಪಟ್ಟಣ ವಾಸಿಗಳು ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂದರು.</div>
<div style="text-align: justify;">
ಪ್ರತಿನಿತ್ಯ ನೂರಾರು ಟ್ರ್ಯಾಕ್ಟರ್ಗಳು ನಿರಂತರವಾಗಿ ಮರಳು ಎತ್ತುತ್ತಿವೆ. ಹಗಲು ರಾತ್ರಿ ಅವ್ಯಹತವಾಗಿ ಮರಳು ಸಾಗಣಿಕೆ ನಡೆಯುತ್ತಿದೆ. ಇದರಿಂದ ಅಂರ್ತಜಲ ಮಟ್ಟ ತೀವ್ರ ಕುಸಿತ ಕಂಡಿದೆ. ಸುತ್ತ ಮುತ್ತಲ ಹಲವು ಹಳ್ಳಿಗಳ ಸಾವಿರಾರು ಹೆಕ್ಟೇರ್ ರೈತರ ಅಡಿಕೆ ಹಾಗೂ ತೆಂಗಿನ ತೋಟಗಳು ಒಣಗುತ್ತಿವೆ ಎಂದರು.</div>
<div style="text-align: justify;">
ಕಂದಾಯ ಇಲಾಖೆಯ ಅಧಿಕಾರಿಗಳು, ಪೋಲೀಸ್ ಇಲಾಖೆಯವರು ಕಣ್ಮುಚ್ಚಿ ಕುಳಿತಿದ್ದಾರೆ. ಅಕ್ರಮ ಮರಳು ದಂದೆಕೋರರ ವಿರುದ್ದ ಕ್ರಮ ಜರುಗಿಸಿ, ರೈತರ ನೀರಿನ ಬವಣೆ ನೀಗಿಸಬೇಕು. ಇಲಾಖೆಗಳು ಎಚ್ಚೇತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. </div>
<div style="text-align: justify;">
<span class="Apple-tab-span" style="white-space: pre;"> </span>ಈ ಸಂದರ್ಭದಲ್ಲಿ ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಪುರಸಭಾ ಸದಸ್ಯ ಹೆಚ್.ಬಿ.ಪ್ರಕಾಶ್, ರೈತ ಸಂಘದ ಕಾರ್ಯದಶರ್ಿ ಸಿ.ಕೆ.ಸತೀಶ್, ಸಿ.ಎಸ್.ಬಸವರಾಜು, ಮುಖಂಡರುಗಳಾದ ತಿಪ್ಪಯ್ಯ, ಪುಟ್ಟಹನುಮಯ್ಯ, ಈಶ್ವರಯ್ಯ, ಡಿ.ರಾಮಯ್ಯ, ಗೋಪಾಲಯ್ಯ. ಸಿ.ಆರ್, ಬಾಸ್ಕರ್ಬಾಬು, ಶಶಿಧರ್, ಬಸವಯ್ಯ, ಅನಿಲ್ಕುಮಾರ್, ಚನ್ನಬಸವಯ್ಯ ಮತ್ತಿತರರು ಉಪಸ್ಥಿತರಿದ್ದರು.</div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಗಿಡಮರಗಳನ್ನು ಬೆಳೆಸಿ ಪರಿಸರ ಉಳಿಸಿ </span></b></div>
<div style="text-align: center;">
<a href="https://blogger.googleusercontent.com/img/b/R29vZ2xl/AVvXsEgG7nsMQSsWyb5cg87cZC7BYDT7e8bcyYKCoeLwyFnvCOcHJT1ciVXfpWRmQv5Pt7ZMpBwnkeWxBtD-XoKgGIDJwe7O0NVFFqDSjSg7Ri6DQP2ng2vW1HtPL9VU8banQp6mrl-CT5EsARE/s1600/22+.07.16+C.N.h.p2.JPG" imageanchor="1" style="clear: left; float: left; margin-bottom: 1em; margin-right: 1em;"><img border="0" height="234" src="https://blogger.googleusercontent.com/img/b/R29vZ2xl/AVvXsEgG7nsMQSsWyb5cg87cZC7BYDT7e8bcyYKCoeLwyFnvCOcHJT1ciVXfpWRmQv5Pt7ZMpBwnkeWxBtD-XoKgGIDJwe7O0NVFFqDSjSg7Ri6DQP2ng2vW1HtPL9VU8banQp6mrl-CT5EsARE/s320/22+.07.16+C.N.h.p2.JPG" width="320" /></a></div>
<div style="text-align: justify;">
ಚಿಕ್ಕನಾಯಕನಹಳ್ಳಿ,ಜು.22 : ಗಿಡಮರಗಳನ್ನು ನಾವು ಬೆಳೆಸುವುದರ ಜೊತೆಗೆ ಅಕ್ಕಪಕ್ಕದಲ್ಲಿರುವವರಿಗೂ ಪರಿಸರ ಜಾಗೃತಿ ಮೂಡಿಸಬೇಕು ಎಂದು ಅಂಬೇಡ್ಕರ್ ಪ್ರೌಢಶಾಲೆಯ ಕಾರ್ಯದಶರ್ಿ ಗೋ.ನಿ.ವಸಂತ್ಕುಮಾರ್ ತಿಳಿಸಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಪಟ್ಟಣದ ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ನಡೆದ 2016-17ನೇ ಶೈಕ್ಷಣಿಕ ಸಾಲಿನ ವಿದ್ಯಾಥರ್ಿ ಸಂಘದ ಉದ್ಘಾಟನೆ ಹಾಗೂ ವಿಶ್ವ ಪರಿಸರ ದಿನಾಚಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪರಿಸರದಿಂದ ಆಗುವ ಅನುಕೂಲಗಳ ಬಗ್ಗೆ ಸಾರ್ವಜನಿಕರು ಒಬ್ಬರಿಂದ ಒಬ್ಬರು ಪ್ರಚಾರ ಮಾಡಬೇಕು, ಕಾಡು ಉಳಿದರೆ ಕಾಡುಪ್ರಾಣಿಗಳು ಆಹಾರಕ್ಕಾಗಿ ನಾಡಿಗೆ ಬರುವುದು ತಪ್ಪಲಿದೆ ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ಡಿಎಸ್ಎಸ್ ಮುಖಂಡ ಲಿಂಗದೇವರು ಮಾತನಾಡಿ, ಚಿ.ನಾ.ಹಳ್ಳಿಯಲ್ಲಿ ಗಣಿಕಾರಿಕೆಯಿಂದ ಪರಿಸರಕ್ಕೆ ಹಾನಿಯಾಗಿದೆ. ಕಾಡು ಪ್ರಾಣಿಗಳು ನಾಡಿಗೆ ಆಗಮಿಸಿ ಜನರಿಗೆ ತೊಂದರೆ ಕೊಡುವ ಸ್ಥಿತಿ ಎದುರಾಗಿದೆ. ಈಗಲಾದರೂ ಸಾರ್ವಜನಿಕರು ತಾಲ್ಲೂಕಿನ ಕಾಡು ಕಣಿವೆಗಳನ್ನು ಉಳಿಸುವ ಕಡೆ ಗಮನ ಹರಿಸಬೇಕು ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ, ಮನುಷ್ಯ ಸಂಘ ಜೀವಿ, ಒಬ್ಬರಿಂದ ಏನನ್ನೂ ಮಾಡಲು ಸಾಧ್ಯವಿಲ್ಲ, ಪರಿಸರ ಉಳಿಸಲು ಎಲ್ಲರೂ ಪ್ರಯತ್ನಿಸಬೇಕು.ಮನೆಗೊಂದು ಮರದಂತೆ ಶಾಲೆಗೊಂದು ವನ ರೂಪುಗೊಳ್ಳಬೇಕು ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ಶಿಕ್ಷಕ ದಿನಕರ್ ಮಾತನಾಡಿ, ತಾಲ್ಲೂಕಿಗೆ ಸಾಲು ಮರದ ತಿಮ್ಮಕ್ಕನವರು ಆಗಮಿಸಿದ ಸಂದರ್ಭದಲ್ಲಿ ಸಾವಿರಾರು ಗಿಡ ನೆಟ್ಟಿದ್ದರ ಪರಿಣಾಮ ಇಂದು ತಾಲ್ಲೂಕಿನಲ್ಲಿ ಮರಗಳು ದೊಡ್ಡದಾಗಿ ಬೆಳೆದು ಉತ್ತಮ ಗಾಳಿ ದೊರಕುತ್ತಿದೆ ಎಂದರು.</div>
<div style="text-align: justify;">
ಕಾರ್ಯಕ್ರಮದಲ್ಲಿ ಡಿಎಸ್ಎಸ್ ಮುಖಂಡ ಜೆ.ಸಿ.ಪುರ ಗೋವಿಂದರಾಜು, ಮುಖ್ಯೋಪಾಧ್ಯಾಯರಾದ ರಾಮ್ಕುಮಾರ್, ದೇವರಾಜು, ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.</div>
<div class="separator" style="clear: both; text-align: center;">
</div>
<br />
<div class="separator" style="clear: both; text-align: center;">
</div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಜನಸಂಪರ್ಕ ಸಭೆ ಜುಲೈ 30</span></b></div>
<div style="text-align: justify;">
ಚಿಕ್ಕನಾಯಕನಹಳ್ಳಿ,ಜು.22 : ತಾಲ್ಲೂಕಿನ ಹಂದನಕೆರೆ ಹೋಬಳಿ ಚೌಳಕಟ್ಟೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಜುಲೈ 30ರಂದು ಬೆಳಗ್ಗೆ 11ಕ್ಕೆ ಶಾಸಕರ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆ ನಡೆಯಲಿದೆ.</div>
<div style="text-align: justify;">
<span class="Apple-tab-span" style="white-space: pre;"> </span>ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ಅಹವಾಲುಗಳನ್ನು ಸ್ವೀಕರಿಸಲಾಗುತ್ತದೆ ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ತಹಶೀಲ್ದಾರ್ ಗಂಗೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</div>
<div style="text-align: justify;">
<br /></div>
</div>
guru murthyhttp://www.blogger.com/profile/01210568708683280165noreply@blogger.com0tag:blogger.com,1999:blog-34304634614786037.post-39465915880706301372016-07-12T10:59:00.000-04:002016-07-12T10:59:00.154-04:00<div dir="ltr" style="text-align: left;" trbidi="on">
<div style="text-align: center;">
<span style="font-size: x-large;"><b>ಪಟ್ಟಣದ ಹಳೆಯೂರು ಆಂಜನೇಯಸ್ವಾಮಿ ಜಾತ್ರಾ ಮಹೋತ್ಸದವ ಪ್ರಯುಕ್ತ ಮೂರು ದಿನಗಳ ಕಾಲ ವಿವಿಧ ಸಂಘಸಂಸ್ಥೆಗಳಿಂದ ಸಾಂಸ್ಕೃತಿಕ ವೈಭವ</b></span></div>
<div style="text-align: center;">
<a href="https://blogger.googleusercontent.com/img/b/R29vZ2xl/AVvXsEgB0j6Ry80mIjeZfY0wftjOhofIz11G7xPZ_CCxTKfdzU47J4q8GNuCDgd_YHuOdkpQH8-w2ZhlW1IKeLoQjF5mw5QQAzJCGul5s5V77Byq1p_TX7GAJOQuGCQKrUcSfE5GZ0XGaHZUIbY/s1600/12.07.16+C.N.H+p1..JPG" imageanchor="1" style="clear: left; float: left; margin-bottom: 1em; margin-right: 1em;"><img border="0" height="320" src="https://blogger.googleusercontent.com/img/b/R29vZ2xl/AVvXsEgB0j6Ry80mIjeZfY0wftjOhofIz11G7xPZ_CCxTKfdzU47J4q8GNuCDgd_YHuOdkpQH8-w2ZhlW1IKeLoQjF5mw5QQAzJCGul5s5V77Byq1p_TX7GAJOQuGCQKrUcSfE5GZ0XGaHZUIbY/s320/12.07.16+C.N.H+p1..JPG" width="320" /></a></div>
<div style="text-align: justify;">
<b><span class="Apple-tab-span" style="white-space: pre;"> </span>ಎಂಟು ನೂರು ವರ್ಷಗಳಿಂದ ನಡೆಯುತ್ತಿರುವ ಜಾತ್ರೆ, ಜುಲೈ 15ರಂದು ಬೆಳ್ಳಿಪಲ್ಲಕ್ಕಿ ಉತ್ಸವ.</b></div>
<div style="text-align: justify;">
<b><span class="Apple-tab-span" style="white-space: pre;"> </span>ಜುಲೈ 16 ರಂದು ರಾಜ್ಯಮಟ್ಟದ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮ, ಚಿತ್ರಕಲಾ ಪ್ರದರ್ಶನ, ತೇರಿನ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆ. ಸಮೂಹ ಚಿತ್ರಕಲಾ ಪ್ರದರ್ಶನ.</b></div>
<div style="text-align: justify;">
<b><span class="Apple-tab-span" style="white-space: pre;"> </span>17 ರಂದು ನವದಂಪತಿಗಳ ಸ್ಪಧರ್ೆ, ಕುಸ್ತಿ ಪಂದ್ಯಾವಳಿ, ನಗೆಹಬ್ಬ.</b></div>
<div style="text-align: justify;">
<br /></div>
<div style="text-align: justify;">
ಚಿಕ್ಕನಾಯಕನಹಳ್ಳಿ,ಜು.12 : ಎಂಟು ನೂರು ವರ್ಷಗಳ ಇತಿಹಾಸವಿರುವ ಪಟ್ಟಣದ ಹಳೆಯೂರು ಶ್ರೀ ಆಂಜನೇಯ ಸ್ವಾಮಿಯವರ ಜಾತ್ರಾ ರಥೋತ್ಸವ ಜುಲೈ 15 ರಿಂದ 17 ರವರೆಗೆ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ, ಜಾತ್ರೆಯ ಅಂಗವಾಗಿ ವಿವಿಧ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. </div>
<div style="text-align: justify;">
. <span class="Apple-tab-span" style="white-space: pre;"> </span>ಜುಲೈ 15ರಂದು ಬೆಳ್ಳಿಪಲ್ಲಕ್ಕಿ ಉತ್ಸವ, 16ರಂದು ಬ್ರಹ್ಮರಥೋತ್ಸವ, 17ರಂದು ರಥೋತ್ಸವ ನಡೆಯಲಿದೆ. ಈ ಜಾತ್ರೆಗೆ ಎಂಟು ನೂರು ವರ್ಷಗಳ ಇತಿಹಾಸವಿದೆ.</div>
<div style="text-align: justify;">
<span class="Apple-tab-span" style="white-space: pre;"> </span>ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆ: <span class="Apple-tab-span" style="white-space: pre;"> </span>16ರಂದು ಅನ್ನಪೂಣರ್ೇಶ್ವರಿ ಕಲಾ ಸಂಘ ಹಾಗೂ ಸಿಬಿಎಸ್ ಅಭಿಮಾನಿ ಬಳಗ ವತಿಯಿಂದ ರಾಜ್ಯಮಟ್ಟದ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆ ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಕಾರ್ಯಕ್ರಮ ಬೆಳಗ್ಗೆ 10.30ಕ್ಕೆ ಆರಂಭವಾಗಲಿದೆ. </div>
<div style="text-align: justify;">
<span class="Apple-tab-span" style="white-space: pre;"> </span>ವಿಜೇತರಿಗೆ ಒಟ್ಟು 1ಲಕ್ಷದ 70ಸಾವಿರ ರೂಪಾಯಿ ಬಹುಮಾನ ವಿತರಿಸಲಿದ್ದು, ಸ್ಪಧರ್ೆಯ ಸೀನಿಯರ್ ಗ್ರೂಪ್ ಪ್ರಥಮ ಸ್ಥಾನ 70ಸಾವಿರ ರೂಪಾಯಿ, ದ್ವಿತಿಯ 30ಸಾವಿರ, ತೃತೀಯ 15ಸಾವಿರ ಬಹುಮಾನ ನೀಡಲಿದ್ದು ಸ್ಪಧರ್ೆಯಲ್ಲಿ ಭಾಗವಹಿಸುವ ಗ್ರೂಪ್ಗಳಗೆ 1500ಸಾವಿರ ರೂ ಪ್ರವೇಶ ಶುಲ್ಕವಿದೆ.</div>
<div style="text-align: justify;">
<span class="Apple-tab-span" style="white-space: pre;"> </span>ಜೂನಿಯರ್ಗ್ರೂಪ್ಗೆ ಭಾಗವಹಿಸುವವರಿಗೆ ಪ್ರಥಮ ಬಹುಮಾನ 20ಸಾವಿರ, ದ್ವಿತಿಯ ಬಹುಮಾನ 10ಸಾವಿರ, ತೃತಿಯ ಬಹುಮಾನ 5ಸಾವಿರ ರೂ ಇದ್ದು ಭಾಗವಹಿಸುವ ತಂಡಗಳಿಗೆ 500ರೂ ಪ್ರವೇಶ ಶುಲ್ಕವಿದೆ. </div>
<div style="text-align: justify;">
<span class="Apple-tab-span" style="white-space: pre;"> </span>ಸೀನಿಯರ್ ಸೋಲೋದಲ್ಲಿ ಭಾಗವಹಿಸುವ ತಂಡಗಳಿಗೆ ಪ್ರಥಮ ಬಹುಮಾನ 5ಸಾವಿರ, ದ್ವಿತಿಯ ಬಹುಮಾನ 3ಸಾವಿರ, ತೃತಿಯ ಬಹುಮಾನ 2ಸಾವಿರವಿದೆ, ಭಾಗವಹಿಸುವ ತಂಡಗಳಿಗೆ ಪ್ರವೇಶ ಶುಲ್ಕ 200ರೂವಿದೆ.</div>
<div style="text-align: justify;">
ಜೂನಿಯರ್ ಸೋಲೋ ಪ್ರಥಮ ಬಹುಮಾನ 5ಸಾವಿರ, ದ್ವಿತಿಯ ಬಹುಮಾನ 3ಸಾವಿರ, ತೃತಿಯ 2ಸಾವಿರ ಹಾಗೂ ಪ್ರವೇಶ ಶುಲ್ಕ 200ರೂಗಳಾಗಿದೆ ಹಾಗೂ ಭಾಗವಹಿಸಿದ ಎಲ್ಲಾ ತಂಡಗಳಿಗೆ ಆಕರ್ಷಕ ಟ್ರೋಫಿ ನೀಡಲಿದ್ದಾರೆ.</div>
<div style="text-align: justify;">
ಸಮೂಹ ಚಿತ್ರಕಲಾ ಪ್ರದರ್ಶನ : ಕುಂಚಾಂಕುರ ಕಲಾ ಸಂಘದ ವತಿಯಿಂದ 14ನೇ ವರ್ಷದ ಸಮೂಹ ಚಿತ್ರಕಲಾ ಪ್ರದರ್ಶನ ಜುಲೈ 16 ಮತ್ತು 17ರಂದು ಪಟ್ಟಣದ ಕಲ್ಪವೃಕ್ಷ ಕೋ ಆಪರೇಟೀವ್ ಬ್ಯಾಂಕ್ ಆವರಣದಲ್ಲಿ ನಡೆಯಲಿದೆ. ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸುವರು. ತಾಲ್ಲೂಕು ರಂಗಭೂಮಿ ಕಲಾವಿದರಾದ ಮಹೇಶ್ ಉದ್ಘಾಟಿಸುವರು. </div>
<div style="text-align: justify;">
ತೇರಿನ ಕಳಸಕ್ಕೆ ಬಾಳೇಹಣ್ಣು ಎಸೆಯುವ ಸ್ಪಧರ್ೆ: ದಿವ್ಯಜ್ಯೋತಿ ಹವ್ಯಾಸಿ ಕಲಾ ಸಂಘದ ವತಿಯಿಂದ 23ನೇ ವರ್ಷದ ರಾಜ್ಯ ಮಟ್ಟದ ತೇರಿನ ಮಧ್ಯದ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆ ಜುಲೈ 16ರ ಶನಿವಾರ ಮಧ್ಯಾಹ್ನ 3ಕ್ಕೆ ಪುರಸಭಾ ಕಾಯರ್ಾಲಯದ ಮುಂಭಾಗದಲ್ಲಿ ನಡೆಯಲಿದೆ. ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು. ಪುರಸಭಾ ಉಪಾಧ್ಯಕ್ಷೆ ಇಂದಿರಾಪ್ರಕಾಶ್ ಅಧ್ಯಕ್ಷತೆ ವಹಿಸುವರು.</div>
<div style="text-align: justify;">
ನವದಂಪತಿಗಳ ಸ್ಪಧರ್ೆ: ದಿವ್ಯಜ್ಯೋತಿ ಹವ್ಯಾಸಿ ಕಲಾ ಸಂಘದ ವತಿಯಿಂದ 25ನೇ ವರ್ಷದ ನವದಂಪತಿಗಳ ಸ್ಪಧರ್ೆಯನ್ನ ಹಮ್ಮಿಕೊಂಡಿದೆ.</div>
<div style="text-align: justify;">
25ನೇ ವರ್ಷದ ನವದಂಪತಿಗಳ ಸ್ಪಧರ್ೆಯನ್ನು ಜುಲೈ 17ರ ಭಾನುವಾರ ಮಧ್ಯಾಹ್ನ 2.30ಕ್ಕೆ ಕೋಆಪರೇಟಿವ್ ಬ್ಯಾಂಕ್ ಸಪ್ತತಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿ.ಪಂ.ಅಧ್ಯಕ್ಷೆ ಲತಾರವಿಕುಮಾರ್ ಉದ್ಘಾಟಿಸುವರು. ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘದ ಗೌರವಾಧ್ಯಕ್ಷ ಗುರುಲಿಂಗಯ್ಯ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ, ಕಾಂಗ್ರೆಸ್ ಮುಖಂಡರಾದ ಸಾಸಲು ಸತೀಶ್, ಉಪ ಪೋಲಿಸ್ ವರಿಷ್ಠಾಧಿಕಾರಿ ಸಿ.ಆರ್.ರವೀಶ್, ಬಿಬಿಎಂಪಿ ಉಪ ಆಯುಕ್ತ ಸಿ.ಟಿ.ಮುದ್ದುಕುಮಾರ್ ಉಪಸ್ಥಿತರಿರುವರು. ಅದೇ ದಿನ ಸಂಜೆ 8ಕ್ಕೆ ನವದಂಪತಿಗಳ ಸ್ಪಧರ್ೆ ಹಾಗೂ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆಯ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದ್ದು ಕಾರ್ಯಕ್ರಮದಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು ಸ್ಪಧರ್ಾ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ. ದಿವ್ಯಜ್ಯೋತಿ ಹ್ಯವಾಸಿ ಕಲಾಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ.</div>
<div style="text-align: justify;">
ನಗೆಹಬ್ಬ : ಪಟ್ಟಣದ ಕನ್ನಡ ಸಂಘದ ವೇದಿಕೆ ಬಳಿ ಜುಲೈ 17ರ ಭಾನುವಾರ ಮಧ್ಯಾಹ್ನ 3.30ಕ್ಕೆ ಕನ್ನಡ ಸಂಘದ ಸಾಂಸ್ಕೃತಿಕ ವೇದಿಕೆಯಿಂದ ನಗೆಹಬ್ಬ ಏರ್ಪಡಿಸಲಾಗಿದೆ.</div>
<div style="text-align: justify;">
ಕುಸ್ತಿ ಸ್ಪಧರ್ೆ: <span class="Apple-tab-span" style="white-space: pre;"> </span>ಜುಲೈ 17ರ ಭಾನುವಾರ ಪಟ್ಟಣದ ಶ್ರೀ ಮಾರುತಿ ವ್ಯಾಯಾಮ ಶಾಲೆ ಮತ್ತು ಗರಡಿ ಕುಸ್ತಿ ಸಂಘದ ವತಿಯಿಂದ ತಾಲೂಕು ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಕುಸ್ತಿ ಸ್ಪಧರ್ೆಯ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ. ಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷ ಸಿ.ಬಸವರಾಜು ಉದ್ಘಾಟನೆ ಮಾಡಲಿದ್ದಾರೆ. ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ಸಂಸದ ಎಸ್.ಪಿ.ಮುದ್ದಹನುಮೇಗೌಡ, ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ಬಹುಮಾನ ವಿತರಣೆ ಮಾಡಲಿದ್ದಾರೆ.</div>
<div style="text-align: justify;">
ನಾಟಕ : ರಾಮಾಂಜನೇಯಯುದ್ದ ನಾಟಕ, ಲವಕುಶ ನಾಟಕ, ಅನ್ನಸಂತರ್ಪಣೆ ನಡೆಯುವುದು.</div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಾರ್ಯಕ್ರಮ</span></b></div>
<div style="text-align: center;">
<a href="https://blogger.googleusercontent.com/img/b/R29vZ2xl/AVvXsEi3SEXtTM_65imZQRhuCYgKk5QfD6RGo8b1yMia66IPMuxtqIz4a4FEkT0Rrwie9_enoqLt64Vy-V1i42JYngCyyLVIuKIjvedsOsxHgClCHzUPl0j2ffX81VBoEZuskRhZNcKGzmXeuYc/s1600/12.07.16+C.N.H+p2.JPG" imageanchor="1" style="clear: left; float: left; margin-bottom: 1em; margin-right: 1em;"><img border="0" height="218" src="https://blogger.googleusercontent.com/img/b/R29vZ2xl/AVvXsEi3SEXtTM_65imZQRhuCYgKk5QfD6RGo8b1yMia66IPMuxtqIz4a4FEkT0Rrwie9_enoqLt64Vy-V1i42JYngCyyLVIuKIjvedsOsxHgClCHzUPl0j2ffX81VBoEZuskRhZNcKGzmXeuYc/s320/12.07.16+C.N.H+p2.JPG" width="320" /></a></div>
<div style="text-align: justify;">
<br /></div>
<div style="text-align: justify;">
ಚಿಕ್ಕನಾಯಕನಹಳ್ಳಿ,ಜು.12 : ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಸುಜ್ಞಾನ ಶಿಷ್ಯವೇತನ, ನಿರ್ಗತಿಕರಿಗೆ ಮಾಶಾಸನ, ಶುದ್ದಗಂಗಾ ಘಟಕ, ಸಿಎಹ್ಸಿಇ ಯಂತ್ರಗಳ ಧಾರೆ ಹಾಗೂ ಮತ್ತಿತರ ಹಲವು ಯೋಜನೆಗಳನ್ನು ನೀಡುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಯೋಜನಾಧಿಕಾರಿ ಸಿ.ಎಸ್.ಪ್ರಶಾಂತ್ ಹೇಳಿದರು.</div>
<div style="text-align: justify;">
<span class="Apple-tab-span" style="white-space: pre;"> </span>ತಾಲ್ಲೂಕಿನ ಗೋಡೆಕೆರೆ ಶ್ರೀ ಬಸವಲಿಂಗಪ್ರಭು ಸಭಾಭವನದಲ್ಲಿ ನಡೆದ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ವತಿಯಿದ ಪ್ರಗತಿಸಾಲ ಮಾತ್ರವಲ್ಲದೆ ಹಲವಾರು ರೀತಿಯ ಸೌಲಭ್ಯ ನೀಡುತ್ತಿದೆ ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ಗೋಡೆಕೆರೆ ಮಠದ ಸಿದ್ದರಾಮದೇಶೀಕೇಂದ್ರಸ್ವಾಮೀಜಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಎಲ್ಲರ ಮನಸ್ಸನ್ನು ಒಗ್ಗೂಡಿಸುವ ಹಾಗೂ ಜನರನ್ನು ಅಭಿವೃದ್ದಿಯತ್ತ ಕೊಂಡೊಯ್ಯುವ ಕಾಯಕ ಮಾಡುತ್ತಿದೆ ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ಕಾರ್ಯಕ್ರಮದಲ್ಲಿ ಗೋಡೆಕೆರ ಮಠದ ಮೃತ್ಯುಂಜಯದೇಶೀಕೇಂದ್ರಸ್ವಾಮೀಜಿ, ಗ್ರಾ.ಪಂ.ಅಧ್ಯಕ್ಷ ಕೆ.ಆರ್.ಶಿವಾನಂದಯ್ಯ, ಸಾಸಲು ಚಂದ್ರಶೇಖರ್, ಎ.ಎಲ್.ಚಂದ್ರಶೇಖರ್, ನರೇಂದ್ರ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಮೇಲ್ವಿಚಾರಕ ವಿಜಯ್ಕುಮಾರ್ ನಿರೂಪಿಸಿದರು. ಸಹಾಯಕ ನರಸಿಂಹಮೂತರ್ಿ ಸ್ವಾಗತಿಸಿದರು. ಪದ್ಮ ವಂದಿಸಿದರು.</div>
<div class="separator" style="clear: both; text-align: center;">
</div>
<br />
<div class="separator" style="clear: both; text-align: center;">
</div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಅಖಿಲ ಕನರ್ಾಟಕ ಛಲವಾದಿ ಸಮಾಜಭಿವೃದ್ದಿ ಮಹಾಸಂಘದ ತಾಲ್ಲೂಕು ಶಾಖೆ ಅಸ್ಥಿತ್ವಕ್ಕೆ </span></b></div>
<div style="text-align: justify;">
<br /></div>
<div style="text-align: justify;">
ಚಿಕ್ಕನಾಯಕನಹಳ್ಳಿ,ಜು.12 : ಅಖಿಲ ಕನರ್ಾಟಕ ಛಲವಾದಿ ಸಮಾಜಭಿವೃದ್ದಿ ಮಹಾಸಂಘದ ತಾಲ್ಲೂಕು ಶಾಖೆ ಅಸ್ಥಿತ್ವಕ್ಕೆ ಬಂದಿದೆ.</div>
<div style="text-align: justify;">
<span class="Apple-tab-span" style="white-space: pre;"> </span>ತಾಲ್ಲೂಕು ಅಧ್ಯಕ್ಷರಾಗಿ ದಬ್ಬಗುಂಟೆ ಡಿ.ಆರ್.ರುದ್ರೇಶ್, ಗೌರವಾಧ್ಯಕ್ಷರಾಗಿ ಯಳ್ಳೇನಹಳ್ಳಿ ನಿರಂಜನಮೂತರ್ಿ, ಉಪಾಧ್ಯಕ್ಷರಾಗಿ ಗೋಡೆಕೆರೆ ವಸಂತ್ಕುಮಾರ್, ಕಾರ್ಯಧ್ಯಕ್ಷ ಕಾತ್ರಿಕೆಹಾಳ್ ಜಯಣ್ಣ, ಪ್ರಧಾನ ಕಾರ್ಯದಶರ್ಿ ಡಿ.ಕೆ.ರುದ್ರಯ್ಯ, ಜಂಟಿಕಾರ್ಯದಶರ್ಿಗಳಾಗಿ ತಿಮ್ಮನಹಳ್ಳಿಬಾಲಾಜಿ, ಬಾಚಿಹಳ್ಳಿಶಿವಕುಮಾರ್, ಸೋಮನಹಳ್ಳಿ ನರಸಿಂಹಮೂತರ್ಿ, ಹೊಯ್ಸಳಕಟ್ಟೆ ದೇವರಾಜು, ಹುಳಿಯಾರು ಮೂತರ್ಿ, ಆಶ್ರೀಹಾಳ್ ರಾಮಯ್ಯ, ಅರಳೀಕೆರೆ ಕರಿಯಪ್ಪ ಹಾಗೂ ಖಜಾಂಚಿಗಳಾಗಿ ಅಗಸರಹಳ್ಳಿ ನರಸಿಂಹಮೂತರ್ಿ ಆಯ್ಕೆಯಾಗಿದ್ದಾರೆ.</div>
<div style="text-align: justify;">
<br /></div>
<div style="text-align: justify;">
<br /></div>
</div>
guru murthyhttp://www.blogger.com/profile/01210568708683280165noreply@blogger.com0tag:blogger.com,1999:blog-34304634614786037.post-18493683073350502652016-07-11T10:34:00.000-04:002016-07-11T10:34:02.009-04:00<div dir="ltr" style="text-align: left;" trbidi="on">
<div style="text-align: justify;">
<br /></div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಬಿಜೆಪಿ ಯುವ ಮೋಚರ್ಾ ವತಿಯಿಂದ ಪ್ರತಿಭಟನೆ </span></b><span style="text-align: left;"> </span></div>
<div class="separator" style="clear: both; text-align: center;">
</div>
<br />
<div class="separator" style="clear: both; text-align: center;">
</div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEjnQgYJvY0Sv3-QqGdkrqwfdHpO9Sy-qUytigypeFIKBiNteJ61c7OvvGBC6i3mZQFQ8ounj90ETdPfKyhw0ZuSux82QIZgb672EisqEXoXLx-E2EWl785RMU9xQwQT0LpzMSt7jZBhb6A/s1600/11.07.16.+C.N.H+p1..JPG" imageanchor="1" style="clear: left; float: left; margin-bottom: 1em; margin-right: 1em;"><img border="0" height="170" src="https://blogger.googleusercontent.com/img/b/R29vZ2xl/AVvXsEjnQgYJvY0Sv3-QqGdkrqwfdHpO9Sy-qUytigypeFIKBiNteJ61c7OvvGBC6i3mZQFQ8ounj90ETdPfKyhw0ZuSux82QIZgb672EisqEXoXLx-E2EWl785RMU9xQwQT0LpzMSt7jZBhb6A/s400/11.07.16.+C.N.H+p1..JPG" width="400" /></a>ಚಿಕ್ಕನಾಯಕನಹಳ್ಳಿ,ಜು.11 : ಮಂಗಳೂರು ಡಿ.ವೈ.ಎಸ್.ಪಿ ಗಣಪತಿಯವರ ಆತ್ಮಹತ್ಯೆಯ ಹಿಂದೆ ಸಚಿವ ಕೆ.ಜೆ.ಜಾಜರ್್ ಕೈವಾಡವಿದೆ ಅವರನ್ನು ತಕ್ಷಣ ಸಂಪುಟದಿಂದ ಕೈಬಿಡಬೇಕು, ಪ್ರಕರಣವನ್ನು ಸಿ.ಬಿ.ಐಗೆ ವಹಿಸುವಂತೆ ತಾ.ಬಿ.ಜೆ.ಪಿ.ಮಾಜಿ ಅಧ್ಯಕ್ಷ ಶ್ರೀನಿವಾಸ್ಮೂತರ್ಿ ಆಗ್ರಹಿಸಿದ್ದಾರೆ.</div>
<div style="text-align: justify;">
<span class="Apple-tab-span" style="white-space: pre;"> </span>ಪಟ್ಟಣದ ಯುವ ಮೂಚರ್ಾ ವತಿಯಿಂದ ನಡೆದ ರಸ್ತೆ ತಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಕರ್ಾರದಲ್ಲಿ ಪ್ರಮಾಣಿಕ ಅಧಿಕಾರಿಗಳಿಗೆ ಬೆಲೆ ಇಲ್ಲದಂತಾಗಿದೆ ಸಕರ್ಾರದಲ್ಲಿ ಭ್ರಷ್ಠ ಅಧಿಕಾರಿಗಳು ಪ್ರಮಾಣಿಕ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಇದರಿಂದ ಗಣಪತಿ ಆತ್ಮಹತ್ಯೆ ಮಾಡಿಕೊಳ್ಳಲು ಸಕರ್ಾರವೇ ಕಾರಣ ಎಂದ ಅವರು ರಾಜ್ಯ ಸಕರ್ಾರದ ಅಧೀನದಲ್ಲಿರುವ ಸಿ.ಐ.ಡಿಗೆ ವಹಿಸುವ ಬದಲು ಸಿಬಿಐಗೆ ಪ್ರಕರಣವನ್ನು ವಹಿಸುವಂತೆ ಆಗ್ರಹಿಸಿದರು.</div>
<div style="text-align: justify;">
ತಾಲ್ಲೂಕು ಅಧ್ಯಕ್ಷ ಎಮ್.ಎಮ್ ಜಗಧೀಶ ಮಾತನಾಡಿ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ, ಸಚಿವ ಕೆ.ಜೆ.ಜಾಜರ್್ರವರನ್ನು ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿದ್ದಾರೆ, ಗೃಹ ಸಚಿವರು ರಾಜ್ಯದಲ್ಲಿ ನಿವೃತ್ತ ಅಧಿಕಾರಿಗಳು ಆಡಳಿತ ನಡೆಸುತ್ತಿದ್ದಾರೆ ಎಂದು ಹೈಕಮಾಂಡಿಗೆ ದೂರು ನೀಡಿದ್ದಾರೆ ಎಂದ ಅವರು ಸಿದ್ದರಾಮಯ್ಯ ಸಕರ್ಾರದಲ್ಲಿ ಅನೇಕ ಪ್ರಮಾಣಿಕ ಅಧಿಕಾರಿಗಳು ಸರಣಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ವಿಷಾದನೀಯ ಎಂದರು. </div>
<div style="text-align: justify;">
ಪ್ರತಿಭಟನೆಯಲ್ಲಿ ಯುವ ಮೂಚರ್ಾ ಅಧ್ಯಕ್ಷ ಚೇತನ್ಪ್ರಸಾದ್, ನಗರ ಅಧ್ಯಕ್ಷ ನರಸಿಂಹಮೂತರ್ಿ, ಮಲ್ಲಿಕಾಜರ್ುನ, ಶಿವಕುಮಾರ್, ರಾಕೇಶ್ ಮತ್ತಿತರರು ಉಪಸ್ಥಿತರಿದ್ದರು.</div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಮಹಿಳೆಯರ ಮೇಲೆ ಕರಡಿ ದಾಳಿ </span></b></div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEjNbRkjqZiesrRyLzkzm4nBUskKt56JVNjuKH0kDtxjSz_XimBsCLTlV7iswBzDpqq9fPEpOAXu9UooLifkdvFyeaORjyE_l34IgVDvtqy0Q1MAjluz6EZh1p0zcaKOD8HXiI6e8NQ1QrA/s1600/11.07.16.+C.N.H+p2...jpg" imageanchor="1" style="clear: left; float: left; margin-bottom: 1em; margin-right: 1em; text-align: center;"><img border="0" height="244" src="https://blogger.googleusercontent.com/img/b/R29vZ2xl/AVvXsEjNbRkjqZiesrRyLzkzm4nBUskKt56JVNjuKH0kDtxjSz_XimBsCLTlV7iswBzDpqq9fPEpOAXu9UooLifkdvFyeaORjyE_l34IgVDvtqy0Q1MAjluz6EZh1p0zcaKOD8HXiI6e8NQ1QrA/s320/11.07.16.+C.N.H+p2...jpg" width="320" /></a></div>
<div style="text-align: justify;">
ಚಿಕ್ಕನಾಯಕನಹಳ್ಳಿ,ಜು.11 : ತಾಲ್ಲೂಕಿನ ನಂದಿಹಳ್ಳಿಯಲ್ಲಿ ಕರಡಿ ದಾಳಿ ಮಾಡಿ ಮಂಜುಳ(28) ಹಾಗೂ ದ್ರಾಕ್ಷಾಯಿಣಮ್ಮ (45)ವರ್ಷ ತೀವ್ರವಾಗಿ ಗಾಯಗೊಂಡು ಚಿ.ನಾ.ಹಳ್ಳಿ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.</div>
<div style="text-align: justify;">
<span class="Apple-tab-span" style="white-space: pre;"> </span>ಸೋಮವಾರ ಬೆಳಿಗ್ಗೆ ಮಂಜುಳ ತಮ್ಮ ತೋಟಕ್ಕೆ ಹೋಗಿ ನೀರುಹಾಯಿಸಲು ಮೋಟ್ರು ಚಾಲನೆ ಮಾಡಿ ಮನೆಗೆ ಹಿಂತಿರುಗುವಾಗ, ಗ್ರಾಮದ ಪಕ್ಕದಲ್ಲಿ ಹೋಗುತ್ತಿರುವ ಸಮಯದಲ್ಲಿ 3ಕರಡಿಗಳು ಮಂಜುಳ ಮೇಲೆ ದಾಳಿ ಮಾಡಿ ಬೆನ್ನು ಹಾಗೂ ಬೆನ್ನಿನ ಕೆಳ ಭಾಗದಲ್ಲಿ ಪರಚಿದುದರಿಂದ ತೀವ್ರಗಾಯಗಳಾಗಿದೆ, ನಂದಿಹಳ್ಳಿ ಸುತ್ತಮುತ್ತಲು ಮೂರು ಕರಡಿಗಳು ನಿತ್ಯ ಸಂಚರಿಸುತ್ತವೆ, ಇದರಿಂದ ರೈತರು ತೋಟಗಳಿಗೆ ಹೋಗಲು ಭಯಭೀತರಾಗಿದ್ದಾರೆ, ಕೂಡಲೇ ಅರಣ್ಯ ಇಲಾಖೆ ಕರಡಿಗಳನ್ನು ಹಿಡಿದು ಈ ಭಾಗದ ಜನರಿಗೆ ನೆಮ್ಮದಿಯಿಂದ ಜೀವನ ಸಾಗಿಸಲು ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.</div>
<div style="text-align: justify;">
<span class="Apple-tab-span" style="white-space: pre;"> </span>ವಿಷಯ ತಿಳಿದ ಅರಣ್ಯಾಧಿಕಾರಿಗಳು ನಂದಿಹಳ್ಳಿಗೆ ಆಗಮಿಸಿ ಕರಡಿ ಹಿಡಿಯುವ ಕಾರ್ಯಚರಣೆ ಕೈಗೊಳ್ಳುವ ಸಲುವಾಗಿ ಟ್ರ್ಯಾಕ್ಟರ್ನಿಂದ ಬೋನ್ ಇಳಿಸುವ ಸಂದರ್ಭದಲ್ಲಿ ಉಂಟಾದ ಗೌಜುಗದ್ದಲದಿಂದ ಗಾಬರಿಗೊಂಡ ಕರಡಿಗಗಳು ಪಕ್ಕದ ದಾಳಿಂಬೆ ಗಿಡದಲ್ಲಿ ಇದ್ದ ಕರಡಿಗಳು ದ್ರಾಕ್ಷಾಯಣಮ್ಮನ ಮೇಲೆ ಏಕಾಏಕಿ ದಾಳಿ ನಡೆಸಿವೆ, ಈ ಸಂದರ್ಭದಲ್ಲಿ ದ್ರಾಕ್ಷಾಯಣಮ್ಮನ ಕಿರಿಚಾಟ ಕೇಳಿ ದಾರಿ ಹೋಕರು ಬಂದು ಕರಡಿಗಳನ್ನು ಓಡಿಸಿದರು ಎಂದು ತಿಳಿದು ಬಂದಿದೆ. ಕರಡಿ ದಾಳಿಯಿಂದ ಕೈ ಮುರಿದಿದ್ದು ತಲೆಗೆ ತೀವ್ರ ಪೆಟ್ಟಾಗಿದ್ದು ಆರು ಹೊಲಗೆಗಳನ್ನು ಹಾಕಿದ್ದಾರೆ. </div>
<div style="text-align: justify;">
<span class="Apple-tab-span" style="white-space: pre;"> </span>ಆಸ್ಪತ್ರೆಗೆ ಗಾಯಾಳಗಳನ್ನು ಕರೆತಂದಿದ್ದ ನಂದಿಹಳ್ಳಿ ಮಲ್ಲೇಶಯ್ಯ ಮಾತನಾಡಿ, ನಮ್ಮ ಗ್ರಾಮದ ಸುತ್ತಮುತ್ತಾ ಈಗಾಗಲೇ ಮೂರು ನಾಲ್ಕು ಜನ ಕರಡಿ ದಾಳಿಗೆ ತುತ್ತಾಗಿದ್ದಾರೆ, ಹುಳಿಯಾರು ಸಕರ್ಾರಿ ಆಸ್ಪತ್ರೆಯಲ್ಲಿ ವೈದ್ಯಧಿಕಾರಿಗಳು ಹಾಗೂ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು ಇಂತಹ ಘಟನೆಗಳಲ್ಲಿ ಚಿಕಿತ್ಸೆ ನೀಡಲಾಗದೇ ಇರುವುದರಿಂದ ಚಿಕ್ಕನಾಯಕನಹಳ್ಳಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಬೇಕಾಗಿದೆ. ಕೂಡಲೇ ಕರಡಿಗಳನ್ನು ಹಿಡಿದು ಬೇರೆ ಕಡೆ ಸಾಗಿಸುವಂತೆ ಅರಣ್ಯಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.</div>
<div style="text-align: justify;">
<span class="Apple-tab-span" style="white-space: pre;"> </span>ಸ್ಥಳಕ್ಕೆ ಆರ್.ಎಫ್.ಓ. ಲಕ್ಷ್ಮೀನಾರಾಯಣ ಭೇಟಿ ನೀಡಿ ಸಕರ್ಾರದಿಂದ ಗಾಯಾಳುವಿಗೆ ಚಿಕಿತ್ಸೆಯ ಖಚರ್ುವೆಚ್ಚಗಳನ್ನು ನೀಡಲಾಗುವುದು ಎಂದರು.</div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ </span></b></div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEhysXPIgE_scDjK4Aqe5FNtK1p48AGw16J_7yoz8pssbMMpSI8j7b9wi-ypBCBGpGOfFmV-cuRk6pU-jzypFof8JoZdpwQnlWzLbuVgf81AFXYXJ3tiZglVrDY5Dqdyf3cRllq8T6Jwvuc/s1600/11.07.16.+C.N.H+p3..jpg" imageanchor="1" style="clear: left; float: left; margin-bottom: 1em; margin-right: 1em; text-align: center;"><img border="0" height="187" src="https://blogger.googleusercontent.com/img/b/R29vZ2xl/AVvXsEhysXPIgE_scDjK4Aqe5FNtK1p48AGw16J_7yoz8pssbMMpSI8j7b9wi-ypBCBGpGOfFmV-cuRk6pU-jzypFof8JoZdpwQnlWzLbuVgf81AFXYXJ3tiZglVrDY5Dqdyf3cRllq8T6Jwvuc/s400/11.07.16.+C.N.H+p3..jpg" width="400" /></a> </div>
<div style="text-align: justify;">
<b>ಚಿಕ್ಕನಾಯಕನಹಳ್ಳಿ,ಜು.11</b> : ಅಂಗನವಾಡಿ ಕಾರ್ಯಕರ್ತರನ್ನು ಸಕರ್ಾರಿ ನೌಕರರಂತೆ ಪರಿಗಣಿಸಬೇಕು ಹಾಗೂ ವೇತನವನ್ನು ಹೆಚ್ಚಿಸುವುದು ಸೇರಿದಂತೆ ತಮ್ಮ ವಿವಿಧ ಬೇಡಿಕಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಕಛೇರಿ ಮುಂದೆ ಧರಣಿ ನಡೆಸಿ ತಹಶೀಲ್ದಾರ್ರವರಿಗೆ ಮನವಿ ಪತ್ರ ಸಲ್ಲಿಸಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಪಟ್ಟಣದ ಗುರುಭವನ ಬಳಿಯಿಂದ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರು ಮೆರವಣಿಗೆ ಹೊರಟು ತಾಲೂಕು ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು. </div>
<div style="text-align: justify;">
<span class="Apple-tab-span" style="white-space: pre;"> </span>ಈ ಸಂದರ್ಭದಲ್ಲಿ ಮಾತನಾಡಿದ ಅಂಗನವಾಡಿ ಅಧ್ಯಕ್ಷೆ ಪೂರ್ಣಮ್ಮ, ಅಂಗನವಾಡಿ ನೌಕರರನ್ನು ಸಕರ್ಾರಿ ನೌಕರರೆಂದು ಪರಿಗಣಿಸಬೇಕು, ಅಂಗನವಾಡಿ ಸಹಾಯಕರಿಗೆ, ಕಾರ್ಯಕರ್ತರಿಗೆ ವೇತನ ಸಹಿತ ವೈದ್ಯಕೀಯ ರಜೆ ನೀಡಬೇಕು, ಪರಿಣಿತ ಕೆಲಸಗಾರರಿಗೆ 20ಸಾವಿರ ರೂ ಅಪರಿಣಿತ ಕೆಲಸಗಾರರಿಗೆ 17ಸಾವಿರ ರೂಗಳನ್ನು ಆರಂಭದ ವೇತನ ನೀಡಬೇಕು ಹಾಗೂ ಅಂಗನವಾಡಿ ಕಾರ್ಯಕರ್ತರನ್ನು ಮೂರನೇ ದಜರ್ೆ ನೌಕರರು, ಸಹಾಯಕರನ್ನು 4ನೇ ದಜರ್ೆ ನೌಕರರೆಂದು ಪರಿಗಣಿಸುವಂತೆ, ಪ್ರತಿ ವರ್ಷ ಅಂಗನವಾಡಿ ಕಾರ್ಯಕರ್ತರಿಗೆ ಗ್ರಾಚುಟಿ, ಪಿಂಚಣಿ, ಭವಿಷ್ಯ ನಿಧಿ, ವೈದ್ಯಕೀಯ ಸೌಲಭ್ಯಗಳು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.<span class="Apple-tab-span" style="white-space: pre;"> </span></div>
<div style="text-align: justify;">
<span class="Apple-tab-span" style="white-space: pre;"> </span>ಹಸಿರು ಸೇನೆಯ ಸತೀಶ್ಕೆಂಕೆರೆ ಮಾತನಾಡಿ, ಹದಿನೈದು ವರ್ಷಗಳಿಂದಲೂ ರಾಜ್ಯಸಕರ್ಾರವಾಗಲಿ, ಕೇಂದ್ರ ಸಕರ್ಾರವಾಗಲಿ ಅಂಗನವಾಡಿ ನೌಕರರಿಗೆ ವೇತನ ನೀತಿಯಂತೆ ಸೌಲಭ್ಯಗಳನ್ನು ನೀಡಿಲ್ಲ, ಇತರ ಇಲಾಖೆ ನೌಕರರಿಗೆ ಮಾತ್ರ 25ರಿಂದ 30 ಸಾವಿರದವರೆಗೂ ವೇತನ ಹೆಚ್ಚಿಸಿ ಹಲವು ಸೌಲಭ್ಯ ನೀಡುತ್ತಿವೆ, ಅಂಗನವಾಡಿ ನೌಕರರು ಬಾಣಂತಿಯರಿಗೆ, ಮಕ್ಕಳಿಗೆ ಸೇವೆ ಸಲ್ಲಿಸುತ್ತಿದ್ದಾರೆಮ ಇವರೂ ಇತರ ಸಕರ್ಾರಿ ನೌಕರರಂತೆ ಗ್ರಾಮಗಳಲ್ಲಿ ಕೆಲಸ ನಿರ್ವಹಿಸುತ್ತಾರೆ ಆದರೂ ಸಕರ್ಾರ ತಾರತಮ್ಯ ಮಾಡುತ್ತಿರುವುದು ವಿಷಾದನೀಯ ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ಪ್ರತಿಭಟನೆಯಲ್ಲಿ ಸಂಘಟನಾ ಕಾರ್ಯದಶರ್ಿ ಸುನಂದ, ಪುಷ್ಪಾವತಮ್ಮ, ಶಾರದ, ಶಕುಂತಲ, ಮುಂತಾದವರು ಉಪಸ್ಥಿತರಿದ್ದರು.</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
</div>
guru murthyhttp://www.blogger.com/profile/01210568708683280165noreply@blogger.com0tag:blogger.com,1999:blog-34304634614786037.post-48269241564771551842016-07-09T10:57:00.000-04:002016-07-09T10:57:04.618-04:00<div dir="ltr" style="text-align: left;" trbidi="on">
<div style="text-align: justify;">
<br /></div>
<div style="text-align: justify;">
<br /></div>
<div style="text-align: center;">
<b><span style="font-size: x-large;">ದಿ.ರೇವಣ್ಣನವರ ಹಾಗೂ ಕೆ.ಬಸವಯ್ಯನವರ 10ನೇ ವರ್ಷದ ವಾಷಿಕೋತ್ಸವ </span></b></div>
<div style="text-align: center;">
<a href="https://blogger.googleusercontent.com/img/b/R29vZ2xl/AVvXsEi9fowCA9eXc817e5UVW-iLFlyraobgpNbGmDK-wgzoq73Qb9Z95qcC71Y1iOlqrEUEMB7-wg3IHxesRN3vhj4fpVdq7gi3rJ7GKXSwEpO9bl70mF4lN1xJUm0hsgMwH9XKeYdmmCHvDWc/s1600/09.07.16+C.N.H+p1..JPG" imageanchor="1" style="clear: left; float: left; margin-bottom: 1em; margin-right: 1em;"><img border="0" height="148" src="https://blogger.googleusercontent.com/img/b/R29vZ2xl/AVvXsEi9fowCA9eXc817e5UVW-iLFlyraobgpNbGmDK-wgzoq73Qb9Z95qcC71Y1iOlqrEUEMB7-wg3IHxesRN3vhj4fpVdq7gi3rJ7GKXSwEpO9bl70mF4lN1xJUm0hsgMwH9XKeYdmmCHvDWc/s320/09.07.16+C.N.H+p1..JPG" width="320" /></a></div>
<div style="text-align: justify;">
<b>ಚಿಕ್ಕನಾಯಕನಹಳ್ಳಿ,ಜು.09</b> : ದಿ.ರೇವಣ್ಣನವರು ನಿಸ್ವಾರ್ಥ ಸೇವೆಗೆ ಹೆಸರಾಗಿದ್ದರು, ಜಾತಿ ಬೇದ ಮರೆತು ತಮ್ಮ ಬಳಿ ಸಹಾಯಕ್ಕಾಗಿ ಬಂದವರೆಲ್ಲರಿಗೂ ಶಿಕ್ಷಣದ ನೆರವು ನೀಡಿ, ಸಕರ್ಾರಿ ಕೆಲಸ ದೊರಕಿಸಿ, ಸಮಾಜದ ಉತ್ತಮ ವ್ಯಕ್ತಿಗಳಾಗುವಂತೆ ಮಾಡಿದರು ಎಂದು ತುಮಕೂರು ಶ್ರೀದೇವಿ ಮೆಡಿಕಲ್ ಕಾಲೇಜಿನ ಡೀನ್ ಡಾ.ಸಿ.ಎಂ.ಗುರುಮೂತರ್ಿ ಹೇಳಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಪಟ್ಟಣದ ಕಂಬಳಿ ಸೊಸೈಟಿ ಮುಂಭಾಗದಲ್ಲಿ ಸ್ಥಾಪಿಸಿರುವ ದಿವಂಗತ ನಿವೃತ್ತ ಅಪರ ಕೃಷಿ ನಿದರ್ೇಶಕರಾಗಿದ್ದ ಸಿ.ಎಂ.ರೇವಣ್ಣ ಹಾಗೂ ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಕೆ.ಬಸವಯ್ಯನವರ ಪುತ್ಥಳಿ ಪ್ರತಿಷ್ಠಾಪನೆಯ 10ನೇ ವರ್ಷದ ಪೂಜಾ ಕಾರ್ಯಕ್ರಮ ಹಾಗೂ ಕನಕ ಭವನದಲ್ಲಿ ನಡೆದ ವಾಷರ್ಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.</div>
<div style="text-align: justify;">
ಪುತ್ಥಳಿ ಅನಾವರಣ ಕಾರ್ಯಕಾರಿ ಸಮಿತಿ ಸದಸ್ಯರುಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಬಡವಿದ್ಯಾಥರ್ಿಗಳ ಶಿಕ್ಷಣಕ್ಕೆ ನೆರವು ನೀಡಿದ ಮಹಾನ್ ವ್ಯಕ್ತಿ ರೇವಣ್ಣ. ಸುಮಾರು 300ಕ್ಕೂ ಹೆಚ್ಚು ಜನರಿಗೆ ಸಕರ್ಾರಿ ಕೆಲಸ ದೊರಕುವಂತೆ ಮಾಡಿ, ಸಮಾಜದ ಏಳಿಗೆಗೆ ಶ್ರಮಿಸಿದವರು. ಅವರು ಹಾಕಿಕೊಟ್ಟ ದಾರಿಯಲ್ಲಿ ಕೆಲಸ ಮಾಡಿದವರು ಇಂದು ಸಮಾಜದ ಬಡ ವಿದ್ಯಾಥರ್ಿಗಳ ಶೈಕ್ಷಣಿಕ ಅಭಿವೃದ್ದಿಗೆ ನೆರವು ನೀಡುತ್ತಿರುವುದು ಶ್ಲಾಘನೀಯ ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ಪುತ್ಥಳಿ ಅನಾವರಣ ಸಮಿತಿ ಗೌರವಾಧ್ಯಕ್ಷ ಕ್ಯಾಪ್ಟನ್ ಸೋಮಶೇಖರ್ ಮಾತನಾಡಿ, ರೇವಣ್ಣನವರ ಹಾಗೂ ಬಸವಯ್ಯ ಅವರ ನೆನಪಿಗಾಗಿ ಪುತ್ಥಳಿಗಳನ್ನು ಸ್ಥಾಪಿಸಲಾಗಿದೆ. ಹಾಗೂ ಸೇವಾ ಸಮಿತಿ ರಚಿಸಿಕೊಂಡು ಪ್ರತಿ ವರ್ಷ ಕಾರ್ಯಕ್ರಮ ಆಯೋಜಿಸಲಾಗುತ್ತಿರುವುದು, ಬಡವಿದ್ಯಾಥರ್ಿಗಳಿಗೆ ನೋಟ್ಬುಕ್, ಕನ್ನಡ ಇಂಗ್ಲಿಷ್ ನಿಘಂಟನ್ನು ನೀಡುತ್ತಿರುವುದು ಪ್ರಶಂಸನೀಯ ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ನೋಟ್ಬುಕ್ ವಿತರಿಸಲಾಯಿತು. ಪುತ್ಥಳಿ ಅನಾವಾರಣ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಹಾಗೂ ನಿವೃತ್ತ ಸಹಾಯಕ ಕೃಷಿ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. </div>
<div style="text-align: justify;">
<span class="Apple-tab-span" style="white-space: pre;"> </span>ಸಮಿತಿ ಅಧ್ಯಕ್ಷ ದೊರೆಮುದ್ದಯ್ಯ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಜಂಟಿ ಕೃಷಿ ನಿದರ್ೇಶಕ ಪಿ.ಮೋಹನ್, ಪತ್ರಿಕೋದ್ಯಮಿ ಸಿ.ಜಿ.ಮುದ್ದುಕುಮಾರ್ ಮತ್ತಿತರರು ಉಪಸ್ಥಿತರಿದ್ದರು.</div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಪಟ್ಟಣದಲ್ಲಿ ಸ್ವಚ್ಛತೆಗೆ ಪುರಸಭೆ ಮುಂದಾಗುವರೇ ? </span></b></div>
<div style="text-align: center;">
<a href="https://blogger.googleusercontent.com/img/b/R29vZ2xl/AVvXsEhoVnLSPypWEt6TDayziEbrnH0db8RtyqDDn9nGOg16MAhONs6laOvUWcJD6-ok-_TFCcq_elIRrOKwgsuASVhpq-x0vuM7wAhkLkCNklamNmciwXb5cOV8TxDNk3ALZvXW8duVkjrCzuU/s1600/09.07.16+C.N.H+p2.jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="320" src="https://blogger.googleusercontent.com/img/b/R29vZ2xl/AVvXsEhoVnLSPypWEt6TDayziEbrnH0db8RtyqDDn9nGOg16MAhONs6laOvUWcJD6-ok-_TFCcq_elIRrOKwgsuASVhpq-x0vuM7wAhkLkCNklamNmciwXb5cOV8TxDNk3ALZvXW8duVkjrCzuU/s320/09.07.16+C.N.H+p2.jpg" width="204" /></a></div>
<div style="text-align: justify;">
<b>ಚಿಕ್ಕನಾಯಕನಹಳ್ಳಿ,ಜು.09</b> : ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ಬರುವ ಬಸ್ನಿಲ್ದಾಣ ನೆಹರು ವೃತ್ತ ದೇವಾಂಗ ಬೀದಿ ಸೇರಿದಂತೆ ಪಟ್ಟಣದ 23 ವಾಡರ್್ಗಳಲ್ಲಿ ಕಸದ ರಾಶಿಯೇ ಹರಡಿದ್ದು ಇದರಿಂದ ಪಟ್ಟಣದಲ್ಲಿ ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.</div>
<div style="text-align: justify;">
ಪಟ್ಟಣದ ಹೊಸ ಬಸ್ ನಿಲ್ದಾಣದ ಸುತ್ತಮುತ್ತಲ ಹೂವಿನ ಅಂಗಡಿಗಳು ಕಾಫಿ, ಟೀ, ಬಾಳೆ ಹಣ್ಣಿನ ಅಂಗಡಿಗಳಲ್ಲಿ ಬರುವ ತ್ಯಾಜ್ಯ ರಸ್ತೆ ಬದಿ ಚೆಲ್ಲಾಡುತ್ತಿದ್ದರೂ ಪುರಸಭೆ ತಲೆ ಕೆಡಿಸಿಕೊಂಡಿಲ್ಲ, ಹೊಸ ಬಸ್ನಿಲ್ದಾಣದ ಹೈಮಾಸ್ಟ್ ಲೈಟ್ ಬಳಿ ಇಟ್ಟಿರುವ ಕಂಟೇನರ್ಗೆ ಕಸ ಹಾಕದೇ ಅಂಗಡಿ ಮಾಲೀಕರುಗಳು ಕಸವನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಿರುವುದರಿಂದ ಈ ಭಾಗದಲ್ಲಿ ಹಂದಿಗಳ ಹಾವಳಿ ಹೆಚ್ಚಿದೆ.</div>
<div style="text-align: justify;">
ಖಾಸಗಿ ಬಸ್ ನಿಲ್ದಾಣದಲ್ಲಿರುವ ಚರಂಡಿ ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿದೆ, ಅಕ್ಕಪಕ್ಕದ ಪೆಟ್ಟಿಗೆ ಅಂಗಡಿಯವರು ಟೀ, ಕಾಫಿ, ಲೋಟಗಳನ್ನು ಚರಂಡಿಯಲ್ಲಿ ಹಾಕುತ್ತಿರುವುದರಿಂದ ಚರಂಡಿ ಘನತ್ಯಾಜ್ಯದಿಂದ ತುಂಬಿಕೊಂಡು ದುನರ್ಾತ ಬೀರುತ್ತಿದೆ. ಈಗಾಗಲೇ ಮಳೆಗಾಲ ಪ್ರಾರಂಭವಾಗಿದೆ. ಮಳೆ ನೀರು ಚರಂಡಿಯಲ್ಲಿ ನಿಂತು, ತ್ಯಾಜ್ಯ ಕೊಳೆಯುತ್ತಿದೆ. ಕೆಲವರು ಚರಂಡಿಯ ಮೇಲೆ ಹಾಕಿರುವ ಹಾಸು ಕಲ್ಲುಗಳನ್ನು ಅಪಹರಣವಾಗಿದ್ದು ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.</div>
<div style="text-align: justify;">
ಪಾದಾಚಾರಿಗಳು ನಡೆದು ಹೋಗುವಾಗ ಚರಂಡಿಯಲ್ಲಿ ಬಿದ್ದು ಕೈಕಾಲು ಮುರಿದು ಆಸ್ಪತ್ರೆ ಸೇರಿರುವ ಉದಾಹರಣೆಗಳೂ ಇವೆ. ಪುರಸಭೆ ಅಧಿಕಾರಿಗಳು, ಸದಸ್ಯರು ಚರಂಡಿಗಳಲ್ಲಿ ಹಾಕಿರುವ ತ್ಯಾಜ್ಯವನ್ನು ತೆಗೆದು ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಲು ಕ್ರಮಕೈಗೊಳ್ಳಬೇಕು ಹಾಗೂ ಕಳುವಾಗಿರುವ ಚಪ್ಪಡಿಗಳನ್ನು ಹಾಕಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಧರ್ಮಸ್ಥಳ ಸಂಸ್ಥೆಯ ಒಕ್ಕೂಟ ಪದಗ್ರಹ ಕಾರ್ಯಕ್ರಮ </span></b></div>
<div style="text-align: center;">
<a href="https://blogger.googleusercontent.com/img/b/R29vZ2xl/AVvXsEj83Z7CDxsBks5NAlKGt7byig3_Tg4MTAFWTRVBJhjr95Cx7hSgJNJqUbGAI-7eUu2rPCuPthQ8wCcgFa9eRLOHM9FYT-t52ZElUfCNGGho7u8jecxwVTgLhrNz5NdrvfMNi6mf9R62xQc/s1600/09.07.16+C.N.H+p3.jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="177" src="https://blogger.googleusercontent.com/img/b/R29vZ2xl/AVvXsEj83Z7CDxsBks5NAlKGt7byig3_Tg4MTAFWTRVBJhjr95Cx7hSgJNJqUbGAI-7eUu2rPCuPthQ8wCcgFa9eRLOHM9FYT-t52ZElUfCNGGho7u8jecxwVTgLhrNz5NdrvfMNi6mf9R62xQc/s320/09.07.16+C.N.H+p3.jpg" width="320" /></a></div>
<div style="text-align: justify;">
<b>ಚಿಕ್ಕನಾಯಕನಹಳ್ಳಿ,ಜು.09 </b>: ಧರ್ಮಸ್ಥಳ ಸಂಸ್ಥೆ ರೈತರಲ್ಲಿನ ಜ್ಞಾನವನ್ನು ಗುರುತಿಸಿಕೊಳ್ಳಲು ಹಾಗೂ ಕೌಶಲ್ಯಗಳನ್ನು ವೃದ್ದಿಸಿಕೊಳ್ಳಲು ಹಲವು ರೀತಿಯಲ್ಲಿ ಸಹಕಾರ ನೀಡುತ್ತಿದೆ. ಸಂಸ್ಥೆಯ ನೆರವು ಬಳಸಿಕೊಂಡು ಆಥರ್ಿಕ ಪ್ರಗತಿ ಸಾಧಿಸಿಕೊಳ್ಳಿ ಎಂದು ಮಾಜಿ ತಾ.ಪಂ.ಅಧ್ಯಕ್ಷ ಹೆಚ್.ಆರ್.ಶಶಿಧರ್ ಹೇಳಿದರು.</div>
<div style="text-align: justify;">
<span class="Apple-tab-span" style="white-space: pre;"> </span>ತಾಲ್ಲೂಕಿನ ಸಿದ್ದರಾಮನಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ವತಿಯಿಂದ ಶನಿವಾರ ನಡೆದ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ದುಗಡಿಹಳ್ಳಿ ಮತ್ತು ಹೆಸರಹಳ್ಳಿ ಕಾರ್ಯಕ್ಷೇತ್ರಗಳ ನೂತನ ಒಕ್ಕೂಟ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಧರ್ಮಸ್ಥಳ ಸಂಸ್ಥೆ ವತಿಯಿಂದ ಸಾಲ ಸೌಲಭ್ಯಗಳು ಸುಲಭವಾಗಿ ದೊರೆಯುತ್ತವೆ. ಆದರೆ ಸಾಲ ಪಡೆದವರು ಕೃಷಿ ಕೆಲಸಗಳಿಗೆ ಹಣ ಹೂಡಿದರೆ ಆಥರ್ಿಕವಾಗಿ ಲಾಭ ಪಡೆಯಬಹುದು ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ತಾ.ಪಂ.ಸದಸ್ಯೆ ಶೈಲಾ ಮಾತನಾಡಿ, ಯುವಕರು ಸಂಸ್ಕೃತಿ ಮರೆಯಬಾರದು. ದೇಶದ ಕಲೆ, ಸಾಂಸ್ಕೃತಿಯನ್ನು ಯುವಪೀಳಿಗೆ ಬೆಳೆಸಿ ಮುಂದೆ ಬರುವಂತಹ ಜನಾಂಗಕ್ಕೆ ಮಾದರಿಯಾಗಿ ನೀಡಬೇಕು. ಮಹಿಳೆಯರು ಅಭಿವೃದ್ಧಿ ಅವಕಾಶಗಳನ್ನು ಎಂದಿಗೂ ಕಳೆದುಕೊಳ್ಳಬಾರದು ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ಸಿ.ಎಸ್.ಪ್ರಶಾಂತ್ ಮಾತನಾಡಿ, ಗ್ರಾಮಗಳ ಕಲ್ಯಾಣ ರೈತರ ಅಭ್ಯೂದಯದಿಂದ ಮಾತ್ರ ಸಾಧ್ಯ ಎಂಬ ಆಶಯವನ್ನಿಟ್ಟುಕೊಂಡು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಕೆಲಸ ಮಾಡುತ್ತಿದೆ ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷ ರಾಜಶೇಖರ್, ಸಾವಿತ್ರಮ್ಮ, ಶಿಕ್ಷಕ ಶ್ಯಾಮಸುಂದರ್ ಮತ್ತಿತರರು ಉಪಸ್ಥಿತರಿದ್ದರು.</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಪಕ್ಷೇತರ ಅಭ್ಯಥರ್ಿಯಾಗಿ ಸ್ಪಧರ್ಿಸುವೆ ಟಿ.ದಾಸೇಗೌಡ </span></b></div>
<div style="text-align: justify;">
<br /></div>
<div style="text-align: justify;">
<b>ಚಿಕ್ಕನಾಯಕನಹಳ್ಳಿ,ಜು.09</b> : ಸಕರ್ಾರ ಶಿಕ್ಷಕರನ್ನು ಜೀತದಾಳುಗಳಂತೆ ಕಾಣುತ್ತಿದೆ, ಘನತೆಯ ವೇತನ ಹಾಗೂ ಮೂಲಭೂತ ಸೌಲಭ್ಯಗಳನ್ನು ನೀಡದೆ ಶಿಕ್ಷಕ ಸಮುದಾಯವನ್ನು ವಂಚಿಸುತ್ತಿದೆ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಗೆ ಪಕ್ಷೇತರವಾಗಿ ಸ್ಪಧರ್ಿಸಿರುವ ಟಿ.ದಾಸೇಗೌಡ ಆರೋಪಿಸಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿ, ಕುಮಾರ್ ನಾಯಕ್ ವರದಿಯನ್ನು ಯಥಾವತ್ ಅನುಷ್ಠಾನಗೊಳಿಸಿ ವೇತನ ತಾರತಮ್ಯ ನಿವಾರಿಸಬೇಕು. ಹೊಸ ಪಿಂಚಣಿ ನೀತಿಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ವ್ಯವಸ್ಥೆಯನ್ನು ಮುಂದುವರೆಸಬೇಕು. ಶಾಲೆ, ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭತರ್ಿ ಮಾಡಬೇಕು ಎಂದು ಒತ್ತಾಯಿಸಿದರು.</div>
<div class="separator" style="clear: both; text-align: center;">
</div>
<span style="text-align: justify;"> ಅನುದಾನ ಹಾಗೂ ಅನುದಾನ ರಹಿತ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರುಗಳಿಗೆ ಆರೋಗ್ಯ ವಿಮೆ ವಿಸ್ತರಣೆ, ಅರೆಕಾಲಿಕ ಉಪನ್ಯಾಸಕರುಗಳ ಖಾಯಮಾತಿ, ಅನುದಾನ ರಹಿತ ಶಾಲೆ ಶಿಕ್ಷಕರುಗಳಿಗೆ ಮಹಾರಾಷ್ಟ್ರ ಮಾದರಿಯಲ್ಲಿ ಸಂಬಳ ಹಾಗೂ ಸೇವಾ ಭದ್ರತೆ ಒದಗಿಸುವುದು, ಮಹಿಳಾ ಸಿಬ್ಬಂದಿಗೆ ವಿಶೇಷ ರಜೆ ಹಾಗೂ ಶಾಲೆಗಳ ಉನ್ನತೀಕರಣ ತಮ್ಮ ಗುರಿ ಎಂದರು.</span><br />
<div style="text-align: justify;">
<span class="Apple-tab-span" style="white-space: pre;"> </span>ಗೋಷ್ಠಿಯಲ್ಲಿ ಪಟೇಲ್ ಗರುಡೇಗೌಡ ಅಧ್ಯಯನ ಕೇಂದ್ರದ ಸಂಯೋಜಕ ಜಿ.ಶಾಂತರಾಜು, ಎಸ್.ಎಂ.ಎಸ್, ಕಾಲೇಜ್ ಪ್ರಿನ್ಸಿಪಾಲ್ ಸ್ವಾಮಿಗೌಡ ಉಪಸ್ಥಿತರಿದ್ದರು.</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
</div>
guru murthyhttp://www.blogger.com/profile/01210568708683280165noreply@blogger.com0tag:blogger.com,1999:blog-34304634614786037.post-55744595702200396852016-07-08T11:04:00.001-04:002016-07-08T11:04:14.035-04:00<div dir="ltr" style="text-align: left;" trbidi="on">
<div style="text-align: center;">
<b><span style="font-size: x-large;">ಅಣೆಕಟ್ಟೆಗೆ ಆರೋಗ್ಯ ಸಚಿವ ರಮೇಶ್ಕುಮಾರ್ ಭೇಟಿ, ಚಿಕನ್ಗುನ್ಯಾ ಬಗ್ಗೆ ಪರಿಶೀಲನೆ</span></b></div>
<div style="text-align: center;">
<a href="https://blogger.googleusercontent.com/img/b/R29vZ2xl/AVvXsEhDUhHVkLWpnZo3wMkgvnLzptFtzr6FHs2miOSTAfAh-zI3XsHXj9wPxCZOU517KcWTfoYSojA4W9zF7kQCbdeIE-pcItnkO9lyrGEuRqa8ok9jNdNbfX9A1Exodvh2ZS9gDZtpmJ2PP_k/s1600/08.07.16+C.N.H+p1.jpg.JPG" imageanchor="1" style="clear: right; float: right; margin-bottom: 1em; margin-left: 1em;"><img border="0" height="177" src="https://blogger.googleusercontent.com/img/b/R29vZ2xl/AVvXsEhDUhHVkLWpnZo3wMkgvnLzptFtzr6FHs2miOSTAfAh-zI3XsHXj9wPxCZOU517KcWTfoYSojA4W9zF7kQCbdeIE-pcItnkO9lyrGEuRqa8ok9jNdNbfX9A1Exodvh2ZS9gDZtpmJ2PP_k/s320/08.07.16+C.N.H+p1.jpg.JPG" width="320" /></a></div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEhOWJNiQVe2mgopxDa8lDdME-3E_idUj9qdO8-xOojRmLpb5v2luFHROTXSs3HjaNHXZ2OIWw5W__fjDfRqOetG9X1YclrH1pDM3s8BJjIyR5xgQW7g4Rokm2aE73zhj-U1nIk_7bVASbE/s1600/08.07.16+C.N.H+p2..JPG" imageanchor="1" style="clear: left; float: left; margin-bottom: 1em; margin-right: 1em;"><img border="0" height="152" src="https://blogger.googleusercontent.com/img/b/R29vZ2xl/AVvXsEhOWJNiQVe2mgopxDa8lDdME-3E_idUj9qdO8-xOojRmLpb5v2luFHROTXSs3HjaNHXZ2OIWw5W__fjDfRqOetG9X1YclrH1pDM3s8BJjIyR5xgQW7g4Rokm2aE73zhj-U1nIk_7bVASbE/s320/08.07.16+C.N.H+p2..JPG" width="320" /></a><b>ಚಿಕ್ಕನಾಯಕನಹಳ್ಳಿ08:</b> ಥೂ...ತ್ತೇರಿ ಹೋಡೆದುಬಿಡ್ತಿನಿ, ಎಲ್ಲಾ ತಿಳಿದುಕೊಂಡೆ ಬಂದಿದ್ದೇನೆ. ಮೂನ್ನೂರು ಜನ ಖಾಯಿಲೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ನೀವು ಮುವಾತ್ತಾರು ಜನ ಎಂದು ಸುಳ್ಳು ಮಾಹಿತಿ ನೀಡುತ್ತಿದ್ದಿರಾ. ಏನ್ ಅವತಾರ ನಿಮ್ದು ಬಹಿರಂಗವಾಗಿ ಈ ರೀತಿ ಸುಳ್ಳು ಹೇಳಿದರೆ ಜನ ಕಾಪಾಳಕ್ಕೆ ಭಾರಿಸಿದರೆ ಗತಿ ಏನು ಎಂದು ಆರೋಗ್ಯ ಸಚಿವ ರಮೇಶ್ಕುಮಾರ್ ಆರೋಗ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.</div>
<div style="text-align: justify;">
ತಾಲ್ಲೂಕಿನ ಅಣೇಕಟ್ಟೆ ಗ್ರಾಮದ ಚಿಕೂನ್ಗುನ್ಯಾ ರೋಗಕ್ಕೆ ಸಂಬಂಧಿಸಿದಂತೆ ಗ್ರಾಮಕ್ಕೆ ದಿಢೀರ್ಭೇಟಿ ನೀಡಿ ಪರೀಶಿಲಿಸಿದ ಬಳಿಕ ಅಧಿಕಾರಿಗಳೊಂದಿಗೆ ಮಾತನಾಡಿ, ಸುಳ್ಳು ಹೇಳಿದರೆ ಸಸ್ಪೆಂಡ್ ಆಗ್ತಿರಾ. ಸುಳ್ಳು ಹೇಳಿದರೆ ಒಂದು ತಪ್ಪು ನಿರಾಕರಿಸಿದರೆ ಇನ್ನೊಂದು ತಪ್ಪುಮಾಡಿದಂತಾಗುತ್ತದೆ ಎಚ್ಚರವಿರಲಿ ಎಂದು ಗದರಿದರು.</div>
<div style="text-align: justify;">
ನೀವು ಅಧಿಕಾರಿಗಳು ನಮಗೆ ಸುಳ್ಳು ಮಾಹಿತಿ ನೀಡಿ ಸಕರ್ಾರವನ್ನು ಕತ್ತಲಲ್ಲಿಟ್ಟಿದ್ದೀರಿ. ನಿಮ್ಮ ವರದಿಗಳನ್ನು ಇಟ್ಟುಕೊಂಡು ಮುಂದಿನ ವಿಧಾನಸಭೆಯಲ್ಲಿ ನಾನು ಯಾವರೀತಿ ಮಾತನಾಡಲಿ, ನಮಗೆ ತಪ್ಪು ಮಾಹಿತಿಗಳನ್ನು ನೀಡಿ ನಮ್ಮ ಬಾಯಲ್ಲಿ ಸುಳ್ಳು ಹೇಳಿಸುತ್ತೀರಿ. ಮನುಷ್ಯನಿಗೆ ಹೃದಯವಿರಬೇಕು ಕೇವಲ ಮನುಷ್ಯನಂತೆ ಕಂಡರೆ ಸಾಲದು. ಜನರು ನಮ್ಮನ್ನು ಆರಿಸಿ ಕಳುಹಿಸಿದ್ದು ಅವರ ಸೇವೆ ಮಾಡಲು ನೀವು ಕೇವಲ ಓದಿನಿಂದ ಅಧಿಕಾರ ಪಡೆದಿದ್ದು, ನಾವು ಜನರ ಕಷ್ಟ ನಷ್ಟಗಳನ್ನು ಕಂಡು ನೋಡಿ ತಿಳಿದು ಅವರಿಂದ ಆರಿಸಿ ಬಂದಿರುತ್ತೇವೆ. ಇದುವರೆವಿಗೂ ನಿಮಗೆ ಏನು ಖಾಯಿಲೆ ಎಂದು ದೃಢಪಡಿಸಿಕೊಳ್ಳಲು ಸಾಧ್ಯವಿಲ್ಲ 9 ಜನ ಮಲೆರಿಯಾ ಪೀಡಿತರಿದ್ದಾರೆ ಎಂದು ಹೇಳುತ್ತೀದ್ದಿರಿ, ಉಳಿದ 293ಜನರಿಗೆ ಬಂದಿರುವ ಖಾಯಿಲೆ ಯಾವುದು ಎಂಬುದರ ಬಗ್ಗೆ ಪರೀಕ್ಷೇ ನಡೆಸಿದ್ದಾರಾ ಎಂದ ಅವರು ಜನರಿಗೆ ಯಾವ ಖಾಯಿಲೆ ಎಂದು ತಿಳಿಯದೇ ಏನು ಚಿಕಿತ್ಸೆ ನೀಡುತ್ತಿದ್ದೀರಿ ಎಂದು ಪ್ರೇಶ್ನಿಸಿದರು.</div>
<div style="text-align: justify;">
ಗ್ರಾಮದ ಸ್ವಚ್ಛತೆಯ ಬಗ್ಗೆ ತಕ್ಷಣ ಕ್ರಮವಹಿಸಿ ಫಾಗಿಂಗ್ ಹಾಗೂ ರಕ್ತಪರೀಕ್ಷೆ, ನೀರಿನ ಪರೀಕ್ಷೆಯನ್ನು ತುತರ್ಾಗಿ ಮಾಡಿ ಸಮಸ್ಯೆಯ ಮೂಲವನ್ನು ತಿಳಿದುಕೊಳ್ಳಿ ಒಂದು ತಿಂಗಳಾದರೂ ಪರವಾಗಿಲ್ಲ, ಸಮಸ್ಯೆ ಬಗೆಹರಿಸಿಯೇ ವೈದ್ಯರ ತಂಡ ಗ್ರಾಮವನ್ನು ತೊರೆಯಬೇಕು ಎಂದು ತಾಕಿತು ಮಾಡಿದರು. ಯಾವುದೇ ತಾರತಮ್ಯಮಾಡದೇ ಬಂದ ಎಲ್ಲರಿಗೂ ಇಲ್ಲವೇ ಅವರ ಮನೆಗಳಿಗೆ ತೆರಳಿ ಚಿಕಿತ್ಸೆ ನೀಡಬೇಕು ಸಕರ್ಾರದ ವತಿಯಿಂದ ಯಾವುದೇ ಸವಲತ್ತು ಬೇಕಾದರೂ ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.</div>
<div style="text-align: justify;">
ರಾಜ್ಯ ಸಾಂಕ್ರಾಮಿಕ ರೋಗಗಳ ನಿಗಾವಣೆ ನಿದರ್ೇಶಕಿ ಡಾ|| ಲೋಲಾಪಾಟೀಲ್ ಇವರ ನಿದರ್ೇಶನದ ನಂತರ ಸ್ಥಳಕ್ಕೇ ಭೇಟಿ ನೀಡಿದ್ದೀರಿ, ನಿಘಂಟನ್ನು ನೋಡಿ ಸವರ್ೇಲೆನ್ಸ್ ಎಂಬ ಪದಕ್ಕೆ ಅರ್ಥ ತಿಳಿದುಕೊಂಡು ಕೆಲಸ ಮಾಡಿ ಸಮಸ್ಯೆ ಮಾಧ್ಯಮದಲ್ಲಿ ಬಿತ್ತರಗೊಂಡ ನಂತರ ಸ್ಥಳಕ್ಕೆ ಭೇಟಿ ನೀಡಿರುವ ನೀವು ಈ ಬಗ್ಗೆ ಯಾವುದೇ ರೀತಿಯ ವರದಿಯನ್ನು ಸಂಗ್ರಹಿಸಿಲ್ಲ ಯಾಕೆ ಇದರಿಂದ ನಿಮ್ಮ ಬೇಜಾವಾಬ್ದಾರಿ ಎಷ್ಟು ಎಂಬುದು ತಿಳಿಯುತ್ತದೆ ಎಂದರು.</div>
<div style="text-align: justify;">
ಜನಸಾಮಾನ್ಯರಿಗೆ ಇದು ಚಿಕೂನ್ಗುನ್ಯ ಎಂದು ಗೊತ್ತು, ನೀವು ಮಾತ್ರ ಪರೀಕ್ಷೆಯನ್ನೇ ನಡೆಸದೇ ಶಂಕಿತ ಖಾಯಿಲೆ ಎಂದು ಹೇಳುತ್ತಿದ್ದೀರಿ ನಿಮಗೆ ಈ ಖಾಯಿಲೆ ಬಂದಿದ್ದರೆ ತಿಳಿಯುತ್ತಿತ್ತು. ಜನರನ್ನು ನಿಮ್ಮ ಕುಟುಂಬದವರಂತೆ ಕಂಡು ಸಮಸ್ಯಗೆ ಪ್ರಾಮಾಣಿಕವಾಗಿ ಸ್ಪಂದಿಸಿ ಜನರ ಋಣ ತೀರಿಸಿ ಎಂದರು.</div>
<div style="text-align: justify;">
ಊರು ಕಾಯುವವನು ಬಂದೂಬಸ್ತ್ ಮಾಡಿದ್ದರೆ ದನ ನುಗ್ಗುತ್ತಿರಲಿಲ್ಲ, ಆಶಾ ಕಾರ್ಯಕರ್ತರಿಂದ ಹಿಡಿದು ಜಿಲ್ಲಾ ಆರೋಗ್ಯಾಧಿಕಾರಿಗಳ ವರೆಗೆ ಎಲ್ಲಾ ಹಂತದ ಅಧಿಕಾರಿಗಳೂ ವರದಿಯನ್ನು ನೀಡದೇ ದೊಡ್ಡತಪ್ಪು ಮಾಡಿದ್ದೀರಿ ಇದರ ಪರಿಣಾಮ ಮುಂದೆ ನೋಡುತ್ತಿರಿ ಎಂದು ಎಚ್ಚರಿಸಿದರು.</div>
<div style="text-align: justify;">
ಈ ಸಂದರ್ಭದಲ್ಲಿ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಶಶಿಧರ್, ಗ್ರಾ,ಪಂ.ಅಧ್ಯಕ್ಷ ಚಿಕ್ಕೇಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಶಶಿಕಲಾ, ಡಿಎಸ್ಒ ಡಾ||ಪುರುಷೋತ್ತಮ್, ಎನ್ವಿಬಿಡಿಸಿಪಿ ಯ ಡಾ||ವೀಣಾ, ತಾಲ್ಲೂಕು ವೈದ್ಯಾಧೀಕಾರಿ ಡಾ||ಶಿವಕುಮಾರ್, ಇಒ ಕೃಷ್ಣಮೂತರ್ಿ, ತಾ.ಪಂ.ಅಧ್ಯಕ್ಷೆ ಹೊನ್ನಮ್ಮ, ಉಪಾಧ್ಯಕ್ಷ ತಿಮ್ಮಯ್ಯ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಸಾಂಕ್ರಾಮಿಕ ರೋಗ ತಡೆಗಟ್ಟುವಲ್ಲಿ ಎಚ್ಚರವಹಿಸಿ : ಪುರಸಭೆ ಸಭೆಯಲ್ಲಿ ಚಚರ್ೆ</span></b></div>
<div style="text-align: center;">
<a href="https://blogger.googleusercontent.com/img/b/R29vZ2xl/AVvXsEiaewY9lcmEL_eN2rPOcRs3p8MDa5BeNuLk_cRA2TVfU4iA2kQgdwnKDfgXzmUrbAFr0KrU5CXolu88ByiR_uCj8NvLWXvV3Jv9ziwHtBqhubH8H4QD1pvjla0jwnGrefXVF937bLPY6yQ/s1600/08.07.16+C.N.H+p3.jpg.jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="130" src="https://blogger.googleusercontent.com/img/b/R29vZ2xl/AVvXsEiaewY9lcmEL_eN2rPOcRs3p8MDa5BeNuLk_cRA2TVfU4iA2kQgdwnKDfgXzmUrbAFr0KrU5CXolu88ByiR_uCj8NvLWXvV3Jv9ziwHtBqhubH8H4QD1pvjla0jwnGrefXVF937bLPY6yQ/s400/08.07.16+C.N.H+p3.jpg.jpg" width="400" /></a></div>
<div style="text-align: justify;">
<b>ಚಿಕ್ಕನಾಯಕನಹಳ್ಳಿ,ಜು.08: </b>ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ವಹಿಸಬೇಕಾದ ಎಚ್ಚರ, ಪುರಸಭೆಯ ವಾಣಿಜ್ಯ ಮಳಿಗೆಗಳ ಬಾಡಿಗೆ ನಿಗಧಿಗೆ ಸಂಬಂಧಿಸಿದ ತೀಮರ್ಾನ, ಮುಸ್ಲಿಂ ಸಮುದಾಯದವರಿಗೆ ನೀಡುತ್ತಿರುವಂತೆ ನಮಗೂ ಪುರಸಭಾ ನಿವೇಶನಗಳನ್ನು ನೀಡುವಂತೆ ವಿವಿಧ ಸಮಾಜದವರು ನೀಡಿರುವ ಅಜರ್ಿಯ ಮೇಲೆ ಚಚರ್ೆ, ಪುರಸಭಾ ಆಸ್ತಿಗಳಿಗೆ ತಂತಿಬೇಲಿ ಹಾಕುವುದು ಸೇರಿದಂತೆ ಒಟ್ಟು ಎಂಟು ಪ್ರಮುಖ ವಿಷಯಗಳ ಮೇಲೆ ಪುರಪಿತೃಗಳು ನಿರ್ಣಯ ಕೈಗೊಂಡಿದ್ದಾರೆ.</div>
<div style="text-align: justify;">
<span class="Apple-tab-span" style="white-space: pre;"> </span>ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿನ ಜನರು ಚಿಕನ್ ಗುನ್ಯಾ ರೋಗದಿಂದ ಬಳಲುತ್ತಿದ್ದಾರೆ, ಪಟ್ಟಣದಲ್ಲಿ ಡೆಂಗ್ಯೂ ಪ್ರಕರಣಗಳು ಕಾಣಿಸಿದ್ದು ಮುನ್ನೇಚ್ಚರಿಕೆಯಾಗಿ ಕಸ, ಕೊಳಚೆ ನೀರು ನಿಲ್ಲದಂತೆ ಸ್ವಚ್ಛತೆಯನ್ನು ಕಾಪಾಡಬೇಕು, ನಗರದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು, ಚರಂಡಿಗಳಲ್ಲಿ ನೀರು ನಿಲ್ಲದಂತೆ ಹಾಗೂ ಮನೆಗಳ ಸುತ್ತುಮುತ್ತ ಸ್ವಚ್ಛತೆಯನ್ನು ಕಾಪಾಡುವಂತೆ ಸೂಚಿಸಿದರು ಹಾಗೂ ಬಿದ್ದಿರುವ ಹಳೆಮನೆಗಳಿಗೆ ಹೊಸದಾಗಿ ಕಟ್ಟಲು ಲೈಸೆನ್ಸ್ ನೀಡದ ಬಗ್ಗೆ ಸದಸ್ಯ ಸಿ.ಡಿ.ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಪುರಸಭಾ ಸದಸ್ಯೆ ರೇಣುಕಮ್ಮ ಮಾತನಾಡಿ, ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ, ಪಟ್ಟಣದಲ್ಲಿ ಸಮರ್ಪಕವಾಗಿ ನೀರು ಬೀಡುತ್ತಿಲ್ಲ ಎಂದರಲ್ಲದೆ ಪಟ್ಟಣದಲ್ಲಿ ಬೋರೆವೆಲ್ಗಳು ಎಷ್ಟು ಕೆಟ್ಟು ನಿಂತಿವೆ ಎಂದು ತಿಳಿಸಿಲ್ಲ ಹಾಗೂ 577 ಪೈಪ್ ಲೆಂತ್ಗಳ ಬಗ್ಗೆ ದಾಖಲೆ ನೀಡಿಲ್ಲ ಎಂದು ಆರೋಪಿಸಿದರು. </div>
<div style="text-align: justify;">
<span class="Apple-tab-span" style="white-space: pre;"> </span>ಪುರಸಭಾ ಸದಸ್ಯ ಸಿ.ಪಿ.ಮಹೇಶ್ ಮಾತನಾಡಿ, ಪಟ್ಟಣದಲ್ಲಿ ಬಡವರು ನಿವೇಶನಕ್ಕಾಗಿ ಅಜರ್ಿ ಹಾಕಿದ್ದರೂ ಹಲವಾರು ವರ್ಷಗಳಿಂದ ಪಟ್ಟಣದಲ್ಲಿ ನಿವೇಶನಗಳನ್ನು ನೀಡಿಲ್ಲ ಎಂದ ಅವರು, ಮೊದಲು ಲೈಸೆನ್ಸ್ ಗೊಂದಲ ನಿವಾರಿಸಿ ಹಾಗೂ ವಾಡರ್್ಗಳಲ್ಲಿ ಸರಿಯಾಗಿ ನೀರು ಸರಬರಾಜು ಮಾಡಬೇಕೆಂದು ಹೇಳಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಪುರಸಭಾ ಮುಖ್ಯಾಧಿಕಾರಿ ಶ್ರೀಕಾಂತ್ ಮಾತನಾಡಿ, ಡೆಂಗ್ಯೂ ಜ್ವರದ ಬಗ್ಗೆ ಅಧಿಕಾರಿಗಳೊಂದಿಗೆ ಚಚರ್ಿಸಿ ಮುನ್ನೇಚ್ಚರಿಕೆ ವಹಿಸಲಾಗುವುದು, ಇನ್ನು ಮುಂದೆ ಬೋರ್ವೆಲ್ಗಳ ವಿವರ ಹಾಗೂ ಹೊಸದಾಗಿ ಕೊರಿಸಿದ ಬೋರ್ವೆಲ್ಗೆ ಎಷ್ಟು ವೆಚ್ಚವಾಯಿತು, ಮಾಸಿಕ ಜಮಾ ಖಚರ್ುಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುವುದಾಗಿ ತಿಳಿಸಿದರಲ್ಲದೆ, ಪುರಸಭಾ ಆಡಳಿತದಲ್ಲಿ ಲೋಪ ದೋಷಗಳೂ ಆಗದಂತೆ ಎಚ್ಚರವಹಿಸುತ್ತಿದ್ದೇನೆ ಎಂದರು. ಪಟ್ಟಣದಲ್ಲಿ 61ಬೋರೆವೆಲ್ಗಳಿದ್ದು 32 ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದರಲ್ಲದೆ, ಹೊಸ ಬೋರ್ವೆಲ್ಗಳಿಗೆ ಮೋಟರ್ ಅಳವಡಿಸಲು ಕಾರ್ಯಪ್ರವೃತ್ತರಾಗಿದ್ದೇವೆ ಎಂದರು. ಮನೆ ಕಟ್ಟಲು ಅಗತ್ಯವಿರವ ಲೈಸೆನ್ಸ್ ಸಮಸ್ಯೆಯನ್ನು ಮೇಲಾಧಿಕಾರಿಯೊಂದಿಗೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಹಾಗೂ ಪ್ರತಿ ವಾಡರ್್ಗಳಿಗೆ ಭೇಟಿ ನೀಡಿ ನೀರಿನ ಸಮಸ್ಯೆ ಅರಿತು ಬಗೆಹರಿಸುತ್ತೇನೆ ಎಂದರು. ಎಲ್ಲಾ ಸದಸ್ಯರನ್ನು ಒಟ್ಟುಗೂಡಿಸಿ ಏನೇ ಸಮಸ್ಯೆ ಇದ್ದರೂ ಅಧಿಕಾರಿ ಹಾಗೂ ಸದಸ್ಯರ ಮುಖಾಂತರ ಬಗೆಹರಿಸಲು ಪ್ರಯತ್ನಿಸುತ್ತೇವೆ ಎಂದರು.</div>
<div style="text-align: justify;">
ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷರು ಸಿ.ಟಿ.ದಯಾನಂದ್, ಉಪಾಧ್ಯಕ್ಷೆ ಇಂದಿರಾಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲೇಶಯ್ಯ, ಸದಸ್ಯರುಗಳಾದ ರೇಣುಕಮ್ಮ, ಪುಷ್ಪ.ಟಿ.ರಾಮಯ್ಯ, ರೂಪ, ನೇತ್ರಾವತಿ, ಧರಣಿ.ಬಿ.ಲಕ್ಕಪ್ಪ, ಪ್ರೇಮದೇವರಾಜು, ಗೀತಾರಮೇಶ್, ಸಿ.ಎಸ್.ರಮೇಶ್, ಸಿ.ಎಂ.ರಂಗಸ್ವಾಮಯ್ಯ, ಅಶೋಕ್, ಎಂ.ಕೆ.ರವಿಚಂದ್ರ, ಸಿ.ಆರ್.ತಿಮ್ಮಪ್ಪ, ರಾಜಶೇಖರ್, ಪುರಸಭಾಮುಖ್ಯಾಧಿಕಾರಿ ಶ್ರೀಕಾಂತ್ ಉಪಸ್ಥಿತರಿದ್ದರು. </div>
<div class="separator" style="clear: both; text-align: center;">
</div>
<br />
<div class="separator" style="clear: both; text-align: center;">
</div>
<br />
<div class="separator" style="clear: both; text-align: center;">
</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
</div>
guru murthyhttp://www.blogger.com/profile/01210568708683280165noreply@blogger.com0tag:blogger.com,1999:blog-34304634614786037.post-18949530029904502402016-07-07T10:12:00.002-04:002016-07-07T10:12:46.110-04:00<div dir="ltr" style="text-align: left;" trbidi="on">
<div style="text-align: justify;">
<br /></div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಅಣೆಕಟ್ಟೆಯಲ್ಲಿ ಶಂಕಿತ ಚಿಕನ್ಗುನ್ಯಾ </span></b></div>
<div style="text-align: center;">
</div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEhmzWPm7NoI1mSRfYcT9lkrGtv97OjXw9G46ducs2_uF0NYXarwNJrlFzfyIaWvIUCHHbcoLDoZvGBN0B8OCbx7067R8HlWRcPJ9OwWUopO5F0DgU09GDsRp-SWJv2-PHpMk8LWrDEsUKM/s1600/06.07.16.+C.N.H+p5.jpg+%2528file-2%2529.JPG" imageanchor="1" style="clear: left; float: left; margin-bottom: 1em; margin-right: 1em;"><img border="0" height="149" src="https://blogger.googleusercontent.com/img/b/R29vZ2xl/AVvXsEhmzWPm7NoI1mSRfYcT9lkrGtv97OjXw9G46ducs2_uF0NYXarwNJrlFzfyIaWvIUCHHbcoLDoZvGBN0B8OCbx7067R8HlWRcPJ9OwWUopO5F0DgU09GDsRp-SWJv2-PHpMk8LWrDEsUKM/s320/06.07.16.+C.N.H+p5.jpg+%2528file-2%2529.JPG" width="320" /></a><b>ಚಿಕ್ಕನಾಯಕನಹಳ್ಳಿ,ಜು.6</b>: ತಾಲ್ಲೂಕಿನ ಅಣೇಕಟ್ಟೆ ಗ್ರಾಮದಲ್ಲಿ ಅಂಗನವಾಡಿ ಓದುವ ಮಗುವಿನಿಂದ ಹಿಡಿದು ಮುದುಕರವರೆಗೆ ವಿವಿಧ ವಯೋಮಾನದವರು ಕಾಯಿಲೆಗೆ ತುತ್ತಾಗಿದ್ದಾರೆ. ಊರಿಗೆ ಊರೇ ಶಂಕಿತ ಚಿಕೂನ್ಗುನ್ಯ ಕಾಯಿಲೆಯಿಂದ ಬಳಲುತ್ತಿದೆ. ಗ್ರಾಮದಲ್ಲಿ ಚಟುವಟಿಕೆಗಳು ಸ್ಥಬ್ಧವಾಗಿದ್ದು, ಜನರು ಕಾಯಿಲೆಯಿಂದ ಬಳಲುತ್ತಿದ್ದಾರೆ.</div>
<div style="text-align: justify;">
180 ಕುಟುಂಬ,550 ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಸುಮಾರು 300ಕ್ಕೂ ಹೆಚ್ಚು ಜನ ಚಿಕೂನ್ಗುನ್ಯದಿಂದ ನರಳುತ್ತಿದ್ದಾರೆ. 100ಕ್ಕೂ ಹೆಚ್ಚು ಮನೆಗಳಲ್ಲಿ ಕುಟುಂಬದ ಎಲ್ಲಾ ಸದಸ್ಯರೂ ಕಾಯಿಲೆಗೆ ತುತ್ತಾಗಿದ್ದು, ಆಸ್ಪತ್ರೆಗೆ ಕರೆದೊಯ್ಯಲೂ ಯಾರೂ ಇಲ್ಲದಂತಾಗಿದೆ. ಕೆಲವರು ಪರ ಊರಿನ ನೆಂಟರ ಮನೆಗಳಿಗೆ ಮಕ್ಕಳನ್ನು ಕಳಿಸುತ್ತಿದ್ದಾರೆ. ಪಟ್ಟಣಗಳಲ್ಲಿ ಇರುವ ಗ್ರಾಮದವರನ್ನು ಊರಿಗೆ ಬಾರದಂತೆ ದೂರವಾಣಿ ಮೂಲಕ ತಿಳಿಸುತ್ತಿದ್ದಾರೆ.</div>
<div style="text-align: justify;">
ಗ್ರಾಮಸ್ಥ ಮಲ್ಲಿಕಾಜರ್ುನಯ್ಯ ಮಾತನಾಡಿ ಕಳೆದ ಎರಡು ತಿಂಗಳಿಂದ ಕಾಯಿಲೆ ಉಲ್ಬಣಿಸುತ್ತಿದ್ದು ಒಬ್ಬರಿಂದೊಬ್ಬರಿಗೆ ಹರಡುತ್ತಿದೆ. ಕುಪ್ಪೂರು ಹಾಗೂ ಚಿಕ್ಕನಾಯಕನಹಳ್ಳಿ ಆಸ್ಪತ್ರೆಗಳಿಗೆ ಎಷ್ಟು ಬಾರಿ ಎಡತಾಕಿದ್ದರೂ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ. ಹಲವಾರು ಬಾರಿ ರಕ್ತದ ಮಾದರಿಯನ್ನು ಆಸ್ಪತ್ರೆಯ ಸಿಬ್ಬಂದಿ ತೆಗೆದುಕೊಂಡಿದ್ದಾರೆ ಹೊರತು ಯಾವ ಕಾಯಿಲೆ ಎಂಬುದರ ಬಗ್ಗೆ ಮಾಹಿತಿ ನೀಡಿಲ್ಲ. ಕೆಲವರು ಚಿಕ್ಕನಾಯಕನಹಳ್ಳಿ ಹಾಗೂ ತಿಪಟೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಎಂಟರಿಂದ ಹತ್ತುಸಾವಿರ ಹಣ ಖಚರ್ುಮಾಡಿ ಚಿಕಿತ್ಸೆ ಪಡೆದಿದ್ದಾರೆ. ಖಾಸಗಿ ಆಸ್ಪತ್ರೆಗಳ ಧಾಖಲೆಗಳ ಪ್ರಕಾರ ಚಿಕೂನ್ಗುನ್ಯಾ ಎಂಬುದು ದೃಢಪಟ್ಟಿದೆ ಎಂದು ವಿವರಿಸಿದರು.</div>
<div style="text-align: justify;">
ರೋಗದಿಂದ ಬಳಲುತ್ತಿರುವ ಗ್ರಾಮದ ತಾಯವ್ವ ಮಾತನಾಡಿ, ಒಮ್ಮೆ ಜ್ವರ ಬಂದರೆ ಚೇತರಿಸಿಕೊಳ್ಳಲು ತಿಂಗಳುಗಳು ಹಿಡಿಯುತ್ತವೆ. ತೀವ್ರ ಕೀಲುನೋವು ಕಾಣಿಸಿಕೊಂಡಿದ್ದು ವಾರಾನುಗಟ್ಟಲೆ ಹಾಸಿಗೆಯ ಮೇಲೆ ಮಲಗುವಂತಾಗಿದೆ. ಇದರಿಂದ ಕೃಷಿ ಚಟುವಟಿಕೆಗಳು ಗ್ರಾಮದಲ್ಲಿ ಸಂಪೂರ್ಣವಾಗಿ ನಿಂತುಹೊದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಚಿಕಿತ್ಸಾಶಿಬಿರ ಏರ್ಪಡಿಸ ಬೇಕು ಎಂದು ಒತ್ತಾಯಿಸಿದರು.</div>
<div style="text-align: justify;">
ಜಿಲ್ಲಾಮಟ್ಟದ ಅಧಿಕಾರಿಗಳ ಭೇಟಿ:ಗ್ರಾಮಸ್ಥರು ದೂರವಾಣಿ ಕರೆಮಾಡಿ ಪರಿಸ್ಥಿತಿಯನ್ನು ವಿವರಿಸಿದ ಹಿನ್ನೇಲೆಯಲ್ಲಿ ಜಿಲ್ಲಾ ಸಾಂಕ್ರಾಮಿಕ ರೋಗಗಳ ನಿಯಂತ್ರಣಾ ಕಚೇರಿ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ತಾಲ್ಲೂಕು ಹಂತದ ಆರೋಗ್ಯಾಧಿಕಾರಿಗಳು ಬುಧವಾರ ಗ್ರಾಮಕ್ಕೆ ಬೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಜಿಲ್ಲಾ ತಂಡದಲ್ಲಿ ಹಿರಿಯ ಅಧಿಕಾರಿಗಳಾದ ರಾಮಚಂದ್ರಪ್ಪ ಹಾಗೂ ಚಂದ್ರಪ್ಪ ಇದ್ದರು.<span class="Apple-tab-span" style="white-space: pre;"> </span></div>
<div style="text-align: justify;">
<b>ಕೋಟ್-1</b></div>
<div style="text-align: justify;">
'ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಡೆಂಗೆ ಪ್ರಕರಣಗಳು ವರದಿಯಾಗಿದ್ದರಿಂದ ಪಟ್ಟಣದ ಸಮೀಕ್ಷೆಗೆ ಬಂದಿದ್ದಾಗ ಗ್ರಾಮಸ್ಥರು ಕರೆಮಾಡಿ ಪರಿಸ್ಥಿತಿ ಬಗ್ಗೆ ವಿವರಿಸಿದರು.ಆ ಹಿನ್ನೆಲೆಯಲ್ಲಿ ಜಿಲ್ಲಾ ತಂಡ ಗ್ರಾಮಕ್ಕೆ ಭೇಟಿ ನೀಡಿ ಸೂಕ್ತ ಕ್ರಮಕ್ಕೆ ಸೂಚಿಸಲಾಗಿದೆ.'</div>
<div style="text-align: justify;">
-<b>- ಚಂದ್ರಪ್ಪ.ಹಿರಿಯ ಅಧಿಕಾರಿ,ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಛೇರಿ,ತುಮಕೂರು.</b></div>
<div style="text-align: justify;">
<b>ಕೋಟ್-2</b></div>
<div style="text-align: justify;">
'ಗ್ರಾಮಸ್ಥರು ಹೇಳುವ ಲಕ್ಷಣಗಳನ್ನು ಆಧರಿಸಿ ಚಿಕೂನ್ಗುನ್ಯ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ, ವೈದ್ಯಕೀಯವಾಗಿ ದೃಢಪಟ್ಟಿಲ್ಲ.'</div>
<div style="text-align: justify;">
ಡಾ<b>. ಶಿವಕುಮಾರ್. ತಾಲ್ಲೂಕು ವೈದ್ಯಾಧಿಕಾರಿ ಚಿಕ್ಕನಾಯಕನಹಳ್ಳಿ.</b></div>
<div style="text-align: justify;">
<b>ಕೋಟ್-3</b></div>
<div style="text-align: justify;">
'2 ತಿಂಗಳಿನಿಂದ ಗ್ರಾಮದ ಜನ ಸಾಂಕ್ರಾಮಿಕ ರೂಗದಿಂದ ಬನಳಲುತ್ತಿದ್ದಾರೆ ಆದರೂ ಸ್ವಚ್ಛತೆ ಬಗ್ಗೆ ಗ್ರಾಮ ಪಂಚಾಯ್ತಿ ತಲೆ ಕೆಡಿಸಿಕೊಳ್ಳುತ್ತಿಲ್ಲ.ಸಕರ್ಾರಿ ವೈದ್ಯರು ಕಾಯಿಲೆ ಇಂತಹದ್ದೇ ಎಂದು ಸ್ಪಷ್ಟವಾಗಿ ಹೇಳುತ್ತಿಲ್ಲ, ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ.'</div>
<div style="text-align: justify;">
<b>-ಕುಮಾರಯ್ಯ,ಗ್ರಾಮಸ್ಥ. </b></div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಅಣೆಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ </span></b></div>
<div style="text-align: center;">
<a href="https://blogger.googleusercontent.com/img/b/R29vZ2xl/AVvXsEhrqcSFxeQYJ3K4Gp-dlP0O0bYMORmuIZ_lWoCom-T9K33xQUinkIx1_DuGeWOWpBCjJAcNs-_cU_nnEFbXR_QRLP7KpvIiKTpUo0rpbp1aAxLqrC_pygrJTo8LSDOZ7CiBqjecngODQLs/s1600/07.07.16+C.N.H+p1..JPG" imageanchor="1" style="clear: right; float: right; margin-bottom: 1em; margin-left: 1em;"><img border="0" height="180" src="https://blogger.googleusercontent.com/img/b/R29vZ2xl/AVvXsEhrqcSFxeQYJ3K4Gp-dlP0O0bYMORmuIZ_lWoCom-T9K33xQUinkIx1_DuGeWOWpBCjJAcNs-_cU_nnEFbXR_QRLP7KpvIiKTpUo0rpbp1aAxLqrC_pygrJTo8LSDOZ7CiBqjecngODQLs/s320/07.07.16+C.N.H+p1..JPG" width="320" /></a></div>
<div style="text-align: justify;">
ಚಿಕ್ಕನಾಯಕನಹಳ್ಳಿ,ಜು.07 : ತಾಲ್ಲೂಕಿನ ಅಣೇಕಟ್ಟೆ ಗ್ರಾಮದಲ್ಲಿ ಶಂಕಿತ ಚಿಕೂನ್ಗುನ್ಯ ಕಾಯಿಲೆ ಕಳೆದ ಒಂದೂವರೆ ತಿಂಗಳಿನಿಂದ ಉಲ್ಬಣಗೊಳ್ಳುತ್ತಿದ್ದರೂ ಕ್ರಮ ಕೈಗೊಳ್ಳದ ತಾಲ್ಲೂಕು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ತರಾಟೆಗೆ ತೆಗೆದುಕೊಂಡರು.</div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEjEMrit8Nteq2mNiIDMa6twb3VNYk8ekEKdn9vgrD7CNEFUWhyI9FM6Bemj6hMvXyaGx5l2BbDORvrnTMTzhCO-qv9ADHX2sBOfLt3HKGkiD9zW8Yi_3jqdCGbC5uaI-jb6rXJjKS5kXH0/s1600/07.07.16+C.N.H+p2.jpg" imageanchor="1" style="clear: left; float: left; margin-bottom: 1em; margin-right: 1em; text-align: center;"><img border="0" height="165" src="https://blogger.googleusercontent.com/img/b/R29vZ2xl/AVvXsEjEMrit8Nteq2mNiIDMa6twb3VNYk8ekEKdn9vgrD7CNEFUWhyI9FM6Bemj6hMvXyaGx5l2BbDORvrnTMTzhCO-qv9ADHX2sBOfLt3HKGkiD9zW8Yi_3jqdCGbC5uaI-jb6rXJjKS5kXH0/s320/07.07.16+C.N.H+p2.jpg" width="320" /></a>ಗುರುವಾರ ಪ್ರಕಟವಾಗಿದ್ದ ವರದಿ ಆಧರಿಸಿ ಅಣೇಕಟ್ಟೆ ಗ್ರಾಮಕ್ಕೆ ಜಿಲ್ಲಾಧಿಕಾರಿ ಬೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಕಳೆದ ಒಂದುವರೆ ತಿಂಗಳಿನಿಂದ ನಿರಂತರ ಜ್ವರ, ಕೈ ಕಾಲು, ಕೀಲು ನೋವಿನಿಂದ ಊರಿನ ಜನ ಬಳಲುತ್ತಿದ್ದಾರೆ. ಕಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭೇಟಿಯ ಸಂದರ್ಭದಲ್ಲೂ 70 ರಿಂದ 80 ರೋಗಿಗಳು ಕಂಡು ಬಂದಿದ್ದಾರೆ. ಕೆಲ ರೋಗಿಗಳನ್ನು ಪರ ಊರುಗಳ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ ಎಂಬುದು ಗ್ರಾಮಸ್ಥರಿಂದ ತಿಳಿದು ಬಂದಿದೆ, ಆದರೂ ಪ್ರಾಥಮಿಕ ವರದಿ ತಯಾರಿಸದೆ ಏನು ಮಾಡುತ್ತಿದ್ದೀರಿ ಎಂದು ತಾಲ್ಲೂಕು ವೈದ್ಯಾಧಿಕಾರಿ ಶಿವಕುಮಾರ್ ಹಾಗೂ ಅವರ ಸಿಬ್ಬಂದಿಯನ್ನು ಪ್ರಶ್ನಿಸಿದರು. ವೈದ್ಯಾಧಿಕಾರಿ ಉತ್ತರ ನೀಡಲು ತಡಬಡಾಯಿಸಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಶಾಸಕ ಸಿ.ಬಿ.ಸುರೇಶ್ಬಾಬು ಸ್ಥಳದಲ್ಲಿದ್ದ ತಾ.ವೈದ್ಯಾಧಿಕಾರಿಗಳಿಗೆ ಗ್ರಾಮದಲ್ಲಿ ಇರುವ 868 ಜನರ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿ. ಪೂರ್ಣ ಮಾಹಿತಿ ನೀಡಿ ಸೂಚನೆ ನೀಡಿದರು.</div>
<div style="text-align: justify;">
ಗ್ರಾಮಸ್ಥ ವಿಶ್ವನಾಥ್ ಮಾತನಾಡಿ, ಕಳೆದ ಅರವತ್ತು ದಿನಗಳಿಂದ ಕಾಯಿಲೆ ನಿರಂತರವಾಗಿ ವ್ಯಾಪಿಸುತ್ತಿದೆ. ಈಗಾಗಲೆ ರೋಗ ಹರಡುವ ಸೊಳ್ಳೆಗಳ ಜೀವನ ಚಕ್ರ 2ನೇ ಸುತ್ತಿಗೆ ಪ್ರವೇಶ ಆಗಿದ್ದು ಮುಂದಿನ 20 ದಿನಗಳಲ್ಲಿ ಕಾಯಿಲೆಯ ತೀವ್ರತೆ ಹೆಚ್ಚಾಗಲಿದ್ದು, ಸುತ್ತಮುತ್ತಲಿನ ಹಳ್ಳಿಗಳಿಗೆ ಹಬ್ಬುವ ಸಾಧ್ಯತೆ ಹೆಚ್ಚಿದೆ ಎಂದು ಜಿಲ್ಲಾಧಿಕಾರಿಗಳಿಗೆ ಪರಿಸ್ಥಿತಿ ತೀವ್ರತೆಯನ್ನು ಮನವರಿಕೆ ಮಾಡಿಕೊಟ್ಟರು.</div>
<div style="text-align: justify;">
ತಕ್ಷಣ ಕ್ರಮಕ್ಕೆ ಮುಂದಾಗಿ; ನಾಳೆಯಿಂದ ಗ್ರಾಮದಲ್ಲಿ ತಾತ್ಕಾಲಿಕ ಕ್ಲಿನಿಕ್ ಪ್ರಾರಂಭಿಸಿ. ಕುಪ್ಪೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೆಚ್ಚುವರಿ ಸಿಬ್ಬಂದಿ ಹಾಕಿ, ಊರಿನಲ್ಲಿರುವ ಸಿಸ್ಟನ್ಗಳು ಹಾಗೂ ಚರಂಡಿ ಸ್ವಚ್ಛಗೊಳಿಸಿ, ಸ್ವಚ್ಛತೆ ಕುರಿತು ಗ್ರಾಮದಲ್ಲಿ ಜಾಗೃತಿ ಮೂಡಿಸಲು ಆದೇಶ ಹೊರಡಿಸಿ ಎಂದು ತಹಶಿಲ್ದಾರ್ ಆರ್.ಗಂಗೇಶ್ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು, ಸಮಸ್ಯೆ ಇಷ್ಟು ತೀವ್ರವಾಗಿದ್ದರೂ ಇಲಾಖೆ ಸಮಸ್ಯೆಯನ್ನು ಸಕರ್ಾರದ ಗಮನಕ್ಕೆ ತಂದಿಲ್ಲ, ಎಲ್ಲವನ್ನೂ ಕುಲಂಕುಶವಾಗಿ ಪರಿಶೀಲಿಸಲಾಗುವುದು. ಹೇಳಿದರು.</div>
<div style="text-align: justify;">
<span class="Apple-tab-span" style="white-space: pre;"> </span>ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಆರಂಭ: ಸೋಕು ಪೀಡಿತ ಗ್ರಾಮ ಅಣೇಕಟ್ಟೆಯಲ್ಲಿ ಗುರುವಾರದಿಂದಲೇ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಆರಂಭವಾಗಿದ್ದು ವೈದ್ಯರ ದಂಡು ಗ್ರಾಮದಲ್ಲಿ ಬೀಡು ಬಿಟ್ಟಿದೆ.</div>
<div style="text-align: justify;">
<span class="Apple-tab-span" style="white-space: pre;"> </span>ಗೈರು ಹಾಜರಿ: ಗ್ರಾಮದ ಆಶಾ ಕಾರ್ಯಕತರ್ೆ, ಕುಪ್ಪೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಗೈರು ಹಾಜರಾಗಿದ್ದಕ್ಕೆ ಜಿಲ್ಲಾಧಿಕಾರಿ ಆಕ್ಷೇಪ ವ್ಯಕ್ತಪಡಿಸಿದರು. </div>
<div style="text-align: justify;">
ಜಿಲ್ಲಾಧಿಕಾರಿ ಭೇಟಿ ವೇಳೆ ಡಿ.ಎಚ್.ಓ. ಡಾ.ಎನ್.ಶಶಿಕಲಾ, ತಿಪಟೂರು ಉಪವಿಭಾಗಾಧಿಕಾರಿ ಪ್ರಜ್ಞಾಅಮ್ಮೆಂಬಳ, ತಾಲ್ಲೂಕು ಆರೋಗ್ಯಾಧಿಕಾರಿ ಶಿವಕುಮಾರ್, ತಹಶೀಲ್ದಾರ್ ಆರ್.ಗಂಗೇಶ್, ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು. </div>
<div style="text-align: justify;">
<br /></div>
<div style="text-align: center;">
<b><span style="font-size: x-large;">ರಂಜಾನ್ ಆಚರಣೆಗೆ ಸಾಮೂಹಿಕ ಪ್ರಾರ್ಥನೆ</span></b></div>
<div style="text-align: center;">
<a href="https://blogger.googleusercontent.com/img/b/R29vZ2xl/AVvXsEg0IlnzsHSul2wNde9m_u_j4K8bm_9H1k05vvepfnd_VPzkn2Nz4NLvfkqGRgLsU4kLFA4yAo7FOsCcFDt6Gn4hR00eVZmPlMbJ8TpKhN4qwzM36YsgA76Vrr42yfOuEk2xlA-a2jBexNo/s1600/07.07.16+C.N.H+p3.jpg" imageanchor="1" style="clear: right; float: right; margin-bottom: 1em; margin-left: 1em;"><img border="0" height="146" src="https://blogger.googleusercontent.com/img/b/R29vZ2xl/AVvXsEg0IlnzsHSul2wNde9m_u_j4K8bm_9H1k05vvepfnd_VPzkn2Nz4NLvfkqGRgLsU4kLFA4yAo7FOsCcFDt6Gn4hR00eVZmPlMbJ8TpKhN4qwzM36YsgA76Vrr42yfOuEk2xlA-a2jBexNo/s320/07.07.16+C.N.H+p3.jpg" width="320" /></a><b><span style="font-size: x-large;"> </span></b></div>
<div style="text-align: justify;">
ಚಿಕ್ಕನಾಯಕನಹಳ್ಳಿ,ಜು.07 : ರಂಜಾನ್ ಹಬ್ಬ ಆಚರಣೆಯಿಂದ ಬಡವ ಬಲ್ಲಿದ ಎಂಬ ಅಂತರ ಅಳಿದು ಪರಸ್ಪರ ಸ್ನೇಹದ ಬೆಸುಗೆಯಾಗಲಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.</div>
<div style="text-align: justify;">
ಪಟ್ಟಣದ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿ, ಮುಸ್ಲಿಂ ಜನಾಂಗದ ಪವಿತ್ರ ಕುರಾನ್ ಅವತರಿಸಿದ ಮಾಸವಿದು. ರಂಜಾನ್ ಮಾಸದಲ್ಲಿ ಮುಸ್ಲಿಂ ಬಾಂಧವರು ಹೆಚ್ಚು ಸತ್ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳುತ್ತಾರೆ, ದಾನಧರ್ಮದಂತಹ ಪುಣ್ಯ ಆಚರಣೆಯಲ್ಲಿ ತೊಡಗುತ್ತಾರೆ, ಧರ್ಮಕ್ಕೆ ಅನುಗುಣವಾಗಿ ದೇವರನ್ನು ಪ್ರಾಥರ್ಿಸುತ್ತಾರೆ ಎಂದರು.</div>
<div style="text-align: justify;">
ಪಟ್ಟಣದಲ್ಲಿರುವ ಐದು ಮಸೀದಿಗಳಾದ ಜಾಮಿಯಾ, ನೂರಾನಿ, ಮದೀನ, ಬಲಾಲ, ಅಸ್ಸಾ ಮಸೀದಿಗಳಿಗೆ ತೆರಳಿ ಅಲ್ಲಾನ ಅನುಯಾಯಿಗಳು ಅಲ್ಲಿ ಪ್ರಾರ್ಥನೆ ನೆರವೇರಿಸಿದರು. ನಂತರ ಆಯಾ ಮಸೀದಿಗಳಿಂದ ಹೊರಟ ಸಮೂಹ, ಒಟ್ಟಾಗಿ ಈದ್ಗ ಮೈದಾನಕ್ಕೆ ತೆರಳಿದರು. ಒಟ್ಟಾಗಿ ಸೇರಿ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆ ನಂತರ ಈದ್ ಮುಬಾರಕ್ ವಿನಿಮಯ ಮಾಡಿಕೊಂಡರು.</div>
<div style="text-align: justify;">
<span class="Apple-tab-span" style="white-space: pre;"> </span>ಈ ಸಂದರ್ಭದಲ್ಲಿ ಮುತುವಲ್ಲಿಗಳಾದ ಮಹಬೂಬ್ ಅಲಂ, ಜಹಿರ್ಅಹಮದ್, ಅನ್ಸರ್ಪಾಷ, ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್, ಸದಸ್ಯರಾದ ಎಂ.ಕೆ.ರವಿಚಂದ್ರ, ಸಿ.ಡಿ.ಚಂದ್ರಶೇಖರ್, ಸಿ.ಎಂ.ರಂಗಸ್ವಾಮಿ, ಮಹಮದ್ಖಲಂದರ್, ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಸದಸ್ಯ ಸಿ.ಎಸ್.ನಟರಾಜು, ಪುರಸಭಾ ಆಶ್ರಯ ಸಮಿತಿ ಸದಸ್ಯರಾದ ಸಿ.ಬಸವರಾಜು ಬಾಬುಸಾಹೇಬ್, ಮತ್ತಿತರರು ಉಪಸ್ಥಿತರಿದ್ದರು.</div>
<div class="separator" style="clear: both; text-align: center;">
</div>
<br />
<div class="separator" style="clear: both; text-align: center;">
</div>
<b style="text-align: center;"><span style="font-size: x-large;">ಪರಿಸರ ಉಳಿಸಿ : ಶಾಸಕ ಸಿ.ಬಿ.ಸುರೇಶ್ಬಾಬು </span></b><br />
<div style="text-align: center;">
</div>
<div style="text-align: justify;">
ಚಿಕ್ಕನಾಯಕನಹಳ್ಳಿ,ಜು.07 : ಪರಿಸರದ ವೈಪರಿತ್ಯ ತಡೆಯಲು ಹಾಗೂ ಭೂಮಿಯ ಮೇಲೆ ಹಸಿರು ಹೊದಿಕೆ ಹೆಚ್ಚಿಸಲು ಜನತೆ ತಮ್ಮ ತೋಟ ಹಾಗೂ ಜಮೀನುಗಳಲ್ಲಿ ಸಸಿಗಳನ್ನು ನೆಡುವಂತೆ ಶಾಸಕ ಸಿ.ಬಿ.ಸುರೇಶ್ಬಾಬು ಸಲಹೆ ನೀಡಿದರು.</div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEhof8DZJPAa8V2_HAtJ-Dd0Ugd7uCkl8eFdi5ia4yXJ1oXHsj3pDCi_sh1yjFnDMUsDc-4bf2opxkcD85qg-VnwCb9wnYL1Fg9zlZoYaJ1UeV-sJGtUwxPb2UCDWycpOGJi-P1DkBPkpqs/s1600/07.07.16+C.N.H+p4.jpg" imageanchor="1" style="clear: right; float: right; margin-bottom: 1em; margin-left: 1em;"><img border="0" height="236" src="https://blogger.googleusercontent.com/img/b/R29vZ2xl/AVvXsEhof8DZJPAa8V2_HAtJ-Dd0Ugd7uCkl8eFdi5ia4yXJ1oXHsj3pDCi_sh1yjFnDMUsDc-4bf2opxkcD85qg-VnwCb9wnYL1Fg9zlZoYaJ1UeV-sJGtUwxPb2UCDWycpOGJi-P1DkBPkpqs/s320/07.07.16+C.N.H+p4.jpg" width="320" /></a><span class="Apple-tab-span" style="white-space: pre;"> </span>ಪಟ್ಟಣದ ಈದ್ಗಾ ಮೈದಾನದಲ್ಲಿ ಸಸಿ ನೆಡುವ ಮೂಲಕ ಕೋಟಿ ವೃಕ್ಷ ಅಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗಿಡಮರಗಳ ನಾಶದಿಂದ ಭೂಮಿ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ, ಮರಗಳನ್ನು ಕಡಿಯುವುದರಿಂದ ಮಳೆ ಕಡಿಮೆಯಾಗುತ್ತಿದೆ ಆದ್ದರಿಂದ ಜನತೆ ಸಸಿಗಳನ್ನು ಹಾಕಿ ಪೋಷಿಸಿಕೊಂಡು ಹೋಗುವಂತೆ ಹೇಳಿದರು.</div>
<div style="text-align: justify;">
ವಲಯ ಅರಣ್ಯಾಧಿಕಾರಿ ಲಕ್ಷ್ಮೀನಾರಾಯಣ ಮಾತನಾಡಿ ಪರಿಸರ ಸಮತೋಲನದಿಂದ ಕೂಡಿರಬೇಕಾದರೆ ಭೂಮಿಯ ಮೇಲೆ ಶೇ.33% ಅರಣ್ಯವಿರಬೇಕು, ಮನುಷ್ಯ ವಿವಿಧ ಅಭಿವೃದ್ದಿ ಕಾರ್ಯಗಳ ಹೆಸರಿನಲ್ಲಿ ಮರಗಳನ್ನು ಕಡಿದು ನಾಶ ಮಾಡುತ್ತಿದ್ದಾನೆ ಈಗ ಶೇ21% ರಷ್ಟು ಮಾತ್ರ ಅರಣ್ಯವಿದ್ದು ಇದನ್ನು ಹೆಚ್ಚಿಸಲು ಶೇ 33%ರಷ್ಟು ಅರಣ್ಯ ಬೆಳೆಸಲು ಕೋಟಿ ವೃಕ್ಷ ಅಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು, ಒಂದು ಮರ ತನ್ನ ಜೀವಿತಾವಧಿಯಲ್ಲಿ ಪರಿಸರಕ್ಕೆ 15.70 ಲಕ್ಷದಷ್ಟು ಬೆಲೆಯ ಉತ್ಪನ್ನಗಳನ್ನು ಪರಿಸರಕ್ಕೆ ನೀಡುತ್ತದೆ ಅದರೆ ಮನುಷ್ಯ ಕೆಲವೇ ಸಾವಿರಕ್ಕೆ ಮರಗಳನ್ನು ಕಡಿದು ನಾಶ ಮಾಡುತ್ತಿದ್ದಾನೆ ಎಂದರು. ಕೋಟಿ ವೃಕ್ಷ ಅಂದೋಲನದ ಅಡಿಯಲ್ಲಿ ರೈತರಿಗೆ ಅರಣ್ಯ ಇಲಾಖಾ ವತಿಯಿಂದ ರಿಯಾಯ್ತಿ ದರದಲ್ಲಿ ಸಸಿಗಳನ್ನು ನೀಡುತ್ತಿದ್ದು ರೈತರು ತೋಟಗಳಲ್ಲಿ ಹಾಕಿಸಿ ಬೆಳೆಸಿದರೆ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಅಡಿಯಲ್ಲಿ ಒಂದು ಸಸಿಗೆ ಪ್ರಥಮ ವರ್ಷ ಹತ್ತು ರೂಪಾಯಿ ಎರಡನೇ ವರ್ಷ 15ರೂ 3 ನೇ ವರ್ಷ 20ರೂ ಸಹಾಯ ಧನ ನೀಡಲಾಗುತ್ತಿದೆ ಇದರ ಉಪಯೋಗವನ್ನು ರೈತರು ಪಡೆಯುವಂತೆ ಮನವಿ ಮಾಡಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್, ಪುರಸಭಾ ಸದಸ್ಯರಾದ ಎಮ್.ಕೆ.ರವಿಚಂದ್ರ, ಸಿ.ಡಿ ಚಂದ್ರಶೇಖರ್, ಹೆಚ್,ಬಿ,ಪ್ರಕಾಶ್, ಅಶೋಕ್, ಸಿ.ಎಸ್.ರಮೇಶ್, ರಾಜಶೇಖರ್, ಮಹಮದ್ ಖಲಂದರ್, ಸಿ.ಕೆ.ಕೃಷ್ಣಮೂತರ್ಿ, ಜೆ.ಡಿ.ಎಸ್ ಮುಖಂಡ ಸಿ.ಎಸ್.ನಟರಾಜ್ ಉಪಸ್ಥಿತರಿದ್ದರು.</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
</div>
guru murthyhttp://www.blogger.com/profile/01210568708683280165noreply@blogger.com0tag:blogger.com,1999:blog-34304634614786037.post-26439678933631601522016-07-06T10:44:00.001-04:002016-07-06T10:44:20.950-04:00<div dir="ltr" style="text-align: left;" trbidi="on">
<div style="text-align: justify;">
<br /></div>
<div style="text-align: justify;">
<br /></div>
<div style="text-align: center;">
<b><span style="font-size: x-large;">ವನಮಹೋತ್ಸವ ಕಾರ್ಯಕ್ರಮ </span></b></div>
<div style="text-align: center;">
<a href="https://blogger.googleusercontent.com/img/b/R29vZ2xl/AVvXsEhhLP92c8S2QSuk3Fh0wBLYH_Tl3HsqsU6WfDzT8RZTawxx49gowq9tmL7IPyX2l-gIo6IiZhohokUEEDMVtQd9_yAdFd2UyED4g40Ck0VTNdWr2i1e1lGIYE6aczp_hAhyphenhyphenxh0WUYZphnk/s1600/06.07.16+C.N.H+p1.jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="157" src="https://blogger.googleusercontent.com/img/b/R29vZ2xl/AVvXsEhhLP92c8S2QSuk3Fh0wBLYH_Tl3HsqsU6WfDzT8RZTawxx49gowq9tmL7IPyX2l-gIo6IiZhohokUEEDMVtQd9_yAdFd2UyED4g40Ck0VTNdWr2i1e1lGIYE6aczp_hAhyphenhyphenxh0WUYZphnk/s320/06.07.16+C.N.H+p1.jpg" width="320" /></a></div>
<div style="text-align: center;">
<b>ಚಿಕ್ಕನಾಯಕನಹಳ್ಳಿ,ಜು.06 </b>: ಪಟ್ಟಣ, ಗ್ರಾಮ, ಹಳ್ಳಿಗಳಲ್ಲಿ ಮತ್ತಿತರ ರಸ್ತೆ ಬದಿ, ಊರಿನೊಳಗೆ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಿಸಿದರೆ ನೆರಳಿನ ಜೊತೆಗೆ ಉತ್ತಮವಾದ ಮಳೆ, ಬೆಳೆ ಲಭಿಸಲಿದೆ ಎಂದು ತಾ.ಪಂ.ಸದಸ್ಯೆ ಶೈಲಾಶಶಿಧರ್ ಹೇಳಿದರು.</div>
<div style="text-align: justify;">
<span class="Apple-tab-span" style="white-space: pre;"> </span>ತಾಲ್ಲೂಕಿನ ಹೊನ್ನೆಬಾಗಿ ಗ್ರಾಮದಲ್ಲಿ ಅರಣ್ಯ ಇಲಾಖೆ ವತಿಯಿಂದ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪರಿಸರವಿದ್ದರೆ ಉತ್ತಮವಾದ ಗಾಳಿ, ನೀರು, ಬೆಳಕು ದೊರಕುತ್ತದೆ, ಗಿಡ-ಮರಗಳನ್ನು ಬೆಳೆಸುವುದು ಇಲಾಖೆಯ ಜವಬ್ದಾರಿ ಮಾತ್ರವಲ್ಲ ಜಗತ್ತಿನ ಪ್ರತಿಯೊಬ್ಬರ ಕರ್ತವ್ಯ, ಶಾಲೆಗಳಲ್ಲಿ ಈಗಿನಿಂದಲೇ ಸಸಿಗಳನ್ನು ಬೆಳೆಸುವ ಅದರಿಂದ ಆಗುವ ಅನುಕೂಲಗಳು ತಿಳಿದರೆ ಪರಿಸರ ಉಳಿಸಲು ಅವರಲ್ಲಿ ಉತ್ತಮ ಪ್ರೇರೇಪಣೆ ದೊರಕಿದಂತಾಗುತ್ತದೆ ಎಂದ ಅವರು, ರೈತ ದೇಶದ ಬೆನ್ನೆಲುಬು ಅವರಿಲ್ಲದೆ ದೇಶಕ್ಕೆ ಅನ್ನ ನೀಡುವವೇ ಇಲ್ಲವಾಗುತ್ತಾರೆ, ರೈತರು ಒಂದೇ ಬೆಳೆ ಬೆಳೆಯುವುದರ ಬದಲು ಮಿಶ್ರ ಬೆಳೆ ಬೆಳೆಯಿರಿ, ಈಗಾಗಲೇ ತೆಂಗಿನ ಮರಗಳಿಗೆ ನುಸಿರೋಗ, ರಸ ಸೋರುವ ರೋಗ ಬರುತ್ತಿದೆ ಈ ಬಗ್ಗೆ ರೈತರು ವಿಜ್ಞಾನಿಗಳು, ಅಧಿಕಾರಿಗಳಲ್ಲಿ ಮಾಹಿತಿ ಪಡೆದು ಮರಗಳನ್ನು ಉಳಿಸಿಕೊಳ್ಳಲು ಮುಂದಾಗಿ ಎಂದು ಸಲಹೆ ನೀಡಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಅರಣ್ಯ ಇಲಾಖಾಧಿಕಾರಿ ತಾರಕೇಶ್ವರಿ ಮಾತನಾಡಿ, ಜೀವ ಸಂಕುಲಕ್ಕೆ ಆಸರೆಯಾಗಿರುವ ಭೂಮಿ ಮಾನವನ ದುರಾಸೆಯಿಂದ ಜೈವಿಕ ಹಾಗೂ ಅಜೈವಿಕ ಘಟಕಗಳಲ್ಲಿ ಸಮತೋಲನೆ ತಪ್ಪಿ ಹೋಗುತ್ತಿದೆ, ಪರಿಸರ ವಿನಾಶದ ಅಂಚಿನಲ್ಲಿ ತಲುಪುತ್ತಿದೆ ರೈತರ ಬೆನ್ನೆಲುಬು ಎರೆಹುಳು ಮಣ್ಣಿನಲ್ಲಿ ಕಣ್ಮರೆಯಾಗಿದ್ದು ನಾವೆಲ್ಲರೂ ಜಾಗೃತರಾಗಿ ಅದಕ್ಕೆ ಗಿಡಮರಗಳ ಬೆಳೆಸಿ, ಸಂರಕ್ಷಿಸಿ ಹೊಸ ಕಾಡುಗಳನ್ನು ನಿಮರ್ಾಣ ಮಾಡಿ ನೀರು, ಗಾಳಿ, ಆಹಾರವನ್ನು ಶುದ್ದೀಕರಿಸಬೇಕು ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ಕಸಾಪ ಅಧ್ಯಕ್ಷೆ ಹಾಗೂ ಪರಿಸರ ತಜ್ಞೆ ಎನ್.ಇಂದಿರಮ್ಮ, ಗ್ರಾ.ಪಂ.ಅಧ್ಯಕ್ಷೆ ಲೋಕಮ್ಮ, ಮುಖ್ಯಶಿಕ್ಷಕ ಮೂಡಲಯ್ಯ ಮತ್ತಿತರರು ಭಾಗವಹಿಸಿದ್ದರು.</div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಸಾಸಲು ಗ್ರಾಮದಲ್ಲಿ ನೂತನ ರೈತ ಸಂಘ</span></b></div>
<div style="text-align: center;">
<a href="https://blogger.googleusercontent.com/img/b/R29vZ2xl/AVvXsEiNEnmbJDWF7xW1MSsvDBLs_R7REgg38qgiMzQgG42J8WWU0Mn8DOJkBrCZsGp4JYkQK1O4MDn5UQwWkR56pY0OSoC2HCz0MKulo1QXAYhgX0fSoNn5JCazckB0DpIEEm30owKTNHmtit0/s1600/06.07.16.+C.N.H+p2.jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="134" src="https://blogger.googleusercontent.com/img/b/R29vZ2xl/AVvXsEiNEnmbJDWF7xW1MSsvDBLs_R7REgg38qgiMzQgG42J8WWU0Mn8DOJkBrCZsGp4JYkQK1O4MDn5UQwWkR56pY0OSoC2HCz0MKulo1QXAYhgX0fSoNn5JCazckB0DpIEEm30owKTNHmtit0/s320/06.07.16.+C.N.H+p2.jpg" width="320" /></a><b><span style="font-size: x-large;"> </span></b></div>
<div style="text-align: justify;">
<b>ಚಿಕ್ಕನಾಯಕನಹಳ್ಳಿ,ಜು.07 :</b> ಪ್ರಧಾನಮಂತ್ರಿ ನರೇಂದ್ರಮೋದಿಯವರು ವಿದೇಶಗಳಿಂದ ಬಂಡವಾಳ ಹೂಡಿಕೆಗೆ ಒತ್ತು ಕೊಡುತ್ತಾರೆಯೇ ಹೊರತು ದೇಶಕ್ಕೆ ಅನ್ನ ಕೊಡುವ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ರಾಜ್ಯ ಹಸಿರು ಸೇನೆ ಪ್ರಧಾನ ಕಾರ್ಯದಶರ್ಿ ಕೆಂಕೆರೆ ಸತೀಶ್ ಆರೋಪಿಸಿದರು.</div>
<div style="text-align: justify;">
<span class="Apple-tab-span" style="white-space: pre;"> </span>ತಾಲ್ಲೂಕಿನ ಸಾಸಲು ಗ್ರಾಮದಲ್ಲಿ ನೂತನ ರೈತ ಸಂಘದ ಘಟಕವನ್ನು ಉದ್ಘಾಟಿಸಿ ಮಾತನಾಡಿ, ಸ್ವತಂತ್ರ್ಯ ಬಂದಾಗಿನಿಂದಲೂ ಎಲ್ಲಾ ಸಕರ್ಾರಗಳು ರೈತರ ಮೇಲೆ ದಬ್ಬಾಳಿಕೆ ಮಾಡುತ್ತಾ ಬಂದಿದ್ದಾರೆಯೇ ಹೊರತು ರೈತರ ಬಗ್ಗೆ ಕಾಳಜಿ ಇಲ್ಲ, ರೈತರು ಬೆಳೆದ ಬೆಳೆಗಳಿಗೆ ಬೆಲೆ ಇಲ್ಲದಂತಾಗಿದೆ, ರೈತರು ವಕ್ಕಲುತನದ ಬೆಲೆ, ಕೂಲಿನಾಲಿಗಳು ಹೆಚ್ಚಾದರೂ ಬೆಳೆಗಳಿಗೆ ಬೆಲೆ ಇಲ್ಲದಂತಾಗಿದೆ, ಸಿದ್ದರಾಮಯ್ಯನವರ ಸಕರ್ಾರ 3ವರ್ಷ ಕಳೆದರೂ ಸ್ವತಹ ಮುಖ್ಯಮಂತ್ರಿಗಳು ರೈತರಾದರೂ ರೈತರ ಬಗ್ಗೆ ಕಾಳಜಿ ಇಲ್ಲ, ಹೇಮಾವತಿ ನಾಲೆಯಿಂದ ತಾಲ್ಲೂಕಿಗೆ ನೀರು ಹರಿಸಲು 102 ಕೋಟಿ ರೂಪಾಯಿಗಳು ಬಿಡುಗಡೆಯಾದರೂ ಅಧಿಕಾರಿಗಳ, ರಾಜಕಾರಣಿಗಳ ನಿರ್ಲಕ್ಷದಿಂದ ಕಾಮಗಾರಿ ಕುಂಠಿತವಾಗಿದೆ ಎಂದರಲ್ಲದೆ ಕೊಬ್ಬರಿ ಬೆಲೆ ಪಾತಾಳಕ್ಕೆ ಕುಸಿದಿದೆ, ಇದರ ವಿರುದ್ದ ರಾಜ್ಯಾದ್ಯಂತ ಬಂದ್ ಮಾಡಿದರೂ ಮುಖ್ಯಮಂತ್ರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಿಷಾಧಿಸಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಜಿಲ್ಲಾಧ್ಯಕ್ಷ ತಿಮ್ಲಾಪುರ ಶಂಕರಪ್ಪ ಮಾತನಾಡಿ, ಮಳೆ ಇಲ್ಲ ಬೆಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ, ಹೇಮಾವತಿ ನಾಲಾ ಕಾಮಗಾರಿ ಕುಂಠಿತಗೊಂಡಿದ್ದು ಇದರಿಂದ ತಾಲ್ಲೂಕಿನ ಜನ ನಗರಗಳಿಗೆ ಗುಳೇ ಹೋಗುತ್ತಿದ್ದಾರೆ ಆದ್ದರಿಂದ ಸಕರ್ಾರ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನಿಗಧಿಪಡುವಂತೆ ಒತ್ತಾಯಿಸಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಈ ಸಂದರ್ಭದಲ್ಲಿ ರೈತ ಮುಖಂಡರಾದ ಲೋಕಣ್ಣ ಬಂಡಿಮನೆ, ದಭ್ಭೆಘಟ್ಟ ಜಗದಿಶ್, ಮಲ್ಲಿಕಾಜರ್ುನಯ್ಯ, ಹೊನ್ನೇಬಾಗಗಿ ಉಮೇಶ್, ಸಾಸಲು ರೈತ ಸಂಘದ ಅಧ್ಯಕ್ಷ ಮರುಳಸ್ವಾಮಿ, ಪ್ರಕಾಶ್, ಕಾರ್ಯದಶರ್ಿ ಶಿವಾನಂದಯ್ಯ, ನಾಗರಾಜು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.</div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಶನಿವಾರ ರೋಟರಿ ಕ್ಲಬ್ ಕಾರ್ಯಕ್ರಮ</span></b></div>
<div style="text-align: center;">
<a href="https://blogger.googleusercontent.com/img/b/R29vZ2xl/AVvXsEjWmTUty8sZntPygPQdp3P2bkY6U5R-i_q1ybpfCQTTc8QWsBUm4Fe8O1r62G_IxYRLsl5TiNApRvjhz38J5OJHe8mMEKivXD7M8d2_ZVhbFo53wvrAgkoYFVb3QU5r39oocwurNaV0RKE/s1600/06.07.16.+C.N.H+p3.jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="157" src="https://blogger.googleusercontent.com/img/b/R29vZ2xl/AVvXsEjWmTUty8sZntPygPQdp3P2bkY6U5R-i_q1ybpfCQTTc8QWsBUm4Fe8O1r62G_IxYRLsl5TiNApRvjhz38J5OJHe8mMEKivXD7M8d2_ZVhbFo53wvrAgkoYFVb3QU5r39oocwurNaV0RKE/s320/06.07.16.+C.N.H+p3.jpg" width="320" /></a><b><span style="font-size: x-large;"> </span></b></div>
<div style="text-align: justify;">
<b>ಚಿಕ್ಕನಾಯಕನಹಳ್ಳಿ,ಜು.06</b> : 41ನೇ ವರ್ಷದ ರೋಟರಿ ಸಂಭ್ರಮ ಮತ್ತು 41ನೇ ಪದವಿ ಪ್ರಧಾನ ಸಮಾರಂಭವನ್ನು ಜುಲೈ 9ರ ಶನಿವಾರ ಸಂಜೆ 6.40ಕ್ಕೆ ನಡೆಯಲಿದೆ ಎಂದು ನೂತನ ಅಧ್ಯಕ್ಷ ದೇವರಾಜು(ಅನು) ತಿಳಿಸಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಪಟ್ಟಣದ ರೋಟರಿ ಕನ್ವೆಷನ್ಹಾಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಟ್ಟಣದ ಪೋಲಿಸ್ ಸಮುದಾಯ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು ಚಿತ್ರದುರ್ಗದ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಉದ್ಘಾಟಿಸಲಿದ್ದಾರೆ. ರೋಟರಿ ಜಿಲ್ಲಾ 3190ರ ಗವರ್ನರ್ ಪಿಡಿಜಿ ಎಂ.ಎನ್.ಸುರೇಶ್ ಪದವಿ ಪ್ರಧಾನ, ಹೊಸ ಸದಸ್ಯರ ಸೇರ್ಪಡೆ ಮಾಡಲಿದ್ದಾರೆ. ಹಿರೇಮಗಳೂರು ಕಣ್ಣನ್ ಶುಭಾಂಸನೆ ನುಡಿಯಲಿದ್ದು ಜಿಲ್ಲಾ 3190ರ ಜೋನಲ್ ಗವರ್ನರ್ ಹೆಚ್.ವಿ.ವೀರೇಶ್ ನಾಯಕ ಪತ್ರಿಕೆ ಬಿಡುಗಡೆ ಮಾಡಲಿದ್ದಾರೆ. ರೊ.ಜಿಲ್ಲಾ ಯೂತ್ ಸವರ್ಿಸ್ ಡೈರೆಕ್ಟರ್ ಸಿ.ಎಸ್.ಪ್ರದೀಪ್ಕುಮಾರ್, ಅಸಿಸ್ಟೆಂಟ್ ಗವರ್ನರ್ ಎ.ನಟರಾಜು ವಿವಿಧ ಸೇವಾಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ. <span class="Apple-tab-span" style="white-space: pre;"> </span></div>
<div style="text-align: justify;">
<span class="Apple-tab-span" style="white-space: pre;"> </span>ರೋಟರಿ ಜಿಲ್ಲಾ 9190ರ ಹೆಚ್.ಆರ್.ಶ್ರೀನಾಥ್ಬಾಬು ಎಂ.ವಿ.ನಾಗರಾಜ್ರಾವ್ ಅವರ ಆತಂಕದ ಕ್ಷಣಗಳು ಕಾದಂಬರಿ ಬಿಡುಗಡೆ ಮಾಡಲಿದ್ದು ರೋಟರಿ ಎಜುಕೇಷನ್ ಟ್ರಸ್ಟ್ನ ಡಾ.ಸಿ.ಎಂ.ಸುರೇಶ್ ಪ್ರತಿಭಾ ಪುರಸ್ಕಾರ ಮಾಡಲಿದ್ದಾರೆ.<span class="Apple-tab-span" style="white-space: pre;"> </span></div>
<div style="text-align: justify;">
<span class="Apple-tab-span" style="white-space: pre;"> </span>ಇದೇ ಸಂದರ್ಭದಲ್ಲಿ 2015-16ನೇ ಸಾಲಿನ ಎಸ್.ಎಸ್.ಎಲ್.ಸಿಯಲ್ಲಿ ಪಟ್ಟಣದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾಥರ್ಿಗಳಿಗೆ ಹಾಗೂ ತಾಲ್ಲೂಕಿನಲ್ಲಿ ಕನ್ನಡದಲ್ಲಿ 125ಕ್ಕೆ 125 ಅಂಕಗಳಿಸಿದ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದರು.</div>
<div style="text-align: justify;">
ಈ ಸಂದರ್ಭದಲ್ಲಿ ರೊಟೇರಿಯನ್ಗಳಾದ ಕೆ.ಪ್ರಕಾಶ್, ಎಂ.ವಿ.ನಾಗರಾಜ್ರಾವ್, ಪ್ರಸನ್ನ, ಜಯದೇವ್, ಎಮ್.ಎಲ್.ಮಲ್ಲಿಕಾಜರ್ುನಯ್ಯ, ಮಿಲ್ಟ್ರೀಶಿವಣ್ಣ, ದಾನಪ್ಪ, ಕೆ.ಆರ್.ಚನ್ನಬಸವಯ್ಯ, ಉಪಸ್ಥಿತರಿರುವರು.</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಚಿ.ನಾ.ಹಳ್ಳಿ: ಜು.15 ರಿಂದ 17 ರವರೆಗೆ ಏಕಾದಶಿ ಜಾತ್ರೆಯೊಂದಿಗೆ ಸಾಂಸ್ಕೃತಿಕ ಹಬ್ಬ.</span></b></div>
<div style="text-align: justify;">
ಚಿಕ್ಕನಾಯಕನಹಳ್ಳಿ,ಜು.06 : ಪಟ್ಟಣದಲ್ಲಿ ಆಷಾಡ ಮಾಸದಲ್ಲಿ ನಡೆಯುವ ಹಳೆಯೂರು ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ಜುಲೈ 5ರಂದು ಪಟ ಹಾಕುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದ್ದು, ಇದೇ 23ರವರೆಗೆ ವಿವಿಧ ಧಾಮರ್ಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ.</div>
<div style="text-align: justify;">
<span class="Apple-tab-span" style="white-space: pre;"> </span>ಆಷಾಡ ಮಾಸದಲ್ಲಿ ನಡೆಯುವ ಹಳೆಯೂರು ಆಂಜನೇಯಸ್ವಾಮಿ ಜಾತ್ರೆಗೆ ನೂತನ ವಧುವರರು ಆಗಮಿಸಲಿದ್ದಾರೆ. ಜಿಲ್ಲೆಯಲ್ಲಿಯೇ ಪ್ರಸಿದ್ದಿ ಪಡೆದಿರುವ ಆಂಜನೇಯಸ್ವಾಮಿ ಮಾತ್ರೆಗೆ ಜುಲೈ 5ರಿಂದ ಪ್ರಾರಂಭವಾಗುವ ಉತ್ಸವ ರಾತ್ರಿ ಹಾಗೂ ಬೆಳಗ್ಗೆ ನಡೆಯಲಿದೆ. 15ರಂದು ಕೆಂಚರಾಯಸ್ವಾಮಿ ಮಣೇವು, ಬಿರುದಾವಳಿ ಲಾಂಚನಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೆಳ್ಳಿಪಲ್ಲಕ್ಕಿ ಉತ್ಸವ, 16ರಂದು ಬ್ರಹ್ಮರಥೋತ್ಸವ, 17ರಂದು ರಥೋತ್ಸವ ಬೆಳಗ್ಗೆ ಹಾಗೂ ಸಂಜೆ ಜೋಗಿಹಳ್ಳಿ ಭಕ್ತ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.</div>
<div style="text-align: justify;">
<span class="Apple-tab-span" style="white-space: pre;"> </span>ಜಾತ್ರಾ ಮಹೋತ್ಸವದ ಅಂಗವಾಗಿ 16ರಂದು ನವದಂಪತಿಗಳ ಸ್ಪಧರ್ೆ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಪ್ತತಿ ಸಭಾಂಗಣದಲ್ಲಿ ನಡೆಯಲಿದ್ದು, ತೇರಿನ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆಯನ್ನು ದಿವ್ಯಜ್ಯೋತಿ ಕಲಾ ಸಂಘದವರು ಹಮ್ಮಿಕೊಂಡಿದ್ದಾರೆ. ಅನ್ನಪೂಣೇಶ್ವರಿ ಕಲಾಸಂಘದ ಹಾಗೂ ಸಿ.ಬಿ.ಸುರೇಶ್ಬಾಬು ಅಭಿಮಾನಿ ಬಳಗದ ವತಿಯಿಂದ ರಾಜ್ಯಮಟ್ಟದ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮ ಕನ್ನಡ ಸಂಘದ ವೇದಿಕೆಯಲ್ಲಿ ನಡಯಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ವಿಜೇತ ತಂಡಗಳಿಗೆ ಸೀನಿಯರ್ ಗ್ರೂಪ್ ಪ್ರಥಮ ಬಹುಮಾನ 70ಸಾವಿರ, ದ್ವಿತಿಯ ಬಹುಮಾನ 30ಸಾವಿರ, ತೃತಿಯ ಬಹುಮಾನ 15ಸಾವಿರ ರೂಪಾಯಿಗಳು. ಪ್ರವೇಶ ದರ 1500ರೂ ಜೂನಿಯರ್ ಗ್ರೂಪ್. ; ಪ್ರಥಮ ಬಹುಮಾನ 20.000 ಸಾವಿರ ರೂಪಾಯಿಗಳು ದ್ವೀತೀಯ ಬಹುಮಾನ 10.000ಸಾವಿರ ರೂಪಾಯಿ ತ್ಥತೀಯ 5.000ಸಾವಿರ ರೂಪಾಯಿ ಪ್ರವೇಶ ದರ 500 ರೂಪಾಯಿ,ಜೂನಿಯರ್ ಸೋಲೋ: ಪ್ರಥಮ ಬಹುಮಾನ 5.000ರೂ, ದ್ವೀತೀಯ 3.000ರೂ, ತೃತೀಯ ಬಹುಮಾನ 2.000ರೂ ಪ್ರವೇಶ ದರ 200ರೂಪಾಯಿಗಳು, ಸೀನಿಯರ್ ಸೋಲೋ; ಪ್ರಥಮ ಬಹುಮಾನ 5.000ರೂ, ದ್ವೀತೀಯ 3000 ರೂ, ತೃತೀಯ ಬಹುಮಾನ 2000ರೂಪಾಯಿಗಳು ಮಧ್ಯಾಹ್ನ 3 ಗಂಟೆಗೆ ಕನ್ನಡ ಸಂಘದ ಸಾಂಸ್ಕೃತಿಕ ವೇದಿಕೆಯಿಂದ ನಗೆ ಹಬ್ಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕುಂಚಾಕುರ ಕಲಾ ಸಂಘದ ವತಿಯಿಂದ ಕಲ್ಪವೃಕ್ಷ ಕೋ ಆಪರೇಟಿವ್ ಸಭಾಂಗಣದಲ್ಲಿ ಸಮೂಹ ಚಿತ್ರಕಲಾ ಹಾಗೂ ಚಿತ್ರಕಲಾ ಪ್ರದರ್ಶನ ಮಾರಾಟ 16 ಮತ್ತು 17 ರಂದು ನಡೆಯಲಿದೆ. ಜಾತ್ರಯ ಪ್ರಯುಕ್ತ ನಗೆಹಬ್ಬವನ್ನು ಹಮ್ಮಿಕೊಳ್ಳಲಾಗಿದೆ. 17ರಂದು ತಾಲ್ಲೂಕು ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ನಡೆಯಲಿದೆ.</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
.</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
</div>
guru murthyhttp://www.blogger.com/profile/01210568708683280165noreply@blogger.com0tag:blogger.com,1999:blog-34304634614786037.post-14313008943135322612016-07-05T10:38:00.003-04:002016-07-05T10:38:47.009-04:00<div dir="ltr" style="text-align: left;" trbidi="on">
<div style="text-align: justify;">
<br /></div>
<div style="text-align: center;">
<b><span style="font-size: x-large;">ಪ್ರೊ.ಬಿ.ಕೃಷ್ಣಪ್ಪನವರ 78ನೇ ಜನ್ಮದಿನೋತ್ಸವ ಸಮಾರಂಭ</span></b></div>
<div style="text-align: center;">
<b><span style="font-size: x-large;"></span></b></div>
<div class="separator" style="clear: both; margin: 0px; text-align: center;">
<a href="https://blogger.googleusercontent.com/img/b/R29vZ2xl/AVvXsEheFRv4cGB6oER6FVwBYZTOynDsIalPGQInfz2NVhy8fjX41xoc3C7sa7vj7T53HGb5hFTC9-7DmD0DfnrPHecOlgmwc6jUMeCp4Uls6fy1zTwMl1m3x0KYaBKdCfghm6K_d3jtoTG2Efk/s1600/05.07.16+C..N.H+p1...jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="186" src="https://blogger.googleusercontent.com/img/b/R29vZ2xl/AVvXsEheFRv4cGB6oER6FVwBYZTOynDsIalPGQInfz2NVhy8fjX41xoc3C7sa7vj7T53HGb5hFTC9-7DmD0DfnrPHecOlgmwc6jUMeCp4Uls6fy1zTwMl1m3x0KYaBKdCfghm6K_d3jtoTG2Efk/s320/05.07.16+C..N.H+p1...jpg" width="320" /></a></div>
<div style="text-align: justify;">
<b>ಚಿಕ್ಕನಾಯಕನಹಳ್ಳಿ,ಜು.05 </b>: ಗ್ರಾಮ ಭಾರತದಲ್ಲಿ ಜಾತಿ ಜಾಡ್ಯ ಇನ್ನೂ ಜೀವಂತವಾಗಿದೆ. ಹಿರಿಯರು ಮಕ್ಕಳಲ್ಲಿ ಮಕ್ಕಳಲ್ಲಿ ಜಾತಿ ತಾರತಮ್ಯದ ಭಾವನೆಗಳು ಬೆಳೆಯುಲು ಕಾರಣರಾಗುತ್ತಿದ್ದಾರೆ ಎಂದು ಪ್ರೊ.ಬಿ.ಕೃಷ್ಣಪ್ಪ ಪ್ರತಿಷ್ಠಾನದ ಅಧ್ಯಕ್ಷ ಕೆ.ದೊರೈರಾಜು ಹೇಳಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಪಟ್ಟಣದ ಅಂಬೇಡ್ಕರ್ ಭವನದಲ್ಲಿ ದಲಿತ ಸಂಘರ್ಷ ಸಮಿತಿ ಮಂಗಳವಾರ ಆಯೋಜಿಸಿದ್ದ ಪ್ರೊ.ಬಿ.ಕೃಷ್ಣಪ್ಪನವರ 78ನೇ ಜನ್ಮದಿನೋತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಪ್ರೊ.ಬಿ.ಕೃಷ್ಣಪ್ಪನವರ ಜೊತೆಯಲ್ಲಿ ಯುವಕರು, ಶಿಕ್ಷಕರು, ಪ್ರಜ್ಞಾವಂತರು ಒಟ್ಟಾಗಿ ಜಾತಿ ವ್ಯವಸ್ಥೆಯನ್ನು ಬದಲಿಸಲು ಪ್ರಯತ್ನಿಸಿದರು ಎಂದರು.</div>
<div style="text-align: justify;">
ದಲಿತ ಸಂಘರ್ಷ ಸಮಿತಿ ಒಂದು ಜಾತಿಗೆ ಸೀಮಿತವಾದುದಲ್ಲ. ಬಡವರ, ಅನ್ಯಾಯಕ್ಕೊಳಗಾದವರ ಪರವಾಗಿ ಹೋರಾಟ ಮಾಡಲು ಇರುವ ವೇದಿಕೆ ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ವಿದ್ಯಾಥರ್ಿಗಳು ಪಠ್ಯ ಪುಸ್ತಕದ ಜೊತೆ ವಿಜ್ಞಾನ, ಸಾಹಿತ್ಯ, ಓದಿಕೊಂಡು ಜಾತೀಯತೆ ಹಾಗೂ ಅಸ್ಪೃಶ್ಯತೆ ವಿರುದ್ದ ಹೋರಾಡಲು ಮುಂದಾಗಬೇಕು.ಮಾನವೀಯ ಸಮಾಜ ಕಟ್ಟುವ ಕೆಲಸ ವಿದ್ಯಾಥರ್ಿಗಳಿಂದ ಆಗಬೇಕು ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ಲೇಖಕ ಸಿ.ಗುರುಮೂತರ್ಿ ಕೊಟಿಗೆಮನೆ ಮಾತನಾಡಿ, ನವರು ಸಮಾಜದ ಏಳಿಗೆಗೆ ಶ್ರಮಿಸುತ್ತಿದ್ದವರಲ್ಲೊಬ್ಬರು ಅವರ ಆಶಾಭಾವನೆಯನ್ನು ವಿದ್ಯಾಥರ್ಿಗಳು ಪ್ರೊ.ಬಿ.ಕೃಷ್ಣಪ್ಪ ಕೆಚ್ಚು ಹಾಗೂ ಸೂಕ್ಷ್ಮ ಪ್ರಜೆಯನ್ನು ಮೈಗೂಡಿಸಿಕೊಳ್ಳುವುದು ಅವಶ್ಯಕ ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಮಾತನಾಡಿ, ಪ್ರೊ.ಬಿ.ಕೃಷ್ಣಪ್ಪನವರ ಸಂಘಟನಾ ಚಾತುರ್ಯ ಬಡವರ, ದೌರ್ಜನ್ಯಕ್ಕೊಳಗಾದವರ ಪರವಾಗಿ ಕೆಲಸ ಮಾಡಲು ಹಲವರಿಗೆ ಸ್ಪೂತರ್ಿಯಾಯಿತು. ದಲಿತ ಸಂಘರ್ಷ ಸಮಿತಿಗೆ ಕೃಷ್ಣಪ್ಪನವರ ನಂತರ ಸರಿಯಾದ ನಾಯಕತ್ವ ಇಲ್ಲವಾಗಿದೆ ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ,ಅಂಬೇಡ್ಕರ್ ಹಾಗೂ ಬಾಬುಜಗಜೀವನರಾಂರವರು, ಅಂಬೇಡ್ಕರ್ರವರು ತಂದಂತಹ ಕಾಯಿದೆಗಳನ್ನು ಸಕರ್ಾರ ಯತಾವತ್ತಾಗಿ ಜಾರಿಗೆ ತರಲು ಶ್ರಮಿಸಿದರು.ಪ್ರೊ.ಬಿ.ಕೃಷ್ಣಪ್ಪ ಅವರ ಹೋರಾಟ ಜಗಜೀವನ್ರಾಂ ಅವರಿಗೆ ಸ್ಪೂತರ್ಿಯಾಗಿತ್ತು ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ಕಾರ್ಯಕ್ರಮದಲ್ಲಿ ಪ್ರೊ.ಬಿ.ಕೃಷ್ಣಪ್ಪನವರ ಜನ್ಮದಿನೋತ್ಸವದ ಅಂಗವಾಗಿ 78 ಬಡ ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿ ವಿತರಿಸಲಾಯಿತು. ಕಂಟಲಗೆರೆ ಗುರುಪ್ರಸಾದ್ ಉಪನ್ಯಾಸ ನೀಡಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಸಮಾರಂಭದಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ.ಅಧ್ಯಕ್ಷೆ ಹೊನ್ನಮ್ಮ, ಉಪಾಧ್ಯಕ್ಷ ತಿಮ್ಮಯ್ಯ, ಅಂಬೇಡ್ಕರ್ ಪ್ರೌಢಶಾಲೆಯ ಕಾರ್ಯದಶರ್ಿ ಗೋ.ನಿ.ವಸಂತ್ಕುಮಾರ್, ದಸಂಸ ಸಂಚಾಲಕ ಸಿ.ಎಸ್.ಲಿಂಗದೇವರು, ಆರ್.ಗೋವಿಂದಯ್ಯ, ಬೇವಿನಹಳ್ಳಿ ಚನ್ನಬಸವಯ್ಯ, ಬಿ.ಇ.ಓ ಕೃಷ್ಣಮೂತರ್ಿ, ತಾ.ಪಂ.ಇ.ಓ ಕೃಷ್ಣಮೂತರ್ಿ, ಸಬ್ಇನ್ಸ್ಪೆಕ್ಟರ್ ವಿಜಯ್ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: center;">
<b><span style="font-size: x-large;"> ಟ್ರ್ಯಾಕ್ಟರ್ ಮುಗುಚಿ ಬಿದ್ದ ಪರಿಣಾಮ ಸ್ಥಳದಲ್ಲೇ ಚಾಲಕ ಸಾವ</span></b></div>
<div style="text-align: center;">
<b><span style="font-size: x-large;"></span></b></div>
<div class="separator" style="clear: both; margin: 0px; text-align: center;">
<a href="https://blogger.googleusercontent.com/img/b/R29vZ2xl/AVvXsEgZP3Im61te8V6U1uY7oNL0rZAIs_VZ-XYzMyTUPf4apaLr6MSq-wHsWZwZSKCBmPGoBHPJQQeybf5DWtYK1zVCg2eLDwKJlbIcVP0P137Oup0MeNu_9drZxCg15axY7BWTaqyK2coCN_U/s1600/05.07.16+C..N.H+p2.jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="203" src="https://blogger.googleusercontent.com/img/b/R29vZ2xl/AVvXsEgZP3Im61te8V6U1uY7oNL0rZAIs_VZ-XYzMyTUPf4apaLr6MSq-wHsWZwZSKCBmPGoBHPJQQeybf5DWtYK1zVCg2eLDwKJlbIcVP0P137Oup0MeNu_9drZxCg15axY7BWTaqyK2coCN_U/s320/05.07.16+C..N.H+p2.jpg" width="320" /></a></div>
<div style="text-align: justify;">
<b>ಚಿಕ್ಕನಾಯಕನಹಳ್ಳಿ,ಜು.05</b> : ಟ್ರ್ಯಾಕ್ಟರ್ ಮುಗುಚಿ ಬಿದ್ದ ಪರಿಣಾಮ ಸ್ಥಳದಲ್ಲೇ ಚಾಲಕ ಸಾವನ್ನಪಿರುವ ಘಟನೆ ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಚುಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ.</div>
<div style="text-align: justify;">
ಮಧುಸೂದನ್ (49) ಮೃತ ದುದರ್ೈವಿ. ಮಂಗಳವಾರ ಬೆಳಗ್ಗೆ 7.45ರ ಸಮಯದಲ್ಲಿ ಕೆ.ಎ35 ಟಿ 5833 ಟ್ರ್ಯಾಕ್ಟರ್ನ ಮುಂಭಾಗದ ಚಕ್ರ ಪಂಚರ್ ಆಗಿದ್ದ ಪರಿಣಾಮ ಪಂಚರ್ ಹಾಕಿಸಲು ಚಿಕ್ಕನಾಯಕನಹಳ್ಳಿಗೆ ತರುವಾಗ ವಾಹನದ ಮುಂಭಾಗದ ಚಕ್ರ ನಿಯಂತ್ರಣಕ್ಕೆ ಇರಲಿ ಎಂದು ಘಟ್ಟ ಕಟ್ಟಿಕೊಂಡು ಬರುವಾಗ ಟ್ರ್ಯಾಕ್ಟರ್ನ ಇಂಜನ್ ಇರುವ ಮುಂಬದಿಯ ಚಕ್ರದ ಅಕ್ಸಲ್ ತುಂಡಾಗಿದೆ. ಈ ಸಂದರ್ಭದಲ್ಲಿ ಕೆರೆಯ ಏರಿಯ ಮೇಲೆ ಬರುತ್ತಿದ್ದ ಟ್ರ್ಯಾಕ್ಟರ್ ನಿಯಂತ್ರಣವಿಲ್ಲದೆ ಆಯತಪ್ಪಿ ಕೆರೆಯ ಕೋಡಿ ಭಾಗದ ಅಂಗಳಕ್ಕೆ ಮುಗುಚಿ ಮದುಸೂದನ್ ಮೇಲೆ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.</div>
<div style="text-align: justify;">
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಚಿ.ನಾ.ಹಳ್ಳಿ ಠಾಣೆಯ ಪಿ.ಎಸ್.ಐ ವಿಜಯ್ ಕುಮಾರ್ ಭೇಟಿ ನೀಡಿ ಸ್ಥಳ ಪರಿಶೀಲಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.</div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಸ್ವಲ್ಪ ಮಳೆಬಿದ್ದರೂ ಸಂಚಾರ ಅಸಾಧ್ಯ</span></b></div>
<div class="separator" style="clear: both; text-align: center;">
</div>
<b><span style="font-size: x-large;"><b><span style="font-size: x-large;"></span></b></span></b><br />
<div style="display: inline !important;">
<br /></div>
<div class="separator" style="clear: both; text-align: center;">
<b><span style="font-size: x-large;"><a href="https://blogger.googleusercontent.com/img/b/R29vZ2xl/AVvXsEhjq3u4dS6NQpaCPek3jPJixxWuCt3PQKSYy8G7d1CgG86OpWF4Lc8fYt_7RGkAV-Bj_ePx5Ky2sGAAN7wvd3sSthT4dPwgrzQapijPqJERDTrWprCsDdWsWCC7J11z8eaIb8k9Ix8yJSM/s1600/05.07.16+C..N.H+p3.jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="320" src="https://blogger.googleusercontent.com/img/b/R29vZ2xl/AVvXsEhjq3u4dS6NQpaCPek3jPJixxWuCt3PQKSYy8G7d1CgG86OpWF4Lc8fYt_7RGkAV-Bj_ePx5Ky2sGAAN7wvd3sSthT4dPwgrzQapijPqJERDTrWprCsDdWsWCC7J11z8eaIb8k9Ix8yJSM/s320/05.07.16+C..N.H+p3.jpg" width="316" /></a></span></b></div>
<br />
<div style="text-align: justify;">
<b>ಚಿಕ್ಕನಾಯಕನಹಳ್ಳಿ,ಜು.05</b> : ತಾಲೂಕಿನ ಹಂದನಕೆರೆ ಹೋಬಳಿ ಬೆಳಗುಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎರಡೂ ರಸ್ತೆಗಳೂ ಹದಗೆಟ್ಟಿದ್ದು ಸ್ವಲ್ಪ ಮಳೆಬಿದ್ದರೂ ಸಂಚಾರ ಅಸಾಧ್ಯ ಎನ್ನುವಂತಾಗಿದೆ.</div>
<div style="text-align: justify;">
<span class="Apple-tab-span" style="white-space: pre;"> </span>1000ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ಕಛೇರಿ, ಪ್ರಾಥಮಿಕ, ಪ್ರೌಢಶಾಲೆ, ಅಂಗನವಾಡಿ ಹಾಗೂ ಸಕರ್ಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಕಾರ್ಯನಿರ್ವಹಿಸುತ್ತಿವೆ . ಮುಖ್ಯ ರಸ್ತೆಯಿಂದ 7 ಕಿಮೀ ದೂರದಲ್ಲಿ ಇರುವ ಗ್ರಾಮದಲ್ಲಿ ಇಷ್ಟೆಲ್ಲಾ ಸವಲತ್ತುಗಳು ಇದ್ದರೂ ಸಂಪರ್ಕ ರಸ್ತೆ ಸರಿಯಿಲ್ಲದೆ ಗ್ರಾಮಸ್ಥರು, ವಿದ್ಯಾಥರ್ಿಗಳು ಪರದಾಡುವಂತಾಗಿದೆ. <span class="Apple-tab-span" style="white-space: pre;"> </span>ಊರಿಗೆ ಸಂಪರ್ಕ ಕಲ್ಪಿಸಲು ಎರಡು ರಸ್ತೆಗಳು ಇದ್ದೂ ಇರಡೂ ರಸ್ತೆಗಳೂ ಡಾಂಬರ್ ಕಂಡಿಲ್ಲ. ಮಣ್ಣಿನ ರಸ್ತೆಗಳ ತುಂಬ ಗುಂಡಿಗಳು ಇದ್ದು ಸ್ವಲ್ಪ ಮಳೆ ಬಂದರೂ ಕೆಸರುಗದ್ದೆಯಂತಾಗುತ್ತವೆ. ಸಂತೆ ಹಾಗೂ ಪರ ಊರುಗಳಿಗೆ ಹೋಗುವ ಜನ ಅವಳಗೆರೆವರೆಗೆ ಹದಗೆಟ್ಟ ರಸ್ತೆಯಲ್ಲಿ ಸಾಗಿ ಮುಖ್ಯ ರಸ್ತೆಗೆ ತಲುಪಬೇಕು ಅಥವಾ ಪಾಪನಕೋಣದ ವರೆಗೆ ಸಾಗಿ ಭೈಲಪ್ಪನಮಠ-ಶಿಶುವಾಳ ರಸ್ತೆಗೆ ಬಂದು ವಾಹನಗಳನ್ನು ಇಡಿಯಬೇಕು, ಎರಡೂ ರಸ್ತೆಗಳು ಹದಗೆಟ್ಟಿರುವುದರಿಂದ ಸಂಚಾರ ದುಸ್ತರವಾಗಿದೆ ಎಂದು ಗ್ರಾಮಸ್ಥರು ಗೋಳು ತೋಡಿಕೊಳ್ಳುತ್ತಾರೆ.</div>
<div style="text-align: justify;">
ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಕೋಟ್ಯಾಂತರ ರೂಪಾಯಿಯನ್ನು ರಸ್ತೆಗಳ ಅಭೀವೃದ್ಧಿಗೆ ವ್ಯಯ ಮಾಡುತ್ತಿವೆ. ಆದರೂ ಈ ಹದಗೆಟ್ಟ ರಸ್ತೆಗಳು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಕಾಣುತ್ತಿಲ್ಲವೇ ಎಂಬುದು ಸಾರ್ವಜನಿಕರ ಪ್ರಶ್ನೆ.</div>
<div style="text-align: justify;">
<br /></div>
<div style="text-align: justify;">
<br /></div>
</div>
guru murthyhttp://www.blogger.com/profile/01210568708683280165noreply@blogger.com0tag:blogger.com,1999:blog-34304634614786037.post-59657969836551366742016-06-30T10:54:00.001-04:002016-06-30T10:54:09.238-04:00<div dir="ltr" style="text-align: left;" trbidi="on">
<div style="text-align: justify;">
<br /></div>
<div style="text-align: justify;">
<br /></div>
<div style="text-align: center;">
<b><span style="font-size: x-large;">ದಿವ್ಯಜ್ಯೋತಿ ಹವ್ಯಾಸಿ ಸಂಘಕ್ಕೆ ನೆರವಾದವರಿಗೆ ಅಭಿನಂದನೆ</span></b></div>
<div class="separator" style="clear: both; text-align: center;">
<b><span style="font-size: x-large;"><a href="https://blogger.googleusercontent.com/img/b/R29vZ2xl/AVvXsEiMJL2Wya3Ll44tbmQ66caKdz1an-9bFh6OwOoT38QOO1l6PmGtl6ZF5N1EIfTifPsqnRkowPM7_V7opytMDuwfaGGwnHaYYiIuP3TIpmFlw5q6jDYn43UGikzMCuxMuUmwviWbCRvbW7I/s1600/30.06.16+C.N.h+p1.jpg" imageanchor="1" style="margin-left: 1em; margin-right: 1em;"><img border="0" height="181" src="https://blogger.googleusercontent.com/img/b/R29vZ2xl/AVvXsEiMJL2Wya3Ll44tbmQ66caKdz1an-9bFh6OwOoT38QOO1l6PmGtl6ZF5N1EIfTifPsqnRkowPM7_V7opytMDuwfaGGwnHaYYiIuP3TIpmFlw5q6jDYn43UGikzMCuxMuUmwviWbCRvbW7I/s400/30.06.16+C.N.h+p1.jpg" width="400" /></a></span></b></div>
<br />
<div style="text-align: justify;">
<b>ಚಿಕ್ಕನಾಯಕನಹಳ್ಳಿ, :</b> ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘ ನವದಂಪತಿಗಳ ಸ್ಪಧರ್ೆ ಏರ್ಪಡಿಸಿ 25ನೇ ವರ್ಷಕ್ಕೆ ದಾಪುಗಾಲು ಇಡುತ್ತಿರುವ ಹಿನ್ನಲೆಯಲ್ಲಿ ಸಂಘಕ್ಕೆ ಸಹಕಾರ ನೀಡಿ ಪ್ರೋತ್ಸಾಹಿಸಿದ ದಾನಿಗಳನ್ನು ಸನ್ಮಾನಿಸಿಲಾಯಿತು.</div>
<div style="text-align: justify;">
<span class="Apple-tab-span" style="white-space: pre;"> </span>ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘ ಏರ್ಪಡಿಸಿದ್ದ ಗೌರವಾರ್ಪಣ ಕಾರ್ಯಕ್ರಮದಲ್ಲಿ 1991ರಿಂದ ನವದಂಪತಿಗಳ ಸ್ಪಧರ್ೆ ಹಾಗೂ ಬಾಳೆ ಹಣ್ಣು ಎಸೆಯುವ ಸ್ಪಧರ್ೆಗೆ ಸಹಕಾರ ನೀಡಿದವರಿಗೆ ಸನ್ಮಾನಿಸಿ ಮುಂದೆಯೂ ಇದೇ ರೀತಿ ಸಹಕಾರ ನೀಡುವಂತೆ ಕೋರಲಾಯಿತು.</div>
<div style="text-align: justify;">
<span class="Apple-tab-span" style="white-space: pre;"> </span>ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ, 1983ರಲ್ಲಿ ರಾಜ್ಯಮಟ್ಟದ ನಾಟಕೋತ್ಸವ ಮೂಲಕ ಆರಂಭವಾದ ದಿವ್ಯಜ್ಯೋತಿ ಕಲಾಸಂಘವು, ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತಿತ್ತು. ನಚಿತರದ ದಿನಗಳಲ್ಲಿ ಆಷಾಡ ಮಾಸದಲ್ಲಿ ಪಟ್ಟಣದ ಹಳೆಯೂರು ಆಂಜನೇಯಸ್ವಾಮಿ ಜಾತ್ರೆಗೆ ನವದಂಪತಿಗಳು ಬರುತ್ತಿದ್ದರಿಂದ ಸಂಘ 1991 ರಿಂದ ಏಕಾದಶಿ ಜಾತ್ರೆಯ ಸಮಯದಲ್ಲಿ ನವದಂಪತಿಗಳ ಸ್ಪಧರ್ೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದೆ, ಜಾತ್ರೆಯ ವೇಳೆ ಕನ್ನಡ ಸಂಸ್ಕೃತಿ ಇಲಾಖೆ ಕಾರ್ಯಕ್ರಮ ಬಿಟ್ಟರೆ ಬೇರೆ ಯಾವುದೇ ಕಾರ್ಯಕ್ರಮಗಳಿರಲಿಲ್ಲ, ನಮ್ಮ ಸಂಘದ ಮೂಲಕ ಹಮ್ಮಿಕೊಂಡ ನವದಂತಿಗಳ ಸ್ಪಧರ್ೆ ಹಾಗೂ ಬಾಳೆಹಣ್ಣು ಎಸೆಯುವ ಸ್ಪಧರ್ೆ ಜನರಲ್ಲಿ ಆಕರ್ಷಣೆಯವಾಗಿ ಮೂಡಿಬಂದಿತು, ಇತ್ತೀಚಿನ ವರ್ಷಗಳಲ್ಲಿ ಅಂತರ್ಜಾತಿ ವಿವಾಹಿತರು ಹಾಗೂ ವಿಕಲಚೇತನರ ವಿವಾಹಿತರನ್ನು, ಸಮಾಜ ಸೇವಕರು, ಪ್ರತಿಭಾನ್ವಿತ ವಿದ್ಯಾಥರ್ಿಗಳನ್ನು ಅಭಿನಂದಿಸುತ್ತಾ ಬರುತ್ತಿದ್ದು ಸಾರ್ವಜನಿಕರು ಈ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಾ ಪ್ರೋತ್ಸಾಹಿಸುತ್ತಿದ್ದಾರೆ ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘದ ಗೌರವಾಧ್ಯಕ್ಷ ಗುರುಲಿಂಗಯ್ಯ ಮಾತನಾಡಿದರು. ಸಂಘದ ಸಿ.ಹೆಚ್.ಪ್ರಕಾಶ್, ಸಿದ್ದು.ಜಿ.ಕೆರೆ, ಸಂತೋಷ್ವಿಷ್ಣುಭವನ್, ಸಿ.ಹೆಚ್.ಗಂಗಾಧರ್, ನಿರೂಪ್ರಾವತ್, ಸಿ.ಬಿ.ಲೋಕೇಶ್, ಶಂಕರ್, ಸಿ.ಟಿ.ರಂಗನಾಥ್, ಆನಂದ, ಮುದ್ದು, ಸಿದ್ದರಾಮಣ್ಣ, ರವಿಕುಮಾರ್, ಮತ್ತಿತರರು ಉಪಸ್ಥಿತರಿದ್ದರು.</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<span class="Apple-tab-span" style="white-space: pre;"> </span></div>
<div style="text-align: justify;">
<br /></div>
<div style="text-align: justify;">
<br /></div>
</div>
guru murthyhttp://www.blogger.com/profile/01210568708683280165noreply@blogger.com0tag:blogger.com,1999:blog-34304634614786037.post-1004772313609171502016-06-28T09:39:00.002-04:002016-06-28T09:39:33.274-04:00<div dir="ltr" style="text-align: left;" trbidi="on">
<div style="text-align: justify;">
<br /></div>
<div style="text-align: center;">
<b><span style="font-size: x-large;">ಅಂಗನವಾಡಿ ಕಾರ್ಯಕರ್ತ ಹಾಗೂ ಸಹಾಯಕಿ ಹುದ್ದೆಗೆ ಅಜರ್ಿ ಆಹ್ವಾನ</span></b></div>
<div style="text-align: justify;">
<b>ಚಿಕ್ಕನಾಯಕನಹಳ್ಳಿ,ಜೂ.28 </b>: ತಾಲ್ಲೂಕಿನ ಶಿಶು ಅಭಿವೃದ್ದಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕಾರ್ಯಕತರ್ೆ ಹಾಗೂ ಸಹಾಯಕಿ ಹುದ್ದೆಗಳಿಗೆ ಅರ್ಹ ಅಭ್ಯಥರ್ಿಗಳಿಂದ ಅಜರ್ಿ ಆಹ್ವಾನಿಸಲಾಗಿದೆ ಎಂದು ಪ್ರಭಾರ ಸಿ.ಡಿ.ಪಿ.ಓ. ಪರಮೇಶ್ವರಪ್ಪ ತಿಳಿಸಿದ್ದಾರೆ.</div>
<div style="text-align: justify;">
<span class="Apple-tab-span" style="white-space: pre;"> </span>ಅಂಗನವಾಡಿ ಕಾರ್ಯಕತೆ ಹುದ್ದೆ : ಬೆಳಗುಲಿ ಪಂಚಾಯಿತಿಯ ಬೆಳಗುಲಿಹೊಸಹಟ್ಟಿ ಗ್ರಾಮದ ಅಂಗನವಾಡಿಗೆ ಹಾಗೂ ಶೆಟ್ಟಿಕೆರೆ ಪಂಚಾಯಿತಿಯ ಮಾಕಳ್ಳಿ ಗ್ರಾಮದ ಅಂಗನವಾಡಿಗೆ ಸಾಮಾನ್ಯ ಅಭ್ಯಥರ್ಿಗಳಿಂದ ಅಜರ್ಿ ಆಹ್ವಾನಿಸಿದೆ.</div>
<div style="text-align: justify;">
<span class="Apple-tab-span" style="white-space: pre;"> </span>ಅಂಗನವಾಡಿ ಸಹಾಯಕಿ ಹುದ್ದೆ : ಕೆಂಕೆರೆ ಪಂಚಾಯಿತಿಯ ಕೆಂಕೆರೆಗೊಲ್ಲರಹಟ್ಟಿ ಗ್ರಾಮದ ಅಂಗನವಾಡಿ ಗ್ರಾಮ, ಬೆಳಗುಲಿ ಪಂಚಾಯಿತಿಯ ಗೂಬೆಹಳ್ಳಿ ಗ್ರಾಮದ ಅಂಗನವಾಡಿ, ಶೆಟ್ಟಿಕೆರೆ ಪಂಚಾಯಿತಿಯ ಹೊಸಪಾಳ್ಯ ಗ್ರಾಮ, ದೊಡ್ಡೆಣ್ಣೆಗೆರೆ ಪಂಚಾಯಿತಿಯ ಚಿಕ್ಕ ಎಣ್ಣೆಗೆರೆ ಗ್ರಾಮದ ಅಂಗನವಾಡಿಗಳಿಗೆ ಸಾಮಾನ್ಯ ಅಭ್ಯಥರ್ಿಗಳಿಂದ ಹಾಗೂ ದೊಡ್ಡಬಿದರೆ ಪಂಚಾಯಿತಿಯ ಬೈರಾಪುರತಾಂಡ್ಯದ ಅಂಗನವಾಡಿಗೆ ಎಸ್.ಸಿ ಅಭ್ಯಥರ್ಿಯಿಂದ ಅಜರ್ಿ ಆಹ್ವಾನಿಸಲಾಗಿದೆ.</div>
<div style="text-align: justify;">
ಆಸಕ್ತ ಅಭ್ಯಥರ್ಿಗಳು ಜುಲೈ 23ರ ಸಂಜೆ 5.30ರೊಳಗೆ ಚಿ.ನಾ.ಹಳ್ಳಿಯ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಛೇರಿಗೆ ತಲುಪುವಂತೆ ಸಲ್ಲಿಸುವುದು ಹೆಚ್ಚಿನ ವಿವರಗಳಿಗಾಗಿ ಕಛೇರಿಯನ್ನು ಸಂಪಕರ್ಿಸುವಂತೆ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</div>
<div style="text-align: justify;">
<br /></div>
</div>
guru murthyhttp://www.blogger.com/profile/01210568708683280165noreply@blogger.com0tag:blogger.com,1999:blog-34304634614786037.post-62867423947147441252016-06-27T11:06:00.002-04:002016-06-27T11:06:34.983-04:00<div dir="ltr" style="text-align: left;" trbidi="on">
<div style="text-align: justify;">
<br /></div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಸೇವಾದಳ ಕಾರ್ಯಕ್ರಮ </span></b></div>
<div style="text-align: center;">
<b><span style="font-size: x-large;"></span></b></div>
<div class="separator" style="clear: both; margin: 0px; text-align: center;">
<a href="https://blogger.googleusercontent.com/img/b/R29vZ2xl/AVvXsEgprxeT23IQ4-YQgqKxXWV0SMyzwdUI4nB1XcOJM9jDUHvwDdlg8tYHA8AYWBQ5s2PYxk9C34P93cCj2cTcemRqmPiYaF6dnEffBiW_Edxdce1fjgc3WSvjlWQsyRIwaBJx31Rd3akwXCg/s1600/27.06.16+C.N.H+p1..jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="180" src="https://blogger.googleusercontent.com/img/b/R29vZ2xl/AVvXsEgprxeT23IQ4-YQgqKxXWV0SMyzwdUI4nB1XcOJM9jDUHvwDdlg8tYHA8AYWBQ5s2PYxk9C34P93cCj2cTcemRqmPiYaF6dnEffBiW_Edxdce1fjgc3WSvjlWQsyRIwaBJx31Rd3akwXCg/s320/27.06.16+C.N.H+p1..jpg" width="320" /></a></div>
<div style="text-align: center;">
<b>ಚಿಕ್ಕನಾಯಕನಹಳ್ಳಿ,ಜೂ.27</b> : ಭಾರತ ಸೇವಾದಳ ತನ್ನದೇ ಆದ ಪ್ರತ್ಯೇಕ ಸ್ಥಾನಮಾನ ಹೊಂದಿದ್ದು ಈ ಸಂಸ್ಥೆ ಮೂಲಕ ಶಿಸ್ತು, ಸ್ವಚ್ಛತೆ, ಸೇವೆಯ ಮೂಲಕ ಯುವಕರನ್ನು ಸಂಘಟಿಸುತ್ತಿದೆ ಎಂದು ಸೇವಾದಳ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಸೀಮೆಎಣ್ಣೆ ಕೃಷ್ಣಯ್ಯ ಹೇಳಿದರು.</div>
<div style="text-align: justify;">
ಪಟ್ಟಣದ ಕ್ಷೇತ್ರ ಶಿಕ್ಷಾಣಾಧಿಕಾರಿಗಳ ಕಛೇರಿಯ ಬಿ.ಆರ್.ಸಿ ಸಭಾಂಗಣದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಶಿಕ್ಷಕಿಯರಿಗೆ ಮಿಲಾಪ್ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸಂಘವು ತನ್ನ ಸ್ವಯಂ ಸೇವೆಯ ಮೂಲಕ ತನ್ನದೇ ಆದ ವ್ಯಕ್ತತ್ವ ಹೊಂದಿಕೊಂಡಿದೆ, ಭಾರತ ಇರೋವರೆಗೂ ಸೇವಾದಳ ಸ್ಥಿರವಾಗಿರುತ್ತದೆ, ಶಿಸ್ತು ಸ್ವಚ್ಛತೆ ಸೇವೆಯ ಮೂಲಕ ಯುವಕರನ್ನು ಬಡಿದೆಬ್ಬಿಸುವ ಕೇಂದ್ರ ಈಗಾಗಲೇ ಬೆಳಗಾವಿ ಭಾಗದಲ್ಲಿ ಆರೋಗ್ಯ ಧಾಮ ಸ್ಥಾಪಿಸಿ ಸಾರ್ವಜನಿಕರಿಗೆ ಉಚಿತ ಸೇವೆ ನೀಡುತ್ತಿದೆ ಸೇವಾದಳ ಬಲಿಷ್ಠವಾಗಿ ಬೆಳೆಯಲು ಶಿಕ್ಷಕರು ಹೆಚ್ಚು ಉತ್ಸಕರಾಗಬೇಕು, ಸಕರ್ಾರಗಳು ಒತ್ತು ನೀಡಬೇಕು ಎಂದರು.</div>
<div style="text-align: justify;">
ಜಿಲ್ಲಾ ಸಂಘಟಕ ಪ್ರಸನ್ನ ಮಾತನಾಡಿ, ಒಂದೇ ಮಾತರಂ ಗೀತೆ ಬರೆದ ಬಂಕೀಮ ಚಂದ್ರ ಚಟಜರ್ಿ ಅವರ ಹುಟ್ಟು ಹಬ್ಬವಿದ್ದು ಅವರ ಗೀತೆಯ ಸಾರಾಂಶದಂತೆ ಭಾರತ ಸೇವಾದಳ ಸರ್ವಧರ್ಮಗಳನ್ನು ಏಕತೆಯಿಂದ ನೋಡುವ ಏಕೈಕ ಸಂಸ್ಥೆಯಾಗಿದೆ, ಈ ಸಂಸ್ಥೆ ಹುಟ್ಟಲು ಕಾರಣರಾದ ಮಹಾತ್ಮ ಗಾಂಧಿಯವರ ವ್ಯಕ್ತಿಯ ಮಹತ್ವಗಳನ್ನು ವಿದೇಶಿಯರಿಂದ ತಿಳಿಯುವಂತೆ ಆಗಬಾರದು ಪ್ರಪಂಚದ ಯಾವುದೇ ಮಹಾನ್ ವ್ಯಕ್ತಿ ಸತ್ತರೂ ಪರಸ್ಪರ ದೇಶಗಳ ತನ್ನ ರಾಷ್ಟ್ರದ್ವಜಗಳನ್ನು ಅರ್ಧಕ್ಕೆ ಹಾರಿಸಲು ಮೀನಾಮೇಷ ಎಣಿಸುತ್ತವೆ, ಹೀಗಿರುವಾಗ ಭಾರತದ ರಾಷ್ಟ್ರಪಿತ ಸಾವನ್ನಪಿದ ಸಂದರ್ಭದಲ್ಲಿ 166 ರಾಷ್ಟ್ರಗಳು ಸಾಮೂಹಿಕವಾಗಿ ರಾಷ್ಟ್ರ ಧ್ವಜವನ್ನು ಅರ್ಧಕ್ಕೆ ಹಾರಿಸುವಂತಹವರ ವಿಷಯವನ್ನು ವಿದೇಶಿಯರಿಂದ ಕಲಿಯುವುದು ಬೇಡ ಗಾಂಧಿಜಿಯವರ ಆದರ್ಶಗಳಿಗೆ ಅವರ ಉದ್ದೇಶಗಳಿಗೆ ಮಹತ್ವವನ್ನು ನೀಡಿ ಗೌರವಿಸಬೇಕು ಎಂದರು.</div>
<div style="text-align: justify;">
ತಾಲ್ಲೂಕು ಶಾಖೆ ಅಧ್ಯಕ್ಷ ಈಶ್ವರಪ್ಪ ಮಾತನಾಡಿ, ಭಾರತ ಸೇವಾದಳ ಸೇರಿದರೆ ರಾಷ್ಟ್ರ ಪ್ರೇಮ ಹೆಚ್ಚು ಬೆಳೆಯಲು ಸಾಧ್ಯವಾಗುತ್ತದೆ, ಪ್ರತಿನಿತ್ಯ ರಾಷ್ಟ್ರಧ್ವಜಗಳನ್ನು ಗ್ರಾಮ ಪಂಚಾಯಿತಿಗಳ ಕಛೇರಿಯಲ್ಲಿ ಹಾರಿಸುವುದರಿಂದ ಸರಿಯಾದ ನಿರ್ವಹಣೆ ಇಲ್ಲದೆ ತ್ರಿವರ್ಣ ಬಣ್ಣಗಳು ಬಿಸಿಲಿನಿಂದಾಗಿ ಒಂದೇ ಕಲ್ಲರ್ ಆಗಿದ್ದು ರಾಷ್ಟ್ರದ್ವಜಕ್ಕೆ ಪಂಚಾಯಿತಿಗಳು ಮಾಡುತ್ತಿರುವ ಅಪಮಾನ ಹೇಳತೀರದಾಗಿದೆ ಎಂದು ವಿಷಾಧಿಸಿದ ಅವರು, ರಾಷ್ಟ್ರಧ್ವಜದ ಆರೋಹಣಗಳ ಬಗ್ಗೆ ಶಿಕ್ಷಕರಿಗೆ ತರಬೇತಿ ಕೂಡ ಅತ್ಯಗತ್ಯವಾಗಿದೆ, ರಾಷ್ಟ್ರೀಯ ಹಬ್ಬಕ್ಕಾಗಿ ರಾಷ್ಟ್ರದ್ವಜ ಹಾರಿಸಬೇಕಾದರೆ ಹಾವು ಕಂಡು ಹೆದರಿದಂತೆ ದೂರ ಹೋಗುತ್ತಾರೆ ಶಿಕ್ಷಕರು, ಹೀಗಾಗಿ ಶಿಕ್ಷಕರಿಗೆ ತರಬೇತಿ ನೀಡುವಂತೆ ಕೋರಿದರು. </div>
<div style="text-align: justify;">
ಈ ಸಂದರ್ಭದಲ್ಲಿ ಶಿಕ್ಷಣ ಸಮನ್ವಯಾಧಿಕಾರಿ ನಾಗರಾಜು.ಕೆ.ಎನ್, ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಸುರೇಶ್, ಚಿ.ನಿ.ಪುರುಪೋತ್ತಮ್ ಉಪಸ್ಥಿತರಿದ್ದರು. ಬನಶಂಕರಯ್ಯ ಸ್ವಾಗಿತಿಸಿ ನಿರೂಪಿಸಿದರು.</div>
<div style="text-align: justify;">
<br /></div>
<div style="text-align: center;">
<b><span style="font-size: x-large;">ರೈತರ ಬಂದ್ಗೆ ತಾಲ್ಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ </span></b></div>
<div style="text-align: center;">
<b><span style="font-size: x-large;"></span></b></div>
<div class="separator" style="clear: both; margin: 0px; text-align: center;">
<a href="https://blogger.googleusercontent.com/img/b/R29vZ2xl/AVvXsEj96CcHSndPkcNUcZbng5g0-_6IpfJ8GI9wV3iWB98IdGZWNmrBsL52MKfMEWOBPB3gK4B1LzC2l8IatJpXpozxTZP4q3L6xyYjGUM2fI2gAtI-t3Y4SGrULLs1bMoo-miSkJJckmpWbCY/s1600/27.06.16+C.N.H+p2..jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="173" src="https://blogger.googleusercontent.com/img/b/R29vZ2xl/AVvXsEj96CcHSndPkcNUcZbng5g0-_6IpfJ8GI9wV3iWB98IdGZWNmrBsL52MKfMEWOBPB3gK4B1LzC2l8IatJpXpozxTZP4q3L6xyYjGUM2fI2gAtI-t3Y4SGrULLs1bMoo-miSkJJckmpWbCY/s320/27.06.16+C.N.H+p2..jpg" width="320" /></a></div>
<div style="text-align: justify;">
<b>ಚಿಕ್ಕನಾಯಕನಹಳ್ಳಿ,ಜೂ.27 </b>: ವಿದೇಶಿ ಅಡಿಕೆ, ತೆಂಗು ಆಮದು ನಿರ್ಬಂಧಿಸಿ ರಾಜ್ಯ ರೈತ ಸಂಘ ಹಾಗೂ ಕನ್ನಡ ಪರ ವಿವಿಧ ಸಂಘಟನೆ ಜೂನ್ 27ರಂದು ಕರೆ ನೀಡಿದ್ದ ಬಂದ್ಗೆ ತಾಲ್ಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.</div>
<div style="text-align: justify;">
ರೈತರ ವಿವಿಧ ಬೇಡಿಕೆಯ ಈಡೇರಿಕೆಗಾಗಿ ಬಂದ್ ಕರೆ ನೀಡಲಾಗಿತ್ತು, ಬಂದ್ ಯಶಸ್ವಿಗೊಳಿಸಲು ರೈತರು ನಾಗರೀಕರು ಸಹಕರಿಸಬೇಕೆಂದು ರೈತ ಸಂಘ ಮಾಡಿದ ಮನವಿಗೆ ತಾಲ್ಲೂಕು ವಕೀಲರ ಸಂಘ ಕೋಟರ್್ ಕಲಾಪದಿಂದ ಹಿಂದೆ ಸರಿದು ಬೆಂಬಲಿಸಿತು. </div>
<div style="text-align: justify;">
ಕೇಂದ್ರ ಸಕರ್ಾರ ವಿದೇಶಿ ವ್ಯಾಪಾರದಲ್ಲಿ ಅಡಿಕೆ ತೆಂಗು ತಡೆದು ಬೆಲೆ ಸ್ಥಿರತೆ ಕಾಯ್ದುಕೊಳ್ಳಲು ಅಮದು ಸುಂಕದ ದರವನ್ನು ಹೆಚ್ಚಿಸುದ್ದರೂ ಆಮದು ಆಗುವ ವಿದೇಶೀ ಅಡಿಕೆ ತೆಂಗಿಗೆ ಬೆಲೆ ಕುಸಿತದ ಬೀತಿ ಇಲ್ಲವಾಗಿದೆ ಈ ಹಿನ್ನೆಲೆಯಲ್ಲಿ ಕರೆದಿದ್ದ ಬಂದ್ಗೆ ಸಹಮತ ದೊರೆಕಿದೆ , ಸೋಮವಾರ ಸಂತೆ ಹಾಗೂ ಎ.ಪಿ.ಎಮ್.ಸಿ ಆವರಣದಲ್ಲಿ ನಡೆಯುವ ಕುರಿ ವ್ಯಾಪಾರ ಅಂಗಡಿ ಮುಂಗ್ಗಟ್ಟು ಎಂದಿನಂತೆ ನಡೆಯಿತು. ಯಾವುದೇ ಸಂಘಟನೆಗಳಾಗಲಿ ರೈತ ಪರ ಸುಂಘಟನೆಗಳಾಗಲಿ ಮನವಿ ನೀಡುವುದಾಗಲಿ ಮೆರವಣಿಗೆ ಮಾಡುವುದಾಗಲಿ ನಡೆಯಲಿಲ್ಲ. ಹುಳಿಯಾರು ಮಾರ್ಗವಾಗಿ ಖಾಸಗಿ ಬಸ್ಸಿನ ಸಂಚಾರ ಸ್ಥಗಿತಗೊಂಡಿದ್ದು ಉಳಿದಂತೆ ಎಲ್ಲ ಮಾರ್ಗಗಳ ಸಂಚಾರ ಸಕರ್ಾರಿ ಬಸ್ ಸಂಚರ ಕೂಡ ಎಂದಿನಂತೆ ಕೂಡಿತ್ತು. ಶಾಲಾ ಕಾಲೇಜುಗಳು ಎಂದಿನಂತೆ ನಡೆದವು.</div>
<div style="text-align: justify;">
ತಾಲ್ಲೂಕಿನ ವಕೀಲರ ಸಂಘದ ಅಧ್ಯಕ್ಷ ಸೋಮಶೇಖರಯ್ಯ ಮಾತನಾಡಿ, 1984ರಲ್ಲಿ ತೆಂಗು ಬೆಳೆಗೆ ಆರು ಸಾವಿರ ನಿಗಧಿಯಾಗಿತ್ತು, ಕಳೆದ 30ವರ್ಷಗಳು ಕಳೆದರೂ ಅದೇ ಬೆಲೆ ಚಾಲ್ತಿಯಲ್ಲಿದೆ, ರೈತರು ಬೆಳೆದ ಬೆಳೆಗೆ ಯಾವುದೇ ಬೆಂಬಲಿತ ಬೆಲೆಯಾಗಲಿ ಸಕರ್ಾರ ನೀಡದಿರುವುದು ರೈತರನ್ನು ಸಂಕಷ್ಟಕ್ಕೀಡು ಮಾಡಿದಂತಾಗಿದೆ ಈಗಾಗಿ ಕೇಂದ್ರ ಸಕರ್ಾರ ಮಧ್ಯೆ ಪ್ರವೇಶಿಸಿ ದೇಶದ ರೈತರಿಗೆ ರೈತರ ಸಂಕಷ್ಟವನ್ನು ಪರಿಹರಿಸುವಲ್ಲಿ ಹೆಚ್ಚು ಆಸಕ್ತಿ ವಹಿಸಬೇಕು ಎಂದರು.</div>
<div style="text-align: justify;">
ವಕೀಲರ ಸಂಘದ ಕಾರ್ಯದಶರ್ಿ ಕೆ.ಎಂ.ಷಡಕ್ಷರಿ ಮಾತನಾಡಿ, ಜನಪ್ರತಿನಿಧಿಗಳು ಅವರ ಅಧಿಕಾರ ದಾಹದಿಂದ ಇಂತಹ ಸಚಿವ ಸ್ಥಾನವೇ ಬೇಕು ಎಂದು ಹೋರಾಡುವ ಅವರು ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೆ ಅವನು ಕೃಷಿಯನ್ನೇ ಬಿಡುವ ಹಂತದಲ್ಲಿದ್ದಾನೆ, ಇಂತಹ ರೈತರ ಸಮಸ್ಯೆಗೆ ಜನಪ್ರತಿನಿಧಿಗಳು ಸ್ಪಂದಿಸಬೇಕು ಹೀಗಾಗಿ ವಕೀಲರ ಸಂಘ ಕೂಡ ರೈತರ ಹೋರಾಟಕ್ಕೆ ಬೆಂಬಲಿಸುತ್ತಿದೆ ಎಂದರು.</div>
<div style="text-align: justify;">
ಈ ಸಂದರ್ಭದಲ್ಲಿ ವಕೀಲರಾದ ಡಿ.ಎ.ಸ್ವಾಮಿ, ಜಯಣ್ಣ, ಹೆಚ್.ಎಸ್.ಜ್ಞಾನಮೂತರ್ಿ, ಶಿವಾನಂದ್, ಮೋಹನ್ ಮತ್ತಿತರರು ಉಪಸ್ಥಿತರಿದ್ದರು.</div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಬೆನಕನಕಟ್ಟೆ ಗ್ರಾಮದಲ್ಲಿ ಅನೈರ್ಮಲ್ಯ </span></b></div>
<div style="text-align: center;">
<b><span style="font-size: x-large;"></span></b></div>
<div class="separator" style="clear: both; margin: 0px; text-align: center;">
<a href="https://blogger.googleusercontent.com/img/b/R29vZ2xl/AVvXsEhEjkD4aZv-rhnYfu0bzgkVtmdpIbS_Ym1ZCQSi5-XrioyvIi1L5Yv8lp-QCN9j9ehG6Ac6PjVXnQqr7KzNfN4V_-KjsQqLXYCggCvAldhBeLgMrLqdzBqV0rxokQ9U8B8pkA056TL9-J8/s1600/27.06.16+C.N.H+p3%2528a%2529..jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="183" src="https://blogger.googleusercontent.com/img/b/R29vZ2xl/AVvXsEhEjkD4aZv-rhnYfu0bzgkVtmdpIbS_Ym1ZCQSi5-XrioyvIi1L5Yv8lp-QCN9j9ehG6Ac6PjVXnQqr7KzNfN4V_-KjsQqLXYCggCvAldhBeLgMrLqdzBqV0rxokQ9U8B8pkA056TL9-J8/s320/27.06.16+C.N.H+p3%2528a%2529..jpg" width="320" /></a></div>
<div style="text-align: justify;">
ಚಿಕ್ಕನಾಯಕನಹಳ್ಳಿ,ಜೂ.27 : ಗ್ರಾಮದಲ್ಲಿ ಅನೈರ್ಮಲ್ಯ ಹೆಚ್ಚಾಗಿದ್ದು,ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ ಎಂದು ತಾಲ್ಲೂಕಿನ ಬೆನಕನಕಟ್ಟೆ ಗ್ರಾಮಸ್ಥರು ದೂರಿದ್ದಾರೆ.<b style="text-align: center;"><span style="font-size: x-large;"></span></b></div>
<div class="separator" style="clear: both; display: inline !important;">
</div>
<div style="text-align: justify;">
ಕಳೆದ ಆರು ತಿಂಗಳಿನಿಂದ ಅನೈರ್ಮಲ್ಯ ಅಧಿಕವಾಗುತ್ತಿದೆ. ಆಂಜನೇಯಸ್ವಾಮಿ ದೇವಾಲಯದ ಮುಂದಿನ ರಸ್ತೆಯಲ್ಲಿ ಕೊಳಚೆ ನಿರಂತರವಾಗಿ ಹರಿಯುತ್ತಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿದೆ.ಅಲ್ಲದೆ ನೂತನ ದೇವಸ್ಥಾನದ ನಿಮರ್ಾಣ ಕಾರ್ಯಕ್ಕೂ ಅನೈರ್ಮಲ್ಯ ತೊಡಕಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.<b style="text-align: center;"><span style="font-size: x-large;"></span></b></div>
<div style="text-align: justify;">
ಪಟೇಲ್ ಬೀದಿಯಿಂದ ದೇವಸ್ಥಾನದ ಮುಂಭಾಗದವರೆವಿಗೂ ಚರಂಡಿಯ ನೀರು ರಸ್ತೆಯಲ್ಲಿ ಹರಿಯುತ್ತಿದೆ. ದೇವಸ್ಥಾನದ ಮುಂಭಾಗವೇ ಚರಂಡಿಯ ನೀರೆಲ್ಲಾ ಶೇಖರಣೆಯಾಗಿ ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ. ಅನೈರ್ಮಲ್ಯ ಹೆಚ್ಚಾಗಿ ಮಲೇರಿಯಾ, ಚಿಕೂನ್ಗುನ್ಯಾ ದಂತಹ ರೋಗಗಳು ಉಲ್ಭಣಿಸುತ್ತಿವೆ ಎಂದು ದೂರಿದ್ದಾರೆ. </div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEhzWRSUF1CwgEtOoSLIbOfH_uWPqSUJngM3-MElk31BAciHMYOccqJyxShyphenhyphensZ4rBwdgM4UrpAbolKF9cpIwxaC0fAUQY_ACFCYq4-JjpfoyLr1G2PQtKP99XO6QmvmXy0x6hkVcoonUy1E/s1600/27.06.16+C.N.H+p3%2528b%2529..jpg.jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="224" src="https://blogger.googleusercontent.com/img/b/R29vZ2xl/AVvXsEhzWRSUF1CwgEtOoSLIbOfH_uWPqSUJngM3-MElk31BAciHMYOccqJyxShyphenhyphensZ4rBwdgM4UrpAbolKF9cpIwxaC0fAUQY_ACFCYq4-JjpfoyLr1G2PQtKP99XO6QmvmXy0x6hkVcoonUy1E/s320/27.06.16+C.N.H+p3%2528b%2529..jpg.jpg" width="320" /></a> <span class="Apple-tab-span" style="white-space: pre;"> </span> ನಿಮಿಷಾಂಬ ಮಹಿಳಾ ಸ್ತ್ರೀಶಕ್ತಿ ಸಂಘದ ಪ್ರತಿನಿಧಿ ವೀಣಾ ಮಾತನಾಡಿ,ಮಳೆಗಾಲ ಆರತಂಭವಾಗಿದ್ದು ಗ್ರಾಮದ ಅನೈರ್ಮಲ್ಯದಿಂದ ಮಕ್ಕಳೂ ಹಾಗೂ ಮುದುಕರ ಆರೋಗ್ಯದ ಮೇಲೆ ತೀವ್ರ ಪ್ರತೀಕೂಲ ಪರಿಣಾಮ ಉಂಟಾಗುತ್ತಿದೆ. ಚುನಾವಣೆ ಸಮಯದಲ್ಲಿ ಗಂಟೆಗೊಮ್ಮೆ ಬರುವ ರಾಜಕಾರಣಿಗಳು ಎಷ್ಟು ಮನವಿ ಮಾಡಿದರೂ ಇತ್ತ ತಿರುಗಿ ನೋಡುತ್ತಿಲ್ಲ. ಅಧಿಕಾರಿಗಳನ್ನು ಗದರಿಸಿ ಕೆಲಸ ಮಾಡಿಸುವ ಇಚ್ಚಾಶಕ್ತಿ ಪ್ರದಶರ್ಿಸುತ್ತಿಲ್ಲ ಎಂದು ದೂರಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಗ್ರಾಮಸ್ಥ ದೇವರಾಜ್ ಮಾತನಾಡಿ, ಈಗಾಗಲೆ ಈಗಾಗಲೆ 15ಮಂದಿ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಆಸ್ಪತ್ರೆಗೆ ಅಲೆಯುತ್ತಿದ್ದಾರೆ. ಗ್ರಾಮದಲ್ಲಿ ನೈರ್ಮಲ್ಯ ಕಾಪಾಡುವಂತೆ ಕಳೆದ ಮೂರು ತಿಂಗಳುಗಳಿಂದ ಗ್ರಾಮ ಪಂಚಾಯಿತಿ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.ಅನೈರ್ಮಲ್ಯದಿಂದ ಯಾವುದೇ ಸಾವು ನೋವುಗಳು ಸಂಭವಿಸಿದರೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಪರಮೇಶ್, ನಿಜಲಿಂಗಪ್ಪ, ನರಸಿಂಹಮೂತರ್ಿ, ಆದಶರ್್, ತಿಮ್ಮಕ್ಕ, ಶೈಲ, ಶಶಿಧರ್, ರೇಣುಕಮ್ಮ, ಮಂಜುಳ, ರಂಗಪುಟ್ಟಣ್ಣ ಮತ್ತಿತರರು ಉಪಸ್ಥಿತರಿದ್ದರು.</div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಮಕ್ಕಳ ಮನೆ ಶಾಲೆಯಲ್ಲಿ ಕಾರ್ಯಕ್ರಮ </span></b></div>
<div class="separator" style="clear: both; text-align: center;">
</div>
<a href="https://blogger.googleusercontent.com/img/b/R29vZ2xl/AVvXsEiDg3GEeFIt1SX_GbS945XVNVlJ1GJ5aw1ewgVpcxMp9Vnw6bTqs_ZWUZjpC1rmZ5cR1nK5pzFzV0K7ErSbH_PHKq7WZ938YEhuzI_GD8eazN7QIhyphenhyphenzhmvW4Uh7Ys5D_cqd59Sc1pIlEik/s1600/27.06.16+C.N.H+p4..JPG" imageanchor="1" style="clear: right; float: right; margin-bottom: 1em; margin-left: 1em; text-align: center;"><img border="0" height="194" src="https://blogger.googleusercontent.com/img/b/R29vZ2xl/AVvXsEiDg3GEeFIt1SX_GbS945XVNVlJ1GJ5aw1ewgVpcxMp9Vnw6bTqs_ZWUZjpC1rmZ5cR1nK5pzFzV0K7ErSbH_PHKq7WZ938YEhuzI_GD8eazN7QIhyphenhyphenzhmvW4Uh7Ys5D_cqd59Sc1pIlEik/s320/27.06.16+C.N.H+p4..JPG" width="320" /></a><b><span style="font-size: x-large;"> </span></b><b><span style="font-size: x-large;"> </span></b><span style="text-align: justify;">ಚಿಕ್ಕನಾಯಕನಹಳ್ಳಿ,ಜೂ.27: ಮಕ್ಕಳ ಮನೆ ಕನ್ನಡ ಶಾಲೆಗಳನ್ನು ಉಳಿಸುವ ದೂರಗಾಮಿ ಉದ್ದೇಶವನ್ನು ಇಟ್ಟುಕೊಂಡು ಪ್ರಾರಂಭವಾಗುತ್ತಿದೆ ಇದರ ಯಶಸ್ಸಿಗೆ ಶಿಕ್ಷಕರು ಹಾಗೂ ಸೇವಾ ಮನೋಭಾವನೆ ಇರುವ ಯುವ ಸಮೂಹ ಕೈಜೋಡಿಸಬೇಕು ಎಂದು ತಾ.ಕ.ಸಾ.ಪ. ಅಧ್ಯಕ್ಷೆ ಎನ್.ಇಂದಿರಮ್ಮ ಮನವಿ ಮಾಡಿದರು.</span><br />
<div style="text-align: justify;">
<span class="Apple-tab-span" style="white-space: pre;"> </span>ಪಟ್ಟಣದ ಕಾಳಮ್ಮನಗುಡಿ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭವಾದ ಮಕ್ಕಳ ಮನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸಮುದಾಯದ ಸಹಭಾಗಿತ್ವದಲ್ಲಿ ಗುಣಾತ್ಮಕ ಶಿಕ್ಷಣವನ್ನು ಉಚಿತವಾಗಿ ನೀಡುವ ಆಶಯದಿಂದ ತಾಲ್ಲೂಕಿನಲ್ಲಿ ಮಕ್ಕಳ ಮನೆ ಪ್ರಾರಂಭವಾಗಿವೆ. ಪೋಷಕರು, ಸಾರ್ವಜನಿಕರು ಹಾಗೂ ಹಳೆಯ ವಿದ್ಯಾಥರ್ಿಗಳು ಈ ವಿನೂತನ ಯೋಜನೆಗೆ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಮಕ್ಕಳ ಮನೆಗಳನ್ನು ನಿರಂತರವಾಗಿ ಲವಲವಿಕೆಯಿಂದ ಮುನ್ನಡೆಸಲು ಹಲವು ಮನಸ್ಸುಗಳು ಮುಂದೆ ಬರುತ್ತಿದ್ದು, ಸಾರ್ವಜನಿಕರಿಂದ ಸಿಗುತ್ತಿರುವ ಪ್ರೋತ್ಸಾಹ ಸಂಘಟಕರಲ್ಲಿ ಉತ್ಸಾಹ ಮೂಡಿಸುತ್ತಿದೆ ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ಸುವರ್ಣ ಚೇತನ ಸಂಘಟನೆಯ ಅಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ, ಖಾಸಗಿ ಶಾಲೆಗಳಲ್ಲಿನ ಡೊನೇಷನ್ ವ್ಯವಸ್ಥೆ ಸಂವಿಧಾನದ ಆಶಯಕ್ಕೆ ವಿರುದ್ದವಾದವು ಎಲ್ಲರಿಗೂ ಉಚಿತ ಹಾಗೂ ಸಮಾನ ಶಿಕ್ಷಣ ಕೊಡುವುದು ಸಕರ್ಾರದ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.</div>
<div style="text-align: justify;">
<span class="Apple-tab-span" style="white-space: pre;"> </span>ಸಿ.ಆರ್.ಪಿ ಸುರೇಶ್ಕೆಂಬಾಳ್ ಮಾತನಾಡಿ, ಮಕ್ಕಳ ಮನೆ ವಿನೂತನ ಯೋಜನೆಯಾಗಿದ್ದು ಇದನ್ನು ಯಶಸ್ವಿಯಾಗಿಸುವ ಜವಬ್ದಾರಿ ಎಲ್ಲರದ್ದೂ ಆಗಿದೆ ಇಲಾಖೆಯ ವತಿಯಿಂದ ಯಾವುದೇ ಆದೇಶ ಇಲ್ಲದಿದ್ದರೂ ಈಗಾಗಲೇ ಮೌಖಿಕ ಸಮ್ಮತಿ ದೊರೆತಿದೆ, ಈ ಯೋಜನೆಯ ಯಶಸ್ವಿಗೆ ತನ್ನ ಕಾರ್ಯ ಮಿತಿಯೊಳಗಡೆ ಇಲಾಖೆಯು ಸಹಕರಿಸಲಿದೆ ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ಸೃಜನ ಅಧ್ಯಕ್ಷೆ ಎಲ್.ಜಯಮ್ಮ ಮಾತನಾಡಿ, ಸಕರ್ಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ದೊರೆಯುತ್ತಿಲ್ಲ ಎನ್ನುವ ತಪ್ಪು ಅಭಿಪ್ರಾಯ ಸಾರ್ವಜನಿಕರಲ್ಲಿದೆ, ಸಕರ್ಾರಿ ಶಾಲೆಗಳಲ್ಲಿ ಉತ್ತಮ ತರಬೇತುದಾರ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ, ಒಳ್ಳೆಯ ಮೂಲಭೂತ ಸವಲತ್ತುಗಳು ಹಾಗೂ ಮಧ್ಯಾಹ್ನದ ಬಿಸಿಯೂಟ, ಉಚಿತ ಸಮವಸ್ತ್ರ, ಶೂ , ಪಾಠೋಪಕರಣಗಳನ್ನು ಒದಗಿಸಲಾಗುತ್ತಿದೆ ಇದರೊಟ್ಟಿಗೆ ಸಾರ್ವಜನಿಕರು ಕೈಜೋಡಿಸಿದರೆ ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಸಕರ್ಾರಿ ಶಾಲೆಗಳನ್ನು ಅಭಿವೃದ್ದಿಗೊಳಿಸಬಹುದು ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ಮುದ್ದೇನಹಳ್ಳಿ ಸಕರ್ಾರಿ ಶಾಲೆಯ ಶಿಕ್ಷಕ ಈಶ್ವರಪ್ಪ ಮಾತನಾಡಿ, ಸಕರ್ಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹೆಚ್ಚು ಇರುವುದರಿಂದ ಸಹಜವಾಗಿ ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ, ತರಗತಿಗೊಬ್ಬ ಶಿಕ್ಷಕರನ್ನು ಸಮುದಾಯದ ಸಹಭಾಗಿತ್ವದಲ್ಲಿ ಒದಗಿಸಲು ಸಾಧ್ಯವಾದರೆ ಸಕರ್ಾರಿ ಶಾಲೆಗಳು ಮರುಜೀವ ಪಡೆದುಕೊಳ್ಳುತ್ತವೆ ಎಂದ ಅವರು ಕಳೆದ ಬಾರಿ ತಾಲ್ಲೂಕಿನಿಂದ 318ಮಕ್ಕಳು ವಸತಿ ಶಾಲೆಗಳಿಗೆ ಆಯ್ಕೆಯಾಗಿದ್ದಾರೆ ಇದರಲ್ಲಿ 290ಕ್ಕೂ ಹೆಚ್ಚು ಮಕ್ಕಳು ಸಕರ್ಾರಿ ಶಾಲೆಯಲ್ಲಿಯೇ ಓದಿದವರು ಎಂಬುದು ಹೆಮ್ಮೆಯ ಸಂಗತಿ ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ಕಾರ್ಯಕ್ರಮದಲ್ಲಿ ಕಸಾಪ ಸಂಘಟನಾ ಕಾರ್ಯದಶರ್ಿ ನಾಗಕುಮಾರ್ಚೌಕಿಮಠ್, ನಗರ ಘಟಕದ ಅಧ್ಯಕ್ಷ ಧನಂಜಯಮೂತರ್ಿ, ಶೆಟ್ಟಿಕೆರೆ ಹೋಬಳಿ ಘಟಕದ ಅಧ್ಯಕ್ಷ ಅಶ್ವತ್ಥ್, ಯುವರಾಜ್, ಶಿವಕುಮಾರ್, ಮುಖ್ಯೋಪಾಧ್ಯಾಯಿನಿ ರಾಮಕ್ಕ, ಶಿಕ್ಷಕರಾದ ಪುಟ್ಟಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕರಾದ ಸಿ.ಟಿ.ರೇಖಾ ಸ್ವಾಗತಿಸಿದರು. ಜಯಮ್ಮ ನಿರೂಪಿಸಿ ವಂದಿಸಿದರು.</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
</div>
guru murthyhttp://www.blogger.com/profile/01210568708683280165noreply@blogger.com0tag:blogger.com,1999:blog-34304634614786037.post-84945685229307519702016-06-26T08:27:00.001-04:002016-06-26T08:27:12.600-04:00<div dir="ltr" style="text-align: left;" trbidi="on">
<div class="separator" style="clear: both; text-align: center;">
</div>
<br />
<div class="separator" style="clear: both; text-align: center;">
</div>
<div style="text-align: center;">
<b><span style="font-size: x-large;">ಬನಶಂಕರಿ ದೇವಿಗೆ ವೀರಮಕ್ಕಳಿಂದ ವೀರಗಾರಿಕೆ ಪೂಜೆ ಸಲ್ಲಿಕೆ</span></b></div>
<div style="text-align: center;">
<a href="https://blogger.googleusercontent.com/img/b/R29vZ2xl/AVvXsEgAZjPL2vXu9A6MC1jJT00r_pWtGSjzCcIK7mUKOT8LIu0Qsxrt-q9niei0TnlHtkTrqeR7nF9YDzagI5jcB8fILfYL0rJKZOQprK3EeYtgipoAeOdSC9lPhlxUo4VEf-GRshnX6EG-yw8/s1600/26.06.16+C.N.H+p1.jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="185" src="https://blogger.googleusercontent.com/img/b/R29vZ2xl/AVvXsEgAZjPL2vXu9A6MC1jJT00r_pWtGSjzCcIK7mUKOT8LIu0Qsxrt-q9niei0TnlHtkTrqeR7nF9YDzagI5jcB8fILfYL0rJKZOQprK3EeYtgipoAeOdSC9lPhlxUo4VEf-GRshnX6EG-yw8/s320/26.06.16+C.N.H+p1.jpg" width="320" /></a></div>
<div style="text-align: justify;">
<b>ಚಿಕ್ಕನಾಯಕನಹಳ್ಳಿ,ಜೂ.26</b> : ಬನಶಂಕರಿ ದೇವಿಗೆ ವೀರಗಾರಿಕೆ ಸಮೇತ ರಥೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.</div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEi0MqtBneS4q3GdT-Df3X2E3ZbyOEEUXb49jXDK8usaexZLgqhtFviN-7Yzq2i5Ay112ilnUFWq6HwBpRuC3AIeYVro_mU9iMgdzNn0CLOvET2MNul1AhoEA6oScwGrFchU1EnpkyiNU4o/s1600/26.06.16+C.N.H+p2..jpg" imageanchor="1" style="clear: right; float: right; margin-bottom: 1em; margin-left: 1em; text-align: center;"><img border="0" height="189" src="https://blogger.googleusercontent.com/img/b/R29vZ2xl/AVvXsEi0MqtBneS4q3GdT-Df3X2E3ZbyOEEUXb49jXDK8usaexZLgqhtFviN-7Yzq2i5Ay112ilnUFWq6HwBpRuC3AIeYVro_mU9iMgdzNn0CLOvET2MNul1AhoEA6oScwGrFchU1EnpkyiNU4o/s320/26.06.16+C.N.H+p2..jpg" width="320" /></a><span class="Apple-tab-span" style="white-space: pre;"> </span>ಪಟ್ಟಣದ ದೇವಾಂಗ ಬೀದಿಯಲ್ಲಿರುವ ಬನಶಂಕರಿ ದೇವಾಲಯದಲ್ಲಿ ಮೇ 9ರಂದು ಆರಂಭವಾದ ವೀರಗಾರಿಕೆ ಕಲಿಕೆಯು 48ದಿನಗಳ ಕಾಲ ನಡೆಯಿತು, ಕೊನೆಯ ದಿನವಾದ ಭಾನುವಾರ ನಡೆದ ವೀರಗಾರಿಕೆ ಎಲ್ಲರ ಮನಸೂರೆಗೊಂಡಿತು.</div>
<div style="text-align: justify;">
ಒಂದು ಮಂಡಲ ಕಾಲ ವೀರಗಾರಿಕೆಯನ್ನು ವೀರಮಕ್ಕಳು ಅಭ್ಯಾಸ ಮಾಡುತ್ತಿದ್ದರು, ಪ್ರತಿ ದಿನ ಮುಂಜಾನೆ 4.30ಕ್ಕೆ ಆರಂಭವಾಗುತ್ತಿದ್ದ ವೀರಗಾರಿಕೆ ಕಲಿಕೆಯು 6.30ರವರೆಗೆ ನಡೆಯುತ್ತಿತ್ತು, </div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEiLOSVTu1JMMcPmxkRNQqksog50KM8gjmG7JEhsU4OwW8SRlKMwdDB9-D0wzi1rcEYKnW4i_IEFgi1VxF0CzEMT907Se2XlSMWvt4Zc65zOPTJjUGc8WJjo4mqlka61D0lwzSIcaQj8PYM/s1600/DSC09626.JPG" imageanchor="1" style="clear: left; float: left; margin-bottom: 1em; margin-right: 1em; text-align: center;"><img border="0" height="240" src="https://blogger.googleusercontent.com/img/b/R29vZ2xl/AVvXsEiLOSVTu1JMMcPmxkRNQqksog50KM8gjmG7JEhsU4OwW8SRlKMwdDB9-D0wzi1rcEYKnW4i_IEFgi1VxF0CzEMT907Se2XlSMWvt4Zc65zOPTJjUGc8WJjo4mqlka61D0lwzSIcaQj8PYM/s320/DSC09626.JPG" width="320" /></a></div>
<div style="text-align: justify;">
ವೀರಗಾರಿಕೆ ಕಲಿತ ವೀರಮಕ್ಕಳು ಕೊನೆಯ ದಿವಸ ಗಂಗಾಪೂಜೆ ನಡೆಸಿ ದೇವಿಯನ್ನು ಉತ್ಸವದ ಮೂಲಕ ದೇವಾಲಯಕ್ಕೆ ಕರೆತಂದರು. ನಂತರ ದೇವಿಯನ್ನು ಹೊತ್ತ ರಥೋತ್ಸವ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ದೇವಾಲಯದಲ್ಲಿ ಬನಶಂಕರಿ ದೇವಿಗೆ ವೀರಮಕ್ಕಳು ತಾವು ಕಲಿತ ವೀರಗಾರಿಕೆಯ ವಿದ್ಯೆಯನ್ನು ಬನಶಂಕರಿ ದೇವಿಗೆ ಅಪರ್ಿಸಿದರು. ದೇವಿಯ ರಥೋತ್ಸವವನ್ನು ಪ್ರಮುಖ ಬೀದಿಗಳಲ್ಲಿ ಎಳೆದು ದೇವಾಲಯಕ್ಕೆ ಪುನಃ ಕರೆತಂದರು. ನಂತರ ಬನಶಂಕರಿ ದೇವಿಗೆ ಎಲ್ಲಾ ರೀತಿಯ ಫಲಹಾರ ಸೇರಿದ ದೊಡ್ಡೆಡೆ ಸೇವೆ ಸಲ್ಲಿಸಿ ಆಗಮಿಸಿದ್ದ ಭಕ್ತರಿಗೆ ಫಲಹಾರ ವಿತರಿಸಲಾಯಿತು.</div>
<div style="text-align: justify;">
<br /></div>
<div style="text-align: center;">
<b><span style="font-size: x-large;">ವೀರ ಯೋಧರ ಸ್ಮಾರಕ ನಿಮರ್ಾಣ ಮಾಡಲು ಪೂರ್ವಭಾವಿ ಸಭೆ </span></b></div>
<div style="text-align: justify;">
<b>ಚಿಕ್ಕನಾಯಕನಹಳ್ಳಿ,ಜೂನ್26</b> : ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಮಂಗಳವಾರ ಸಂಜೆ 5.30ಕ್ಕೆ ಭಾರತೀಯ ವೀರ ಯೋಧರ(ಅಮರ್ ಜವಾನ್) ಸ್ಮಾರಕ ನಿಮರ್ಾಣ ಮಾಡಲು ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ.</div>
<div style="text-align: justify;">
ಸಭೆಗೆ ಕಾರ್ಯನಿರತ ಯೋಧರು, ನಿವೃತ್ತ ಯೋಧರು, ಮತ್ತು ಆಸಕ್ತ ಸಾರ್ವಜನಿಕರು ಆಗಮಿಸಲು ಕೋರಿದ್ದು ತಮ್ಮ ಸಲಹೆ ಸೂಚನೆಯನ್ನು ನೀಡಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಮಿಲಿಟರಿ ಶಿವಣ್ಣ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೋ ಸಂಖ್ಯೆ. 9945617727, 9141672370, ಸಂಪಕರ್ಿಸಲು ಕೋರಿದೆ.</div>
<div style="text-align: justify;">
<br /></div>
<div style="text-align: center;">
<b><span style="font-size: x-large;">ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೆ ಒಳಪಡಿ </span></b></div>
<div style="text-align: justify;">
ಚಿಕ್ಕನಾಯಕನಹಳ್ಳಿ,ಜೂ.26 : ಮುಂಗಾರು ಹಂಗಾಮಿನ ಕನರ್ಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೆ ಹೋಬಳಿವಾರು ಬೆಳೆಗಳನ್ನು ನಿರ್ಧರಿಸಲಾಗಿದ್ದು ರೈತರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಸಹಾಯಕ ಕೃಷಿ ನಿದರ್ೇಶಕ ಹೊನ್ನದಾಸೇಗೌಡ ತಿಳಿಸಿದ್ದಾರೆ.</div>
<div style="text-align: justify;">
<span class="Apple-tab-span" style="white-space: pre;"> </span>ಯೋಜನೆಗೆ ಒಳಪಡುವ ಹೋಬಳಿವಾರು ಬೆಳೆಗಳ ವಿವರ ಕೆಳಕಂಡಂತಿದೆ.</div>
<div style="text-align: justify;">
ಕಸಬಾಹೋಬಳಿ : ಮಳೆಯಾಶ್ರಿತ ಜೋಳ, ರಾಗಿ, ಹುರುಳಿ, ಹೆಸರು, ಅರಳು ಮತ್ತು ಅವರೆ</div>
<div style="text-align: justify;">
ಹಂದನಕೆರೆ : ಮಳೆಯಾಶ್ರಿತ ಜೋಳ, ರಾಗಿ, ಸಾವೆ, ಹುರುಳಿ, ಹೆಸರು, ಅರಳು ಮತ್ತು ಅವರೆ ಮತ್ತು ಹಲಸುಂದೆ.</div>
<div style="text-align: justify;">
ಹುಳಿಯಾರು : ಮಳೆಯಾಶ್ರಿತ ಜೋಳ, ರಾಗಿ, ಹುರುಳಿ, ಹೆಸರು, ಅರಳು, ನವಣೆ, ಸಜ್ಜೆ, ಅವರೆ ಹಾಗೂ ನೀರಾವರಿ ರಾಗಿ</div>
<div style="text-align: justify;">
ಕಂದಿಕೆರೆ : ಮಳೆಯಾಶ್ರಿತ ಜೋಳ, ರಾಗಿ, ಹುರುಳಿ, ಹೆಸರು, ಅರಳು ಮತ್ತು ಅವರೆ.</div>
<div style="text-align: justify;">
ಶೆಟ್ಟಿಕೆರೆ : ಮಳೆಯಾಶ್ರಿತ ಜೋಳ, ಸಾವೆ, ರಾಗಿ, ಹುರುಳಿ, ಹೆಸರು, ಅರಳು ಮತ್ತು ಅವರೆ.</div>
<div style="text-align: justify;">
ರೈತರು ಪಾವತಿಸಬೇಕಾಗಿರುವ ಕಂತಿನ ವಿವರ(ಹೆಕ್ಟೇರ್ಗೆ) : ಜೋಳ-248.ರೂ, ರಾಗಿ-336.ರೂ, ಸಜ್ಜೆ-216.ರೂ, ನವಣೆ-168.ರೂ, ಸಾವೆ-160.ರೂ, ತೊಗರಿ-328.ರೂ, ಹೆಸರು.232.ರೂ, ಹುರುಳಿ-152., ಹರಳು-200, ಅವರೆ-216, ಹಲಸಂದೆ-216, ಈರುಳ್ಳಿ-1420, ಟಮೊಟೊ-2260, ಕೆಂಪುಮೆಣಸಿನಕಾಯಿ-1440 ಆಗಿದೆ. ಕಂತು ಪಾವತಿಸುವ ಕೊನೆಯ ದಿನ ಜುಲೈ.30.</div>
<div style="text-align: justify;">
<br /></div>
<div style="text-align: justify;">
<br /></div>
</div>
guru murthyhttp://www.blogger.com/profile/01210568708683280165noreply@blogger.com0tag:blogger.com,1999:blog-34304634614786037.post-10077547763304545692016-06-25T10:21:00.001-04:002016-06-25T10:21:32.089-04:00<div dir="ltr" style="text-align: left;" trbidi="on">
<div style="text-align: center;">
<b><span style="font-size: x-large;">ಶೆಟ್ಟಿಕೆರೆ ಆಸ್ಪತ್ರೆಗೆ ಸಂಸದ ಎಸ್.ಪಿ.ಮುದ್ದಹನುಮೇಗೌಡ ಭೇಟಿ</span></b></div>
<div style="text-align: center;">
<a href="https://blogger.googleusercontent.com/img/b/R29vZ2xl/AVvXsEjf7nW05mpZL4fqqtr7QsSicYd94JOG9BiNu3C1rCi-6601yLtJawG2cpMg7c5r0wIXKRQWKZbdRbPjgAJt_R5U-bux1V9K0Y3GbPyWR6NweCOy-4Cm8qi_H0uAaZKZ3OcLAj5B66vX7yo/s1600/25.06.16+C.N.H+p1..JPG" imageanchor="1" style="clear: left; float: left; margin-bottom: 1em; margin-right: 1em;"><img border="0" height="176" src="https://blogger.googleusercontent.com/img/b/R29vZ2xl/AVvXsEjf7nW05mpZL4fqqtr7QsSicYd94JOG9BiNu3C1rCi-6601yLtJawG2cpMg7c5r0wIXKRQWKZbdRbPjgAJt_R5U-bux1V9K0Y3GbPyWR6NweCOy-4Cm8qi_H0uAaZKZ3OcLAj5B66vX7yo/s320/25.06.16+C.N.H+p1..JPG" width="320" /></a></div>
<div style="text-align: justify;">
<b>ಚಿಕ್ಕನಾಯಕನಹಳ್ಳಿ,ಜೂ.25 :</b> ಶೆಟ್ಟಿಕೆರೆ ಸಕರ್ಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಕರ್ತವ್ಯಕ್ಕೆ ಸರಿಯಾಗಿ ಬರದೇ ಇರುವ ಬಗ್ಗೆ ಸಾರ್ವಜನಿಕರು ನೀಡಿದ ದೂರಿನ ಹಿನ್ನಲೆಯಲ್ಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.</div>
<div style="text-align: justify;">
<span class="Apple-tab-span" style="white-space: pre;"> </span>ತಾಲ್ಲೂಕು ವೈದ್ಯಾಧಿಕಾರಿಗಳು ಶೆಟ್ಟಿಕೆರೆ ಆಸ್ಪತ್ರೆಗೆ ಆಗ್ಗಾಗ್ಗೆ ಭೇಟಿ ನೀಡಿ ಪರಿಶೀಲಿಸುವಂತೆ ತಾಲ್ಲೂಕು ವೈದ್ಯಾಧಿಕಾರಿ ಡಾ.ಶಿವಕುಮಾರ್ರವರಿಗೆ ಸೂಚಿಸಿದ ಅವರು, ತಾಲ್ಲೂಕಿನ ಎಲ್ಲಾ ಸಕರ್ಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಆಸ್ಪತ್ರೆಯ ಸ್ವಚ್ಛತೆ, ವೈದ್ಯರು ಕರ್ತವ್ಯಕ್ಕೆ ಸರಿಯಾಗಿ ಹಾಜರಾಗುತ್ತಾರೋ, ಇಲ್ಲವೋ ಎಂಬುವುದರ ಬಗ್ಗೆ ಗಮನ ಹರಿಸಿ ಹಾಗೂ ಸಿಬ್ಬಂದಿಗಳ ಪರಿಶೀಲನೆ ನಡೆಸಬೇಕು ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ಶೆಟ್ಟಿಕೆರೆ ಗ್ರಾಮಸ್ಥ ನರಸಿಂಹಮೂತರ್ಿ ಮಾತನಾಡಿ, ಆಸ್ಪತ್ರೆಯ ಸಿಬ್ಬಂದಿಗಳು ಪ್ರತಿಯೊಂದು ಪರೀಕ್ಷೆಗೂ ಹಣ ಕೇಳುತ್ತಾರೆ, ಆರೋಗ್ಯ ರಕ್ಷಾ ಸಮಿತಿ ಇದ್ದರೂ ಇದುವರೆಗೂ ಸಭೆಯನ್ನು ಕರೆಯದೆ ನಿರ್ಲಕ್ಷಿಸಿದ್ದಾರೆ ಇದರಿಂದ ಆರೋಗ್ಯ ರಕ್ಷಾ ಸಮಿತಿಯ ಮಾತನ್ನು ಯಾವ ಸಿಬ್ಬಂದಿ ಕೇಳುತ್ತಿಲ್ಲ ಎಂದು ಆರೋಪಿಸಿದರು. </div>
<div style="text-align: justify;">
<span class="Apple-tab-span" style="white-space: pre;"> </span>ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಆಸ್ಪತ್ರೆ ಸಾರ್ವಜನಿಕರ ಸ್ವತ್ತು, ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ವೈದ್ಯಾಧಿಕಾರಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿ ಪ್ರಮಾಣಿಕವಾಗಿ ಕರ್ತವ್ಯ ನೀಡಬೇಕು ಇದರಿಂದ ರೋಗಿಗಳಿಗೆ ವಿಶ್ವಾಸ ಮೂಡುತ್ತದೆ ಎಂದ ಅವರು, ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದ ಅಧಿಕಾರಿಗಳು ಬೇರೆ ಕಡೆ ವರ್ಗವಾದಗ ಆ ಭಾಗದ ಗ್ರಾಮದ ಜನರು ಅದೇ ಅಧಿಕಾರಿಯೇ ಬೇಕು ಎಂದು ಅನೇಕ ಬಾರಿ ನನ್ನಲ್ಲಿ ಕೇಳಿಕೊಂಡಿದ್ದಾರೆ. ಈ ರೀತಿಯಲ್ಲಿ ಅಧಿಕಾರಿಗಳು ಸಾರ್ವಜನಿಕರ ಮನಸ್ಸಿಲ್ಲಿರಬೇಕು, ಅದಕ್ಕಾಗಿ ಉತ್ತಮವಾದ ಅಭಿವೃದ್ದಿ ಕೆಲಸಗಳನ್ನು ಸ್ಥಳದಲ್ಲಿದ್ದು ಮಾಡುವಂತೆ ವೈದ್ಯಾಧಿಕಾರಿಗೆ ಸೂಚಿಸಿದ ಅವರು, ಆಸ್ಪತ್ರೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಸಿಬ್ಬಂದಿಗೆ ಸೂಚಿಸಿದರು. ಆಸ್ಪತ್ರೆಯಲ್ಲೂ ಯಾವುದಾದರೂ ಕುಂದು ಕೊರತೆಗಳಿದ್ದಲ್ಲಿ ಸಂಸದರು, ಶಾಸಕರಿಗೆ, ಗ್ರಾಮ ಪಂಚಾಯಿತಿಯ ತಾಲ್ಲೂಕು ಪಂಚಾಯಿತಿಯ ಗಮನಕ್ಕೆ ತಂದರೆ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ವೈ.ಸಿ.ಸಿದ್ದರಾಮಯ್ಯ, ಬಿಇಓ ಕೃಷ್ಣಮೂತರ್ಿ, ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಕಾಂಗ್ರೆಸ್ ಮುಖಂಡ ಕೆ.ಜಿ.ಕೃಷ್ಣೆಗೌಡ, ಗ್ರಾ.ಪಂ.ಸದಸ್ಯ ದಯಾನಂದ್, ಮಾಜಿ ಗ್ರಾ.ಪಂ.ಅಧ್ಯಕ್ಷ ಶಶಿಧರ್, ಮಂಜುನಾಥ್, ಜಗದೀಶ್ಬಾಬು, ಎಪಿಎಂಸಿ ಮಾಜಿ ಅಧ್ಯಕ್ಷ ಸಣ್ಣಯ್ಯ ಮತ್ತಿತರರು ಉಪಸ್ಥಿತರಿದ್ದರು.</div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಮಲ್ಲಿಗೆರೆ ಮಾರ್ಗಕ್ಕೆ ನೂತನ ಕೆ.ಎಸ್.ಆರ್.ಟಿ.ಸಿ ಬಸ್ಗೆ ಶಾಸಕ ಸಿ.ಬಿ.ಸುರೇಶ್ಬಾಬು ಚಾಲನೆ </span></b></div>
<div style="text-align: center;">
<a href="https://blogger.googleusercontent.com/img/b/R29vZ2xl/AVvXsEhREUx3QYNwW4KoN3xdhcrNxdRji8cu90SQYREQvjFRRdIDj0rHw0ND9j3qL0YqnRhWFupl60pulA_X_evsMmq14FNbdh2ZY30l6__3B-y0CILPcX36LZl6t3gC4e1gAmYKb89BWeAD1sg/s1600/25.06.16+C.N.H+p2....JPG" imageanchor="1" style="clear: left; float: left; margin-bottom: 1em; margin-right: 1em;"><img border="0" height="169" src="https://blogger.googleusercontent.com/img/b/R29vZ2xl/AVvXsEhREUx3QYNwW4KoN3xdhcrNxdRji8cu90SQYREQvjFRRdIDj0rHw0ND9j3qL0YqnRhWFupl60pulA_X_evsMmq14FNbdh2ZY30l6__3B-y0CILPcX36LZl6t3gC4e1gAmYKb89BWeAD1sg/s320/25.06.16+C.N.H+p2....JPG" width="320" /></a></div>
<div style="text-align: justify;">
ಚಿಕ್ಕನಾಯಕನಹಳ್ಳಿ,ಜೂ.25 : ತಾಲ್ಲೂಕಿನ ಮಲ್ಲಿಗೆರೆ ಮಾರ್ಗವಾಗಿ ಸಂಚರಿಸಲು ತಿಪಟೂರು ಕೆ.ಎಸ್.ಆರ್.ಟಿ.ಸಿ ಘಟಕದಿಂದ ನೀಡಿರುವ ನೂತನ ಕೆ.ಎಸ್.ಆರ್.ಟಿ.ಸಿ ಬಸ್ಗೆ ಶಾಸಕ ಸಿ.ಬಿ.ಸುರೇಶ್ಬಾಬು ಚಾಲನೆ ನೀಡಿದರು.</div>
<div style="text-align: justify;">
<span class="Apple-tab-span" style="white-space: pre;"> </span>ತಿಪಟೂರು ಘಟಕದ ಕೆ.ಎಸ್.ಆರ್.ಟಿ.ಸಿ ಘಟಕದಿಂದ ಚಿ.ನಾ.ಹಳ್ಳಿ ತಾಲ್ಲೂಕಿನ ಮಲ್ಲಿಗೆರೆ ದವನದಹೊಸಹಳ್ಳಿ, ಕಾಮಲಾಪುರ, ಮತಿಘಟ್ಟ ಮೂಲಕ ಬರಗೂರು, ಬೈಲಪ್ಪನಮಠದ ಮಾರ್ಗವಾಗಿ ಚಿಕ್ಕನಾಯಕನಹಳ್ಳಿಗೆ ತಲುಪಿ ಇಲ್ಲಿಂದ ತಿಪಟೂರಿಗೆ ತೆರಳುವುದು, ಇದೇ ರೀತಿ ದಿನಕ್ಕೆ ನಾಲ್ಕು ಬಾರಿ ಈ ಮಾರ್ಗಗಳಲ್ಲಿ ಬಸ್ ಸಂಚಾರದಿಂದ ತಿಪಟೂರು, ಚಿ.ನಾ.ಹಳ್ಳಿ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ರಾಮಚಂದ್ರಯ್ಯ, ಮಲ್ಲಿಗೆರೆ ಗ್ರಾ.ಪಂ.ಅಧ್ಯಕ್ಷೆ ಕರಿಯಮ್ಮ, ಉಪಾಧ್ಯಕ್ಷ ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.</div>
<div style="text-align: justify;">
ಎರಡು ಬಾರಿ ಉದ್ಘಾಟನೆ: ಶಾಸಕ ಸಿ.ಬಿ.ಸುರೇಶ್ಬಾಬು ಗುರುವಾರ ಬೆಳಗ್ಗೆ ತಾಲ್ಲೂಕಿನ ಮಲ್ಲಿಗೆರೆ ಕರಿಯಮ್ಮ ದೇವತೆಗೆ ಪೂಜೆ ಸಲ್ಲಿಸಿ ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಿದರೆ, ಮಧ್ಯಾನ್ಹ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮತ್ತೊಮ್ಮೆ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿ ಸಾರ್ವಜನಿಕರು ಉಬ್ಬೇರಿಸುವಂತೆ ಮಾಡಿದರು.</div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಹೈಮಾಸ್ಟ್ ದೀಪ ಸರಿಪಡಿಸಲು ಮುಂದಾದ ಪುರಸಭೆ </span></b></div>
<div style="text-align: center;">
<a href="https://blogger.googleusercontent.com/img/b/R29vZ2xl/AVvXsEjIJ5mS6QXLUx-52JX1fJjjcunmlpE62cNBZ4Uy9yqy1RXirZ4AjWyHfAhBqCsiwUepVrZk9VhoLtQIX0wb39GLQe2qiuelO3BG5RA1omJTcrCYBQ6uNCL7ZcgVAsIjGjMnSP7vvsPuWOE/s1600/25.06.16+C.N.H+p3....JPG" imageanchor="1" style="clear: left; float: left; margin-bottom: 1em; margin-right: 1em;"><img border="0" height="221" src="https://blogger.googleusercontent.com/img/b/R29vZ2xl/AVvXsEjIJ5mS6QXLUx-52JX1fJjjcunmlpE62cNBZ4Uy9yqy1RXirZ4AjWyHfAhBqCsiwUepVrZk9VhoLtQIX0wb39GLQe2qiuelO3BG5RA1omJTcrCYBQ6uNCL7ZcgVAsIjGjMnSP7vvsPuWOE/s320/25.06.16+C.N.H+p3....JPG" width="320" /></a></div>
<div style="text-align: justify;">
<b>ಚಿಕ್ಕನಾಯಕನಹಳ್ಳಿ,ಜೂ.25 :</b> ಮಾಧ್ಯಮಗಳ ಬಿತ್ತರವಾದ ವರದಿಯಿಂದ ಎಚ್ಚೆತ್ತ ಪುರಸಭೆ ಪಟ್ಟಣದ ನೆಹರು ವೃತ್ತದಲ್ಲಿರುವ ಹೈಮಾಸ್ಟ್ ದೀಪದ ರಿಪೇರಿಗೆ ಮುಂದಾಗಿದೆ.</div>
<div style="text-align: justify;">
ಕಳೆದ ಮೂರು ತಿಂಗಳಿನಿಂದ ಪಟ್ಟಣದ ಹೃದಯ ಭಾಗವಾದ ನೆಹರು ವೃತ್ತದಲ್ಲಿ ಹೈಮಾಸ್ಟ್ ದೀಪವಿದ್ದರೂ ಬೆಳಗದೆ ರಾತ್ರಿ ವೇಳೆ ಕತ್ತಲು ಆವರಿಸುತ್ತಿತ್ತು, ಈ ಕುರಿತು ಮಾಧ್ಯಮಗಳಲ್ಲಿ ವರದಿ ಬಿತ್ತರವಾದ ಹಿನ್ನಲೆಯಲ್ಲಿ ಪುರಸಭಾ ಅಧಿಕಾರಿಗಳು ಶನಿವಾರ ಹೈಮಾಸ್ಟ್ ದೀಪದ ದುರಸ್ತಿಗೆ ಚಾಲನೆ ನೀಡಿದ್ದಾರೆ. ಇದರಂತೆ ಬಿ.ಹೆಚ್.ರಸ್ತೆಯ ಉದ್ದಕ್ಕೂ 25ಕ್ಕೂ ಹೆಚ್ಚು ವಿದ್ಯುತ್ ದೀಪಗಳು ದುರಸ್ತಿಯಲ್ಲಿವೆ, ಈ ಎಲ್ಲಾ ದೀಪಗಳನ್ನು ಸರಿಪಡಿಸಿ ಸಮಸ್ಯೆ ಪರಿಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.</div>
<div style="text-align: justify;">
<span class="Apple-tab-span" style="white-space: pre;"> </span>ಜುಲೈ ತಿಂಗಳ 15ರಿಂದ ಆರಂಭವಾಗುವ ಶ್ರೀ ಹಳೆಯೂರು ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವದ ಮೂರು ದಿನಗಳು ನಡೆಯಲಿದ್ದು ರಾಜ್ಯದ ಮೂಲೆ ಮೂಲೆಗಳಿಂದ ಬರುವ ಭಕ್ತರಿಗೆ ತೊಂದರೆಯಾಗದಂತೆ ಪಟ್ಟಣದ ಎಲ್ಲಾ ಬೀದಿದೀಪಗಳನ್ನು ದುರಸ್ತಿಗೊಳಿಸಬೇಕು ಹಾಗೂ ನೀರಿನ ಸಮಸ್ಯೆ ತಲೆದೋರಿದಂತೆ ಪುರಸಭೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
</div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEib93vsAgpfojdmDoY8z9LrEjhEoHeePD1huuQx_mLKk7eu_z8FFlkj-Qt-O8B6G4YBgjyG0VsKnPAxPo2Eq5c1dx2WxWqTbvIkga_tRld-DLlzd5kS98psQK3eVYqnXCYN61BZf6X0gJU/s1600/25.06.16+C.N.H+p4..JPG" imageanchor="1" style="clear: left; float: left; margin-bottom: 1em; margin-right: 1em; text-align: center;"><img border="0" height="200" src="https://blogger.googleusercontent.com/img/b/R29vZ2xl/AVvXsEib93vsAgpfojdmDoY8z9LrEjhEoHeePD1huuQx_mLKk7eu_z8FFlkj-Qt-O8B6G4YBgjyG0VsKnPAxPo2Eq5c1dx2WxWqTbvIkga_tRld-DLlzd5kS98psQK3eVYqnXCYN61BZf6X0gJU/s200/25.06.16+C.N.H+p4..JPG" width="144" /></a></div>
<div style="text-align: justify;">
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ </div>
<div style="text-align: justify;">
ಸವಿತಾ ಸಮಾಜದ ಅಧ್ಯಕ್ಷರಾಗಿ ಸುಪ್ರೀಂ ಸುಬ್ರಹ್ಮಣ್ಯ</div>
<div style="text-align: justify;">
ಅವಿರೋಧವಾಗಿ ಆಯ್ಕೆಯಾಗಿದ್ದಾರೆ.</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
</div>
guru murthyhttp://www.blogger.com/profile/01210568708683280165noreply@blogger.com0tag:blogger.com,1999:blog-34304634614786037.post-4923003066750259662016-06-24T10:12:00.003-04:002016-06-24T10:12:37.575-04:00<div dir="ltr" style="text-align: left;" trbidi="on">
<div style="text-align: justify;">
<br /></div>
<div style="text-align: center;">
<span style="font-size: x-large;">ಜಮೀನು </span><span style="font-size: x-large;"> ವಶಪಡಿಸಿಕೊಂಡು </span><span style="font-size: x-large;">ನಿವೇಶನ</span><span style="font-size: x-large;"> ನೀಡಿ : ಸಿಬಿಎಸ್</span></div>
<div style="text-align: center;">
<b><span style="font-size: x-large;"></span></b></div>
<div class="separator" style="clear: both; margin: 0px; text-align: center;">
<a href="https://blogger.googleusercontent.com/img/b/R29vZ2xl/AVvXsEhtz3kTBdauKkL38m3HRfCT74DqQLl7lN-7aUQJayyV-cWNGKqZjtEkk57mi7l0Cz1W41pvMamLaoaE3Ed4ygJuyBtBTZr4D8ufyrGkP6zTegHCG2R36I2d2KD1Us08kzf6HSUU9ZIvh3k/s1600/24.06.116+C.N.H+p1..jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="125" src="https://blogger.googleusercontent.com/img/b/R29vZ2xl/AVvXsEhtz3kTBdauKkL38m3HRfCT74DqQLl7lN-7aUQJayyV-cWNGKqZjtEkk57mi7l0Cz1W41pvMamLaoaE3Ed4ygJuyBtBTZr4D8ufyrGkP6zTegHCG2R36I2d2KD1Us08kzf6HSUU9ZIvh3k/s320/24.06.116+C.N.H+p1..jpg" width="320" /></a></div>
<div style="text-align: justify;">
<b>ಚಿಕ್ಕನಾಯಕನಹಳ್ಳಿ </b>: ಪಟ್ಟಣದ ಜನತೆಗೆ ಆಶ್ರಯ ಸಮಿತಿವತಿಯಿಂದ ಉಚಿತವಾಗಿ ನೀಡುವವ ನಿವೇಶನ ವಿಚಾರದಲ್ಲಿ ದಾರಿಯ ಸಂಬಂಧವಾಗಿ ಆಗಿರುವ ತೊಂದರೆಯನ್ನು ನಿವಾರಿಸಲು ಅಗತ್ಯವಿರುವ ಜಮೀನನ್ನು ಕಾನೂನು ಪ್ರಕಾರ ವಶಪಡಿಸಿಕೊಂಡು ಜನತೆಗೆ ನಿವೇಶನ ನೀಡಲು ಕ್ರಮಕೈಗೊಳ್ಳುವಂತೆ ಶಾಸಕ ಸಿ.ಬಿ.ಸುರೇಶ್ಬಾಬು ಅಧಿಕಾರಿಗಳಿಗೆ ಸೂಚಿಸಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆಯಲ್ಲಿ ನಡೆದ ಪಟ್ಟಣದ ಆಶ್ರಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದ ಬಾವನಹಳ್ಳಿ ಬಳಿ ನಿವೇಶನಗಳನ್ನು ಪುರಸಭಾ ವತಿಯಿಂದ ವಿಂಗಡಿಸಿದ್ದು ಹಲವು ಕಾರಣಗಳಿಂದ ನಿವೇಶನ ನೀಡಲು ಸಾಧ್ಯವಾಗಿಲ್ಲ, ನಿವೇಶನಕ್ಕೆ ಹೋಗಲು ಸರಿಯಾದ ರಸ್ತೆ ಸಂಪರ್ಕ ಇಲ್ಲದ ಕಾರಣ ನಿವೇಶನದ ಮಧ್ಯೆ ಇರುವ ಜಮೀನುಗಳನ್ನು ಕಾನೂನು ಪ್ರಕಾರ ವಶಪಡಿಸಿಕೊಂಡು ನಿವೇಶನ ನೀಡಲು ಶಾಸಕರು ಸೂಚಿಸಿದರು.</div>
<div style="text-align: justify;">
ಈಗಾಗಲೇ ಜಮೀನು ಮಾಲೀಕರಿಗೆ ಹಲವಾರು ಬಾರಿ ಸಂಧಾನದ ಮೂಲಕ ನಿವೇಶನ ಮಧ್ಯೆ ಬರುವ ಜಮೀನಿನ ಮಾಲೀಕರು ಈಗಾಗಲೇ ಪುರಸಭೆಗೆ ಕರಾರು ಒಪ್ಪಂದ ಮಾಡಿಕೊಟ್ಟಿದ್ದರೂ ಇದುವರೆಗೆ ಜಮೀನು ಬಿಟ್ಟುಕೊಟ್ಟಿಲ್ಲದ ಕಾರಣ ನಿವೇಶನಕ್ಕೆ ಹೋಗಲು ದಾರಿ ಇಲ್ಲದ ಪ್ರಯುಕ್ತ ನಿವೇಶನವನ್ನು ನೀಡಲು ತೊಂದರೆಯಾಗಿದ್ದು ಇದಕ್ಕೆ ಅಧಿಕಾರಿಗಳು ಶೀಘ್ರವೇ ಕಾನೂನು ಪ್ರಕಾರ ಜಮೀನು ವಶಪಡಿಸಿಕೊಳ್ಳುವಂತೆ ಸಲಹೆ ನೀಡಿದ ಅವರು ಕೇದಿಗೆಹಳ್ಳಿ ಸಮೀಪವಿರುವ ಸಕರ್ಾರಿ ಜಮೀನನ್ನು ಸವರ್ೆ ಮಾಡಿ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ವಿಂಗಡಣೆ ಮಾಡಿ ನಿವೇಶನ ನೀಡಲು ಸೂಚಿಸಿದರು. </div>
<div style="text-align: justify;">
<span class="Apple-tab-span" style="white-space: pre;"> </span>ಇಂಜನಿಯರ್ ಯೋಗಾನಂದ್ಬಾಬು ಮಾತನಾಡಿ, ಬಾವನಹಳ್ಳಿ ಸಮೀಪ 271 ನಿವೇಶನಗಳಿವೆ ಹಾಗೆಯೇ ಕೇದಿಗೆಹಳ್ಳಿ ಸಮೀಪವಿರುವ ಸಕರ್ಾರಿ ಜಮೀನನ್ನು ಸವರ್ೆ ಮಾಡಿಸಿ ನಂತರ ಸಭೆಗೆ ತಿಳಿಸಲಾಗುವುದು ಎಂದರು. </div>
<div style="text-align: justify;">
<span class="Apple-tab-span" style="white-space: pre;"> </span>ಮುಖ್ಯಾಧಿಕಾರಿ ಶ್ರೀಕಾಂತ್ ಮಾತನಾಡಿ, 2015-16ನೇ ಸಾಲಿನಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ನಗರ ವಸತಿ ಯೋಜನೆಯಡಿ ಮನೆ ನಿಮರ್ಿಸಿಕೊಳ್ಳಲು ಪರಿಶಿಷ್ಠ ಜಾತಿ, ಪಂಗಡದಿಂದ 50ಜನರಿಗೆ ಮಂಜೂರು ಮಾಡಲಾಗಿದೆ, 75 ಮಂದಿ ಪ.ಜಾ, ಪ.ಪಂ ದವರಿಗೆ ಮನೆ ಕಟ್ಟಲು ಅವಕಾಶವಿದ್ದು ಪಟ್ಟಣ ತೊರೆದು ಬೇರೆ ಊರುಗಳಿಗೆ ವಲಸೆ ಹೋಗಿದ್ದು ಈಗ 50ಜನಕ್ಕೆ ಮನೆ ನಿಮರ್ಿಸಲು ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.</div>
<div style="text-align: justify;">
<span class="Apple-tab-span" style="white-space: pre;"> </span>ಪಟ್ಟಣ ಆಶ್ರಯ ಸಮಿತಿ ಸದಸ್ಯ ಸಿ.ಬಸವರಾಜು ಮಾತನಾಡಿ, ಪಟ್ಟಣದ ಜನತೆಗೆ ನಿವೇಶನ ನೀಡಲು ಹಲವು ಬಾರಿ ಸಭೆ ನಡೆಸಿ ಜಮೀನು ಮಾಲೀಕರಿಗೆ ನೋಟಿಸ್ ನೀಡಿದ್ದರೂ ಬಿಟ್ಟುಕೊಡದೆ ಇರುವುದರಿಂದ ನಿವೇಶನ ಇಲ್ಲದ ಬಡವರಿಗೆ ಶೀಘ್ರ ನಿವೇಶನ ನೀಡಲು ಕ್ರಮಕೈಗೊಳ್ಳುವಂತೆ ತಿಳಿಸಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಸಭೆಯಲ್ಲಿ ಪುರಸಭಾಧ್ಯಕ್ಷ ಸಿ.ಟಿ.ದಯನಂದ್, ಪಟ್ಟಣ ಆಶ್ರಯ ಸಮಿತಿ ಸದಸ್ಯ ಶಿವಕುಮಾರ್, ಬಾಬುಸಾಹೇಬ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂತರ್ಿ, ಜಯಮ್ಮ ಮತ್ತಿತರರು ಉಪಸ್ಥಿತರಿದ್ದರು.</div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಸಾಲ ಕಟ್ಟಲು ಎರಡು ವರ್ಷ ಕಾಲಾವಕಾಶ ನೀಡಿ </span></b></div>
<div style="text-align: center;">
<b><span style="font-size: x-large;"></span></b></div>
<div class="separator" style="clear: both; margin: 0px; text-align: center;">
<a href="https://blogger.googleusercontent.com/img/b/R29vZ2xl/AVvXsEjm_GS839tuu98IdNQfGhyMyuZ5jyxaIeCZ26oNGrRZg8O9rc3tCLE7GBefRchGtM-XeGi1LFswofsOSmj9dSTSl6xh7axnFSLy-4HeO6Ga5N8ahLavbgwFxDx_o-5DAW02uViCK7iOL5o/s1600/24.06.116+C.N.H+p2...jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="249" src="https://blogger.googleusercontent.com/img/b/R29vZ2xl/AVvXsEjm_GS839tuu98IdNQfGhyMyuZ5jyxaIeCZ26oNGrRZg8O9rc3tCLE7GBefRchGtM-XeGi1LFswofsOSmj9dSTSl6xh7axnFSLy-4HeO6Ga5N8ahLavbgwFxDx_o-5DAW02uViCK7iOL5o/s320/24.06.116+C.N.H+p2...jpg" width="320" /></a></div>
<div style="text-align: justify;">
<b>ಚಿಕ್ಕನಾಯಕನಹಳ್ಳಿ,ಜೂ.24</b> : ಬ್ಯಾಂಕನಿಂದ ಸಾಲ ಮರುಪಾವತಿ ಮಾಡುವಂತೆ ರೈತರಿಗೆ ಬಂದಿರುವ ತಗಾದೆ ನೋಟಿಸ್ಗಳನ್ನು ವಾಪಸ್ ಪಡೆಯುವಂತೆ ರೈತ ಸಂಘದವರು ಪಟ್ಟಣದ ಬ್ಯಾಂಕ್ಗಳಿಗೆ ತೆರಳಿ ಬರಗಾಲವಿರುವುದರಿಂದ ಸಾಲ ಕಟ್ಟಲು ತೊಂದರೆಯಾಗುತ್ತಿದ್ದು ಸಾಲ ಮರುಪಾವತಿ ಮಾಡಲು ಎರಡು ವರ್ಷ ಕಾಲಾವಕಾಶ ನೀಡುವಂತೆ ಬ್ಯಾಂಕ್ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.</div>
<div style="text-align: justify;">
<span class="Apple-tab-span" style="white-space: pre;"> </span>ಪಟ್ಟಣದಲ್ಲಿರುವ ಎಸ್.ಬಿ.ಎಂ ಹಾಗೂ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ಗಳಿಗೆ ರೈತ ಸಂಘಟನೆ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ತೆರಳಿ ಬ್ಯಾಂಕ್ ಅಧಿಕಾರಿಗಳಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ <span class="Apple-tab-span" style="white-space: pre;"> </span>ರೈತ ಸಂಘಟನೆಯ ಮುಖಂಡ ಕೆಂಕೆರೆ ಸತೀಶ್ ಮಾತನಾಡಿ, ಕಳೆದ ವರ್ಷ, ಈ ವರ್ಷ ಎರಡೂ ವರ್ಷಗಳಿಂದ ಬರಗಾಲ ಎದುರಾಗಿದೆ, ರೈತರಿಗೆ ಉತ್ತಮ ಬೆಳೆಯಾಗದೆ ಆಥರ್ಿಕವಾಗಿ ಸಂಕಷ್ಠಕ್ಕೆ ಸಿಲುಕಿದ್ದಾರೆ, ಬ್ಯಾಂಕಿನಿಂದ ಪಡೆದಿದ್ದ ಸಾಲಕ್ಕೆ ಹೆದರಿ ಮರುಪಾವತಿ ಮಾಡಲಾಗದೆ ವಿಷ ಕುಡಿಯುವ ಪರಿಸ್ಥಿತಿ ಉಂಟಾಗಿದೆ ಆದ್ದರಿಂದ ಅಧಿಕಾರಿಗಳು ನಮ್ಮ ಸಮಸ್ಯೆಗಳನ್ನು ತಮ್ಮ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿ ಸಾಲ ಮರುಪಾವತಿ ಮಾಡಲು ಕಾಲಾವಕಾಶ ನೀಡುವಂತೆ ಕೋರಿಕೊಂಡರು.</div>
<div style="text-align: justify;">
<span class="Apple-tab-span" style="white-space: pre;"> </span>ಎಸ್ಬಿಎಂ ಬ್ಯಾಂಕ್ನ ಪ್ರಭಾರ ಮ್ಯಾನೇಜರ್ ಭಾರ್ಗವ್ ದಾಸ್ ಮಾತನಾಡಿ, ರೈತರು ಇರುವುದರಿಂದ ಬ್ಯಾಂಕ್ಗಳಿರುವುದು, ರೈತರಿಗೆ ಬಂದಿರುವ ನೋಟಿಸ್ಗಳು ಬ್ಯಾಂಕಿನಿಂದ ಬಂದಂತಹವುಗಳಲ್ಲ ಅದು ನ್ಯಾಯಾಲಯದಿಂದ ಬಂದಿರುವುದಾಗಿದೆ, ನಿಮ್ಮ ಸಮಸ್ಯೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಈ ಸಂದರ್ಭದಲ್ಲಿ ರೈತ ಸಂಘಟನೆಯ ಪದಾಧಿಕಾರಿಗಳಾದ ದಬ್ಬೆಘಟ್ಟ ಜಗದೀಶ್, ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.</div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಜಿಲ್ಲಾಧಿಕಾರಿ ಕೆ.ಪಿ.ಮೋಹನ್ರಾಜು ಚಿ.ನಾ.ಹಳ್ಳಿ ವಸತಿ </span></b></div>
<div class="separator" style="clear: both; text-align: center;">
</div>
<b><span style="font-size: x-large;"><b><span style="font-size: x-large;"></span></b></span></b><br />
<div class="separator" style="clear: both; text-align: center;">
<b><span style="font-size: x-large;"><a href="https://blogger.googleusercontent.com/img/b/R29vZ2xl/AVvXsEjBwQo_2iUeqOcmdAxH-YGJXEuHWaj6FRk2tJimrtOdDoiTda7NXQFPzB3AuwJSIzma0Cc-3EJm9Jr9JYULJMeAMunR2PhDWvJHRkgvKcvrvWhgDoMXgjKlult8CvMf1r8tpMoMLm9W5wk/s1600/24.06.16.+C.N.H+p3.jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="155" src="https://blogger.googleusercontent.com/img/b/R29vZ2xl/AVvXsEjBwQo_2iUeqOcmdAxH-YGJXEuHWaj6FRk2tJimrtOdDoiTda7NXQFPzB3AuwJSIzma0Cc-3EJm9Jr9JYULJMeAMunR2PhDWvJHRkgvKcvrvWhgDoMXgjKlult8CvMf1r8tpMoMLm9W5wk/s320/24.06.16.+C.N.H+p3.jpg" width="320" /></a></span></b></div>
<b><span style="font-size: x-large;">ನಿಲಯಕ್ಕೆ ಭೇಟಿ </span></b><br />
<div style="text-align: justify;">
<b>ಚಿಕ್ಕನಾಯಕನಹಳ್ಳಿ,ಜೂ.24</b>: ಜಿಲ್ಲಾಧಿಕಾರಿ ಕೆ.ಪಿ ಮೋಹನ್ರಾಜ್ ಪಟ್ಟಣದ ಹಿಂದುಳಿದ ವರ್ಗಗಳ ಬಾಲಕ ಹಾಗೂ ಬಾಲಕಿಯರ ಮೇಟ್ರಿಕ್ ಪೂರ್ವ ಹಾಗೂ ನಂತರ ವಸತಿ ನಿಲಯಗಳಿಗೆ ಧಿಡೀರಿ ಭೇಟಿ ನೀಡಿ ಪರಿಶೀಲಿಸಿದರು.</div>
<div style="text-align: justify;">
ತಾಲ್ಲೂಕಿನ ಹೊನ್ನೇಬಾಗಿ ಬಳಿ ಇರುವ ಗಣಿ ಪ್ರದೇಶಗಳಿಗೆ ಭೇಟಿ ನೀಡಿ ಮಾರ್ಗಮಧ್ಯೆ ಇರುವ ವಿದ್ಯಾಥರ್ಿನಿಯರ ಹಾಗೂ ವಿದ್ಯಾಥರ್ಿಗಳ ಹಾಸ್ಟೇಲ್ಗಳಿಗೆ ಭೇಟಿ ನೀಡಿ, ಬಾಲಕಿಯರ ಹಾಸ್ಟೆಲ್ಗಳ ಬಗ್ಗೆ ಮೆಚ್ಚಿಗೆ ವ್ಯಕ್ತ ಪಡಿಸಿ ಹಾಸ್ಟೆಲ್ಗಳ ಕೊಠಡಿಗಳನ್ನು ಪರೀಶೀಲಿಸಿದರು, ನಂತರ ಹಾಸ್ಟೆಲ್ನಲ್ಲಿರುವ ಶುದ್ದ ಕುಡಿಯುವ ನೀರಿನ್ನು ಸ್ವತಃ ಅವರೇ ಕುಡಿದು ಪರಿಶೀಲಿಸಿ, ಓವರ್ಹೆಡ್ ಟ್ಯಾಂಕ್ನ್ನು ತಿಂಗಳಿಗೆ ಎಷ್ಟು ಬಾರಿ ಸ್ವಚ್ಛಗೊಳಿಸುತ್ತೀರಿ ಎಂದು ವಾಡರ್್ನ್ಗೆ ಪ್ರಶ್ನಿಸಿದರು. ತಿಂಗಳಿಗೆ ಎರಡು ಬಾರಿ ಸ್ವಚ್ಛಗೊಳಿಸುವುದಾಗಿ ತಿಳಿಸಿದರು. ನಂತರ ಹಾಸ್ಟೆಲ್ ವಿದ್ಯಾಥರ್ಿನಿಯರ ಜೊತೆಯಲ್ಲಿ ಮಾತನಾಡಿ ವಸತಿ ನಿಲಯದಲ್ಲಿ ಯಾವುದಾದರೂ ಕುಂದು ಕೊರತೆಗಳ ಸಮಸ್ಯೆ ಇದೆಯೇ ಎಂದು ಪ್ರಶ್ನಿಸಿದರು ನಂತರ ಜಿಲ್ಲಾಧಿಕಾರಿಗಳು ವಿದ್ಯಾಥರ್ಿನಿಯರ ಜೊತೆಯಲ್ಲಿ ಊಟ ಮಾಡಿ ನಂತರ ಮಕ್ಕಳಿಗೆ ಇದೇ ರೀತಿಯಲ್ಲಿ ಉತ್ತಮ ಆಹಾರ ನೀಡುವಂತೆ ವಾಡರ್್ನ್ ಜ್ಯೋತಿಯವರಿಗೆ ಸಲಹೆ ನೀಡಿದರು.</div>
<div style="text-align: justify;">
ಹಾಸ್ಟೆಲ್ ವಿದ್ಯಾಥರ್ಿನಿಯರಿಗೆ ತಮ್ಮ ಸಮಸ್ಯೆ ಏನಾದರೂ ಇದೆಯೇ ಎಂದು ಪ್ರಶ್ನಿಸಿದ ನಂತರ ವಿದ್ಯಾಥರ್ಿನಿಯರು ಡೈನಿಂಗ್ ಟೇಬಲ್ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಇದಕ್ಕೆ .ಉತ್ತರಿಸಿದ ಜಿಲ್ಲಾಧಿಕಾರಿಗಳು ಹಾಸಿಗೆ, ದಿಂಬಿನ ಕವರ್ಗಳು, ಹಾಗೂ ಸೊಳ್ಳೆಪರದೆ ಹಾಗೂ ಡೈನಿಂಗ್ ಟೇಬಲ್ ನೀಡಲು ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.</div>
<div style="text-align: justify;">
<br /></div>
<div style="text-align: justify;">
<br /></div>
</div>
guru murthyhttp://www.blogger.com/profile/01210568708683280165noreply@blogger.com0tag:blogger.com,1999:blog-34304634614786037.post-38463985804534207442016-06-23T10:59:00.001-04:002016-06-23T10:59:38.394-04:00<div dir="ltr" style="text-align: left;" trbidi="on">
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಚಿ.ನಾ.ಹಳ್ಳಿ ಗಣಿಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ</span></b></div>
<div style="text-align: center;">
<a href="https://blogger.googleusercontent.com/img/b/R29vZ2xl/AVvXsEi8xmsZoq_bppyd47BbcNVQmPOjSj5Stati8GXLa9-sLJT8XZQyn5QEY82FI_kNPsZ4IB_lNuIIIHbzFqsJ0reIzDD8kgF62tZDVotLgjVI3cKkMeGfYJqxZMh4uOB8BuyOHn_pw811X9k/s1600/23.06.16+C.NH+p1.+..JPG" imageanchor="1" style="clear: left; float: left; margin-bottom: 1em; margin-right: 1em;"><img border="0" height="171" src="https://blogger.googleusercontent.com/img/b/R29vZ2xl/AVvXsEi8xmsZoq_bppyd47BbcNVQmPOjSj5Stati8GXLa9-sLJT8XZQyn5QEY82FI_kNPsZ4IB_lNuIIIHbzFqsJ0reIzDD8kgF62tZDVotLgjVI3cKkMeGfYJqxZMh4uOB8BuyOHn_pw811X9k/s320/23.06.16+C.NH+p1.+..JPG" width="320" /></a></div>
<div style="text-align: justify;">
<b>ಚಿಕ್ಕನಾಯಕನಹಳ್ಳಿ,ಜೂ.23</b> : ತಾಲ್ಲೂಕಿನ ಗಣಿಪ್ರದೇಶಗಳಿಗೆ ಜಿಲ್ಲಾಧಿಕಾರಿ ಕೆ.ಪಿ.ಮೋಹನ್ರಾಜ್ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. </div>
<div style="text-align: justify;">
ತಾಲ್ಲೂಕಿನಲ್ಲಿ ಸ್ಥಗಿತವಾಗಿರುವ ಗಣಿಗಾರಿಕೆಯನ್ನು ಪುನರಾರಂಭಿಸಲು ಹಾಗೂ ಗಣಿಗಾರಿಕೆ ಪ್ರದೇಶಗಳ ಸ್ಥಿತಿಗತಿಯ ಸೂಕ್ತ ಮಾಹಿತಿಯನ್ನು ಆರು ವಾರಗಳೊಳಗೆ ನೀಡುವಂತೆ ಸವರ್ೋಚ್ಛ ನ್ಯಾಯಾಲಯ ಗಡುವು ನೀಡಿರುವ ಹಿನ್ನೆಲೆಯಲ್ಲಿ ಚಿಕ್ಕನಾಯಕನಹಳ್ಳಿ ಗಣಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿಸಿದರು.</div>
<div style="text-align: justify;">
ತಾಲ್ಲೂಕಿನ ಗಣಿಬಾದಿತ ಪ್ರದೇಶವಾದ ಗೊಲ್ಲರಹಟ್ಟಿ, ಹೊನ್ನೆಬಾಗಿ, ಬುಳ್ಳೇನಹಳ್ಳಿ, ಯರೆಕಟ್ಟೆ ರೆಡ್ಹಿಲ್ಸ್ ಭಾಗಗಳಿಗೆ ಬೇಟಿ ನೀಡಿಪರಿಶೀಲಿಸಿದರು. ಶೀಘ್ರ ವರದಿ ತಯಾರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.<span class="Apple-tab-span" style="white-space: pre;"> </span></div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಶೆಟ್ಟಿಕೆರೆ ಶಾಲೆಗೆ ಸಂಸದ ಭೇಟಿ </span></b></div>
<div style="text-align: center;">
<a href="https://blogger.googleusercontent.com/img/b/R29vZ2xl/AVvXsEhprXmVMRTIQT1w00f7xwdH7I7EOycwxcuefKqY0IzxM-GH9LZNuUU31KLd3c229yR-DZpt7A16UE0Hxw4ayNITknorsJQ0ZgRML5z1EsGGHdM-nIkwK7p0IlLklB2E5ihRPIKbKjcAT3w/s1600/23.06.16+C.NH+p2..+..JPG" imageanchor="1" style="clear: left; float: left; margin-bottom: 1em; margin-right: 1em;"><img border="0" height="175" src="https://blogger.googleusercontent.com/img/b/R29vZ2xl/AVvXsEhprXmVMRTIQT1w00f7xwdH7I7EOycwxcuefKqY0IzxM-GH9LZNuUU31KLd3c229yR-DZpt7A16UE0Hxw4ayNITknorsJQ0ZgRML5z1EsGGHdM-nIkwK7p0IlLklB2E5ihRPIKbKjcAT3w/s320/23.06.16+C.NH+p2..+..JPG" width="320" /></a></div>
<div style="text-align: justify;">
<b>ಚಿಕ್ಕನಾಯಕನಹಳ್ಳಿ,ಜೂ.23</b> : ತಾಲ್ಲೂಕಿನ ಶೆಟ್ಟಿಕೆರೆಯ ಸಕರ್ಾರಿ ಪ್ರಾಥಮಿಕ ಪಾಠಶಾಲಾ ಬಳಿ ಇರುವ ಮೊಬೈಲ್ ಟವರ್ನಿಂದ ಶಾಲಾ ಮಕ್ಕಳಿಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂಬ ದೂರಿನ ಹಿನ್ನಲೆಯಲ್ಲಿ ಗುರುವಾರ ಸಂಸದ ಎಸ್.ಪಿ.ಮುದ್ದಹನುಮೇಗೌಡರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಬಿಎಸ್ಎನ್ಎಲ್ ಹಾಗೂ ಟ್ರಾಯ್ ಅಧಿಕಾರಿಗಳ ಸಭೆ ಕರೆದು ತರಂಗಾಂತರಗಳ ಪರಿಣಾಮದ ಬಗ್ಗೆ ಚಚರ್ಿಸಿ ಟವರ್ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವುದು ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದರು. </div>
<div style="text-align: justify;">
ಬಿಎಸ್ಎನ್ಎಲ್, ಏರ್ಟೆಲ್, ವೋಡಾಪೋನ್ ಕಂಪನಿಗಳಿಗೆ ಸಂಪರ್ಕ ಸೇವೆ ಒದಗಿಸುತ್ತಿರುವ ಟವರ್ ಶಾಲೆಯ ಬಳಿಯಿದೆ. ಐವರ್ ಹೊರಹಾಕುತ್ತಿರುವ ಅಪಾಯಕಾರಿ ತರಂಗಾಂತರಗಳಿಂದಾಗಿ ಶಾಲಾ ಮಕ್ಕಳಿಗೆ ತಲೆನೋವು ಶುರುವಾಗಿದೆ ಎಂದು ಮಕ್ಕಳು, ಪೋಷಕರು, ಸಾರ್ವಜನಿಕರು ದೂರಿದ್ದರು.</div>
<div style="text-align: justify;">
<span class="Apple-tab-span" style="white-space: pre;"> </span>ದೂರುದಾರ ಶಶಿಧರ್ ಮಾತನಾಡಿ, ಶೆಟ್ಟಿಕೆರೆ ಶಾಲೆ ಬಳಿಯಲ್ಲಿ ಟವರ್ ನಿಮರ್ಾಣ ಮಾಡಿರುವುದರಿಂದ ಸುತ್ತಮುತ್ತಲಿನ ಜನರಿಗೆ, ಶಾಲಾ ಮಕ್ಕಳಿಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಜಿಲ್ಲಾಧಿಕಾರಿಗಳು, ತಹಶೀಲ್ದಾರ್, ತಿಪಟೂರು ಉಪವಿಭಾಗಾಧಿಕಾರಿ ಗ್ರಾಮ ಪಂಚಾಯ್ತಿ, ಆರೋಗ್ಯ ಇಲಾಖೆಯವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ, ವೈದ್ಯಾಧಿಕಾರಿ ಶಿವಕುಮಾರ್, ಜಿ.ಪಂ.ಸದಸ್ಯ ವೈ.ಸಿ.ಸಿದ್ದರಾಮಯ್ಯ, ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಕಾಂಗ್ರೆಸ್ ಮುಖಂಡ ಕೆ.ಜಿ.ಕೃಷ್ಣೆಗೌಡ ಮತ್ತಿತರರು ಉಪಸ್ಥಿತರಿದ್ದರು.</div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಚಿ.ನಾ.ಹಳ್ಳಿ ಸರ್ಕಲ್ನಲ್ಲಿ ಬೆಳಗದ ಹೈಮಾಸ್ಕ್ ದೀಪ </span></b></div>
<div style="text-align: center;">
<a href="https://blogger.googleusercontent.com/img/b/R29vZ2xl/AVvXsEgbJ6Um1LV1WaSPJUo1b8yiSjSWRPM2XPg7yfQ61kGZuxWN7J_qp_Aw0hWpOnU59G-0ZT_SNkYlix6Mq7zWMXOR_iK7K42TvL46UUyf2GZff9VPUwTLQU0Ky4-DIyovFFmaywjHoW3ZsOo/s1600/23.06.16+C.NH+p3..+..JPG" imageanchor="1" style="clear: left; float: left; margin-bottom: 1em; margin-right: 1em;"><img border="0" height="320" src="https://blogger.googleusercontent.com/img/b/R29vZ2xl/AVvXsEgbJ6Um1LV1WaSPJUo1b8yiSjSWRPM2XPg7yfQ61kGZuxWN7J_qp_Aw0hWpOnU59G-0ZT_SNkYlix6Mq7zWMXOR_iK7K42TvL46UUyf2GZff9VPUwTLQU0Ky4-DIyovFFmaywjHoW3ZsOo/s320/23.06.16+C.NH+p3..+..JPG" width="240" /></a></div>
<div style="text-align: justify;">
<b>ಚಿಕ್ಕನಾಯಕನಹಳ್ಳಿ,ಜ.23 :</b> ಪಟ್ಟಣದ ಹಲವು ಬಡಾವಣೆಗಳಲಿ ಹಗಲೆಲ್ಲಾ ಬೀದಿ ದೀಪಗಳು ಉರಿಯುತ್ತವೆ ಆದರೆ ಪಟ್ಟಣದ ಹೃದಯ ಭಾಗವಾದ ನೆಹರು ಸರ್ಕಲ್ ನಲ್ಲಿ ಇರುವ ಹೈಮಾಸ್ಕ್ ದೀಪ ಸೇರಿದಂತೆ ತಾಲ್ಲೂಕು ಕಛೇರಿಯಿಂದ ಹುಳಿಯಾರು ಗೇಟ್ ವರೆಗಿನ 30ಕ್ಕೂ ಹೆಚ್ಚು ಬೀದಿ ದೀಪಗಳು ರಾತ್ರಿಯೂ ಉರಿಯುವುದಿಲ್ಲ.</div>
<div style="text-align: justify;">
<span class="Apple-tab-span" style="white-space: pre;"> </span>ನೆಹರು ಸರ್ಕಲ್ನ ಹೈಮಾಸ್ಕ್ ದೀಪ 3ತಿಂಗಳ ಹಿಂದೆಯೇ ಕೆಟ್ಟು ಹೋಗಿದ್ದು ಪಟ್ಟಣದ ಹೃದಯಭಾಗ ಕತ್ತಲಲ್ಲಿ ಮುಳುಗುವಂತಾಗಿದೆ. ರಾತ್ರಿ 11ರ ವರೆಗೂ ಸರ್ಕಲ್ನಲ್ಲಿ ಜನ ಸಂದಣೆ ಅಧಿಕವಾಗಿದ್ದು ಕತ್ತಲೆಯ ಕಾರಣಕ್ಕೆ ಹಲವು ಅಪಘಾತಗಳು ಸಂಭವಿಸುತ್ತಿವೆ. ಹಲವು ಅಪರಾಧ ಚಟುವಟಿಕೆಗಳೂ ನಡೆಯುತ್ತಿವೆ. ಇದೇ ಸ್ಥಿತಿ ಪಟ್ಟಣದ ಸಕರ್ಾರಿ ಪದವಿ ಪೂರ್ವ ಕಾಲೇಜ್, ತಾಲ್ಲೂಕು ಕ್ರೀಡಾಂಗಣ, ತಾಲ್ಲೂಕು ಪಂಚಾಯ್ತಿ ಹಿಂಭಾಗ, ಡಿವಿಪಿ ಶಾಲೆ ಆವರಣ, ತಾಲ್ಲೂಕು ಕಛೇರಿ, ತಾಲ್ಲೂಕು ಪಂಚಾಯ್ತಿ ಎದುರು, ಶೆಟ್ಟಿಕೆರೆ ಗೇಟ್ನಲ್ಲಿಯೂ ಬೀದಿ ದೀಪಗಳು ಕಾರ್ಯನಿರ್ವಹಿಸದೆ ಕತ್ತಲು ಆವರಿಸಿದೆ. </div>
<div style="text-align: justify;">
ನೆಹರು ಸರ್ಕಲ್ ಮೂಲಕ ಚಾಮರಾಜನಗರ ಹುಮ್ನಾಬಾದ್ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ರಾತ್ರಯಾದರೆ ಭಾರಿ ವಾಹನಗಳು ಈ ಮಾರ್ಗವಾಗಿ ಸಂಚರಿಸುತ್ತವೆ. ರಾತ್ರಿಯಿಡೀ ಹೊಸದುರ್ಗ-ಬೆಂಗಳೂರಿಗೆ ಈ ಮಾರ್ಗವಾಗಿ ಸಕರ್ಾರಿ ಹಾಗೂ ಖಾಸಗಿ ಬಸ್ಸುಗಳು ಸಂಚರಿಸುತ್ತವೆ. ರಾತ್ರಿ ಸಂಚರಿಸುವ ಪ್ರಯಾಣಿಕರಿಗೆ ಸರ್ಕಲ್ನಲ್ಲಿ ಬೆಳಕು ಇಲ್ಲದೆ ತೀವ್ರ ತೊಂದರೆಯಾಗುತ್ತಿದೆ ಎಂದು ಪಾಂಡುರಂಗಯ್ಯ ಹೇಳಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಸರ್ಕಲ್ ಮೂಲಕ ನೂರಾರು ವಾಹನಗಳು ಸಂಚರಿಸುತ್ತವೆ. ಈ ಭಾಗದಿಂದ ನಾಲ್ಕು ದಿಕ್ಕಿಗೆ ರಸ್ತೆಯಿದ್ದು ತಿರುವು ಇದೆ. ಕತ್ತಲಾದರೆ ವಿದ್ಯುತ್ನ ಬೆಳಕಿಲ್ಲದೆ ಅಪಘಾತಗಳಾಗುವ ಸಂಭವವಿದೆ ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದರೆ ಬೀದಿ ದೀಪ ನಿರ್ವಹಣೆಗೆ ಟೆಂಡರ್ ಕರೆದಿಲ್ಲ. ಟೆಂಡರ್ ಕರೆದ ನಂತರ ಹೈಮಾಸ್ಕ್ ಲೈಟ್ ಸರಿ ಮಾಡುತ್ತಾರೆ ಎಂದು ಉತ್ತರಿಸುತ್ತಾರೆ. ಕೂಡಲೇ ಹೈಮಾಸ್ಕ್ ದೀಪ ದುರಸ್ತಿಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.</div>
<div style="text-align: justify;">
ಮತ್ತೊಂದೆಡೆ ಜೋಗಿಹಳ್ಳಿ, ಅಂಬೇಡ್ಕರ್ ನಗರ, ನಾಯಕರ ಬೀದಿ ಸೇರಿದಂತೆ ಹಲವು ಕಡೆ ವಿದ್ಯುತ್ ದೀಪಗಳು ಹಗಲಿನಲ್ಲೂ ಉರಿಯುತ್ತವೆ ಇಷ್ಟೆಲ್ಲಾ ಅವ್ಯವಸ್ಥೆ ಇದ್ದರೂ ಪುರಸಭೆ ತಲೆ ಕೆಡಿಸಿಕೊಂಡಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.</div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಅವೈಜ್ಞಾನಿಕ ರಸ್ತೆಗೆ ನಾಗರೀಕರ ಪ್ರತಿಭಟನೆ</span></b></div>
<div style="text-align: center;">
<a href="https://blogger.googleusercontent.com/img/b/R29vZ2xl/AVvXsEh66byEabsObZ6FRAOvKp-ip-YOzVnfntJ3ysTZbwxLLUv1N07g2Ze-ytLF4Z4VKyuppkLrLg6Y78xdWz5Nb8BeSHU3feyZcA0xY8dm9qDma5JL0lTED8bPY-NIFpjnFJfXTsfS2LDhAfY/s1600/23.06.16+C.NH+p4..+..JPG" imageanchor="1" style="clear: left; float: left; margin-bottom: 1em; margin-right: 1em;"><img border="0" height="252" src="https://blogger.googleusercontent.com/img/b/R29vZ2xl/AVvXsEh66byEabsObZ6FRAOvKp-ip-YOzVnfntJ3ysTZbwxLLUv1N07g2Ze-ytLF4Z4VKyuppkLrLg6Y78xdWz5Nb8BeSHU3feyZcA0xY8dm9qDma5JL0lTED8bPY-NIFpjnFJfXTsfS2LDhAfY/s320/23.06.16+C.NH+p4..+..JPG" width="320" /></a></div>
<div style="text-align: justify;">
<b>ಚಿಕ್ಕನಾಯಕನಹಳ್ಳಿ,ಜೂ.23</b> : ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅವೈಜ್ಞಾನಿಕವಾಗಿ ಮಣ್ಣು ಹಾಕುತ್ತಿದ್ದು ಅಪಘಾತಗಳು ಸಂಭವಿಸುತ್ತಿವೆ ಎಂದು ಆರೋಪಿಸಿ ಗುರುವಾರ ನಾಗರಿಕರು ಕಾಮಗಾರಿ ಸ್ಥಳಕ್ಕೆ ತೆರಳಿ ಪ್ರತಿಭಟಿಸಿದ ಘಟನೆ ತಾಲ್ಲೂಕಿನ ಗೌರಸಾಗರ ಗೇಟ್ ಬಳಿ ನಡೆದಿದೆ.</div>
<div style="text-align: justify;">
ಚಾಮರಾಜನಗರ-ಹುಮ್ನಾಬಾದ್ ರಾಷ್ಟ್ರೀಯ ಹೆದ್ದಾರಿ ತಾಲ್ಲೂಕಿನ ಮೂಲಕ ಹಾದು ಹೋಗಿದ್ದು ಕಿಬ್ಬನಹಳ್ಳಿ ಕ್ರಾಸ್ನಿಂದ ಹುಳಿಯಾರುವರೆಗೆ 35 ಕಿಮೀ ರಸ್ತೆ ದುರಸ್ಥಿ<span style="text-align: left;">ಕಾರ್ಯ ನಡೆಯುತ್ತಿದೆ. ಈಗಾಗಲೆ ಕಾಮಗಾರಿ ಕಡೆ ಹಂತ ತಲುಪಿದೆ. ರಸ್ತೆಗೆ ಡಾಂಬಾರ್ ಹಾಕಲಾಗಿದ್ದು ಎರಡೂ ಬದಿಗೆ ಗ್ರಾವೆಲ್ ಹಾಕುವ ಕಾರ್ಯ ಪ್ರಗತಿಯಲ್ಲಿದ್ದು ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ದೂರಿದ್ದಾರೆ.</span></div>
<div style="text-align: justify;">
ತಾಲ್ಲೂಕಿನ ಅವಳಗೆರೆ, ದೇವರಹಳ್ಳಿ, ಭೈರಾಪುರ, ಅವಳಗೆರೆ ಗೊಲ್ಲರಹಟ್ಟಿ, ಅವಳಗೆರೆ ಭೋವಿ ಕಾಲೋನಿ ಕೆಲ ಗ್ರಾಮಸ್ಥರು ಧಾವಿಸಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸ್ಥಳಕ್ಕೆ ಬರುವ ವರೆಗೆ ಕಾಮಗಾರಿ ಮುಂದುವರೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.</div>
<div style="text-align: justify;">
ಅವಳಗೆರೆ ಕಾಂತರಾಜು ಮಾತನಾಡಿ, ರಸ್ತೆ ಬದಿಗೆ, ಪಕ್ಕದ ಚೌಳು ಮಣ್ಣನ್ನು ಜೆಸಿಪಿ ಯಂತ್ರ ಬಳಸಿ ಹಾಕಲಾಗುತ್ತಿದೆ. ಪಕ್ಕದ ಜಂಗಲ್ ತೆಗೆಯುತ್ತಿಲ್ಲ. ಜಲ್ಲಿಕಲ್ಲ ಬಳಸಿ ಗ್ರಾವೆಲ್ ತಯಾರಿಸಿ ರಸ್ತೆಗಿಂತ ಎರಡು ಅಡಿ ಎತ್ತರಕ್ಕೆ ಗ್ರಾವೆಲ್ ಮಿಶ್ರಿತ ಮಣ್ಣು ಹಾಕಬೇಕೆಂಬ ನಿಯಮವಿದೆ, ಗುತ್ತಿಗೆದಾರರು ಯಾವುದೇ ನಿಯಮವನ್ನು ಪಾಲಿಸದೆ ಕಾಟಾಚಾರಕ್ಕೆ ಮಣ್ಣು ಹಾಕಿಸುತ್ತಿದ್ದಾರೆ. ಸಂಬಂದಪಟ್ಟ ಇಂಜಿನಿಯರ್ ಸ್ಥಳಕ್ಕೆ ಆಗಮಿಸಿ ಕಾಮಗಾರಿ ಗುಣಮಟ್ಟವನ್ನು ಪರೀಕ್ಷಿಸುತ್ತಿಲ್ಲ. ಇದರಿಂದ ಮಳೆಗಾಲದಲ್ಲಿ ರಸ್ತೆ ಕೊಚ್ಚಿ ಹೋಗುವ ಸಂಭವವಿದೆ, ಅಲ್ಲದೆ ಸರಣಿ ಅಪಘಾತಗಳು ಸಂಭವಿಸುತ್ತಿವೆ ಎಂದು ದೂರಿದರು.</div>
<div style="text-align: justify;">
<span class="Apple-tab-span" style="white-space: pre;"> </span> ದೇವರಹಳ್ಳಿ ನಾಗರಾಜು ಮಾತನಾಡಿ, ರಸ್ತೆ ಬದಿಗೆ ಮಣ್ಣು ಹಾಕಲು ಲಕ್ಷಾಂತರ ರೂಪಾಯಿ ಹಣ ಮೀಸಲಿಡಲಾಗಿದೆ. ಬೆಂಗಳೂರಿನ ಗುತ್ತಿಗೆದಾರ ಸೂರ್ಯಪ್ರಕಾಶ್ ಎಂಬುವರು ಕಾಮಗಾರಿ ಹೊಣೆ ಹೊತ್ತಿದ್ದು ಒಂದು ಬಾರಿಯೂ ಸ್ಥಳಕ್ಕೆ ಬಂದಿಲ್ಲ. ಬದಲಿಗೆ ರಾತ್ರಿ ಹಾಗೂ ಸಂಜೆ ವೇಳೆ ಜೆಸಿಬಿ ಯಂತ್ರಗಳನ್ನು ಬಿಟ್ಟು ಕಳ್ಳತನದಲ್ಲಿ ಕಾಮಗಾರಿ ಮಾಡುತ್ತಿದ್ದಾರೆ. ಇದರಿಂದ ಕೊಟ್ಯಾಂತರ ರೂಪಾಯಿ ಹಣ ಮಣ್ಣು ಪಾಲಾಗುತ್ತಿದೆ ಎಂದು ಆರೋಪಿಸಿದರು.</div>
<div style="text-align: justify;">
ಪ್ರತಿಭಟನೆಯಲ್ಲಿ ನಾಗರಿಕರಾದ ಶ್ರೀನಿವಾಸ್, ಶಿವಣ್ಣ, ಸ್ವಾಮಿ, ರಾಮಯ್ಯ, ಗುರುಶಾಂತಪ್ಪ, ಕೃಷ್ಣಮೂತರ್ಿ ಮುಂತಾದವರು ಉಪಸ್ಥಿತರಿದ್ದರು. </div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
</div>
guru murthyhttp://www.blogger.com/profile/01210568708683280165noreply@blogger.com0tag:blogger.com,1999:blog-34304634614786037.post-7346644417000177422016-06-22T10:52:00.002-04:002016-06-22T10:52:55.723-04:00<div dir="ltr" style="text-align: left;" trbidi="on">
<div style="text-align: justify;">
<br /></div>
<div style="text-align: center;">
<b><span style="font-size: x-large;">ವಿದ್ಯುತ್ ತಗುಲಿ ಹಸು ಸಾವು </span></b></div>
<div style="text-align: center;">
<a href="https://blogger.googleusercontent.com/img/b/R29vZ2xl/AVvXsEhXo-dmHJdS60hQeDeH_FTQq_suaxZhp4TJMpOkB3rUm9SYurROvlC0cknnTvcz-4nQ2LBF1bB3NjSWZHxn107F6C50R5sjie9zyRSz-_E-VLlyfIH3Dg6-y8WGj_VTlV4p5969IxvShVk/s1600/22.06.16+C.N.H+p1..JPG" imageanchor="1" style="clear: left; float: left; margin-bottom: 1em; margin-right: 1em;"><img border="0" height="320" src="https://blogger.googleusercontent.com/img/b/R29vZ2xl/AVvXsEhXo-dmHJdS60hQeDeH_FTQq_suaxZhp4TJMpOkB3rUm9SYurROvlC0cknnTvcz-4nQ2LBF1bB3NjSWZHxn107F6C50R5sjie9zyRSz-_E-VLlyfIH3Dg6-y8WGj_VTlV4p5969IxvShVk/s320/22.06.16+C.N.H+p1..JPG" width="254" /></a><b><span style="font-size: x-large;"></span></b></div>
<div style="text-align: justify;">
<br /></div>
<div style="text-align: justify;">
<b>ಚಿಕ್ಕನಾಯಕನಹಳ್ಳಿ,: </b>ಬೆಸ್ಕಾಂ ಬೇಜವಬ್ದಾರಿಯಿಂದ ಹಸುವೊಂದಕ್ಕೆ ಶಾಟರ್್ಸಕ್ಯರ್ೂಟ್ನಿಂದ ವಿದ್ಯುತ್ ತಾಕಿ ಸಾವನ್ನಪ್ಪಿರುವ ಘಟನೆ ಪಟ್ಟಣದ ಶೆಟ್ಟಿಕೆರೆ ರಸ್ತೆಯ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಬುಧವಾರ ನಡೆದಿದೆ.</div>
<div style="text-align: justify;">
<span class="Apple-tab-span" style="white-space: pre;"> </span>ಬೆಸ್ಕಾಂ ಇಲಾಖೆಯವರು ರಸ್ತೆಗೆ ಹೊಂದಿಕೊಂಡಿರುವಂತೆ ವಿದ್ಯುತ್ ಪರಿವರ್ತಕವನ್ನು ಅಳವಡಿಸಿದೆ, ಮಧ್ಯಾಹ್ನ ಬಿದ್ದ ಮಳೆಯಿಂದ ನೆಲಕ್ಕೆ ವಿದ್ಯುತ್ ಪ್ರವಹಿಸಿ ಪಕ್ಕದಲ್ಲೇ ಮೇಯುತ್ತಿದ್ದ ಆರು ವರ್ಷ ಪ್ರಾಯದ ನಾಟಿಹಸುಗೆ ವಿದ್ಯುತ್ ತಾಗಿದ್ದರಿಂದ ಸ್ಥಳದಲ್ಲೇ ಹಸು ಸಾವನ್ನಪ್ಪಿದೆ.</div>
<div style="text-align: justify;">
<span class="Apple-tab-span" style="white-space: pre;"> </span>ಹಸು ಮಾಲೀಕ ಕುರುಬರಹಳ್ಳಿ ಕಲ್ಲೇಶ್ವರ ಮಾತನಾಡಿ, ಹಸು ಆರು ವರ್ಷದ ಪ್ರಾಯದಾಗಿತ್ತು, ಪ್ರತಿನಿತ್ಯ ಆರು ಲೀಟರ್ ಹಾಲು ನೀಡುತ್ತಿತ್ತು, ಹಸು ಹಾಲು ಮಾರಿ ಜೀವನ ನಿರ್ವಹಣೆ ಮಾಡುತ್ತಿದ್ದೆವು ಈ ಘಟನೆಯಿಂದ ದಿಕ್ಕತೋಚದಂತಾಗಿದೆ, ನಷ್ಟವನ್ನು ಬೆಸ್ಕಾಂ ಇಲಾಖೆಯಲ್ಲೇ ಭರಿಸಬೇಕು ಎಂದು ಆಗ್ರಹಿಸಿದರು.</div>
<div style="text-align: justify;">
<span class="Apple-tab-span" style="white-space: pre;"> </span>ನಿತ್ಯ ನೂರಾರು ವಾಹನಗಳು ಹಾಗೂ ಜನರು ಸಂಚರಿಸುವ ರಸ್ತೆಯ ಸಮೀಪ ಘಟನೆ ಸಂಭವಿಸಿದ್ದು ಬೆಸ್ಕಾಂ ಬೇಜವಬ್ದಾರಿಗೆ ಕನ್ನಡಿ ಹಿಡಿದಂತಾಗಿದೆ.</div>
<div style="text-align: center;">
<b><span style="font-size: x-large;">ೆಎಸ್.ಎಸ್.ಎಲ್.ಸಿ ಪರೀಕ್ಷೆಯ ಮರುಮೌಲ್ಯಮಾಪನದಿಂದ ಹೆಚ್ಚಿದ ಅಂಕ</span></b></div>
<div class="separator" style="clear: both; text-align: center;">
<b><span style="font-size: x-large;"></span></b></div>
<a href="https://blogger.googleusercontent.com/img/b/R29vZ2xl/AVvXsEjB8YnMlxWYMDNxIwZarX1JG9Rmz37HKUklfJABnMEsXLJ61n9wywr_zLxwvo6AiAiTLYnBomzdQLkKfXXlHomo4aeKetI4wpDr-MNQePCsF7d86iY4iQ3L-IddM4Uo-xJxS397oDdxodU/s1600/22.06.16+C.N.H+p2...JPG" imageanchor="1" style="clear: left; float: left; margin-bottom: 1em; margin-right: 1em;"><img border="0" height="200" src="https://blogger.googleusercontent.com/img/b/R29vZ2xl/AVvXsEjB8YnMlxWYMDNxIwZarX1JG9Rmz37HKUklfJABnMEsXLJ61n9wywr_zLxwvo6AiAiTLYnBomzdQLkKfXXlHomo4aeKetI4wpDr-MNQePCsF7d86iY4iQ3L-IddM4Uo-xJxS397oDdxodU/s200/22.06.16+C.N.H+p2...JPG" width="144" /></a><span style="text-align: justify;">ಚಿಕ್ಕನಾಯಕನಹಳ್ಳಿ,ಜೂ.22 : ಎಸ್.ಎಸ್.ಎಲ್.ಸಿ ಪರೀಕ್ಷೆಯ ಮರು ಮೌಲ್ಯಮಾಪನದ ಬಳಿಕ ಪಟ್ಟಣದ ನವೋದಯ ಪ್ರೌಢಶಾಲೆಯ ವಿದ್ಯಾಥರ್ಿ ಎಂ.ಚಂದನ್ ಪಟ್ಟಣ ಪ್ರದೇಶದ ವಿದ್ಯಾಥರ್ಿಗಳಿಗೆ ಮೊದಲಿಗನಾಗಿ ಹೊರಹೊಮ್ಮಿದ್ದಾನೆ.</span><br />
<div style="text-align: justify;">
<span class="Apple-tab-span" style="white-space: pre;"> </span>ಮೊದಲು 625ಕ್ಕೆ 599 ಅಂಕ ಬಂದಿತ್ತು, ಮರುಮೌಲ್ಯಮಾಪನದ ಬಳಿಕ 10ಅಂಕಗಳು ಹೆಚ್ಚಾಗಿ ಒಟ್ಟು 609ಅಂಕಗಳು ಲಭ್ಯವಾಗಿದೆ, ಈ ಮೊದಲು ಪಟ್ಟಣದ ವ್ಯಾಪ್ತಿಯಲ್ಲಿ 606ಅಂಕ ಅತಿ ಹೆಚ್ಚು ಅಂಕವಾಗಿದ್ದು ಎಂ.ಚಂದನ್ 609ಅಂಕ ಪಡೆಯುವ ಮೂಲಕ ಮೊದಲಿಗನಾಗಿ ಹೊರಹೊಮ್ಮಿದ್ದಾನೆ. ಕನ್ನಡದಲ್ಲಿ ಈ ಮೊದಲು 125ಕ್ಕೆ 115ಬಂದಿತ್ತು ಮರುಮೌಲ್ಯಪಾನದಲ್ಲಿ 120ಅಂಕ, ಸಮಾಜದಲ್ಲಿ 4ಅಂಕ ಹಾಗೂ ಹಿಂದಿಯಲ್ಲಿ 1ಅಂಕ ಸೇರಿ ಒಟ್ಟು 10ಅಂಕ ಹೆಚ್ಚಿದೆ. ತಂದೆ ಎಂ.ಎಸ್.ಮೋಹನ್, ಶಾಲಾ ಮುಖ್ಯೋಪಾಧ್ಯಾಯಿನಿ ಸುಧಾ ಹಾಗೂ ಸಿಬ್ಬಂದಿ ವಿದ್ಯಾಥರ್ಿಯನ್ನು ಶ್ಲಾಘಿಸಿದ್ದಾರೆ.</div>
<div style="text-align: justify;">
<br /></div>
<div style="text-align: center;">
<b><span style="font-size: x-large;"><br /></span></b></div>
<div style="text-align: center;">
<b><span style="font-size: x-large;"><br /></span></b></div>
<div style="text-align: center;">
<b><span style="font-size: x-large;">ಸಕರ್ಾರಿ ಶಾಲೆಗೆ ಹಳೆ ವಿದ್ಯಾಥರ್ಿಗಳು, ಸಾರ್ವಜನಿಕರಿಂದ ಮರುಜೀವ </span></b></div>
<div style="text-align: center;">
<a href="https://blogger.googleusercontent.com/img/b/R29vZ2xl/AVvXsEit5sY87WXwTboOEQN9wFkZtmi-y65HPfrGJoewzsI5nkvpiHEr6Dy8GMSxgOumwox6iQ8XuJ6uriF4VZ6yvcEH9-WOEqFREaOlFRcDpPCBt20Q8L5GoAKmH2SyFYUdQ9ziNfpIWwRKimM/s1600/22.06.16+C.N.H+p3...JPG" imageanchor="1" style="clear: left; float: left; margin-bottom: 1em; margin-right: 1em;"><img border="0" height="193" src="https://blogger.googleusercontent.com/img/b/R29vZ2xl/AVvXsEit5sY87WXwTboOEQN9wFkZtmi-y65HPfrGJoewzsI5nkvpiHEr6Dy8GMSxgOumwox6iQ8XuJ6uriF4VZ6yvcEH9-WOEqFREaOlFRcDpPCBt20Q8L5GoAKmH2SyFYUdQ9ziNfpIWwRKimM/s320/22.06.16+C.N.H+p3...JPG" width="320" /></a><b><span style="font-size: x-large;"></span></b></div>
<div style="text-align: center;">
<b><span style="font-size: x-large;"><br /></span></b></div>
<div style="text-align: justify;">
<b>ಚಿಕ್ಕನಾಯಕನಹಳ್ಳಿ,ಜೂ.21</b> : ಮುಚ್ಚುವ ಹಂತದಲ್ಲಿದ್ದ 8 ದಶಕಗಳ ಇತಿಹಾಸ ಹೊಂದಿರುವ ಸಕರ್ಾರಿ ಶಾಲೆಯೊಂದು ಹಳೆ ವಿದ್ಯಾಥರ್ಿಗಳು ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಮರುಜೀವ ಪಡೆದಿದೆ.</div>
<div style="text-align: justify;">
ತಾಲ್ಲೂಕಿನ ಗಡಿಗ್ರಾಮ ಗೋಪಾಲನಹಳ್ಳಿ ಸಕರ್ಾರಿ ಕಿರಿಯ ಪ್ರಾಥಮಿಕ ಶಾಲೆ ಪ್ರಾರಂಭವಾಗಿದ್ದು 1935ರಲ್ಲಿ ಮೊದಲು ಶಾಲೆಯಲ್ಲಿ ವಿದ್ಯಾಥರ್ಿಗಳು ಕಿಕ್ಕಿರಿದಿರುತ್ತಿದ್ದರು. ಇಂಗ್ಲೀಷ್ ವ್ಯಾಮೋಹದಿಂದ ಪೋಷಕರು ತಮ್ಮ ಮಕ್ಕಳನ್ನು ಪಕ್ಕದ ತಿಪಟೂರು ಪಟ್ಟಣಕ್ಕೆ ಕಳಿಸಲು ಪ್ರಾರಂಭಿಸಿದಾಗ ಶಾಲೆಯ ದಾಖಲಾತಿ ವರ್ಷದಿಂದ ವರ್ಷಕ್ಕೆ ಇಳಿಮುಖವಾಗತೊಡಗಿತು. ಕಳೆದ 5 ವರ್ಷಗಳಿಂದ ಮಕ್ಕಳ ಸಂಖ್ಯೆ 10ರ ಒಳಕ್ಕೆ ಇಳಿಯಿತು. ಇದರಿಂದ ಶಾಲೆ ಮುಚ್ಚುವ ಭೀತಿ ಎದುರಾಯಿತು. ಆಗ ಶಾಲೆಯ ಹಳೆ ವಿದ್ಯಾಥರ್ಿಗಳು, ಗ್ರಾಮಸ್ಥರು ಮುಂದೆ ಬಂದು ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸಿದರು. ಇದರ ಫಲವಾಗಿ ಈ ವರ್ಷ 4 ಮಕ್ಕಳನ್ನು ಪೋಷಕರು ಕಾನ್ವೆಂಟ್ ಬಿಡಿಸಿ ಶಾಲೆಗೆ ದಾಖಲಿಸಿದ್ದಾರೆ. ಅಕ್ಕ ಪಕ್ಕದ ಊರುಗಳಿಂದಲೂ ವಿದ್ಯಾಥರ್ಿಗಳು ದಾಖಲಾಗುತ್ತಿದ್ದಾರೆ ಎಂದು ಮುಖ್ಯೋಪಾಧ್ಯಾಯಿನಿ ಕಲಾ ಸಂತಸದಿಂದ ಹೇಳುತ್ತಾರೆ.</div>
<div style="text-align: justify;">
ಶಾಲಾಭಿವೃದ್ಧಿ ಸಮಿತಿ, ಸಾರ್ವಜನಿಕರು ಹಾಗೂ ಹಳೆ ವಿದ್ಯಾಥರ್ಿಗಳ ಸಹಕಾರದಿಂದ ಹೊರಗಿನಿಂದ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಮಕ್ಕಳಿಗೆ, ಇಂಗ್ಲಿಷ್ ಸಂವಹನ ಕೌಶಲ್ಯ, ಕ್ಯಾಲಿಗ್ರಫಿ, ಯೋಗ ತರಗತಿಗಳು ಹಾಗೂ ಕಂಪ್ಯೂಟರ್ ತರಗತಿಗಳನ್ನು ಕಲಿಸಲಾಗುತ್ತಿದೆ. ಯಾವ ಕಾನ್ವೆಂಟ್ಗಳಿಗೂ ಕಡಿಮೆ ಇಲ್ಲದಂತೆ ಪ್ರತೀ ವರ್ಷ ನಡೆಸುವ 'ಮನೋಲ್ಲಾಸ' ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಶಿಕ್ಷಕ ನವೀನ್ ಹೇಳುತ್ತಾರೆ.</div>
<div style="text-align: justify;">
ಹಳೆ ವಿದ್ಯಾಥರ್ಿಗಳಿಂದ ಸವಲತ್ತು ವಿತರಣೆ: ಕಳೆದ ನಾಲ್ಕು ವರ್ಷಗಳಿಂದ ಹಳೆ ವಿದ್ಯಾಥರ್ಿಗಳು ಶಾಲೆಗೆ ವಿವಿಧ ಸವಲತ್ತುಗಳನ್ನು ನೀಡುತ್ತಾ ಬಂದಿದ್ದಾರೆ. ಗ್ರಾಮಸ್ಥರೇ ಮುಂದಾಗಿ ಕಟ್ಟಡ ದುರಸ್ತಿಗೆ ಜಿಲ್ಲಾ ಪಂಚಾಯ್ತಿ ವತಿಯಿಂದ 1ಲಕ್ಷ ಅನುದಾನ ಹಾಕಿಸಿದ್ದಾರೆ. ತಿಪಟೂರಿನ ಸಂಗೀತ ಟೆಕ್ಸ್ಟೋರಿಯಂ ಮಾಲೀಕ ಉತ್ತಮ್ ಪ್ರತೀ ವರ್ಷ ಮಕ್ಕಳಿಗೆ ಹೆಚ್ಚುವರಿ ಸಮವಸ್ತ್ರಗಳನ್ನು ಒದಗಿಸುತ್ತಾ ಬರುತ್ತಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆಯ ಹಳೆ ವಿದ್ಯಾಥರ್ಿಯೂ ಆಗಿರುವ ನಿವೃತ್ತ ಉಪನ್ಯಾಸಕ ರಾಜಶೇಖರ್ ರೂ.7ಸಾವಿರ ಮೌಲ್ಯದ ಪಾಠೋಪಕರಣಗಳನ್ನು ಮಕ್ಕಳಿಗೆ ವಿತರಿಸಿದ್ದಾರೆ. ಹಳೆ ವಿದ್ಯಾಥರ್ಿನಿ ಪ್ರಮೀಳ 2ಸ್ಮಾಟರ್್ ಬೋಡರ್್ ಕೊಡಿಸಿದ್ದಾರೆ. ರಘು ಕಂಪ್ಯೂಟರ್ ಸ್ಟಾಂಡ್ ನೀಡಿದ್ದು ಸವಲತ್ತುಗಳ ವಿತರಣಾ ಕಾರ್ಯಕ್ರಮ ಬುಧವಾರ ನಡೆಯಿತು.</div>
<div style="text-align: justify;">
ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯ ನಾಗರಾಜ್, ಇಂಗ್ಲಿಷ್ ವಿಷಯ ಪರಿವೀಕ್ಷಕಿ ರೂಪಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಟರಾಜ್, ಉಪಾಧ್ಯಕ್ಷೆ ಶಂಕರಮಣಿ, ಸದಸ್ಯರಾದ ರಮೇಶ್, ಉಮಾ, ಮುಖ್ಯೋಪಾಧ್ಯಾಯಿನಿ ಕಲಾ, ಶಿಕ್ಷಕ ನವೀನ್ ಸೇರಿದಂತೆ ಪೋಷಕರು ಉಪಸ್ಥಿತರಿದ್ದರು.</div>
<div style="text-align: justify;">
<br /></div>
</div>
guru murthyhttp://www.blogger.com/profile/01210568708683280165noreply@blogger.com0tag:blogger.com,1999:blog-34304634614786037.post-34207388178951010182016-06-21T09:41:00.002-04:002016-06-21T09:41:37.006-04:00<div dir="ltr" style="text-align: left;" trbidi="on">
<div style="text-align: justify;">
<br /></div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಚಿ.ನಾ.ಹಳ್ಳಿ ಪಟ್ಟಣದಲ್ಲಿ ಯೋಗ ದಿನಾಚಾರಣೆ </span></b></div>
<div style="text-align: center;">
<a href="https://blogger.googleusercontent.com/img/b/R29vZ2xl/AVvXsEhO5mGn6pwk3ESnd1Fr5QLdJemblbc86yLIhEiXi9vT1Z_iuKI9hmSXxyW4B5Dc-_XZMUsEu0pOgfT1kRIy-JhEqg9qi2yuOcVc3sCR81Rx3013aXeSk4jIT3YHqzHTG6bIxV8Agyq5VyI/s1600/21.06.16+C.N.H+p1....jpg" imageanchor="1" style="clear: left; float: left; margin-bottom: 1em; margin-right: 1em;"><img border="0" height="194" src="https://blogger.googleusercontent.com/img/b/R29vZ2xl/AVvXsEhO5mGn6pwk3ESnd1Fr5QLdJemblbc86yLIhEiXi9vT1Z_iuKI9hmSXxyW4B5Dc-_XZMUsEu0pOgfT1kRIy-JhEqg9qi2yuOcVc3sCR81Rx3013aXeSk4jIT3YHqzHTG6bIxV8Agyq5VyI/s320/21.06.16+C.N.H+p1....jpg" width="320" /></a></div>
<div style="text-align: justify;">
<b>ಚಿಕ್ಕನಾಯಕನಹಳ್ಳಿ,ಜೂ.21</b> : ಯೋಗ ಒಂದು ಧರ್ಮಕ್ಕೆ ಸೀಮಿತವಾದುದಲ್ಲ ಅದು ಮನುಷ್ಯನ ಒಳಿತಿಗಾಗಿ ಇರುವ ಉತ್ತಮವಾದ ಜೀವನ ಕ್ರಮ ಎಂದು ಸಂಸ್ಕಾರ ಭಾರತಿಯ ಅಧ್ಯಕ್ಷ ರಮೇಶ್ ಕೆಂಬಾಳ್ ಹೇಳಿದರು.</div>
<div style="text-align: justify;">
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಮುಂಜಾನೆ 5.30ಕ್ಕೆ ಪತಂಜಲಿ ಯೋಗ, ರೋಟರಿ ಸಂಸ್ಥೆ ಸಹಯೋಗದೊಂದಿಗೆ ನಡೆದ ವಿಶ್ವ ಯೋಗ ದಿನಾಚಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯೋಗ ಹುಟ್ಟಿದ್ದೆ ಭಾರತದಲ್ಲಿ ಎಂದ ಅವರು ಭಾರತ ಪ್ರಪಂಚಕ್ಕೆ ಅಪಾರವಾದ ಕೊಡುಗೆ ನೀಡಿದೆ. ಯೋಗ ಮನುಷ್ಯನ ಆರೋಗ್ಯಕ್ಕೆ ಉತ್ತಮವಾದದ್ದು, ಈ ಕ್ಷೇತ್ರಕ್ಕೆ ಭಾರತದ ಕೊಡುಗೆ ಅಪಾರವಾಗಿದ್ದು ಯೋಗದಿಂದ ಎಲ್ಲರ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿಡಬಹುದು ಎಂದು ತಿಳಿಸಿದರು.</div>
<div style="text-align: justify;">
<span class="Apple-tab-span" style="white-space: pre;"> </span>ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯ ಅಧ್ಯಕ್ಷ ಶ್ರೀನಿವಾಸಮೂತರ್ಿ ಮಾತನಾಡಿ, ಯೋಗಾಭ್ಯಾಸವು ನಿರಂತರವಾಗಿರಬೇಕು ಇದರಿಂದ ಉತ್ತಮ ಆರೋಗ್ಯವನ್ನು ಪಡೆಯ ಬೇಕು ಎಂದ ಅವರು ಇಂತಹ ಯೋಗಾಭ್ಯಾಸಕ್ಕೆ ಒಂದು ಯೋಗ ಮಂದಿರವನ್ನು ನಿಮರ್ಿಸಿಕೊಡುವಂತೆ ಶಾಸಕರ ಅನುಪಸ್ಥಿತಿಯಲ್ಲಿ ಮನವಿ ಮಾಡಿದರು.</div>
<div style="text-align: justify;">
ಮುಂಜಾನೆ 5.30ಕ್ಕೆ ಆರಂಭವಾದ ಯೋಗಶಿಬಿರ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು, ಯುವಕರು, ಮಹಿಳೆಯರು, ವಯಸ್ಕರು ಭಾಗವಹಿಸಿದ್ದರು.</div>
<div style="text-align: justify;">
ವಿಶ್ವ ಯೋಗ ದಿನಾಚರಣೆ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಾರತ ಮಾತೆ, ಹಾಗೂ ಸ್ವಾಮಿವಿವೇಕಾನಂದರ ವೇಷ ಧರಿಸಿದ ಮಕ್ಕಳೊಂದಿಗೆ ನೂರಾರು ಮಕ್ಕಳು, ಮಹಿಳೆಯರು ಹಾಗೂ ಪುರುಷರು ಸೇರಿದಂತೆ ಯೋಗ ಉಚಿತ ರೋಗ ಖಚಿತ. ಎಂಬ ಘೋಷಣೆ ಕೂಗುತ್ತ ಕನ್ನಡ ಸಂಘದ ವೇದಿಕೆಗೆ ಆಗಮಿಸಿದರು.</div>
<div style="text-align: justify;">
ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ,ರೋಟರಿ ಅಧ್ಯಕ್ಷ ಸಿಎನ್ ಪ್ರಸನ್ನಕುಮಾರ್ ಗಂಗಾಧರ್,ಡಾ||ಪ್ರಶಾಂತ್ಕುಮಾರ್ ಶೆಟ್ಟಿ ಮತ್ತಿತ್ತರರು ಉಪಸ್ಥಿತರಿದ್ದರು. </div>
<div style="text-align: left;">
<b style="text-align: center;"><span style="font-size: x-large;"> ಅಬ್ಬಿಗೆ ಮಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ಮಳೆಗಾಗಿ ವಿಶೇಷ ಪೂಜೆ</span></b></div>
<div style="text-align: left;">
</div>
<div style="text-align: justify;">
<a href="https://blogger.googleusercontent.com/img/b/R29vZ2xl/AVvXsEh3A_8Ps1-dvKaMkaBQgeYnA1VmiNo5gIwKIOxtqI51T8ROWzL0RcPFEByvE4k_8CzWzCgb5y-__JjVjxbO3rTApprn9AHP58_dRDraGZ4EgE3myNakzH0Yxl6_Pn0brWbjNnKkUXpKMDk/s1600/21.06.16+C.N.H+p2......JPG" imageanchor="1" style="clear: left; float: left; margin-bottom: 1em; margin-right: 1em; text-align: center;"><img border="0" height="213" src="https://blogger.googleusercontent.com/img/b/R29vZ2xl/AVvXsEh3A_8Ps1-dvKaMkaBQgeYnA1VmiNo5gIwKIOxtqI51T8ROWzL0RcPFEByvE4k_8CzWzCgb5y-__JjVjxbO3rTApprn9AHP58_dRDraGZ4EgE3myNakzH0Yxl6_Pn0brWbjNnKkUXpKMDk/s320/21.06.16+C.N.H+p2......JPG" width="320" /></a><b>ಚಿಕ್ಕನಾಯಕನಹಳ್ಳಿ,ಜೂ.21</b> : ನಾಡಿಗೆ ಉತ್ತಮ ಮಳೆ-ಬೆಳೆ ಆಗಲೆಂದು ನೂರಾರು ರೈತರು ಹಾಗೂ ಸಾರ್ವಜನಿಕರು ಹೊನ್ನೆಬಾಗಿ ಬಳಿಯ ಗಣಿಪ್ರದೇಶದಲ್ಲಿರುವ ಅಬ್ಬಿಗೆ ಮಲ್ಲೇಶ್ವರಸ್ವಾಮಿಗೆ ಮಹಾರುದ್ರಾಭಿಷೇಕ ಹಾಗೂ ಭಕ್ತರಿಗೆ ಒಂದು ವಾರ ಕಾಲ ದಾಸೋಹ ವ್ಯವಸ್ಥೆ ಮಾಡಿದ್ದರು. </div>
<div style="text-align: justify;">
<span class="Apple-tab-span" style="white-space: pre;"> </span>ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಸರಿಯಾಗಿ ಮಳೆ ಬಾರದ ಕಾರಣ, ಸೋಮವಾರ ನೂರಾರು ರೈತರು ಅಬ್ಬಿಗೆ ಮಲ್ಲೇಶ್ವರಸ್ವಾಮಿಗೆ ರುದ್ರಾಭಿಷೇಕ ನಡೆಸಿ, ವಿಶೇಷ ಪೂಜೆ ಸಲ್ಲಿಸಿದರು. ಪ್ರತಿನಿತ್ಯ ಗುರು ನಿವರ್ಾಣಸ್ವಾಮಿ ಹಾಗೂ ಗ್ರಾಮ ದೇವತೆ ದುರ್ಗಮ್ಮ ದೇವರುಗಳ ಅಬ್ಬಿಗೆ ಮಲ್ಲೇಶ್ವರ ಬೆಟ್ಟಕ್ಕೆ ಪಲ್ಲಕ್ಕಿಯಲ್ಲಿ ಹೊತ್ತೊಯ್ದು ಪೂಜೆ ಸಲ್ಲಿಸಿದರು.</div>
<div style="text-align: justify;">
ಶ್ರೀ ಅಭ್ಬಿಗೆ ಮಲ್ಲೇಶ್ವರಸ್ವಾಮಿ ಸನ್ನಿಧಿಯಲ್ಲಿ 9ದಿನಗಳ ಕಾಲ ಅಖಂಡ ಸೇವೆ, ರುದ್ರಾಭಿಷೇಕ ನಂದಾದೀಪ, ಅಖಂಡ ಭಜನೆ, ನಿರಂತರ ಶಿವಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.</div>
<div style="text-align: justify;">
ಚಿಕ್ಕನಾಯಕನಹಳ್ಳಿ ಸುತ್ತಮುತ್ತಲ ಕೇದಿಗೆಹಳ್ಳಿ, ಜೋಗಿಹಳ್ಳಿ, ಹೊನ್ನೇಬಾಗಿ, ಬುಳ್ಳೇನಹಳ್ಳಿ, ಗೊಲ್ಲರಹಟ್ಟಿ, ಹೊಸಹಳ್ಳಿ, ಬಾವನಹಳ್ಳಿ, ಗೋಡೆಕೆರೆ, ಕಾಡೇನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳ ಭಕ್ತಾಧಿಗಳು ಅಬ್ಬಿಗೆ ಮಲ್ಲೇಶ್ವರಸ್ವಾಮಿಗೆ ಮಹಾರುದ್ರಾಭಿಷೇಕ, ಮಹಾಮಂಗಳಾರತಿ ಸಂದರ್ಭದಲ್ಲಿ ಉಪಸ್ಥಿತರಿದ್ದರು. ದಾಸೋಹ ನಡೆಯಿತು.</div>
<div style="text-align: justify;">
ಈ ಸಂದರ್ಭದಲ್ಲಿ ನಿವರ್ಾಣಸ್ವಾಮಿ ಮಠದ ಗುಡಿ ಗೌಡರಾದ ಗೋಪಾಲಗೌಡರು, ಪ್ರಾಥಮಿಕ ಕೃಷಿ ಪತ್ತಿನ ಉಪಾಧ್ಯಕ್ಷ ಜಯದೇವ್ಕುಮಾರ್, ಜಿ.ಪಂ ಮಾಜಿ ಸದಸ್ಯ ಬುಳ್ಳೇನಹಳ್ಳಿ ಶಿವಪ್ರಕಾಶ್, ಇಟ್ಟಿಗೆ ರಂಗಸ್ವಾಮಯ್ಯ, ಕರವೇ ಗುರುಮೂತರ್ಿ, ಮಲ್ಲೇಶಯ್ಯ, ಇತರರು ಹಾಜರಿದ್ದರು. </div>
<div style="text-align: justify;">
<br /></div>
<div style="text-align: justify;">
<br /></div>
<div style="text-align: center;">
<b><span style="font-size: x-large;">ಶೆಟ್ಟಿಕೆರೆಯಲ್ಲಿ ಯೋಗ ದಿನಾಚಾರಣೆ </span></b></div>
<div style="text-align: center;">
<a href="https://blogger.googleusercontent.com/img/b/R29vZ2xl/AVvXsEgv2kmwLxYplOhwTDEQaq7bzL01e9N23-LhjgfZS9tAh1VdFukw8pXKAFkABxyhmu_bMrdxkx2WtGrK-BNlHVic2sBtdS53Yb95ud4u3AbHyDznSWKEofH-FVQYGvGJiL_9g769ILfHRlM/s1600/21.06.16+C.N.H+p3....JPG" imageanchor="1" style="clear: left; float: left; margin-bottom: 1em; margin-right: 1em;"><img border="0" height="153" src="https://blogger.googleusercontent.com/img/b/R29vZ2xl/AVvXsEgv2kmwLxYplOhwTDEQaq7bzL01e9N23-LhjgfZS9tAh1VdFukw8pXKAFkABxyhmu_bMrdxkx2WtGrK-BNlHVic2sBtdS53Yb95ud4u3AbHyDznSWKEofH-FVQYGvGJiL_9g769ILfHRlM/s400/21.06.16+C.N.H+p3....JPG" width="400" /></a></div>
<div style="text-align: justify;">
<b>ಚಿಕ್ಕನಾಯಕನಹಳ್ಳಿ,ಜೂ.21</b> : ದೇಹ ಮತ್ತು ಮನಸ್ಸಿನ ಸುಸ್ಥಿರ ಆರೋಗ್ಯಕ್ಕೆ ಯೋಗ ಸಾಧನ ಎಂದು ದಿಬ್ಬದಹಳ್ಳಿ ಶಾಮಸುಂದರ್ ಹೇಳಿದರು.</div>
<div style="text-align: justify;">
ತಾಲ್ಲೂಕಿನ ಶೆಟ್ಟಿಕೆರೆ ಜನತಾ ಯುವಕ ಸಂಘ ಹಾಗೂ ಜನತಾ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ನಡೆದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ವ್ಯಾಯಾಮ ಹಾಗೂ ಯೋಗಕ್ಕೆ ವ್ಯತ್ಯಾಸವಿದೆ. ವ್ಯಾಯಾಮ ದೇಹವನ್ನು ಸದೃಢವಾಗಿಸಿದರೆ ಯೋಗ ಮನಸ್ಸನ್ನು ಸದೃಢವಾಗಿಸುತ್ತದೆ ಎಂದರು.</div>
<div style="text-align: justify;">
ಸಾಮಾನ್ಯ ಉಸಿರಾಟದಲ್ಲಿ ಶೇ.30 ಭಾಗ ಆಮ್ಲಜನಕ ಬಳಕೆಯಾದರೆ ಯೋಗದ ಮೂಲಕ ಮಾಡುವ ದೀರ್ಘ ಉಸಿರಾಟದಿಂದ ದೇಹದೊಳಗಿನ 77 ಸಾವಿರ ಗಾಳಿ ಚೀಲಗಳು ಜಾಗೃತವಾಗುತ್ತವೆ ಇದರಿಂದ ಶೇ.100ರಷ್ಟು ಆಮ್ಲಜನಕ ಶಕ್ತಿಯಾಗಿ ಮಾರ್ಪಡುತ್ತದೆ ಎಂದರು.</div>
<div style="text-align: justify;">
ತಾಲ್ಲೂಕು ಪಂಚಾಯ್ತಿ ಸದಸ್ಯೆ ಜಯಮ್ಮ ಮಾತನಾಡಿ, ಹಿಂದೆ ಬದುಕೇ ಒಂದು ಯೋಗವಾಗಿತ್ತು. ಕುಟ್ಟುವ, ಬೀಸುವ ಹಾಗೂ ಕೃಷಿ ಕಾಯಕದಲ್ಲಿ ತಂತಾನೆ ಆರೋಗ್ಯ ವೃದ್ಧಿಯಾಗುತ್ತಿತ್ತು, ಆದರೆ ಇಂದಿನ ಒತ್ತಡದ ಬದುಕಿನಲ್ಲಿ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಯೋಗಕ್ಕೆ ಮೊರೆ ಹೋಗುವ ಅನಿವಾರ್ಯತೆ ಇದೆ ಎಂದರು.</div>
<div style="text-align: justify;">
ಕಾರ್ಯಕ್ರಮದಲ್ಲಿ ಜನತಾ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಸ್.ಕೆ.ದಯಾಶಂಕರ್, ದೈಹಿಕ ಶಿಕ್ಷಣ ಶಿಕ್ಷಕ ಕೆ.ಎಸ್.ಚಂದ್ರಮೌಳಿ, ಎಚ್.ಎಸ್.ಕುಮಾರಸ್ವಾಮಿ ಭಾಗವಹಿಸಿದ್ದರು. 150ಕ್ಕೂ ಹೆಚ್ಚು ಮಕ್ಕಳು ಹಾಗೂ ಸಾರ್ವಜನಿಕರು ಯೋಗಾಭ್ಯಾಸ ಮಾಡಿದರು.</div>
<div style="text-align: justify;">
<br /></div>
<div class="separator" style="clear: both; text-align: center;">
</div>
<br />
<div class="separator" style="clear: both; text-align: center;">
</div>
<br />
<div class="separator" style="clear: both; text-align: center;">
</div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
<div style="text-align: justify;">
<br /></div>
</div>
guru murthyhttp://www.blogger.com/profile/01210568708683280165noreply@blogger.com0