Friday, February 10, 2012


ಕುಪ್ಪಳಿಗೆ ಒಮ್ಮೆ ಹೋಗಿ ಬನ್ನಿ.......
ಹೋಗುವೇನು ನಾ...
ಹೋಗುವೇನು ನಾ..
ನನ್ನ ಒಲ್ಮೆಯ ಗೂಡಿಗೆ

ಕುಪ್ಪಳಿಯಲ್ಲಿರುವ ಕವಿ ಮನೆಯ ವಿಹಂಗಮ ನೋಟ
ಮಲೆಯ ನಾಡಿಗೆ
ಮಳೆಯ ಬೀಡಿಗೆ
ಸಿರಿಯ ಚಲುವಿನ ರೂಢಿಗೆ
ಈ ಕವನದ ಸಾಲುಗಳು ಕು.ವೆಂ.ಪು ರವರು ತಮ್ಮ ಹುಟ್ಟೂರು ಕುಪ್ಪಳಿಯ ಬಗೆಗೆ ಹಾಗೂ ಅಲ್ಲಿಗೆ ಹೋಗುವಾಗ ತನ್ನ ಮನದಲ್ಲಾಗುವ ಲವಲವಿಕೆಗೆ ಒತ್ತಾಸೆಯಾಗಿ ಮೂಡಿಬಂದ ಭಾವನೆಗೆ ನೀಡಿರುವ ಅಕ್ಷರ ರೂಪ.
ಯುಗದ ಕವಿ, ಜಗದ ಕವಿ, ರಸ ಋಷಿ ಕುಪ್ಪಳಿಯ ಪುಟ್ಟಪ್ಪನಿಗೆ ತನ್ನ ಊರು, ಊರು ಎಂದರೆ ಅದು ಊರಲ್ಲ. ಪುಟ್ಟಪ್ಪ ತಾನು ಬಾಲ್ಯಕಳೆದ, ತನ್ನ ಪ್ರಕೃತಿಯ ಧ್ಯಾನಕ್ಕೆ ಒಲಿದ ಸ್ಥಳ. ದೊಡ್ಡ ಹಜಾರದ ಎರಡು ಮಹಡಿಗಳ ಕೆಂಪು ಹೆಂಚು ಮತ್ತು ಬಿಲ್ಲೆಯ ಹಾರನ್ನು ಹೊದ್ದಿರುವ ಒಂಟಿ ಮನೆ.
ಮನೆಯ ಹಿಂಭಾಗದಿಂದ ಹಿಡಿದು ಮುಂದಣ ವಾತಾವರಣವೆಲ್ಲಾ ಮಾಲೆ ಮಾಲೆಯಾಗಿ ಕಾಣುವ ಗಿರಿ ಪಂಕ್ತಿಗಳು, 'ಕವಿ ಮನೆ'ಯ ರಕ್ಷಣೆಯ ಜವಬ್ದಾರಿ ಹೊತ್ತಿರುವ ನೈಸಗರ್ಿಕ ಕೋಟೆ.
ಕವಿಮನೆಯ ಮುಂಬಾಗದ ಲಾನ್, ಹಸಿರು ಮುಚ್ಚಕೆಯ ದೊಡ್ಡ ಬಯಲು. ಬಯಲನ್ನು ಹಾದು,  ಕವಿ ಮನೆಯ ಒಳಗೆ ಪ್ರವೇಶ ಪಡೆದಾಕ್ಷಣ ಕಣ್ಣಿಗೆ ಬೀಳುವುದು ಕು.ವೆಂ.ಪು, ಹೇಮಾವತಿಯವರೊಂದಿಗೆ ಬಾಳ ಜೀವನಕ್ಕೆ ಅಡಿ ಇಟ್ಟ ಕ್ಷಣಕ್ಕೆ ಸಾಕ್ಷಿಯಾಗಿ ನಿಂತಿರುವ ಮದುವೆ ಮಂಟಪ. ಮಂಟಪದ ಪಕ್ಕದಲ್ಲಿ ಕಟ್ಟು-ಗ್ಲಾಸ್ಗೆ ಬಿಗಿದಪ್ಪಿರುವ ಇವರ ಮದುವೆಯ ಕರೆಯೋಲೆ.
ಈ ಮನೆಯ ಪ್ರತಿಯೊಂದು ವಸ್ತುಗಳ ಮೇಲೆ ಹದ್ದಿನ ನೋಟದಲ್ಲಿ ಕಣ್ಣಾಡಿಸುತ್ತೇನೆಂದರೂ ಕನಿಷ್ಟ ಒಂದು ದಿನವಾದರೂ ಬೇಕು. ಕವಿ ಮನೆಯಲ್ಲಿ ಕು.ವೆಂ.ಪು ಬಳಸುತ್ತಿದ್ದ ವಸ್ತುಗಳಿಂದ ಮೊದಲ್ಗೊಂಡು ಅವರ ಸಂಸಾರದ ಅಪರೂಪದ ಪೊಟೋಗಳು,  ಮರದ ವಸ್ತುಗಳು, ಅವರು ಬಳಸುತ್ತಿದ್ದ  ವಿಶೇಷ ವಸ್ತುಗಳಾದ ರೇಡಿಯೋ, ಪೆನ್ನುಗಳು, ಪ್ರಥಮ ಮುದ್ರಣಗೊಂಡ ಕೃತಿಗಳು, ಅವರನ್ನು ಹರಿಸಿ ಬಂದ ಪ್ರಶಸ್ತಿಗಳು(ಜ್ಞಾನಪೀಠ ಒಂದನ್ನು ಬಿಟ್ಟು), ಪದಕಗಳು, ಎಂಟು ವಿಶ್ವವಿದ್ಯಾಲಯಗಳು ನೀಡಿದ ಗೌರವ ಡಾಕ್ಟರೇಟ್ಗಳು, ಕೊನೆಗೆ ಅವರ ತಲೆ ಕೂದಲೂ ಸೇರಿದಂತೆ ಬಹುತೇಕ ಅಮೂಲ್ಯ ವಸ್ತುಗಳು ಅಲ್ಲಿ ನೋಡಸಿಗುತ್ತದೆ. ಕವಿ ಮನೆಯಿಂದ ಹೊರ ಬಂದು ಎಡಕ್ಕೆ ತಿರುಗಿದರೆ ಅಲ್ಲಿ ಕಾಣುವುದು 'ಕವಿಶೈಲ'ಕ್ಕೆ ಹೋಗುವ ಕಾಲು ದಾರಿ. ಕವಿಮನೆಯಿಂದ ಕವಿಶೈಲಕ್ಕೆ ಒಂದು ಕಿ.ಮೀ.ಯಷ್ಟು ದೂರ ನಡೆದರೆ ಅಲ್ಲಿ ನಮಗೆ ಮೊದಲು ಸಿಗುವುದು ಬೃಹದಾಕಾರವಾದ ಕಲ್ಲುಗಳನ್ನು ವಾಸ್ತುಶಿಲ್ಪಿ ಕೆ.ಟಿ.ಶಿಪಪ್ರಸಾದ್ರವರ ಕಲಾಶೈಲಿಯಲ್ಲಿ ನಿಮರ್ಿಸಿರುವ ಎಂಟು ಹೆಬ್ಬಾಗಿಲುಗಳು, ಅದನ್ನು ಹಾದು ಮುನ್ನಡೆದರೆ ಅಲ್ಲಿ ನಿಮ್ಮನ್ನು ಬರಮಾಡಿಕೊಳ್ಳುವುದು,  ಪ್ರಕೃತಿಯ ಕವಿ, ಪರಿಸರದ ಆರಾಧಕ, ರಾಷ್ಟ್ರಕವಿ ಕೆ.ವಿ.ಪುಟ್ಟಪ್ಪ ನವರ ಸಮಾಧಿ. ಎಲ್ಲೂ ಕವಿಯ ಪ್ರಕೃತಿ ಪ್ರೇಮದ ಆಶಯಕ್ಕೆ ಭಂಗ ಬಾರದಂತೆ ಬಂಡೆಕಲ್ಲುಗಳನ್ನು ಸೀಳಿ ನಿಮರ್ಿಸಿರುವ ಸಮಾಧಿ. ಈ ಸಮಾಧಿ ಸಹಜವಾಗಿ ಪ್ರಕೃತಿಯೇ ರಚಿಸಿ ಕೊಂಡ ವಿಶಾಲ 'ಜಗತಿ'ಯಂತಿದೆ. ಸಮಾಧಿಯ ಅನತಿ ದೂರದ ಮೂಲೆಯೊಂದರಲ್ಲಿ ಕುವೆಂಪು ರವರ ಜನನ ಮತ್ತು ಮರಣದ ದಿನಾಂಕಗಳನ್ನು ಗಮನಿಸಿದವರಿಗೆ ಮಾತ್ರ ಮೊದಲ ನೋಟಕ್ಕೆ ಇದು ಕುವೆಂಪು ಸಮಾಧಿ ಎಂಬುದು ಅರಿವಿಗೆ ಬರುತ್ತದೆ.
ಕವಿ ಸಮಾಧಿಯಿಂದ ಮಾರು ದೂರಕ್ಕೆ  ಕುವೆಂಪು ಧ್ಯಾನ ಸ್ಥಿತಿಗೆಂದು ಬಂದು ಕುಳಿತುಕೊಳ್ಳುತ್ತಿದ್ದ ಬಂಡೆಗಲ್ಲು ಸಿಗುತ್ತದೆ. ಇಲ್ಲಿಗೆ ಕುವೆಂಪು ರವರ ಪ್ರಿಯ ಗುರುಗಳಾದ ಟಿ.ಎಸ್.ವೆಂಕಣಯ್ಯ ಹಾಗೂ ಬಿ.ಎಂ.ಶ್ರೀಕಂಠಯ್ಯ ನವರು ಕವಿ ಶೈಲಕ್ಕೆ ಬಂದ ಸವಿ ನೆನಪಿಗಾಗಿ ಅವರ ಚಿಕ್ಕ ರುಜುಗಳು ದಿನಾಂಕ ಸಮೇತವಿದೆ. ಇಲ್ಲಿ ಪೂರ್ಣಚಂದ್ರ ತೇಜಸ್ವಿಯವರ 'ಪೂಚಂತೇ' ಸಹಿಯನ್ನು ನೋಡುವಿರಿ. ಇಲ್ಲಿಗೆ ಟಾರು ರಸ್ತೆಯೂ ಇದೆ. ವಾಹನಗಳಲ್ಲೂ ಹೋಗ ಬಹುದು. ಈ ತಾಣಕ್ಕೆ ವರ್ಷಕ್ಕೆ ಒಂದು ಲಕ್ಷಕ್ಕೂ ಅಧಿಕ ಜನರು ಭೇಟಿ ನೀಡುತ್ತಾರೆ.
ಕವಿಮನೆ, ಕವಿಶೈಲವಲ್ಲದೆ ಕು.ವೆಂ.ಪು ರವರನ್ನು ಕಾಡಿದ ಪ್ರಕೃತಿಯ ತಾಣಗಳೆಂದರೆ ಅಶೋಕ ವನ ಹಾಗೂ ಅರೆ ಕಲ್ಲು, ಇದು ಕುಪ್ಪಳಿಯಿಂದ ಒಂದುವರೆ ಕಿ.ಮೀ. ದೂರವಿರುವ ಸ್ಥಳ ಕು.ವೆಂ.ಪು, ಬೇಸರ ಕಳೆಯಲು ಈ ಜಾಗಕ್ಕೆ ಬರುತ್ತಿದ್ದರಂತೆ.
ನವಿಲು ಗುಡ್ಡ ಮತ್ತು ಸಿಬ್ಬಲು ಗುಡ್ಡ ಈ ಪ್ರದೇಶಗಳು ಪ್ರಕೃತಿಯ ಆರಾಧಕ, ಕುವೆಂಪು ರವರ ಕಾವ್ಯ ಕಟ್ಟುವ ಕೈಂಕರ್ಯಕ್ಕೆ ಉತ್ಸಾಹ ನೀಡುತ್ತಿದ್ದ ಜಾಗಗಳು, ಬಾನಂಗಳದಲ್ಲಿನ ಬೆಳ್ಳಕ್ಕಿಯ ಹಾರಾಟ ಕವಿಗೆ ದೇವರು ರುಜು ಮಾಡಿದಂತೆ ಭಾಸವಾದ ಸ್ಥಳ, ಸಿಬ್ಬಲು ಗುಡ್ಡ.
ರಾಜ್ಯ ಸಕರ್ಾರ ಕುಪ್ಪಳಿಯ ಸುತ್ತಲಿನ 3500 ಎಕರೆ ಅರಣ್ಯವನ್ನು ರಾಷ್ಟ್ರಕವಿ ಕುವೆಂಪು ಜೈವಿಕ ಧಾಮವನ್ನಾಗಿಸಿದೆ. ಹಂಪಿಯ ಕನ್ನಡ ವಿಶ್ವ ವಿದ್ಯಾಲಯ 2002-03ರಲ್ಲಿ ಕುವೆಂಪು ಕನ್ನಡ ಅಧ್ಯಯನ ಕೇಂದ್ರವನ್ನು ಪ್ರಾರಂಭಿಸಿ ಇಲ್ಲಿ ಕವಿಯ ವ್ಯಕ್ತಿ ವಿಚಾರ ಹಾಗೂ ಕೃತಿಗಳ ಅಧ್ಯಯನ ಮಾಡಲು ಅನುಕೂಲ ಮಾಡಿಕೊಟ್ಟಿದೆ.
2004ರಲ್ಲಿ ರಾಜ್ಯ ಸಕರ್ಾರ  ಕುವೆಂಪು ಜನ್ಮ ಶತಮಾನೋತ್ಸವದ ಅಂಗವಾಗಿ ವಿಶಾಲ ಭವನ ನಿಮರ್ಾಣ ಮಾಡಿದೆ. ಇಲ್ಲಿ ನಾಟಕ ಪ್ರದರ್ಶನ ಹಾಗೂ ಸಾಹಿತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು 'ಹೇಮಾಂಗಣ'ವೆಂಬ ವೇದಿಕೆಯನ್ನು ನಿಮರ್ಿಸಿದೆ. ಹೊರಗಿನಿಂದ ಬರುವ ಸಾಹಿತ್ಯಾಸಕ್ತರಿಗೆ ಉಳಿದುಕೊಳ್ಳಲು ಕಾಟೇಜ್ಗಳು ಹಾಗೂ ಡಾಮರ್ೆಂಟ್ರಿಗಳೂ ಇವೆ.
ಹೇಮಾಂಗಣದ ಎಡಭಾಗಕ್ಕೆ 'ಕಲಾ ನಿಕೇತನ'ವಿದೆ, ಇಲ್ಲಿ ಪೂರ್ಣಚಂದ್ರ ತೇಜಸ್ವಿ ತೆಗೆದ ಹಕ್ಕಿ ಪಕ್ಷಿಗಳ ಛಾಯಚಿತ್ರ ನೈಜತೆಗೆ ಮಂಕುಬರೆಸುವಂತಿದೆ. ಇಲ್ಲಿ ಕುವೆಂಪು ರಚಿಸಿದ ನಾಟಕಗಳಾದ 'ಬೆರಳ್ಗೆ ಕೊರಳ್', ಯಮನ ಸೋಲು ಸೇರಿದಂತೆ ಇತರ ನಾಟಕಗಳ ಭಾವ ಚಿತ್ರಗಳಿಗೆ ಕಲಾವಿದ ಸಿ.ಲಕ್ಷ್ಮಣ ರವರ ನೈಪುಣ್ಯತೆಯ ಟಚ್ ಸಿಕ್ಕಿದೆ.
ಹೇಮಾಂಗಣದಿಂದ ಒಂದುವರೆ ಕಿ.ಮೀ. ದೂರದ ಗಡಿಕಲ್ಲಿನ ಕಡೆಗೆ ತೆರಳಿದರೆ ಅಲ್ಲಿ ಹಂಪಿ ವಿ.ವಿ.ನೂತನವಾಗಿ ನಿಮರ್ಿಸಿರುವ 'ದೇಸಿ' ಕೇಂದ್ರವಿದೆ. ನಮ್ಮ ಜಾನಪದರ ಕಲಾವಂತಿಕೆಯ ಪ್ರದರ್ಶನ ಇಲ್ಲಿ ಅನಾವರಣಗೊಂಡಿದೆ.
ಇಲ್ಲಿರುವುದು ಇವಿಷ್ಟೇ ಅಲ್ಲ, ಪೂಚಂತೇ ಅವರ ಸ್ಮಾರಕವಿದೆ, ಹೆಗ್ಗಡತಿ, ನಾಯಿಗುತ್ತಿಯ ಲೋಹದ ಪ್ರತಿಮೆ ಇದೆ, ಇವುಗಳ ಜೊತೆಗೆ  ಹತ್ತಾರು ರೀತಿಯ ಕಾಡು ಪ್ರಾಣಿಗಳಿವೆ, ನೂರಾರು ಜಾತಿಯ ಚಿಟ್ಟೆಗಳಿವೆ. ಸಾವಿರಾರು ಪಂಗಡದ ಪಕ್ಷಿಗಳಿವೆ ಲಕ್ಷಾಂತರ ಸಸ್ಯ, ಗಿಡ, ಮರಗಳ ನೋಟ, ಖಗ ಮೃಗಗಳ ಕೂಗು, ಕಾನನ ಮಧ್ಯದಲ್ಲಿರುವ ನಿರವ ಮೌನ,  ಇವನ್ನೆಲ್ಲಾ ಅನುಭವಿಸಿ ತಣಿಯಬೇಕೇ ಹೊರತು, ಇವನ್ನೇಲ್ಲಾ ಅಕ್ಷರ ರೂಪದಲ್ಲಿ ಕಟ್ಟಿಕೊಡುವುದು ದೃಷ್ಠಿಹೀನರು ಆನೆಯನ್ನು ವಣರ್ಿಸಿದಂತಾಗುತ್ತದೆ. 
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಗೆ ಬಸ್ ಸಂಚಾರ ಸುಗಮ. ತೀರ್ಥಹಳ್ಳಿಯಿಂದ ಕೊಪ್ಪ ಕಡೆ ಹೋಗುವ ಬಸ್ ಹತ್ತಿದರೆ ಕೊಪ್ಪ ಇನ್ನೂ 8 ಕಿ.ಮೀ.ಇರುವಾಗಲೇ ಸಿಗುವ ಗಡಿಕಲ್ಲಿನಲ್ಲಿ ಇಳಿದು ಕೊಂಡರೆ ಆಟೋ ಸಿಗುತ್ತದೆ. ಕವಿಮನೆ ಗೇಟ್ ಬಳಿ ಇಳಿದು ಕೊಂಡರೆ ಒಂದು ಕಿ.ಮೀ ನಡೆಯುತ್ತಾ ಸಾಗಿದರೆ ಪ್ರಕೃತಿಯ ಸೊಬಗನ್ನು ಆಸ್ವಾದಿಸಿಕೊಂಡು ಹೊರಟರೆ ದಾರಿ ಸಾಗಿದ್ದೇ ತಿಳಿಯುವುದಿಲ್ಲ. ಆಗುಂಬೆ ಹಾಗೂ ಶೃಂಗೇರಿ ಇಲ್ಲಿಗೆ ಹತ್ತಿರ.
ಕುಪ್ಪಳಿಗೆ ಹೋಗಲು ಸಮಯಾಭಾವವಿರುವ ಪ್ರಕೃತಿ ರಸಿಕರೆಗೆ ಹಾಗೂ ಕವಿ ಅಭಿಮಾನಿಗಳಿಗೆ ಈ ಕೊರತೆ ತುಂಬಲು ಕುಪ್ಪಳಿಯಲ್ಲಿರುವ ಕುವೆಂಪು ಪ್ರತಿಷ್ಠಾನ ಕಿರು ಚಿತ್ರವನ್ನು ನಿಮರ್ಿಸಿದೆ, ಈ ಕಿರುಚಿತ್ರದ ಡಿ.ವಿ.ಡಿಯನ್ನಾದರೂ ನೋಡಿ ತಮ್ಮ ಮನದ ಬಯಕೆಯನ್ನು ಈಡೇರಿಸಿಕೊಳ್ಳಬಹುದು.ಕುಪ್ಪಳಿಗೆ ಒಮ್ಮೆ ಹೋಗಿ ಬನ್ನಿ.......
ಹೋಗುವೇನು ನಾ...
ಹೋಗುವೇನು ನಾ..
ನನ್ನ ಒಲ್ಮೆಯ ಗೂಡಿಗೆ
ಮಲೆಯ ನಾಡಿಗೆ
ಮಳೆಯ ಬೀಡಿಗೆ
ಸಿರಿಯ ಚಲುವಿನ ರೂಢಿಗೆ
ಈ ಕವನದ ಸಾಲುಗಳು ಕು.ವೆಂ.ಪು ರವರು ತಮ್ಮ ಹುಟ್ಟೂರು ಕುಪ್ಪಳಿಯ ಬಗೆಗೆ ಹಾಗೂ ಅಲ್ಲಿಗೆ ಹೋಗುವಾಗ ತನ್ನ ಮನದಲ್ಲಾಗುವ ಲವಲವಿಕೆಗೆ ಒತ್ತಾಸೆಯಾಗಿ ಮೂಡಿಬಂದ ಭಾವನೆಗೆ ನೀಡಿರುವ ಅಕ್ಷರ ರೂಪ.
ಯುಗದ ಕವಿ, ಜಗದ ಕವಿ, ರಸ ಋಷಿ ಕುಪ್ಪಳಿಯ ಪುಟ್ಟಪ್ಪನಿಗೆ ತನ್ನ ಊರು, ಊರು ಎಂದರೆ ಅದು ಊರಲ್ಲ. ಪುಟ್ಟಪ್ಪ ತಾನು ಬಾಲ್ಯಕಳೆದ, ತನ್ನ ಪ್ರಕೃತಿಯ ಧ್ಯಾನಕ್ಕೆ ಒಲಿದ ಸ್ಥಳ. ದೊಡ್ಡ ಹಜಾರದ ಎರಡು ಮಹಡಿಗಳ ಕೆಂಪು ಹೆಂಚು ಮತ್ತು ಬಿಲ್ಲೆಯ ಹಾರನ್ನು ಹೊದ್ದಿರುವ ಒಂಟಿ ಮನೆ.
ಮನೆಯ ಹಿಂಭಾಗದಿಂದ ಹಿಡಿದು ಮುಂದಣ ವಾತಾವರಣವೆಲ್ಲಾ ಮಾಲೆ ಮಾಲೆಯಾಗಿ ಕಾಣುವ ಗಿರಿ ಪಂಕ್ತಿಗಳು, 'ಕವಿ ಮನೆ'ಯ ರಕ್ಷಣೆಯ ಜವಬ್ದಾರಿ ಹೊತ್ತಿರುವ ನೈಸಗರ್ಿಕ ಕೋಟೆ.
ಕವಿಮನೆಯ ಮುಂಬಾಗದ ಲಾನ್, ಹಸಿರು ಮುಚ್ಚಕೆಯ ದೊಡ್ಡ ಬಯಲು. ಬಯಲನ್ನು ಹಾದು,  ಕವಿ ಮನೆಯ ಒಳಗೆ ಪ್ರವೇಶ ಪಡೆದಾಕ್ಷಣ ಕಣ್ಣಿಗೆ ಬೀಳುವುದು ಕು.ವೆಂ.ಪು, ಹೇಮಾವತಿಯವರೊಂದಿಗೆ ಬಾಳ ಜೀವನಕ್ಕೆ ಅಡಿ ಇಟ್ಟ ಕ್ಷಣಕ್ಕೆ ಸಾಕ್ಷಿಯಾಗಿ ನಿಂತಿರುವ ಮದುವೆ ಮಂಟಪ. ಮಂಟಪದ ಪಕ್ಕದಲ್ಲಿ ಕಟ್ಟು-ಗ್ಲಾಸ್ಗೆ ಬಿಗಿದಪ್ಪಿರುವ ಇವರ ಮದುವೆಯ ಕರೆಯೋಲೆ.
ಈ ಮನೆಯ ಪ್ರತಿಯೊಂದು ವಸ್ತುಗಳ ಮೇಲೆ ಹದ್ದಿನ ನೋಟದಲ್ಲಿ ಕಣ್ಣಾಡಿಸುತ್ತೇನೆಂದರೂ ಕನಿಷ್ಟ ಒಂದು ದಿನವಾದರೂ ಬೇಕು. ಕವಿ ಮನೆಯಲ್ಲಿ ಕು.ವೆಂ.ಪು ಬಳಸುತ್ತಿದ್ದ ವಸ್ತುಗಳಿಂದ ಮೊದಲ್ಗೊಂಡು ಅವರ ಸಂಸಾರದ ಅಪರೂಪದ ಪೊಟೋಗಳು,  ಮರದ ವಸ್ತುಗಳು, ಅವರು ಬಳಸುತ್ತಿದ್ದ  ವಿಶೇಷ ವಸ್ತುಗಳಾದ ರೇಡಿಯೋ, ಪೆನ್ನುಗಳು, ಪ್ರಥಮ ಮುದ್ರಣಗೊಂಡ ಕೃತಿಗಳು, ಅವರನ್ನು ಹರಿಸಿ ಬಂದ ಪ್ರಶಸ್ತಿಗಳು(ಜ್ಞಾನಪೀಠ ಒಂದನ್ನು ಬಿಟ್ಟು), ಪದಕಗಳು, ಎಂಟು ವಿಶ್ವವಿದ್ಯಾಲಯಗಳು ನೀಡಿದ ಗೌರವ ಡಾಕ್ಟರೇಟ್ಗಳು, ಕೊನೆಗೆ ಅವರ ತಲೆ ಕೂದಲೂ ಸೇರಿದಂತೆ ಬಹುತೇಕ ಅಮೂಲ್ಯ ವಸ್ತುಗಳು ಅಲ್ಲಿ ನೋಡಸಿಗುತ್ತದೆ. ಕವಿ ಮನೆಯಿಂದ ಹೊರ ಬಂದು ಎಡಕ್ಕೆ ತಿರುಗಿದರೆ ಅಲ್ಲಿ ಕಾಣುವುದು 'ಕವಿಶೈಲ'ಕ್ಕೆ ಹೋಗುವ ಕಾಲು ದಾರಿ. ಕವಿಮನೆಯಿಂದ ಕವಿಶೈಲಕ್ಕೆ ಒಂದು ಕಿ.ಮೀ.ಯಷ್ಟು ದೂರ ನಡೆದರೆ ಅಲ್ಲಿ ನಮಗೆ ಮೊದಲು ಸಿಗುವುದು ಬೃಹದಾಕಾರವಾದ ಕಲ್ಲುಗಳನ್ನು ವಾಸ್ತುಶಿಲ್ಪಿ ಕೆ.ಟಿ.ಶಿಪಪ್ರಸಾದ್ರವರ ಕಲಾಶೈಲಿಯಲ್ಲಿ ನಿಮರ್ಿಸಿರುವ ಎಂಟು ಹೆಬ್ಬಾಗಿಲುಗಳು, ಅದನ್ನು ಹಾದು ಮುನ್ನಡೆದರೆ ಅಲ್ಲಿ ನಿಮ್ಮನ್ನು ಬರಮಾಡಿಕೊಳ್ಳುವುದು,  ಪ್ರಕೃತಿಯ ಕವಿ, ಪರಿಸರದ ಆರಾಧಕ, ರಾಷ್ಟ್ರಕವಿ ಕೆ.ವಿ.ಪುಟ್ಟಪ್ಪ ನವರ ಸಮಾಧಿ. ಎಲ್ಲೂ ಕವಿಯ ಪ್ರಕೃತಿ ಪ್ರೇಮದ ಆಶಯಕ್ಕೆ ಭಂಗ ಬಾರದಂತೆ ಬಂಡೆಕಲ್ಲುಗಳನ್ನು ಸೀಳಿ ನಿಮರ್ಿಸಿರುವ ಸಮಾಧಿ. ಈ ಸಮಾಧಿ ಸಹಜವಾಗಿ ಪ್ರಕೃತಿಯೇ ರಚಿಸಿ ಕೊಂಡ ವಿಶಾಲ 'ಜಗತಿ'ಯಂತಿದೆ. ಸಮಾಧಿಯ ಅನತಿ ದೂರದ ಮೂಲೆಯೊಂದರಲ್ಲಿ ಕುವೆಂಪು ರವರ ಜನನ ಮತ್ತು ಮರಣದ ದಿನಾಂಕಗಳನ್ನು ಗಮನಿಸಿದವರಿಗೆ ಮಾತ್ರ ಮೊದಲ ನೋಟಕ್ಕೆ ಇದು ಕುವೆಂಪು ಸಮಾಧಿ ಎಂಬುದು ಅರಿವಿಗೆ ಬರುತ್ತದೆ.
ಕವಿ ಸಮಾಧಿಯಿಂದ ಮಾರು ದೂರಕ್ಕೆ  ಕುವೆಂಪು ಧ್ಯಾನ ಸ್ಥಿತಿಗೆಂದು ಬಂದು ಕುಳಿತುಕೊಳ್ಳುತ್ತಿದ್ದ ಬಂಡೆಗಲ್ಲು ಸಿಗುತ್ತದೆ. ಇಲ್ಲಿಗೆ ಕುವೆಂಪು ರವರ ಪ್ರಿಯ ಗುರುಗಳಾದ ಟಿ.ಎಸ್.ವೆಂಕಣಯ್ಯ ಹಾಗೂ ಬಿ.ಎಂ.ಶ್ರೀಕಂಠಯ್ಯ ನವರು ಕವಿ ಶೈಲಕ್ಕೆ ಬಂದ ಸವಿ ನೆನಪಿಗಾಗಿ ಅವರ ಚಿಕ್ಕ ರುಜುಗಳು ದಿನಾಂಕ ಸಮೇತವಿದೆ. ಇಲ್ಲಿ ಪೂರ್ಣಚಂದ್ರ ತೇಜಸ್ವಿಯವರ 'ಪೂಚಂತೇ' ಸಹಿಯನ್ನು ನೋಡುವಿರಿ. ಇಲ್ಲಿಗೆ ಟಾರು ರಸ್ತೆಯೂ ಇದೆ. ವಾಹನಗಳಲ್ಲೂ ಹೋಗ ಬಹುದು. ಈ ತಾಣಕ್ಕೆ ವರ್ಷಕ್ಕೆ ಒಂದು ಲಕ್ಷಕ್ಕೂ ಅಧಿಕ ಜನರು ಭೇಟಿ ನೀಡುತ್ತಾರೆ.
ಕವಿಮನೆ, ಕವಿಶೈಲವಲ್ಲದೆ ಕು.ವೆಂ.ಪು ರವರನ್ನು ಕಾಡಿದ ಪ್ರಕೃತಿಯ ತಾಣಗಳೆಂದರೆ ಅಶೋಕ ವನ ಹಾಗೂ ಅರೆ ಕಲ್ಲು, ಇದು ಕುಪ್ಪಳಿಯಿಂದ ಒಂದುವರೆ ಕಿ.ಮೀ. ದೂರವಿರುವ ಸ್ಥಳ ಕು.ವೆಂ.ಪು, ಬೇಸರ ಕಳೆಯಲು ಈ ಜಾಗಕ್ಕೆ ಬರುತ್ತಿದ್ದರಂತೆ.
ನವಿಲು ಗುಡ್ಡ ಮತ್ತು ಸಿಬ್ಬಲು ಗುಡ್ಡ ಈ ಪ್ರದೇಶಗಳು ಪ್ರಕೃತಿಯ ಆರಾಧಕ, ಕುವೆಂಪು ರವರ ಕಾವ್ಯ ಕಟ್ಟುವ ಕೈಂಕರ್ಯಕ್ಕೆ ಉತ್ಸಾಹ ನೀಡುತ್ತಿದ್ದ ಜಾಗಗಳು, ಬಾನಂಗಳದಲ್ಲಿನ ಬೆಳ್ಳಕ್ಕಿಯ ಹಾರಾಟ ಕವಿಗೆ ದೇವರು ರುಜು ಮಾಡಿದಂತೆ ಭಾಸವಾದ ಸ್ಥಳ, ಸಿಬ್ಬಲು ಗುಡ್ಡ.
ರಾಜ್ಯ ಸಕರ್ಾರ ಕುಪ್ಪಳಿಯ ಸುತ್ತಲಿನ 3500 ಎಕರೆ ಅರಣ್ಯವನ್ನು ರಾಷ್ಟ್ರಕವಿ ಕುವೆಂಪು ಜೈವಿಕ ಧಾಮವನ್ನಾಗಿಸಿದೆ. ಹಂಪಿಯ ಕನ್ನಡ ವಿಶ್ವ ವಿದ್ಯಾಲಯ 2002-03ರಲ್ಲಿ ಕುವೆಂಪು ಕನ್ನಡ ಅಧ್ಯಯನ ಕೇಂದ್ರವನ್ನು ಪ್ರಾರಂಭಿಸಿ ಇಲ್ಲಿ ಕವಿಯ ವ್ಯಕ್ತಿ ವಿಚಾರ ಹಾಗೂ ಕೃತಿಗಳ ಅಧ್ಯಯನ ಮಾಡಲು ಅನುಕೂಲ ಮಾಡಿಕೊಟ್ಟಿದೆ.
2004ರಲ್ಲಿ ರಾಜ್ಯ ಸಕರ್ಾರ  ಕುವೆಂಪು ಜನ್ಮ ಶತಮಾನೋತ್ಸವದ ಅಂಗವಾಗಿ ವಿಶಾಲ ಭವನ ನಿಮರ್ಾಣ ಮಾಡಿದೆ. ಇಲ್ಲಿ ನಾಟಕ ಪ್ರದರ್ಶನ ಹಾಗೂ ಸಾಹಿತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು 'ಹೇಮಾಂಗಣ'ವೆಂಬ ವೇದಿಕೆಯನ್ನು ನಿಮರ್ಿಸಿದೆ. ಹೊರಗಿನಿಂದ ಬರುವ ಸಾಹಿತ್ಯಾಸಕ್ತರಿಗೆ ಉಳಿದುಕೊಳ್ಳಲು ಕಾಟೇಜ್ಗಳು ಹಾಗೂ ಡಾಮರ್ೆಂಟ್ರಿಗಳೂ ಇವೆ.
ಹೇಮಾಂಗಣದ ಎಡಭಾಗಕ್ಕೆ 'ಕಲಾ ನಿಕೇತನ'ವಿದೆ, ಇಲ್ಲಿ ಪೂರ್ಣಚಂದ್ರ ತೇಜಸ್ವಿ ತೆಗೆದ ಹಕ್ಕಿ ಪಕ್ಷಿಗಳ ಛಾಯಚಿತ್ರ ನೈಜತೆಗೆ ಮಂಕುಬರೆಸುವಂತಿದೆ. ಇಲ್ಲಿ ಕುವೆಂಪು ರಚಿಸಿದ ನಾಟಕಗಳಾದ 'ಬೆರಳ್ಗೆ ಕೊರಳ್', ಯಮನ ಸೋಲು ಸೇರಿದಂತೆ ಇತರ ನಾಟಕಗಳ ಭಾವ ಚಿತ್ರಗಳಿಗೆ ಕಲಾವಿದ ಸಿ.ಲಕ್ಷ್ಮಣ ರವರ ನೈಪುಣ್ಯತೆಯ ಟಚ್ ಸಿಕ್ಕಿದೆ.
ಹೇಮಾಂಗಣದಿಂದ ಒಂದುವರೆ ಕಿ.ಮೀ. ದೂರದ ಗಡಿಕಲ್ಲಿನ ಕಡೆಗೆ ತೆರಳಿದರೆ ಅಲ್ಲಿ ಹಂಪಿ ವಿ.ವಿ.ನೂತನವಾಗಿ ನಿಮರ್ಿಸಿರುವ 'ದೇಸಿ' ಕೇಂದ್ರವಿದೆ. ನಮ್ಮ ಜಾನಪದರ ಕಲಾವಂತಿಕೆಯ ಪ್ರದರ್ಶನ ಇಲ್ಲಿ ಅನಾವರಣಗೊಂಡಿದೆ.
ಇಲ್ಲಿರುವುದು ಇವಿಷ್ಟೇ ಅಲ್ಲ, ಪೂಚಂತೇ ಅವರ ಸ್ಮಾರಕವಿದೆ, ಹೆಗ್ಗಡತಿ, ನಾಯಿಗುತ್ತಿಯ ಲೋಹದ ಪ್ರತಿಮೆ ಇದೆ, ಇವುಗಳ ಜೊತೆಗೆ  ಹತ್ತಾರು ರೀತಿಯ ಕಾಡು ಪ್ರಾಣಿಗಳಿವೆ, ನೂರಾರು ಜಾತಿಯ ಚಿಟ್ಟೆಗಳಿವೆ. ಸಾವಿರಾರು ಪಂಗಡದ ಪಕ್ಷಿಗಳಿವೆ ಲಕ್ಷಾಂತರ ಸಸ್ಯ, ಗಿಡ, ಮರಗಳ ನೋಟ, ಖಗ ಮೃಗಗಳ ಕೂಗು, ಕಾನನ ಮಧ್ಯದಲ್ಲಿರುವ ನಿರವ ಮೌನ,  ಇವನ್ನೆಲ್ಲಾ ಅನುಭವಿಸಿ ತಣಿಯಬೇಕೇ ಹೊರತು, ಇವನ್ನೇಲ್ಲಾ ಅಕ್ಷರ ರೂಪದಲ್ಲಿ ಕಟ್ಟಿಕೊಡುವುದು ದೃಷ್ಠಿಹೀನರು ಆನೆಯನ್ನು ವಣರ್ಿಸಿದಂತಾಗುತ್ತದೆ. 
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಗೆ ಬಸ್ ಸಂಚಾರ ಸುಗಮ. ತೀರ್ಥಹಳ್ಳಿಯಿಂದ ಕೊಪ್ಪ ಕಡೆ ಹೋಗುವ ಬಸ್ ಹತ್ತಿದರೆ ಕೊಪ್ಪ ಇನ್ನೂ 8 ಕಿ.ಮೀ.ಇರುವಾಗಲೇ ಸಿಗುವ ಗಡಿಕಲ್ಲಿನಲ್ಲಿ ಇಳಿದು ಕೊಂಡರೆ ಆಟೋ ಸಿಗುತ್ತದೆ. ಕವಿಮನೆ ಗೇಟ್ ಬಳಿ ಇಳಿದು ಕೊಂಡರೆ ಒಂದು ಕಿ.ಮೀ ನಡೆಯುತ್ತಾ ಸಾಗಿದರೆ ಪ್ರಕೃತಿಯ ಸೊಬಗನ್ನು ಆಸ್ವಾದಿಸಿಕೊಂಡು ಹೊರಟರೆ ದಾರಿ ಸಾಗಿದ್ದೇ ತಿಳಿಯುವುದಿಲ್ಲ. ಆಗುಂಬೆ ಹಾಗೂ ಶೃಂಗೇರಿ ಇಲ್ಲಿಗೆ ಹತ್ತಿರ.
ಕುಪ್ಪಳಿಗೆ ಹೋಗಲು ಸಮಯಾಭಾವವಿರುವ ಪ್ರಕೃತಿ ರಸಿಕರೆಗೆ ಹಾಗೂ ಕವಿ ಅಭಿಮಾನಿಗಳಿಗೆ ಈ ಕೊರತೆ ತುಂಬಲು ಕುಪ್ಪಳಿಯಲ್ಲಿರುವ ಕುವೆಂಪು ಪ್ರತಿಷ್ಠಾನ ಕಿರು ಚಿತ್ರವನ್ನು ನಿಮರ್ಿಸಿದೆ, ಈ ಕಿರುಚಿತ್ರದ ಡಿ.ವಿ.ಡಿಯನ್ನಾದರೂ ನೋಡಿ ತಮ್ಮ ಮನದ ಬಯಕೆಯನ್ನು ಈಡೇರಿಸಿಕೊಳ್ಳಬಹುದು.
 ಕುಪ್ಪಳಿಗೆ ಒಮ್ಮೆ ಹೋಗಿ ಬನ್ನಿ.......
ಹೋಗುವೇನು ನಾ...
ಹೋಗುವೇನು ನಾ..
ನನ್ನ ಒಲ್ಮೆಯ ಗೂಡಿಗೆ
ಮಲೆಯ ನಾಡಿಗೆ
ಮಳೆಯ ಬೀಡಿಗೆ
ಸಿರಿಯ ಚಲುವಿನ ರೂಢಿಗೆ
ಈ ಕವನದ ಸಾಲುಗಳು ಕು.ವೆಂ.ಪು ರವರು ತಮ್ಮ ಹುಟ್ಟೂರು ಕುಪ್ಪಳಿಯ ಬಗೆಗೆ ಹಾಗೂ ಅಲ್ಲಿಗೆ ಹೋಗುವಾಗ ತನ್ನ ಮನದಲ್ಲಾಗುವ ಲವಲವಿಕೆಗೆ ಒತ್ತಾಸೆಯಾಗಿ ಮೂಡಿಬಂದ ಭಾವನೆಗೆ ನೀಡಿರುವ ಅಕ್ಷರ ರೂಪ.
ಯುಗದ ಕವಿ, ಜಗದ ಕವಿ, ರಸ ಋಷಿ ಕುಪ್ಪಳಿಯ ಪುಟ್ಟಪ್ಪನಿಗೆ ತನ್ನ ಊರು, ಊರು ಎಂದರೆ ಅದು ಊರಲ್ಲ. ಪುಟ್ಟಪ್ಪ ತಾನು ಬಾಲ್ಯಕಳೆದ, ತನ್ನ ಪ್ರಕೃತಿಯ ಧ್ಯಾನಕ್ಕೆ ಒಲಿದ ಸ್ಥಳ. ದೊಡ್ಡ ಹಜಾರದ ಎರಡು ಮಹಡಿಗಳ ಕೆಂಪು ಹೆಂಚು ಮತ್ತು ಬಿಲ್ಲೆಯ ಹಾರನ್ನು ಹೊದ್ದಿರುವ ಒಂಟಿ ಮನೆ.
ಮನೆಯ ಹಿಂಭಾಗದಿಂದ ಹಿಡಿದು ಮುಂದಣ ವಾತಾವರಣವೆಲ್ಲಾ ಮಾಲೆ ಮಾಲೆಯಾಗಿ ಕಾಣುವ ಗಿರಿ ಪಂಕ್ತಿಗಳು, 'ಕವಿ ಮನೆ'ಯ ರಕ್ಷಣೆಯ ಜವಬ್ದಾರಿ ಹೊತ್ತಿರುವ ನೈಸಗರ್ಿಕ ಕೋಟೆ.
ಕವಿಮನೆಯ ಮುಂಬಾಗದ ಲಾನ್, ಹಸಿರು ಮುಚ್ಚಕೆಯ ದೊಡ್ಡ ಬಯಲು. ಬಯಲನ್ನು ಹಾದು,  ಕವಿ ಮನೆಯ ಒಳಗೆ ಪ್ರವೇಶ ಪಡೆದಾಕ್ಷಣ ಕಣ್ಣಿಗೆ ಬೀಳುವುದು ಕು.ವೆಂ.ಪು, ಹೇಮಾವತಿಯವರೊಂದಿಗೆ ಬಾಳ ಜೀವನಕ್ಕೆ ಅಡಿ ಇಟ್ಟ ಕ್ಷಣಕ್ಕೆ ಸಾಕ್ಷಿಯಾಗಿ ನಿಂತಿರುವ ಮದುವೆ ಮಂಟಪ. ಮಂಟಪದ ಪಕ್ಕದಲ್ಲಿ ಕಟ್ಟು-ಗ್ಲಾಸ್ಗೆ ಬಿಗಿದಪ್ಪಿರುವ ಇವರ ಮದುವೆಯ ಕರೆಯೋಲೆ.
ಈ ಮನೆಯ ಪ್ರತಿಯೊಂದು ವಸ್ತುಗಳ ಮೇಲೆ ಹದ್ದಿನ ನೋಟದಲ್ಲಿ ಕಣ್ಣಾಡಿಸುತ್ತೇನೆಂದರೂ ಕನಿಷ್ಟ ಒಂದು ದಿನವಾದರೂ ಬೇಕು. ಕವಿ ಮನೆಯಲ್ಲಿ ಕು.ವೆಂ.ಪು ಬಳಸುತ್ತಿದ್ದ ವಸ್ತುಗಳಿಂದ ಮೊದಲ್ಗೊಂಡು ಅವರ ಸಂಸಾರದ ಅಪರೂಪದ ಪೊಟೋಗಳು,  ಮರದ ವಸ್ತುಗಳು, ಅವರು ಬಳಸುತ್ತಿದ್ದ  ವಿಶೇಷ ವಸ್ತುಗಳಾದ ರೇಡಿಯೋ, ಪೆನ್ನುಗಳು, ಪ್ರಥಮ ಮುದ್ರಣಗೊಂಡ ಕೃತಿಗಳು, ಅವರನ್ನು ಹರಿಸಿ ಬಂದ ಪ್ರಶಸ್ತಿಗಳು(ಜ್ಞಾನಪೀಠ ಒಂದನ್ನು ಬಿಟ್ಟು), ಪದಕಗಳು, ಎಂಟು ವಿಶ್ವವಿದ್ಯಾಲಯಗಳು ನೀಡಿದ ಗೌರವ ಡಾಕ್ಟರೇಟ್ಗಳು, ಕೊನೆಗೆ ಅವರ ತಲೆ ಕೂದಲೂ ಸೇರಿದಂತೆ ಬಹುತೇಕ ಅಮೂಲ್ಯ ವಸ್ತುಗಳು ಅಲ್ಲಿ ನೋಡಸಿಗುತ್ತದೆ. ಕವಿ ಮನೆಯಿಂದ ಹೊರ ಬಂದು ಎಡಕ್ಕೆ ತಿರುಗಿದರೆ ಅಲ್ಲಿ ಕಾಣುವುದು 'ಕವಿಶೈಲ'ಕ್ಕೆ ಹೋಗುವ ಕಾಲು ದಾರಿ. ಕವಿಮನೆಯಿಂದ ಕವಿಶೈಲಕ್ಕೆ ಒಂದು ಕಿ.ಮೀ.ಯಷ್ಟು ದೂರ ನಡೆದರೆ ಅಲ್ಲಿ ನಮಗೆ ಮೊದಲು ಸಿಗುವುದು ಬೃಹದಾಕಾರವಾದ ಕಲ್ಲುಗಳನ್ನು ವಾಸ್ತುಶಿಲ್ಪಿ ಕೆ.ಟಿ.ಶಿಪಪ್ರಸಾದ್ರವರ ಕಲಾಶೈಲಿಯಲ್ಲಿ ನಿಮರ್ಿಸಿರುವ ಎಂಟು ಹೆಬ್ಬಾಗಿಲುಗಳು, ಅದನ್ನು ಹಾದು ಮುನ್ನಡೆದರೆ ಅಲ್ಲಿ ನಿಮ್ಮನ್ನು ಬರಮಾಡಿಕೊಳ್ಳುವುದು,  ಪ್ರಕೃತಿಯ ಕವಿ, ಪರಿಸರದ ಆರಾಧಕ, ರಾಷ್ಟ್ರಕವಿ ಕೆ.ವಿ.ಪುಟ್ಟಪ್ಪ ನವರ ಸಮಾಧಿ. ಎಲ್ಲೂ ಕವಿಯ ಪ್ರಕೃತಿ ಪ್ರೇಮದ ಆಶಯಕ್ಕೆ ಭಂಗ ಬಾರದಂತೆ ಬಂಡೆಕಲ್ಲುಗಳನ್ನು ಸೀಳಿ ನಿಮರ್ಿಸಿರುವ ಸಮಾಧಿ. ಈ ಸಮಾಧಿ ಸಹಜವಾಗಿ ಪ್ರಕೃತಿಯೇ ರಚಿಸಿ ಕೊಂಡ ವಿಶಾಲ 'ಜಗತಿ'ಯಂತಿದೆ. ಸಮಾಧಿಯ ಅನತಿ ದೂರದ ಮೂಲೆಯೊಂದರಲ್ಲಿ ಕುವೆಂಪು ರವರ ಜನನ ಮತ್ತು ಮರಣದ ದಿನಾಂಕಗಳನ್ನು ಗಮನಿಸಿದವರಿಗೆ ಮಾತ್ರ ಮೊದಲ ನೋಟಕ್ಕೆ ಇದು ಕುವೆಂಪು ಸಮಾಧಿ ಎಂಬುದು ಅರಿವಿಗೆ ಬರುತ್ತದೆ.
ಕವಿ ಸಮಾಧಿಯಿಂದ ಮಾರು ದೂರಕ್ಕೆ  ಕುವೆಂಪು ಧ್ಯಾನ ಸ್ಥಿತಿಗೆಂದು ಬಂದು ಕುಳಿತುಕೊಳ್ಳುತ್ತಿದ್ದ ಬಂಡೆಗಲ್ಲು ಸಿಗುತ್ತದೆ. ಇಲ್ಲಿಗೆ ಕುವೆಂಪು ರವರ ಪ್ರಿಯ ಗುರುಗಳಾದ ಟಿ.ಎಸ್.ವೆಂಕಣಯ್ಯ ಹಾಗೂ ಬಿ.ಎಂ.ಶ್ರೀಕಂಠಯ್ಯ ನವರು ಕವಿ ಶೈಲಕ್ಕೆ ಬಂದ ಸವಿ ನೆನಪಿಗಾಗಿ ಅವರ ಚಿಕ್ಕ ರುಜುಗಳು ದಿನಾಂಕ ಸಮೇತವಿದೆ. ಇಲ್ಲಿ ಪೂರ್ಣಚಂದ್ರ ತೇಜಸ್ವಿಯವರ 'ಪೂಚಂತೇ' ಸಹಿಯನ್ನು ನೋಡುವಿರಿ. ಇಲ್ಲಿಗೆ ಟಾರು ರಸ್ತೆಯೂ ಇದೆ. ವಾಹನಗಳಲ್ಲೂ ಹೋಗ ಬಹುದು. ಈ ತಾಣಕ್ಕೆ ವರ್ಷಕ್ಕೆ ಒಂದು ಲಕ್ಷಕ್ಕೂ ಅಧಿಕ ಜನರು ಭೇಟಿ ನೀಡುತ್ತಾರೆ.
ಕವಿಮನೆ, ಕವಿಶೈಲವಲ್ಲದೆ ಕು.ವೆಂ.ಪು ರವರನ್ನು ಕಾಡಿದ ಪ್ರಕೃತಿಯ ತಾಣಗಳೆಂದರೆ ಅಶೋಕ ವನ ಹಾಗೂ ಅರೆ ಕಲ್ಲು, ಇದು ಕುಪ್ಪಳಿಯಿಂದ ಒಂದುವರೆ ಕಿ.ಮೀ. ದೂರವಿರುವ ಸ್ಥಳ ಕು.ವೆಂ.ಪು, ಬೇಸರ ಕಳೆಯಲು ಈ ಜಾಗಕ್ಕೆ ಬರುತ್ತಿದ್ದರಂತೆ.
ನವಿಲು ಗುಡ್ಡ ಮತ್ತು ಸಿಬ್ಬಲು ಗುಡ್ಡ ಈ ಪ್ರದೇಶಗಳು ಪ್ರಕೃತಿಯ ಆರಾಧಕ, ಕುವೆಂಪು ರವರ ಕಾವ್ಯ ಕಟ್ಟುವ ಕೈಂಕರ್ಯಕ್ಕೆ ಉತ್ಸಾಹ ನೀಡುತ್ತಿದ್ದ ಜಾಗಗಳು, ಬಾನಂಗಳದಲ್ಲಿನ ಬೆಳ್ಳಕ್ಕಿಯ ಹಾರಾಟ ಕವಿಗೆ ದೇವರು ರುಜು ಮಾಡಿದಂತೆ ಭಾಸವಾದ ಸ್ಥಳ, ಸಿಬ್ಬಲು ಗುಡ್ಡ.
ರಾಜ್ಯ ಸಕರ್ಾರ ಕುಪ್ಪಳಿಯ ಸುತ್ತಲಿನ 3500 ಎಕರೆ ಅರಣ್ಯವನ್ನು ರಾಷ್ಟ್ರಕವಿ ಕುವೆಂಪು ಜೈವಿಕ ಧಾಮವನ್ನಾಗಿಸಿದೆ. ಹಂಪಿಯ ಕನ್ನಡ ವಿಶ್ವ ವಿದ್ಯಾಲಯ 2002-03ರಲ್ಲಿ ಕುವೆಂಪು ಕನ್ನಡ ಅಧ್ಯಯನ ಕೇಂದ್ರವನ್ನು ಪ್ರಾರಂಭಿಸಿ ಇಲ್ಲಿ ಕವಿಯ ವ್ಯಕ್ತಿ ವಿಚಾರ ಹಾಗೂ ಕೃತಿಗಳ ಅಧ್ಯಯನ ಮಾಡಲು ಅನುಕೂಲ ಮಾಡಿಕೊಟ್ಟಿದೆ.
2004ರಲ್ಲಿ ರಾಜ್ಯ ಸಕರ್ಾರ  ಕುವೆಂಪು ಜನ್ಮ ಶತಮಾನೋತ್ಸವದ ಅಂಗವಾಗಿ ವಿಶಾಲ ಭವನ ನಿಮರ್ಾಣ ಮಾಡಿದೆ. ಇಲ್ಲಿ ನಾಟಕ ಪ್ರದರ್ಶನ ಹಾಗೂ ಸಾಹಿತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು 'ಹೇಮಾಂಗಣ'ವೆಂಬ ವೇದಿಕೆಯನ್ನು ನಿಮರ್ಿಸಿದೆ. ಹೊರಗಿನಿಂದ ಬರುವ ಸಾಹಿತ್ಯಾಸಕ್ತರಿಗೆ ಉಳಿದುಕೊಳ್ಳಲು ಕಾಟೇಜ್ಗಳು ಹಾಗೂ ಡಾಮರ್ೆಂಟ್ರಿಗಳೂ ಇವೆ.
ಹೇಮಾಂಗಣದ ಎಡಭಾಗಕ್ಕೆ 'ಕಲಾ ನಿಕೇತನ'ವಿದೆ, ಇಲ್ಲಿ ಪೂರ್ಣಚಂದ್ರ ತೇಜಸ್ವಿ ತೆಗೆದ ಹಕ್ಕಿ ಪಕ್ಷಿಗಳ ಛಾಯಚಿತ್ರ ನೈಜತೆಗೆ ಮಂಕುಬರೆಸುವಂತಿದೆ. ಇಲ್ಲಿ ಕುವೆಂಪು ರಚಿಸಿದ ನಾಟಕಗಳಾದ 'ಬೆರಳ್ಗೆ ಕೊರಳ್', ಯಮನ ಸೋಲು ಸೇರಿದಂತೆ ಇತರ ನಾಟಕಗಳ ಭಾವ ಚಿತ್ರಗಳಿಗೆ ಕಲಾವಿದ ಸಿ.ಲಕ್ಷ್ಮಣ ರವರ ನೈಪುಣ್ಯತೆಯ ಟಚ್ ಸಿಕ್ಕಿದೆ.
ಹೇಮಾಂಗಣದಿಂದ ಒಂದುವರೆ ಕಿ.ಮೀ. ದೂರದ ಗಡಿಕಲ್ಲಿನ ಕಡೆಗೆ ತೆರಳಿದರೆ ಅಲ್ಲಿ ಹಂಪಿ ವಿ.ವಿ.ನೂತನವಾಗಿ ನಿಮರ್ಿಸಿರುವ 'ದೇಸಿ' ಕೇಂದ್ರವಿದೆ. ನಮ್ಮ ಜಾನಪದರ ಕಲಾವಂತಿಕೆಯ ಪ್ರದರ್ಶನ ಇಲ್ಲಿ ಅನಾವರಣಗೊಂಡಿದೆ.
ಇಲ್ಲಿರುವುದು ಇವಿಷ್ಟೇ ಅಲ್ಲ, ಪೂಚಂತೇ ಅವರ ಸ್ಮಾರಕವಿದೆ, ಹೆಗ್ಗಡತಿ, ನಾಯಿಗುತ್ತಿಯ ಲೋಹದ ಪ್ರತಿಮೆ ಇದೆ, ಇವುಗಳ ಜೊತೆಗೆ  ಹತ್ತಾರು ರೀತಿಯ ಕಾಡು ಪ್ರಾಣಿಗಳಿವೆ, ನೂರಾರು ಜಾತಿಯ ಚಿಟ್ಟೆಗಳಿವೆ. ಸಾವಿರಾರು ಪಂಗಡದ ಪಕ್ಷಿಗಳಿವೆ ಲಕ್ಷಾಂತರ ಸಸ್ಯ, ಗಿಡ, ಮರಗಳ ನೋಟ, ಖಗ ಮೃಗಗಳ ಕೂಗು, ಕಾನನ ಮಧ್ಯದಲ್ಲಿರುವ ನಿರವ ಮೌನ,  ಇವನ್ನೆಲ್ಲಾ ಅನುಭವಿಸಿ ತಣಿಯಬೇಕೇ ಹೊರತು, ಇವನ್ನೇಲ್ಲಾ ಅಕ್ಷರ ರೂಪದಲ್ಲಿ ಕಟ್ಟಿಕೊಡುವುದು ದೃಷ್ಠಿಹೀನರು ಆನೆಯನ್ನು ವಣರ್ಿಸಿದಂತಾಗುತ್ತದೆ. 
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಗೆ ಬಸ್ ಸಂಚಾರ ಸುಗಮ. ತೀರ್ಥಹಳ್ಳಿಯಿಂದ ಕೊಪ್ಪ ಕಡೆ ಹೋಗುವ ಬಸ್ ಹತ್ತಿದರೆ ಕೊಪ್ಪ ಇನ್ನೂ 8 ಕಿ.ಮೀ.ಇರುವಾಗಲೇ ಸಿಗುವ ಗಡಿಕಲ್ಲಿನಲ್ಲಿ ಇಳಿದು ಕೊಂಡರೆ ಆಟೋ ಸಿಗುತ್ತದೆ. ಕವಿಮನೆ ಗೇಟ್ ಬಳಿ ಇಳಿದು ಕೊಂಡರೆ ಒಂದು ಕಿ.ಮೀ ನಡೆಯುತ್ತಾ ಸಾಗಿದರೆ ಪ್ರಕೃತಿಯ ಸೊಬಗನ್ನು ಆಸ್ವಾದಿಸಿಕೊಂಡು ಹೊರಟರೆ ದಾರಿ ಸಾಗಿದ್ದೇ ತಿಳಿಯುವುದಿಲ್ಲ. ಆಗುಂಬೆ ಹಾಗೂ ಶೃಂಗೇರಿ ಇಲ್ಲಿಗೆ ಹತ್ತಿರ.
ಕುಪ್ಪಳಿಗೆ ಹೋಗಲು ಸಮಯಾಭಾವವಿರುವ ಪ್ರಕೃತಿ ರಸಿಕರೆಗೆ ಹಾಗೂ ಕವಿ ಅಭಿಮಾನಿಗಳಿಗೆ ಈ ಕೊರತೆ ತುಂಬಲು ಕುಪ್ಪಳಿಯಲ್ಲಿರುವ ಕುವೆಂಪು ಪ್ರತಿಷ್ಠಾನ ಕಿರು ಚಿತ್ರವನ್ನು ನಿಮರ್ಿಸಿದೆ, ಈ ಕಿರುಚಿತ್ರದ ಡಿ.ವಿ.ಡಿಯನ್ನಾದರೂ ನೋಡಿ ತಮ್ಮ ಮನದ ಬಯಕೆಯನ್ನು ಈಡೇರಿಸಿಕೊಳ್ಳಬಹುದು.

 ಸಿ.ಗುರುಮೂತರ್ಿ ಕೊಟಿಗೆಮನೆ
ಲೇಖಕ, ಹವ್ಯಾಸಿ ಪತ್ರಕರ್ತ
ಚಿಕ್ಕನಾಯಕನಹಳ್ಳಿ. 9448659573

Tuesday, February 7, 2012



ವಿಜ್ಞಾನ ವಿಭಾಗದ ಗ್ರಾಮೀಣ ವಿದ್ಯಾಥರ್ಿಗಳಿಗೆ ಸಿ.ಇ.ಟಿ.ಯ ಬಗ್ಗೆ ಹೆಚ್ಚಿನ ಜ್ಞಾನ ಅಗತ್ಯ
ಚಿಕ್ಕನಾಯಕನಹಳ್ಳಿ,ಫೆ.06  ;  ನಗರದ ಜ್ಞಾನಪೀಠ ಪ್ರೌಢ ಶಾಲೆಯಲ್ಲಿ ಎಕ್ಸಲೆಂಟ್ ಕೋಚಿಂಗ್ ಸೆಂಟರ್ ವತಿಯಿಂದ ದ್ವಿತಿಯ ಪಿ.ಯು.ಸಿ, ವಿಜ್ಞಾನ ವಿಭಾಗದ ವಿದ್ಯಾಥರ್ಿಗಳಿಗೆ ಸಿ.ಇ.ಟಿ. ತರಬೇತಿಯ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.
ರಸಾಯನ  ಶಾಸ್ರದ  ಉಪನ್ಯಾಸಕರಾದ ಆನಂದ ಅವರು ಮಾತನಾಡಿ ದ್ವಿತಿಯ ಪಿ.ಯು.ಸಿ. ವಿಜ್ಞಾನ ವಿಭಾಗದಿಂದ ಇಂಜಿನಿಯರಿಂಗ್, ಎಂ,ಬಿ.ಬಿ.ಎಸ್. ಮತ್ತು ಬಿ.ಡಿ.ಎಸ್. ಪವ್ರೇಶ ಪರೀಕ್ಷೇಗೆ ಈ ತರಬೇತಿ ಅನುಕೂಲವಾಗುತ್ತದೆ. ಸಿ.ಇ.ಟಿ. ಯಲ್ಲಿ ವೇಗ ಮತ್ತು ಸ್ಪಷ್ಟತೆ ತುಂಬ ಅವಶ್ಯಕವಾಗಿರುತ್ತದೆ. ಏಕೆಂದರೆ 90 ನಿಮಿಷದಲ್ಲಿ 60 ಪ್ರಶ್ನೆಗೆ  ಉತ್ತರಿಸುವುದರಿಂದ ತರಬೇತಿಯ ಅವಶ್ಯಕತೆ ಇರುತ್ತದೆ. ವಿದ್ಯಾಥರ್ಿಗಳಿಗೆ ಉತ್ತಮ ಫಲಿತಾಂಶಗಳಿಸಲಿ ಎಂದು ಆಶಿಸಿದರು
ಈ ಕಾರ್ಯಕ್ರಮದಲ್ಲಿ ಕಲ್ಪವೃಕ್ಷ ಕೊ  ಅಪರೆಟಿವ್ ಬ್ಯಾಂಕ್ ಅಧ್ಯಕ್ಷರು ಸಿ.ಎಸ್. ನಟರಾಜು, ಪುರಸಭಾದ್ಯಕ್ಷ ದೊರೆಮುದ್ದಯ್ಯ, ದಿವ್ಯಜ್ಯೋತಿ ಕಲಾ ಸಂಘದ ಅಧ್ಯಕ್ಷ  ಸಿ.ಡಿ.ಚಂದ್ರಶೇಖರ್ ಮಾತನಾಡಿದರು.. 
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಅದ್ಯಕ್ಷರಾದ ಅಸ್ಲಂ ಪಾಷ, ಕಾಂಗ್ರೆಸ್ ಮುಖಂಡರು ಕೃಷ್ಣೆಗೌಡ, ಜಯಕನರ್ಾಟಕ ಅದ್ಯಕ್ಷರಾದ ವೆಂಕಟೇಶ್. ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದರು. ಕಾರ್ಯಕ್ರಮದಲ್ಲಿ ಸಹನಾ ಪ್ರಿಯಾ ಪ್ರಾಥರ್ಿಸಿದರೆ, ಜಾಕೀರ್ ಹುಸೇನ್ ಸ್ವಾಗತಿಸಿ  ಸಿ.ಆರ್.ಪಿ. ದುರ್ಗಯ್ಯ ನಿರೂಪಿಸಿದರು.

ಬ್ರೈ ಕಾಯಿದೆ ಜಾರಿಗೆ ಬಂದರೆ ಕುಲಾಂತರಿ ಬೀಜದ ಬಗ್ಗೆ ಮಾತನಾಡುವವರನ್ನೂ  ಬಂಧಿಸುವ ಅಪಾಯವಿದೆ, ರೈತರೇ ಎಚ್ಚರ.
ಚಿಕ್ಕನಾಯಕನಹಳ್ಳಿ,ಫೆ.5: ಜೈವಿಕ ಬೀಜಗಳಿಗೆ ಸಂಬಂಧಿಸಿದಂತೆ ಬಿ.ಆರ್.ಎ.ಐ(ಬ್ರೈ) ಮಸೂದೆ ಜಾರಿಗೆ ಬಂದರೆ ಕುಲಾಂತರಿ ಬೀಜದ ಬಗ್ಗೆ ಮಾತನಾಡಿದರೆ ಪೊಲೀಸರು ಬಂಧಿಸುವಂತಹ ಪರಿಸ್ಥಿತಿ ನಿಮರ್ಾಣವಾಗುತ್ತದೆ ಆದ್ದರಿಂದ ಎಲ್ಲಾ ರೈತರು ಕುಲಾಂತರಿ ಬೀಜಗಳ ಬಗ್ಗೆ ಈಗಲೇ ಜಾಗೃತಿ ವಹಿಸುವ ತುತರ್ಾದ ಕೆಲಸವಾಗಬೇಕು ಎಂದು ರಾಜ್ಯ ಬೀಜ ಆಂದೋಲನದ ಮುಖಂಡರಾದ ಗಾಯಿತ್ರಿ ಅಭಿಪ್ರಾಯಪಟ್ಟರು.
ಪಟ್ಟಣದ ಕನ್ನಡ ಸಂಘದಿಂದ ಅಂದು ಉಪ್ಪು, ಇಂದು ಬೀಜ ಆಂದೋಲನದ ಅಂಗವಾಗಿ ಹೊರಟ ಜಾಥ,  ತಾಲೂಕಿನ ತರಬೇನಹಳ್ಳಿಯಲ್ಲಿ ಸಮಾವೇಶಗೊಂಡು  ಆಂದೋಲನದ ವಿಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೈವಿಕ ತಂತ್ರಜ್ಞಾನ ನಿಯಂತ್ರಣ ಪ್ರಾಧಿಕಾರ(ಬ್ರೈ), ಕಾನೂನು ಕರಡು ರೂಪದಲ್ಲಿದೆ, ಈ ಕಾಯಿದೆಯನ್ನೇನಾದರೂ ಕೇಂದ್ರ ಸಕರ್ಾರ ಕಾನೂನಾಗಿ ಜಾರಿಗೆ ತಂದರೆ,  ಖಾಸಗಿ ಕಂಪನಿಗಳು ಬೀಜಗಳನ್ನು ನಿಯಂತ್ರಿಸುತ್ತವೆ, ಖಾಸಗಿ ಕಂಪನಿಗಳು ನೀಡುವ ನಪುಂಸಕ ಬೀಜಗಳು ರೈತರ ಹೊಲ ಸೇರುತ್ತವೆ,  ಇಂತಹ ಬೀಜಗಳಿಂದ ಗಂಡಾತರ ಕಾದಿದೆ, ಅದನ್ನು ಈಗಲೇ ಹಿಸುಕಿ ಹಾಕದಿದ್ದರೆ ಮುತ್ತೊಂದು ದಿನ ನಮ್ಮನ್ನೆಲ್ಲಾ ಆ ಬೀಜಗಳು ಸಾವಿನ ದವಡೆಗೆ ತಳ್ಳುವುದರಲ್ಲಿ ಅನುಮಾನವಿಲ್ಲ ಎಂದರು.
ನಮ್ಮ ಈ ಆಂದೋಲನ ರಾಯಚೂರು, ಕೊಪ್ಪಳ, ಬಳ್ಳಾರಿ, ದಾವಣಗೆರೆ ವಲಯಗಳಲ್ಲೂ ನಡೆಯಲಿದ್ದೂ, ಅಂತಿಮವಾಗಿ  ಫೆ. 15ರಂದು ಕೂಡ್ಲಗಿಯಲ್ಲಿ ಸಮಾವೇಶಗಳಲ್ಲಿದೆ ಎಂದು ತಿಳಿಸಿದರು.
ನಂದಿಹಳ್ಳಿ ಕೃಷಿಕ ಎನ್.ಮೃತ್ಯುಂಜಯಪ್ಪ ಮಾತನಾಡಿ, ಸದ್ಯದ ಪರಿಸ್ಥಿತಿಯಲ್ಲಿ ಬೀಜದ ಗುಣಮಟ್ಟವನ್ನು ಕಾಯ್ದುಕೊಳ್ಳವ ಅಧಿಕಾರ  ನಮ್ಮ ಸಕರ್ಾರಕ್ಕಿದೆ.   ಸಕರ್ಾರ ತರಲು ಹೊರಟಿರುವ ಕೆಲವು ಕಾಯಿದೆಗಳೇನಾದರೂ ಜಾರಿಗೆ ಬಂದರೆ ಆ ಅಧಿಕಾರ ಖಾಸಗಿ ಕಂಪನಿಗಳಿಗೆ ಹೋಗಿ ಅವರು ಕೊಟ್ಟ ನಪುಂಸಕ ಬೀಜಗಳನ್ನು ಪ್ರತಿ ವರ್ಷವು ಕಂಪನಿಗಳಿಂದ ಕೊಳ್ಳಬೇಕಾಗುತ್ತದೆ ಎಂದರು.
ತರಬೇನಹಳ್ಳಿ ಷಡಾಕ್ಷರಿ ಮಾತನಾಡಿ, ದೇಶಿ ಬೀಜಗಳಲ್ಲಿ ಇರುವ ಸತ್ವವನ್ನು ನಾವು ಕಂಪನಿಗಳು ಕೊಡುವ ಬೀಜಗಳಲ್ಲಿ ಪಡೆಯಲಾಗುವುದಿಲ್ಲ, ಈಗಾಗಲೇ ನಮ್ಮ ದೇಹದಲ್ಲಿ ದಿನೇ ದಿನೇ ಧಾರಣಾ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದೇವೇ, ಕುಲಾಂತರಿ ಬೀಜದ ಆರ್ಭಟ ಹೆಚ್ಚಾದರೆ ನಮ್ಮ ತನವನ್ನೇ ಕಳೆದುಕೊಂಡತ್ತಾಗುತ್ತದೆ ಎಂದರು.
ತರಬೇನಹಳ್ಳಿ ಅನ್ನಪೂರ್ಣಮ್ಮನವರು ದೇಶಿ ಬೀಜದ ಕೈಚೀಲವನ್ನು ಸೃಜನಾ ಎಂಬ ಬಾಲಕಿಗೆ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಅಂಗವಾಗಿ ತರಬೇನಹಳ್ಳಿ ಷಡಾಕ್ಷರಿಯವರ ತೋಟದಲ್ಲಿ ಬೀಜ ಬ್ಯಾಂಕ್ನ್ನು ಪ್ರಾರಂಭಿಸಲಾಯಿತು, ಕಾರ್ಯಕ್ರಮಕ್ಕೆ ಬಂದ ಎಲ್ಲರಿಗೂ ಕೈ ಚೀಲದಲ್ಲಿ ದೇಶಿ ಬೀಜಗಳನ್ನು ಉಡುಗೊರೆಯಾಗಿ ನೀಡಲಾಯಿತು. ಇದೇ ಸಂದರ್ಭದಲ್ಲಿ ಸೃಜನಾ ಮಹಿಳಾ ತಂಡದವರಿಂದ ವೀರಗಾಸೆ ನೃತ್ಯ ಪ್ರದರ್ಶನ ಹಾಗೂ ಸೋಮನಹಳ್ಳಿ ಶಾಲಾ ಮಕ್ಕಳಿಂದ ನನ್ನ ಅಂಗಿಗೇಕೆ ಜೇಬಿಲ್ಲ ಎಂಬ ನಾಟಕ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ  ಸಾವಯವ ಕೃಷಿ ಪರಿವಾರದ ತಾಲೂಕು ಅಧ್ಯಕ್ಷ ಮಲ್ಲೇಶಯ್ಯ ಕಲ್ಲೇನಹಳ್ಳಿ, ಸೃಜನ ಸಂಘದ ಅಧ್ಯಕ್ಷೆ ಜಯಮ್ಮ, ಎನ್.ಇಂದಿರಮ್ಮ,  ತರಬೇನಹಳ್ಳಿ ಅನ್ನಪೂರ್ಣಮ್ಮ, ಪಂಕಜ ಚಂದ್ರಶೇಖರ್,  ಹಸಿರು ಸೇನೆಯ ಸತೀಶ್ ಕೆಂಕೆರೆ ಉಪಸ್ಥಿತರಿದ್ದರು.

ಜುಯಲರಿಯಲ್ಲಿ ಬಂಗಾರವನ್ನು ಕದ್ದವರನ್ನು ಒಂದು ಗಂಟೆಯಲ್ಲಿ ಮಾಲು ಸಮೇತ ಹಿಡಿದ ಚಿ.ನಾ.ಹಳ್ಳಿ ಪೊಲೀಸರು.
ಚಿಕ್ಕನಾಯಕನಹಳ್ಳಿ,ಫೆ.5: ಪಟ್ಟಣದ ಖಾಸಗಿ ಜ್ಯೂಯಲರಿ ಅಂಗಡಿಯಲ್ಲಿ ಸುಮಾರು ಮೂರು ನೂರು ಗ್ರಾಂಗಳಿಗೂ ಅಧಿಕ ಪ್ರಮಾಣದ ಸುಮಾರು ಏಳುವರೆ ಲಕ್ಷ ರೂಗಳ ಚಿನ್ನಾಭರಣ ಕಳ್ಳತನ ಮಾಡಿದ ಐದು ಮಹಿಳೆಯರ ಗುಂಪನ್ನು ಕಳ್ಳತನ ಮಾಡಿದ ಒಂದು ಗಂಟೆ ಒಳಗೆ ಮಾಲು ಸಮೇತ ಪತ್ತೆಹಚ್ಚಿದ ಘಟನೆ ಜರುಗಿದೆ.
 ಪಟ್ಟಣದ ಖಾಸಗಿ ಬಸ್ ಸ್ಟಾಂಡ್ ಬಳಿಯ ಶ್ರೀ ಲಕ್ಷ್ಮಿ ಜುಯಲರ್ಸ್ಗೆ ಗ್ರಾಹಕರಂತೆ ನಟಿಸಿಕೊಂಡು ಬಂದ ಐದು ಜನ ಮಹಿಳೆಯರು,  ಆಭರಣಗಳನ್ನು ಕೊಂಡುಕೊಳ್ಳುವವರಂತೆ ನಟಿಸಿ ಜುಯಲರಿ ಮಾಲೀಕ ಚನ್ನಾರಾಂ ರವರ ಗಮನವನ್ನು ಬೇರೆಡೆ ಸೆಳೆದು ಅಂಗಡಿಯ ಕಪಾಟಿನಲ್ಲಿ ಬಂಗಾರದ ಒಡವೆಗಳನ್ನು ಇಟ್ಟಿದ ಟ್ರೇಗಳನ್ನೇ ಹೊತ್ತು ಹೊಯ್ದಿದ್ದಾರೆ.
ಎರಡು ಗುಂಪುಗಳಲ್ಲಿ ಬಂದ ಐವರು ಮಹಿಳೆಯರ ಪೈಕಿ  ಮೊದಲು ಮೂವರು ಮಹಿಳೆಯರು ಓಲೆಗಳನ್ನು ತೋರಿಸುವಂತೆ ಕೇಳಿದ್ದಾರೆ,  ನಂತರ ಇಬ್ಬರು ಬಂದು ಬೆಳ್ಳಿ ಆಭರಣಗಳನ್ನು ತೋರಿಸುವಂತೆ ಕೇಳಿದ್ದಾರೆ, ಇವರ ಕಡೆ ಮಾಲೀಕ ಚೆನ್ನಾರಾಂ ಬಂದಾಗ ಮೊದಲು ಬಂದ ಮೂವರು ಮಹಿಳೆಯರು ಕಪಾಟಿಗೆ ಕೈ ಹಾಕಿ ಚಿನ್ನಾಭರಣವಿದ್ದ ಟ್ರೇಗಳನ್ನು ಹೊತ್ತು ಹೊಯ್ದಿದ್ದಾರೆ. ನಂತರ ಉಳಿದ ಇಬ್ಬರು ಸ್ಥಳದಿಂದ ಕಾಲು ಕಿತ್ತಿದ್ದಾರೆ, ಇವರ ನಡವಳಿಕೆಯಲ್ಲಿ ಅನುಮಾನ ಬಂದದ್ದರಿಂದ ಅಂಗಡಿ ಮಾಲೀಕ ಚೆನ್ನಾರಾಂ ಕಪಾಟಿನ ಕಡೆ ನೋಡುವಷ್ಟರಲ್ಲಿ ಚಿನ್ನಾಭರಣಗಳಿದ್ದ ಟ್ರೇ ಕಾಣೆಯಾಗಿದೆ, ಬಂದ ಗಿರಾಕಿಗಳು ಅಂಗಡಿ ಎದುರಿನಲ್ಲೇ ಬಸ್ ಹತ್ತುವುದನ್ನು ಕಂಡು, ಪೊಲೀಸರಿಗೆ ಸುದ್ದಿ ಮುಟ್ಟಿಸಿದ ಚೆನ್ನಾರಾಂ,  ಗಿರಾಕಿಗಳು ಹತ್ತಿದ ಬಸ್ನ್ನು ಬೆನ್ನು ಹತ್ತಿದ ಹಿನ್ನೆಲೆಯಲ್ಲಿ ಇಬ್ಬರು ಮಹಿಳೆಯರು ಸಿಕ್ಕಿಹಾಕೊಂಡಿದ್ದಾರೆ, ಇನ್ನು ಉಳಿದ ಮೂವರು ಜೆ.ಸಿ.ಪುರದ  ದೇವಸ್ಥಾನದ ಬಳಿ ಅನುಮಾನವಾಗಿ ಓಡಾಡುವುದನ್ನು ಕಂಡು ಅಲ್ಲಿನ ಗ್ರಾಮಸ್ಥರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ ಹಿನ್ನೆಲೆಯಲ್ಲಿ ಉಳಿದ ಮೂವರನ್ನು ಪೊಲೀಸರು ಮಾಲು ಸಮೇತ ಹಿಡಿದಿದ್ದಾರೆ. 
ಆರೋಪಿಗಳು ಮೈಸೂರು ನಿವಾಸಿಗಳೆಂದು ಹೇಳಿಕೊಂಡಿದ್ದು ದುರ್ಗ, ಶೀಲ, ಮಂಜುಳ, ಶೀಲ ಹಾಗೂ ಮಂಜುಳ ಎಂದು ಗುರುತಿಸಲಾಗಿದೆ. ಇವರೆಲ್ಲಾ 25 ರಿಂದ 45 ವರ್ಷದೊಳಗಿನವರಾಗಿದ್ದಾರೆ, ಹೆಚ್ಚಿನ ತನಿಖೆಯನ್ನು ಚಿ.ನಾ.ಹಳ್ಳಿ ಸಿ.ಪಿ.ಐ. ಪ್ರಭಾಕರ್ ಹಾಗೂ ಪಿ.ಎಸೈ ಚಿದಾನಂದ ಮೂತರ್ಿ ಕೈಗೊಂಡಿದ್ದಾರೆ.

ಬೈಕ್ನಿಂದ ಬಿದ್ದು ಸ್ಥಳದಲ್ಲೇ ಒಬ್ಬ ಸಾವು, ಇಬ್ಬರು ಬೆಂಗಳೂರು ಆಸ್ಪತ್ರೆಗೆ
ಚಿಕ್ಕನಾಯಕನಹಳ್ಳಿ,ಫೆ.07 : ತಾಲ್ಲೂಕಿನ ಕಂದಿಕೆರೆ ಹೋಬಳಿ ಹನುಮಂತನಹಳ್ಳಿ ಗೇಟ್ ಬಳಿಯ ಬೈಕೊಂದರಿಂದ ಬಿದ್ದು ಒಬ್ಬ ಸ್ಥಳದಲ್ಲೇ ಮೃತಪಟ್ಟರೆ, ಇಬ್ಬರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ.
ಮದನಮಡು ಗ್ರಾಮದ ಮಂಜುನಾಥ್(26) ಮೃತ ದುದರ್ೈವಿ ಅದೇ ಗ್ರಾಮದ ನರಸಿಂಹಮೂತರ್ಿ(28) ಮತ್ತು ರಂಗನಾಥ್(30) ಈ ಇಬ್ಬರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಈ ಇಬ್ಬರು ಜೀವನ್ಮರಣದ ಜೊತೆ ಹೋರಾಡುತ್ತಿದ್ದಾರೆ.
ಸೋಮವಾರ ತಡರಾತ್ರಿ ಈ ದುರ್ಘಟನೆ ನಡೆದಿದ್ದು ಮಂಗಳವಾರ ಬೆಳಗ್ಗೆ ರಸ್ತೆಯಲ್ಲಿ ಬಿದ್ದಿದ್ದ ಬೈಕ್ ಮತ್ತು ಮಂಜುನಾಥನ ಶವವನ್ನು ಕಂಡು ಸ್ಥಳೀಯರು ಪೋಲಿಸರಿಗೆ ತಿಳಿಸಿದ್ದಾರೆ.
ಪ್ರಕರಣವನ್ನು ಚಿ.ನಾ.ಹಳ್ಳಿ ಪೋಲಿಸರು ದಾಖಲಿಸಿದ್ದು, ಸಿ.ಪಿ.ಐ ಪ್ರಭಾಕರ್ ಹಾಗೂ ಪಿ.ಎಸೈ ಚಿದಾನಂದಮೂತರ್ಿ ಸ್ಥಳಕ್ಕೆ ಭೇಟಿ ನೀಡಿದ್ದರು.

ಪ್ರತಿಭಾ ಪುರಸ್ಕಾರ, 
ಚಿಕ್ಕನಾಯಕನಹಳ್ಳಿ,ಫೆ.07 : 2010-2011ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಗಳಲ್ಲಿ ಅತ್ಯುನ್ನತ ಶ್ರೇಣಿ ಹೊಂದಿ ಉತ್ತೀರ್ಣರಾಗಿರುವ ವಿದ್ಯಾಥರ್ಿ-ವಿದ್ಯಾಥರ್ಿನಿಯರುಗಳಿಗೆ ಮಾಚರ್್ 4ರ ಭಾನುವಾರ ಬೆಳಗ್ಗೆ 11ಗಂಟೆಗೆ  ಕುರುಬರಶ್ರೇಣಿಯ ಹಿರಿಯ ವಿದ್ಯಾಥರ್ಿಗಳ ಸಂಘದ ಎರಡನೇ ವಾಷರ್ಿಕೋತ್ಸವ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಗುವುದು.
 ಪ್ರತಿಭಾ ಪುರಸ್ಕೃತರು ಕುರುಬರ ಶ್ರೇಣಿಯ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿವರೆಗೆ ವ್ಯಾಸಾಂಗ ಮಾಡಿರಬೇಕು. ಸಂಬಂಧಪಟ್ಟ ವಿದ್ಯಾಥರ್ಿಗಳು ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಬಗ್ಗೆ ಅಂಕಪಟ್ಟಿಯ ಜೆರಾಕ್ಸ್ ಪ್ರತಿಯನ್ನು   ಜಿ.ರಂಗಯ್ಯ, ನಿ.ಮುಖ್ಯಶಿಕ್ಷಕರು, ಬಸವೇಶ್ವರ ನಗರ, ಡಿಇಡಿ ಕಾಲೇಜ್ ಮುಂಬಾಗ, ಚಿಕ್ಕನಾಯಕನಹಳ್ಳಿ ಈ ವಿಳಾಸಕ್ಕೆ  ದಾಖಲೆ ನೀಡಬಹುದಾಗಿದ್ದು ಹೆಚ್ಚಿನ ಮಾಹಿತಿಗಾಗಿ  9964345554,  9448297581 ನಂ.ಗೆ ಸಂಪಕರ್ಿಸುವುದು.

Saturday, February 4, 2012

  ಮಕ್ಕಳು ಶ್ರದ್ದೆಯಿಂದ ವಿದ್ಯಾಭ್ಯಾಸ ಮಾಡಿ ತಮ್ಮಲ್ಲಿರುವ ಪ್ರತಿಭೆ ಮತ್ತು ಜ್ಞಾನವನ್ನು ಮನಗಾಣಬೇಕಿದೆ
ಚಿಕ್ಕನಾಯಕನಹಳ್ಳಿ,ಫೆ.04 : ಮಕ್ಕಳು ಶ್ರದ್ದೆಯಿಂದ ವಿದ್ಯಾಭ್ಯಾಸ ಮಾಡಿ ತಮ್ಮಲ್ಲಿರುವ ಪ್ರತಿಭೆ ಮತ್ತು ಜ್ಞಾನವನ್ನು ಮನಗಾಣಬೇಕಿದೆ ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ಅನೀಸ್ಖೈಸರ್ ತಿಳಿಸಿದರು.
  ಪಟ್ಟಣದ   ಬಾಲ ವಿಕಾಸ ಅಕಾಡೆಮಿ  ಮಹಿಳಾ ಮತ್ತು ಮಕ್ಕಳ ಇಲಾಖೆ, ಶಿಶು ಅಭಿವೃದ್ದಿ ಯೋಜನೆ ವತಿಯಿಂದ ನಡೆದ ಎಸ್.ಎಸ್.ಎಲ್.ಸಿ. ಓದುತ್ತಿರುವ ಮಕ್ಕಳಿಗೆ ಪರಿಕ್ಷೇಗೆ ಸಿದ್ದಾರಾಗಿ ಕಾರ್ಯಕ್ರಮ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು  ವಿದ್ಯಾಥರ್ಿ ಜೀವನವೇ ಪರಿಕ್ಷೇಗಳ ಸವಾಲು, ಅದರಲ್ಲೂ ಮುಖ್ಯವಾಗಿ ವಿದ್ಯಾಥರ್ಿಗಳು ತಮ್ಮ ಮುಂದಿನ ವಿದ್ಯಾಭ್ಯಾಸದ ಭವಿಷ್ಯ ರೂಪಿಸಿಕೊಳ್ಳಲು ಎಸ್.ಎಸ್.ಎಲ್.ಸಿಯಲ್ಲಿನ ಅಂಕಗಳು ಸ್ಪೂತರ್ಿದಾಯಕ ಹಾಗಾಗಿ ಪರಿಕ್ಷೇ ಎದುರಿಸುವ ಬಗ್ಗೆ ವಿದ್ಯಾಥರ್ಿಗಳಿಗೆ ಅತ್ಮವಿಶ್ವಾಸ ಮೂಡಿಸಲೂ ಇಂತ ಕಾರ್ಯಕ್ರಮಗಳೂ ಸಹಕಾರಿ ಎಂದು ಹೇಳಿದರು.
    ಕ್ಷೇತ್ರ ಸಿಕ್ಷಣದಿಕಾರಿಗಳಾದ ಸಾ.ಚಿ. ನಾಗೇಶ್ ಮಾತನಾಡಿ ಈಗಾಗಲೇ ಸಾಕಷ್ಟು  ಎಸ್.ಎಸ್.ಎಲ್.ಸಿ ಮಕ್ಕಳಿಗೆ ಸರಣಿ ಪರಿಕ್ಷೇಗಳನ್ನು ಹಾಗು ಪೂರ್ವ ಸಿದ್ದತ ಪರಿಕ್ಷೆಗಳನ್ನು ನಡೆಸಲಾಗುತ್ತಿದೆ. ಮಕ್ಕಳ ಭವಿಷ್ಯದ ಹಿತ ದೃಷ್ಟಿಯಿಂದ ಬಾಲ ವಿಕಾಸ ಆಕಡೆಮಿ ಮತ್ತು ಮಹಿಳಾ ಮತ್ತು ಮಕ್ಕಳ ಅಭೀವೃದ್ದಿ ಇಲಾಖೆ, ಶಿಶು ಅಭೀವೃದ್ದಿ ಯೋಜನೆಗಳ ಮೂಲಕ ಎಸ್.ಎಸ್.ಎಲ್.ಸಿ. ಪರಿಕ್ಷೇಗಳ ಬಗ್ಗೆ ಅರಿವು ಮೂಡಿಸಿ ಧ್ಯೆರ್ಯದಿಂದ ಪರಿಕ್ಷೇಯನ್ನ ಎದುರಿಸಿ ಉತ್ತಮ ಪಲಿತಾಂಶ ಪಡೆಯಲು ಪ್ರೋತ್ಸಹ ನೀಡುತ್ತಿರುವುದು ಶ್ಲಾಘನೀಯ. ಈ ಸೌಲಬ್ಯವನ್ನು ಮಕ್ಕಳು ಹೆಚ್ಚು ಅಂಕಗಳನ್ನು ಪಡೆಯುವ ಮೂಲಕ ಸದುಪಯೋಗಪಡಿಸಿ ಕೋಳ್ಳುವಂತೆ ಕರೆ ನೀಡಿದರು. 
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಆಂಜನಪ್ಪ, ವೀರಣ್ಣ, ಮಂಜುನಾಥಾಚಾರ್, ಕೆ.ಬಿ.ಕೃಷ್ಣಮೂತರ್ಿ, ವೇಣುಗೋಪಾಲ್ ಹಾಜರಿದ್ದರು. ಗಾಯಿತ್ರಿ ಪ್ರಾಥರ್ಿಸಿದರು. ಪುಷ್ಪ ಪಿ.ಸಾಳಸ್ಕರ್ ಸ್ವಾಗತಿಸಿದರೆ, ಪರಮೇಶ್ವರ ನಿರೂಪಿಸಿದರು, ಮೇಲ್ವಿಚಾರಕಿ ನಂದಾ ನವಲಗುಂದ ವಂದಿಸಿದರು.

ಪಾರ್ವತಿ ಪ್ರಸನ್ನರಾಮೇಶ್ವರಸ್ವಾಮಿಯವರ ಕಲ್ಯಾಣೋತ್ಸವ ಹಾಗೂ ಬ್ರಹ್ಮರಥೋತ್ಸವ
ಚಿಕ್ಕನಾಯಕನಹಳ್ಳಿ,ಫೆ.04 : ಶ್ರೀ ಪಾರ್ವತಿ ಪ್ರಸನ್ನರಾಮೇಶ್ವರಸ್ವಾಮಿಯವರ ಕಲ್ಯಾಣೋತ್ಸವ ಹಾಗೂ ಬ್ರಹ್ಮರಥೋತ್ಸವವನ್ನು ಇದೇ 5ರಿಂದ 11ರ ವರೆಗೆ ಏರ್ಪಡಿಸಲಾಗಿದೆ.
5ರ ಭಾನುವಾರದಂದು ಮಹಾಗಣಪತಿ ಪೂಜೆ, ಅಂಕುರಾರ್ಪಣಾ, 6ರಂದು ಗಿರಿಜಾಕಲ್ಯಾಣೋತ್ಸವ, 7ರಂದು ಬ್ರಹ್ಮರಥೋತ್ಸವ, 8ರಂದು ಶಯನೋತ್ಸವ, 9ರಂದು ಪೂಣರ್ಾಹುತಿ ಹೋಮ, 10ರಂದು ಅನ್ನಸಂತರ್ಪಣೆ, 11ರಂದು ಊರಿನ ಪ್ರಮುಖ ಬೀದಿಗಳಲ್ಲಿ ಭೂ ಕಲ್ಯಾಣೋತ್ಸವ ನಡೆಯಲಿದೆ.
ವಿದ್ಯಾಥರ್ಿಗಳು ತಮ್ಮ ಓದಿನ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಂಡು  ಪ್ರಜಾಪ್ರಭುತ್ವದಲ್ಲಿ ಉತ್ತಮ ನಾಗರೀಕರಾಗಿ
ಚಿಕ್ಕನಾಯಕನಹಳ್ಳಿ,ಫೆ.04 : ವಿದ್ಯಾಥರ್ಿಗಳು ತಮ್ಮ ಓದಿನ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಂಡು  ಪ್ರಜಾಪ್ರಭುತ್ವದಲ್ಲಿ ಉತ್ತಮ ನಾಗರೀಕರಾಗಿ ಬಾಳುವ ಮೂಲಕ ತಮ್ಮ ಗುರುಗಳಿಗೆ ಕಾಣಿಕೆ ನೀಡಿ  ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ಸಕರ್ಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘಗಳ ಹಾಗೂ  ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಿದ್ಯಾಥರ್ಿಗಳು ಪರೀಕ್ಷೆಯಲ್ಲಿ ಮೆರಿಟ್ಗಳಿಸುವ ನಿಟ್ಟಿನಲ್ಲಿ ಯೋಚನೆ ಮಾಡಬೇಕು, ಈಗಿನ ಯು.ಪಿ.ಎಸ್.ಸಿ, ಕೆ.ಪಿ.ಎಸ್.ಸಿ ಇನ್ನಿತರ ಉನ್ನತ ಹುದ್ದೆಗಳ ಉದ್ಯೋಗಕ್ಕೆ ಮೆರಿಟ್ ಅಭ್ಯಥರ್ಿಗಳನ್ನೇ ಆಯ್ಕೆ ಮಾಡಲಿದ್ದು ಅದಕ್ಕಾಗಿ ವಿದ್ಯಾಥರ್ಿಗಳು ತಮ್ಮ ವಿದ್ಯಾಭ್ಯಾಸದ ಸಮಯದಲ್ಲಿ ಗಮನವನ್ನು ವಿದ್ಯಾರ್ಜನೆ ಕಡೆಗೆ ಹರಿಸಿದರೆ ಉತ್ತಮ ಅಂಕ ಪಡೆಯುತ್ತೀರ, ವಿದ್ಯಾಥರ್ಿಗಳು ತಮ್ಮ ಓದನ್ನು ಹೆಚ್ಚು ಹೆಚ್ಚು  ಓದಿದಷ್ಟು ಅವರ ಭವಿಷ್ಯ ಉತ್ತಮವಾಗಿರುತ್ತದೆ ಎಂದ ಅವರು ಈ ಬಾರಿ ಪಿಯುಸಿಯಲ್ಲಿ ಓದುತ್ತಿರುವ ಡಿಸ್ಟಿಂಕ್ಷನ್ ಬರುವ ಎಲ್ಲಾ ವಿದ್ಯಾಥರ್ಿಗಳಿಗೆ ಬೆಳ್ಳೆ ಪದಕ ನೀಡಿ ಗೌರವಿಸಲು ತೀಮರ್ಾನಿಸಿದ್ದು ಈ ಮೂಲಕ ಬೇರೆ ವಿದ್ಯಾಥರ್ಿಗಳು ಡಿಸ್ಟಿಂಕ್ಷನ್ ಬಂದ ವಿದ್ಯಾಥರ್ಿಗಳನ್ನು ಗೌರವಿಸುವುದನ್ನು ನೋಡಿ ಅವರಿಗೂ ನಾನು ಆ ಗೌರವಕ್ಕೆ ಪಾತ್ರವಾಗಬೇಕು ಎನ್ನುವ ಬಯಕೆ ಬಂದು ಉತ್ತಮ ಅಂಕಗಳಿಸಲಿ ಎನ್ನುವುದು ಎಂದ ಅವರು ಈ ಕಾಲೇಜಿನ ಮೇಲಂತಸ್ಥಿನ ಕಟ್ಟಡ ನಿಮರ್ಾಣಕ್ಕೆ ಹಲವು ಬಾರಿ ಸಕರ್ಾರದ ಮೇಲೆ ಒತ್ತಡ ಹೇರಿದ್ದರೂ ಅದು ನೆರವೇರಿಲ್ಲ ಈ ಬಾರಿ ಸದನದಲ್ಲಿ ಮಾತನಾಡಿ  ಕಾಲೇಜಿನ ಕಟ್ಟಡ ಕಟ್ಟಿಸುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ಪುರಸಭಾಧ್ಯಕ್ಷ ದೊರೆಮುದ್ದಯ್ಯ, ನಿವೃತ್ತ ಕನ್ನಡ ಪ್ರಾಧ್ಯಾಪಕ ಹೆಚ್.ವಿ.ವೀರಭದ್ರಯ್ಯ,  ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಪುರಸಭಾ ಸದಸ್ಯರುಗಳಾದ ದೊಡ್ಡಯ್ಯ, ರವಿ(ಮೈನ್ಸ್), ವರದರಾಜು, ಮುಂತಾದವರು ಉಪಸ್ಥಿತರಿದ್ದರು.
ಪ್ರಾಂಶುಪಾಲ ಎಂ.ಬಿ.ಶಿವಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕ ವಾಸು ಸ್ವಾಗತಿಸಿದರು.
 

Tuesday, January 24, 2012



ಅಂಗನವಾಡಿ ಶಿಕ್ಷಕಿಯರಿಗೆ ಕೆಲಸಕ್ಕೆ ತಕ್ಕಂತೆ ಸಂಬಳ ನೀಡಿ
ಚಿಕ್ಕನಾಯಕನಹಳ್ಳಿ,ಜ.24: ಮಹಿಳೆಯರ ಮತ್ತು ಮಕ್ಕಳ ಅನೇಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಕರ್ಾರ ಅವರ ಅಭಿವೃದ್ದಿಗೆ ಮುಂದಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ಹೇಳಿದರು. 
ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ನಡೆದ ತಾಲೂಕು  ಅಂಗನವಾಡಿ ಕೇಂದ್ರಗಳಿಗೆ ಸಮಾರೋಪಾದಿ ಭೇಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಗನವಾಡಿ ಕೇಂದ್ರಗಳಲ್ಲಿರುವ ವ್ಯವಸ್ಥೆಯನ್ನು ಪರಿಶೀಲನೆಮಾಡಿ ಅಂಗನವಾಡಿ ಕಾರ್ಯಕರ್ತರ ಜವಬ್ದಾರಿ ಬಗ್ಗೆ ಹಾಗೂ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಯಾವ ರೀತಿ ನೀಡಬೇಕು ಎಂಬುದನ್ನು ಪರಿಶೀಲಿಸುವ ಕಾರ್ಯಕ್ರಮ ಇದಾಗಿದೆ  ಎಂದರು.
 ಸ್ತ್ರೀಶಕ್ತಿ ಭವನ ನಿಮರ್ಿಸಲು ಸ್ಥಳೀಯ ಅಭಿವೃದ್ಧಿ ಅನುದಾನದಲ್ಲಿ 5 ಲಕ್ಷ ರೂ ಬಿಡುಗಡೆಯಾಗಿದ್ದು ಈ ಭವನದ ಮೇಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸ್ವಂತ ಕಟ್ಟಡ ನಿಮರ್ಿಸಲು ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದರು.
   ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ ಮಾತನಾಡಿ ಅಂಗನವಾಡಿ ಶಿಕ್ಷಕಿಯರಿಗೆ ಹಾಗೂ ಸಹಾಯಕರಿಗೆ ನೀಡುವ  ಸಂಬಳ ಕಡಿಮೆಯಾಗಿದ್ದು, ಅವರ ಸಂಬಳವನ್ನು  ಹೆಚ್ಚಿಸಬೇಕು ಎಂದರಲ್ಲದೆ,  ಚಿಕ್ಕಮಕ್ಕಳನ್ನು ಪೋಷಿಸಿ ಅವರಿಗೆ ಅಕ್ಷರ ಕಲಿಸುವುದು ತುಂಬ ಕಷ್ಟದ ಕೆಲಸ ಎಂದರು. 
  ಸಮಾಜದ ಅಭಿವೃದ್ದಿಯಲ್ಲಿ ಸ್ತೀಯರ ಪಾತ್ರ  ಬಹುಮುಖ್ಯ ಮಹಿಳೆಯರು ಮನಸ್ಸು ಮಾಡಿದರೆ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯ. ಪಶ್ಚಿಮ ಬಂಗಾಳದಲ್ಲಿ 25ವರ್ಷ ರಾಜ್ಯವಾಳಿದ ಕಮ್ಯುನಿಷ್ಟ್ ಸಕರ್ಾರವನ್ನು ಕಿತ್ತೊಗೆಯಲು ಒಬ್ಬ ಮಹಿಳೆಯಿಂದ ಸಾಧ್ಯವಾಯಿತು, ಈ ನಿಟ್ಟಿನಲ್ಲಿ  ಮಮತಾ ಬ್ಯಾನಜರ್ಿ ಯಶಸ್ವಿಯಾಗಿ ಅಲ್ಲಿನ ಮುಖ್ಯಮಂತ್ರಿಯೂ ಆದರೂ ಎಂದರಲ್ಲದೆ,  ಈ ಯಶಸ್ವಿಗೆ ಅವರಲ್ಲಿದ್ದ ರೈತರ ಕಾಳಜಿ ಪ್ರಮುಖವಾಯಿತು ಎಂದರು.
ಪುರಸಭಾಧ್ಯಕ್ಷ ದೊರೆಮುದ್ದಯ್ಯ ಮಾತನಾಡಿ ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಅಂಗನವಾಡಿ ಕೇಂದ್ರಗಳು ಸಹಾಯಕವಾಗಿವೆ, ಊರಿಗೆ ಒಂದು ಅಂಗನವಾಡಿ ಕೇಂದ್ರ ಮತ್ತು  ದೇವಸ್ಥಾನ ಇರುವುದು ಇಂದಿನ ದಿನಮಾನದಲ್ಲಿ ಖಡ್ಡಾಯವಾಗಿದೆ ಎಂದರು. 

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ  ರಾಮು, ಇ.ಓ ದಯಾನಂದ್, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಉಪಾಧ್ಯಕ್ಷೆ ಗಾಯಿತ್ರಮ್ಮ, ತಾ.ಪಂ.ಸದಸ್ಯರಾದ ಚೇತನಗಂಗಾಧರ್, ಪುರಸಭಾ ಸದಸ್ಯೆ ರುಕ್ಮಿಣಮ್ಮ, ಸಿಡಿಪಿಓ ಅನೀಸ್ಖೈಸರ್ ಮುಂತಾದವರಿದ್ದರು.

ಚಿ.ನಾ.ಹಳ್ಳಿಯಲ್ಲಿ  ಆಡಳಿತ ವೈಪಲ್ಯದ ವಿರುದ್ದ  ಕಾಂಗ್ರೆಸ್ ಪ್ರತಿಭಟನೆ
ಶೀರ್ಷಿಕೆ ಸೇರಿಸಿ
ಚಿಕ್ಕನಾಯಕನಹಳ್ಳಿ,ಜ.24 : ರಾಜ್ಯ ಬಿಜೆಪಿ ಸಕರ್ಾರದ ವೈಪಲ್ಯಗಳ ವಿರುದ್ದ ಮತ್ತು ನಿಷ್ಕ್ರಿಯ ಆಡಳಿತದ ವಿರುದ್ದ ಆಗ್ರಹಿಸಿ ಇದೇ 30ರ ಸೋಮವಾರದಂದು ಕಾಂಗ್ರೆಸ್ ಪಕ್ಷದ ವತಿಯಿಂದ ತಹಶೀಲ್ದಾರ್ರವರ ಕಛೇರಿ ಮುಂದೆ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿರುವುದಾಗಿ ಚಿ.ನಾ.ಹಳ್ಳಿ ವಿಧಾನಸಭಾ ವ್ಯಾಪ್ತಿಯ ಸಂಘಟನಾ ಉಸ್ತುವಾರಿ ಮತ್ತು ವೀಕ್ಷಕರಾಗಿರುವ  ಕ್ಯಾಪ್ಟನ್ ಸೋಮಶೇಖರ್ ತಿಳಿಸಿದರು.
ಪಟ್ಟಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಪ್ರತಿಭಟನೆಯನ್ನು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30ರ ವರೆಗೆ ಹಮ್ಮಿಕೊಂಡಿದ್ದು,  ಆರಂಭದಲ್ಲಿ ನೆಹರು ಸರ್ಕಲ್ನಿಂದ ತಹಶೀಲ್ದಾರ್ ಕಛೇರಿವರೆಗೂ ಮೆರವಣಿಗೆ ನಡೆಯಲಿದ್ದು,  ನಂತರ ತಹಶೀಲ್ದಾರ್ ಕಛೇರಿಯ ಬಳಿ ಧರಣಿ ಕಾರ್ಯಕ್ರಮ ನಡೆಯಲಿದೆ.  ಈ ಪ್ರತಿಭಟನಾ ಕಾರ್ಯಕ್ರಮದಲ್ಲಿ  ವಿರೋಧ ಪಕ್ಷದ ಉಪನಾಯಕ ಟಿ.ಬಿ.ಜಯಚಂದ್ರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಷಫಿಅಹಮದ್, ಮಾಜಿ ಲೋಕಸಭಾ ಸದಸ್ಯ ಸಿ.ಪಿ.ಮೂಡಲಗಿರಿಯಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ, ಮಾಜಿ ಶಾಸಕರಾದ ಆರ್.ನಾರಾಯಣ್, ಕೆ.ನಂಜೇಗೌಡ(ಮೂತರ್ಿ), ಕೆ.ಷಡಕ್ಷರಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಆರ್.ರಾಜೇಂದ್ರ,  ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗಾಯಿತ್ರಿರಾಜು ಹಾಗೂ ಪಕ್ಷದ ಕಾರ್ಯಕರ್ತರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ಯ ಪ್ರಧಾನ ಕಾರ್ಯದಶರ್ಿ  ಕೆ.ಜಿ.ಕೃಷ್ಣೆಗೌಡ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಿ.ಕೆ.ಮೊಹಮದ್ ಪೀರ್ಪಾಷ, ಪ.ಜಾ.ಘಟಕ ಅಧ್ಯಕ್ಷ ಶಿವಕುಮಾರ್, ತಿಮ್ಮನಹಳ್ಳಿ ಗ್ರಾ.ಪಂ.ಸದಸ್ಯ ರಾಘವೇಂದ್ರ ಉಪಸ್ಥಿತರಿದ್ದರು.

Monday, January 23, 2012


ಕಾವೇರಿ ಕಲ್ಪತರು ಬ್ಯಾಂಕ್ನ ನಿಂದ ಗ್ರಾಮೀಣ ಜನರಿಗೆ ವಿಮಾ ಸೌಲಭ್ಯ: ಪಿ.ಎನ್.ಸ್ವಾಮಿ
ಚಿಕ್ಕನಾಯಕನಹಳ್ಳಿ,ಜ.23 : ಗ್ರಾಮೀಣ ಪ್ರದೇಶದ ಜನರಿಗೆ ಜೀವವಿಮಾ ಪಾಲಿಸಿಯ ಅರಿವು ಆಗಲಿ, ಅದರಿಂದ ಸಿಗುವಂತಹ ಅನುಕೂಲಗಳು ಅವರಿಗೆ ದೊರೆಯಲಿ ಎಂಬ ಉದ್ದೇಶದಿಂದ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ ಸರಳ ಸುಲಭ ಜೀವವಿಮೆ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತುಮಕೂರು ಬ್ಯಾಂಕ್ನ ಪ್ರಾದೇಶಿಕ ಮುಖ್ಯ ವ್ಯವಸ್ಥಾಪಕ ಪಿ.ಎಲ್.ಸ್ವಾಮಿ ಹೇಳಿದರು.
ಪಟ್ಟಣದ ಕನಕ ಭವನದಲ್ಲಿ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ ವತಿಯಿಂದ ಸ್ವಸಹಾಯ ಸಂಘಗಳಿಗೆ ಸಾಲ ವಿತರಣಾ ಹಾಗೂ ಸರಳ ಸುಲಭ ಜೀವವಿಮೆ ಗುಂಪು ಸ್ವದನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ವಿಮೆಯನ್ನು ಕಲ್ಪತರು ಗ್ರಾಮೀಣ ಬ್ಯಾಂಕ್ನಲ್ಲಿ ಉಳಿತಾಯ ಖಾತೆ ಹೊಂದಿರುವ ಪ್ರತಿಯೊಬ್ಬರೂ ವಿಮೆ ಮಾಡಿಸಬಹುದಾಗಿದ್ದು, ಎಲ್ಲಾ ವಿಮಾ ಪಾಲಿಸಿಯಲ್ಲಿ ಇರುವಂತೆ ಈ ಪಾಲಿಸಿಯಲ್ಲಿಯೂ ಮನಿಬ್ಯಾಕ್ ಪಾಲಿಸಿ, ಎಂಡೋಮೆಂಟ್ ಪಾಲಿಸಿ, ಸ್ಕಾಲರ್ ಪಾಲಿಸಿ, ಸರಳ ಶೀಲ್ಡ್ ಪಾಲಿಸಿ, ಸರಳ್ ಪಾಲಿಸಿ ವಿಮಾ ಪಾಲಿಸಿಯಿದೆ ಎಂದ ಅವರು, ವಿಮಾ ಪಾಲಿಸಿ ಮಾಡಿಸುವುದರಿಂದ ಪಾಲಿಸಿ ಮಾಡಿಸಿದವರ ಕುಟಂಬದ ಜೀವನ ನಿರ್ವಹಣೆಯಾಗುವುದು ಇದಕ್ಕಾಗಿ ಪ್ರತಿಯೊಬ್ಬರಿಗೂ ವಿಮಾ ಪಾಲಿಸಿಯ ಅವಶ್ಯವಿದೆ ಎಂದ ಅವರು ಸ್ವಸಹಾಯ ಸಂಘದ ಸದಸ್ಯರಿಗೆ ಬ್ಯಾಂಕ್ ಸಾಲ ನೀಡುವುದು ನಂಬಿಕೆಯ ಮೇಲೆ ಆ ನಂಬಿಕೆಯನ್ನು ಕಳೆದುಕೊಳ್ಳಬೇಡಿ, ಸಂಘಗಳಲ್ಲಿ ಇತ್ತೀಚಿಗೆ ಒಡಕು ಸೃಷ್ಠಿಯಾಗುತ್ತಿದೆ, ತಮ್ಮ ಸ್ವಂತಕ್ಕಾಗಿ ಸಂಘವನ್ನು ಒಡೆಯಬೇಡಿ ಸಂಘವನ್ನು ಸಂಘಟಿಸುವದಕ್ಕೆ ಧೈರ್ಯಮಾಡಿ ಎಂದು ಸಲಹೆ ನೀಡಿದರು.
ತುಮಕೂರು ಬ್ಯಾಂಕ್ನ ಹಿರಿಯ ವ್ಯವಸ್ಥಾಪಕ ಎ.ಎನ್. ನೀಲಕಂಠರವರು ಮಾತನಾಡಿ,  ದೇಶದಲ್ಲಿ ವಿಮಾ ಪಾಲಿಸಿ ಹೊಂದಿರುವವರು ಶೇ.7ರಷ್ಟು ಮಾತ್ರ, ಗ್ರಾಮೀಣ ಪ್ರದೇಶದ ಜನರಿಗೆ ಈ ಪಾಲಿಸಿಯ ಬಗ್ಗೆ ಇನ್ನೂ ತಿಳಿದೇ ಇಲ್ಲ,  ಪಾಲಿಸಿಯಿಂದ ಸಿಗುವಂತಹ ಅನುಕೂಲಗಳು ಎಲ್ಲರಿಗೂ ಸಿಗಲಿ ಎಂಬ ಉದ್ದೇಶದಿಂದ ಸಾಧ್ಯವಾದಷ್ಟು ಸಾರ್ವಜನಿಕ ಸೇವೆ ಮಾಡವ ಬಯಕೆಯಿಂದ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್,  ಸರಳ ಸುಲಭ ಜೀವವಿಮೆ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದ ಅವರು,  ಈ ವಿಮಾ ಪಾಲಿಸಿ 5 ರಿಂದ 10ವರ್ಷದ ಅವಧಿಯಾಗಿದ್ದು 50ಸಾವಿರ, 1ಲಕ್ಷ ಹಾಗೂ 3ಲಕ್ಷದ ವರೆವಿಗೂ ವಿಮಾ ಪಾಲಿಸಿ ಮಾಡಿಸಬಹುದು,  ಸಣ್ಣ, ಅತಿಸಣ್ಣ, ಕೂಲಿ ಕಾಮರ್ಿಕರು ಮತ್ತು ಆಥರ್ಿಕವಾಗಿ ಹಿಂದುಳಿದವರಿಗೆ ಸುಲಭವಾಗಿ ವಿಮಾ ಪಾಲಿಸಿ ದೊರಕಲಿ ಎಂಬ ಉದ್ದೇಶದಿಂದ ಬ್ಯಾಂಕ್ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಚಿ.ನಾ.ಹಳ್ಳಿ ಕಲ್ಪತರು ಗ್ರಾಮೀಣ ಬ್ಯಾಂಕ್ನ ವ್ಯವಸ್ಥಾಪಕ ರಾಜಶೇಖರ್ ಉಪಸ್ಥಿತರಿದ್ದರು.
 C

Saturday, January 21, 2012


ಫೆಬ್ರವರಿ 10ರೊಳಗೆ ತಮ್ಮ ಗುರುತಿನ ಚೀಟಿ ನೀಡಿ, ಸಂಪೂರ್ಣ ಸುರಕ್ಷಾ ಯೋಜನೆಯ  ಸೌಲಭ್ಯ ಪಡೆಯಿರಿ
ಚಿಕ್ಕನಾಯಕನಹಳ್ಳಿ,ಜ.21 : ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಹಮ್ಮಿಕೊಂಡಿರುವ ಸಂಪೂರ್ಣ ಸುರಕ್ಷಾ ಯೋಜನೆಯ  ಸೌಲಭ್ಯ ಪಡೆಯಲು ಯೋಜನಾ ಸದಸ್ಯರು ಫೆಬ್ರವರಿ 10ರೊಳಗೆ ತಮ್ಮ ಗುರುತಿನ ಚೀಟಿ ನೀಡಿ ಸೌಲಭ್ಯದ ನೊಂದಣಿ ಮಾಡಿಕೊಳ್ಳಬೇಕು, ಗುರುತಿನ ಚೀಟಿ ಇಲ್ಲದವರು ಯೋಜನೆ ವತಿಯಿಂದ ನೀಡುವ ಗುರುತಿನ ಚೀಟಿ ಪಡೆದು ನೊಂದಣಿ ಮಾಡಿಕೊಳ್ಳಬೇಕೆಂದು  ಶಿರಾ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ದಿನೇಶ್.ಡಿ ಹೇಳಿದರು.
ತಾಲ್ಲೂಕಿನ ಮತಿಘಟ್ಟ ಪ್ರೌಡಶಾಲಾ ಆವರಣದಲ್ಲಿ ನಡೆದ ಮತಿಘಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯ  ಪ್ರಗತಿ ಬಂಧು ಹಾಗೂ ಸ್ವಸಹಾಯ ಸಂಘಗಳ ನೂತನ ಒಕ್ಕೂಟಗಳ ಉದ್ಘಾಟನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಂಪೂರ್ಣ ಸುರಕ್ಷಾ ಯೋಜನೆಯು ಆರೋಗ್ಯದ ಅನುಕೂಲಕ್ಕಾಗಿ ಇರುವ ಯೋಜನೆ ಇದರಲ್ಲಿ ಯೋಜನೆಯ ಸದಸ್ಯರು, ಅವರ ಕುಟಂಬದವರು ನೊಂದಣಿ ಮಾಡಿಸಬಹುದಾಗಿದ್ದು 10ರಿಂದ 50 ಸಾವಿರದ ವರೆವಿಗೂ ಆಸ್ಪತ್ರೆಯ ಖಚರ್ಿನ ವೆಚ್ಚವನ್ನು ಈ ಯೋಜನೆಯಿಂದ ಭರಿಸಬಹುದಾಗಿದೆ, ಮುಂದಿನ ದಿನಗಳಲ್ಲಿ ಜೀವನ್ಮತ ಎಂಬ ಕಾರ್ಯಕ್ರಮ ಜಿಲ್ಲೆಯಲ್ಲಿ ಆರಂಭವಾಗಲಿದ್ದು ಜೀವ ವಿಮಾ ಪಾಲಿಸಿಯಂತೆ ಯೋಜನೆ ಜಾರಿಗೆ ತರಲಾಗುವುದು ಎಂದ ಅವರು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಈಗಾಗಲೇ 21 ಕಾರ್ಯಕ್ರಮಗಳ ಅನುಷ್ಠಾನವಾಗಿದ್ದು ಈ ಕಾರ್ಯಕ್ರಮಗಳ ಯಶಸ್ವಿಗೆ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಊರಿನ ಜನರು ಒಗ್ಗಟ್ಟಾಗಿ ಒಬ್ಬರ ಕೆಲಸವನ್ನು ಇನ್ನೊಬರು ಸಹಕಾರದಿಂದ ನೆರವೇರಿಸಿದರೆ ಊರಿನ ಅಭಿವೃದ್ದಿ ಹಾಗೂ ಸಂಘಶಕ್ತಿ ಬೆಳೆಯುತ್ತದೆ ಎಂದರು.
ನೂತನ ಒಕ್ಕೂಟಗಳ ಉದ್ಘಾಟನೆಯೊಂದಿಗೆ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ನೇಮಿಸಿದ್ದು ಇವರ ಅಧಿಕಾರಾವಧಿ 2ವರ್ಷಗಳಿದ್ದು ಇವರು ಗ್ರಾಮಗಳಲ್ಲಿ ಸಾಮಾಜಿಕ ಕೆಲಸಗಳು, ಶ್ರಮದಾನ ಕಾರ್ಯಗಳು, ತರಬೇತಿಗಳ ಆಯೋಜನೆಯನ್ನು ಏರ್ಪಡಿಸಿ ಗ್ರಾಮದ ಅಭಿವೃದ್ದಿ ಮಾಡಬೇಕಾಗಿದೆ ಎಂದರು.
ತಮ್ಮಡಿಹಳ್ಳಿ ಮಠದ ಡಾ.ಅಭಿನವ ಮಲ್ಲಿಕಾಜರ್ುನದೇಶೀಕೇಂದ್ರಸ್ವಾಮಿ ಮಾತನಾಡಿ 3 ಬಾರಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಂಘಗಳ ನೂತನ ಒಕ್ಕೂಟಗಳ ಉದ್ಘಾಟನ ಕಾರ್ಯಕ್ರಮಗಳಿಗೆ ಭಾಗವಹಿಸಿ ಯೋಜನೆಯ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳ ಬಗ್ಗೆ ತಿಳಿದಿದ್ದೇನೆ, ಕಾರ್ಯಕ್ರಮಗಳ ತರಬೇತಿ, ಶ್ರಮದಾನ ಶಿಬಿರ ಹಾಗೂ ಇನ್ನಿತರ ಉಪಯೋಗ ಕಾರ್ಯಕ್ರಮಗಳಿಂದ  ಗ್ರಾಮಗಳ ಅಭಿವೃದ್ದಿ ಹಾಗೂ ಜನರ ಸಂಘಟನೆಯಾಗುತ್ತಿರುವುದು ಸಂತೋಷಕರ ವಿಷಯ ಎಂದರು. 
ತಾ.ಪಂ.ಸದಸ್ಯ ನಿರಂಜನಮೂತರ್ಿ ಮಾತನಾಡಿ ಆಥರ್ಿಕವಾಗಿ ಹಿಂದುಳಿದವರಿಗೆ ಸಂಸ್ಥೆ ಸಾಲ ನೀಡುವ ಮೂಲಕ ಜನಸಹಕಾರಿ ಕಾರ್ಯ ಮಾಡುತ್ತಿದೆ ಇದರಿಂದ ಗ್ರಾಮೀಣರ ಬದುಕು ಉತ್ತಮವಾಗುತ್ತದೆ, ಇಂತಹ ಸಂಸ್ಥೆಗಳ ಜೊತೆಗೆ ಸಕರ್ಾರ ಕೈಜೋಡಿಸಲು ಮುಂದೆ ಬಂದರೆ  ಜನರ ಭಾತೃತ್ವ ಭಾವನೆ ಉತ್ತಮವಾಗಿ ಗ್ರಾಮಗಳ ಅಭಿವೃದ್ದಿಯಾಗುತ್ತದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮತಿಘಟ್ಟ ಒಕ್ಕೂಟದ ಅಧ್ಯಕ್ಷ ಬಿ.ಆರ್.ರಾಜು ಮಾತನಾಡಿ ಈ ಯೋಜನೆಯಿಂದ ಸಂಘಟನೆಯ ಬೆಳವಣಿಗೆಯಾಗುತ್ತದೆ, ಒಬ್ಬರು ಇನ್ನೊಬ್ಬರ ಸಹಾಯಕ್ಕೆ, ಇನ್ನೊಬ್ಬರಿಗೆ ಮತ್ತೊಬ್ಬರು ಸಹಾಯ ಮಾಡುವ ಉತ್ತಮ ಯೋಜನೆಯು ಒಕ್ಕೂಟದಲ್ಲಿದೆ ಹಾಗೂ ಯೋಜನೆಯಿಂದ ಸದಸ್ಯರಿಗೆ ಹಲವಾರು ಸೌಲಭ್ಯಗಳು ದೊರಕುತ್ತಿವೆ ಈ ಯೋಜನೆಯು ಇನ್ನಷ್ಟು ಉತ್ತಮವಾಗಲು ಪದಾಧಿಕಾರಿಗಳೊಂದಿಗೆ ಗ್ರಾಮದ ಜನತೆ ಸಹಕಾರ ನೀಡಬೇಕು ಎಂದರು.
ಸಮಾರಂಭದಲ್ಲಿ ಮತಿಘಟ್ಟ ಹಾಗೂ ಮಾದಾಪುರ ಒಕ್ಕೂಟದ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು.
ಸಮಾರಂಭದಲ್ಲಿ ಜಿ.ಪಂ.ಸದಸ್ಯೆ ಜಾನಮ್ಮರಾಮಚಂದ್ರಯ್ಯ,  ಗ್ರಾ.ಪಂ.ಅಧ್ಯಕ್ಷ ಎಂ.ಎಸ್.ಮಹೇಶ್, ಮುಖ್ಯಶಿಕ್ಷಕ ಷಣ್ಮುಕಸ್ವಾಮಿ ಶಿಕ್ಷಕ ಶ್ಯಾಮಸುಂದರ್ ಹಾಜರಿದ್ದರು.

Saturday, January 14, 2012


ನೆನಪಿನಂಗಳದಿಂದ ಹೊರಬಂದ
ಗುರುವೇ ನಮಃ
                  ಪಾಂಡುರಂಗ ಜೆ.
                                ಕಾಲಯೇ ತಸ್ಮೈ ನಮಃ ಎಂಬಂತೆ ಕಾಲ ಉರುಳಿದಂತೆ ಜೀವನ ಸಾಗುವುದು, ಜೀವನ ಸಾಗುತ್ತಾ ಕಷ್ಟ-ಸುಖಗಳ ಏರುಪೇರು, ಸಂಭ್ರಮದ ಕಾರುಬಾರು ಕಂಡರೂ ಮನವರಿಕೆಯಾಗುವುದು ಮಾತ್ರ ಜೀವನದ ಕೊನೆ ಘಟ್ಟದಲ್ಲಿ ಎಂಬುದು ಜೀವಿಗಳ ವಿಲಕ್ಷಣ ಆದರೂ, ಕಾಲಕ್ಕೆ ಎಲ್ಲರೂ ತಲೆಬಾಗಬೇಕೆನ್ನುವುದು ಉತ್ತಮ ಗುಣ.
ಕನಸು ಕಾಣುವುದು ಮನುಷ್ಯನ ಸಹಜ ಗುಣ, ಆ ಕನಸನ್ನು ನನಸು ಮಾಡಲು ಇತರರ ಬಾಳಿಗೆ ಮುಳ್ಳಾಗುವುದು ಮೂರ್ಖತನವಾಗಿದೆ. ಕನಸನ್ನು ನನಸು ಮಾಡಬೇಕೆಂಬ ಜಂಜಾಟದಲ್ಲಿ ನಾವು ಏನು ಮಾಡುತ್ತಿದ್ದೇವೆ, ಏನು ಮಾಡಬೇಕೆಂಬದು ನಮ್ಮ ಅರಿವಿಗೆ ಬರದೇ ಇತರರ ಆಸೆಗಳನ್ನು ನುಚ್ಚು ನೂರು ಮಾಡುವುದು ನಮ್ಮ ತಿಳುವಳಿಕೆಗೆ ಬರದು.
ಪ್ರತಿಯೊಂದು ಸಮಯದಲ್ಲೂ ಇತರರಿಗಿಂತ ನಾನು ಮೊದಲಾಗಬೇಕು, ನನ್ನ ಕೈ ಮೊದಲಾಗಬೇಕು, ನಾನು ಅಂದುಕೊಂಡದ್ದು ನಡೆಯಲೇಬೇಕು ಎನ್ನುವ ಸ್ವಾರ್ಥ ಹೆಚ್ಚಾಗಬಾರದು, ಅದು ಹೆಚ್ಚಾದಂತೆ ಇತರರನ್ನು ತುಳಿಯಬೇಕೆಂಬ ದುರಾಸೆ ಉಂಟಾಗುತ್ತದೆ. ಆ ಸಂದರ್ಭದಲ್ಲಿ  ಸಮಸ್ಯೆಗಳು ಉಂಟಾಗುತ್ತದೆ. ಸಮಸ್ಯೆಗಳನ್ನು ಸಮಥರ್ಿಸಿಕೊಳ್ಳಲು ಪ್ರತಿಷ್ಠೆ ತೋರ್ಪಡಿಸುತ್ತಾ ತಮ್ಮ ಗೌರವವನ್ನು ಕೆಡಿಸಿಕೊಂಡು ಭವಿಷ್ಯ ಹಾಳುಮಾಡಿಳ್ಳುವ ಸಂದರ್ಭ ಎದುರಾಗುತ್ತದೆ.
ನಿಮ್ಮ ಭವಿಷ್ಯಕ್ಕೆ ನೀವೇ ಹೊಣೆ, ಎಂಬ  ಸ್ವಾಮಿ ವಿವೇಕಾನಂದರ ಸಂದೇಶ ವಾಣಿ ಸತ್ಯವಾಗಿದೆ, ನಾವು ಏನಾಗಿರುವೆವೋ ಅದಕ್ಕೆ ನಾವೆ ಹೊಣೆ, ನಾವು ಏನಾಗಬೇಕೆಂದು ನಮ್ಮ ಇಚ್ಛೆಯಿರುವುದೋ ಹಾಗಾಗಲು ಶಕ್ತಿಯು ನಮ್ಮಲ್ಲಿಯೇ ಇರುವುದು ಅದಕ್ಕಾಗಿ ಇತರರಿಗೆ ವಂಚಿಸಬಾರದಾಗಿದೆ, ಈಗ ನಾವೇನಾಗಿರುವೆವೋ ಅದು ನಮ್ಮ ಪೂರ್ವಕರ್ಮಗಳ ಫಲವಾಗಿದ್ದಲ್ಲಿ ಮುಂದೆ ನಾವು ಹೇಗಾಗಬೇಕೆಂದು ನಮ್ಮ ಇಚ್ಛೆಯಿರುವುದೋ ಅದು ನಮ್ಮ ವರ್ತಮಾನ ಕರ್ಮದಿಂದಾಗಲು ಸಾಧ್ಯವಾಗುತ್ತದೆ ಆದ್ದರಿಂದ ಕಾರ್ಯ ಮಾಡುವಾಗ ರೀತಿ ನೀತಿಗಳ ಜೊತೆಯಾಗಿ ನಿರ್ವಹಿಸಬೇಕಾಗಿದೆ.
ಹೊಡೆದು ಆಳುವ ನೀತಿಯನ್ನು ಅನುಸರಿಸಿದ ಹಿಟ್ಲರ್ನಂತೆ ಸಮಾಜದಲ್ಲಿ ಜಾತಿಗಳು, ಧಾಮರ್ಿಕ ಭಾವನೆಗಳು, ಸಂಸ್ಕೃತಿ-ಸಾಹಿತ್ಯಗಳನ್ನು ಬಳಸಿಕೊಂಡು ಅವುಗಳಿಂದ ದಾರಿತಪ್ಪಿಸುವ ಮೂಲಕ ಸಮಾಜ ಅಧೋಗತಿಗೆ ಮುಂದಾಗುತ್ತಿದೆ, ಎನ್ನುವುದಕ್ಕಿಂತಲೂ ಅಧೋಗತಿಗೆ ಸಮಾಜವನ್ನು ತಳ್ಳಲ್ಪಡುತ್ತಿದ್ದಾರೆ.
ಪ್ರತಿಯೊಂದು ಸ್ವಾರ್ಥ ಕ್ರಿಯೆಯೂ ನಾವು ಗುರಿಯನ್ನು ಮುಟ್ಟಲು ಅಡ್ಡಿಯುಂಟು ಮಾಡುತ್ತದೆ ಮತ್ತು ಪ್ರತಿಯೊಂದು ನಿಸ್ವಾರ್ಥ ಕ್ರಿಯೆಯೂ ನಮ್ಮನ್ನು ಗುರಿಯಡೆಗೆ ಒಯ್ಯುತ್ತದೆ ಆದ್ದರಿಂದ ನೈತಿಕತೆಯನ್ನು ಬೆಳಸಿಕೊಳ್ಳಬೇಕಾಗುತ್ತದೆ.
ಒಳ್ಳೆಯ ಸಂಸ್ಕಾರಗಳಿದ್ದರೆ ಕೆಟ್ಟ ಆಲೋಚನೆಗಳನೆಲ್ಲಾ ಸಂಸ್ಕಾರ ದೂರ ಮಾಡುವುದು, ಅರಿವೇ ಇಲ್ಲದೆ ಮಾಡುವ ಕೆಲಸ ಮತ್ತು ಆಲೋಚನೆಗಳ ಮೇಲೆ ತಮ್ಮ ಪ್ರಭಾವವನ್ನು ಸಂಸ್ಕಾರ ಬೀರುವುದು. ಹೀನ ಸಂಸ್ಕಾರಗಳು ಇರುವವರೆಗೆ ಕೆಟ್ಟ ಕರ್ಮಗಳನ್ನು ಮಾಡುವುದು,  ಇಂತಹ ಅನೇಕ ಸಂಸ್ಕಾರಗಳು ಮನಸ್ಸಿನಲ್ಲಿದ್ದರೆ ಅವು ಕಲೆತು ಅಭ್ಯಾಸವಾಗಿ ಸಮಾಜ ಅಂಧಪತನಕ್ಕೆ ದೂಡಲ್ಪಡುತ್ತದೆ.  ಈ ರೀತಿಯ ಹಲವು ಸಮಾಜ ಕಂಟಕ ಹಾಗೂ ಇತರರಿಗೆ ಸಮಸ್ಯೆ ನೀಡುವವರಿಗೆ  ಇದು ನೀಡುವ ಸಂದರ್ಭದಲ್ಲಿ ಉತ್ತಮವೆನಿಸಿದರೂ ಅವರ ಜೀವನದ ಕಡೆ ಗಳಿಗೆಯಲ್ಲಿ ನೋವು ಅನುಭವಿಸುವುದು ತಪ್ಪುವುದಿಲ್ಲ, ಠ  ಇಂತಹ ಕೆಟ್ಟ ಅಭ್ಯಾಸವನ್ನು ಅಡಗಿಸಬೇಕಾದರೆ ನನ್ನಿಂದಲೇ ಎಲ್ಲಾ ಎನ್ನುವ (ವಾದ) ಅಹಂಕಾರ,  ಬಿಟ್ಟು ಅದಕ್ಕೆ ವಿರೋಧವಾದ ಒಳ್ಳೆಯ ಅಭ್ಯಾಸದೊಂದಿಗೆ ಪ್ರೀತಿ, ವಿಶ್ವಾಸ, ಸ್ನೇಹದೊಂದಿಗೆ ಸಹಕರಿಸುವ ರೂಢಿಯೊಂದೇ ದಾರಿಯಾಗಿದ್ದು  ಎಲ್ಲಾ ಕೆಟ್ಟ ಅಭ್ಯಾಸವನ್ನು ಒಳ್ಳೆಯ ಅಭ್ಯಾಸದಿಂದ ನಿಗ್ರಹಿಸುತ್ತಾ ಉತ್ತಮರೆನಿಸಬಹುದು ಆದರೆ  ಈ ಸಮಯದಲ್ಲಿ ತಮ್ಮ ಕಾರ್ಯಗಳಿಗೆ ಎದುರಾಗುವ  ಹಲವಾರು ನಿಂದನೆಗಳು, ಟೀಕೆಗಳಿಗೆ ಕಿವಿಗೊಡದೆ ಮುಂದಾಗಿ ತಮ್ಮ ಕಾರ್ಯ ಯಶಸ್ವಿಗೊಳಿಸಬೇಕು, ಏಳಿ ಏದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬಂತೆ ಮುಂದಾಗುತ್ತಾ    ಉತ್ತಮ  ಆಲೋಚನೆಗಳನ್ನು ಮೈಗೂಡಿಸಿಕೊಳ್ಳಬೇಕು. 

                                          





ತಾಲೂಕಿಗೆ ಶೀಘ್ರ ಡಿಪ್ಲೋಮ ಕಾಲೇಜ್ ಮಂಜೂರು ಮಾಡಲು ಆಗ್ರಹಿಸಿ ರಸ್ತೆಗಿಳಿದ  ವಿದ್ಯಾಥರ್ಿಗಳು
ಚಿಕ್ಕನಾಯಕನಹಳ್ಳಿ,ಜ.13 : ತಾಲ್ಲೂಕಿನ ವಿದ್ಯಾಥರ್ಿಗಳಿಗೆ ತಾಂತ್ರಿಕ ಕೋಸರ್್ಗಳ ಅವಶ್ಯಕತೆ ಹೆಚ್ಚಿದ್ದು ಇದಕ್ಕಾಗಿ ತಾಲ್ಲೂಕಿನ ಎಲ್ಲಾ ಮುಖಂಡರು ಪಕ್ಷಭೇದ ಮರೆತು ಹೋರಾಟ ಮಾಡಬೇಕಾಗಿದೆ  ಎಂದು ತಾ. ಭಾಜಪ ಅಧ್ಯಕ್ಷ ಮಿಲ್ಟ್ರಿ ಶಿವಣ್ಣ ಹೇಳಿದರು.
ತಾಲ್ಲೂಕಿಗೆ ತಾಂತ್ರಿಕ ಶಿಕ್ಷಣ  ಮತ್ತು ಡಿಪ್ಲೊಮ ಕಾಲೇಜು ಅನಿವಾರ್ಯವಾಗಿದ್ದು ಸಕರ್ಾರ ತಾಲ್ಲೂಕಿಗೆ ತಾಂತ್ರಿಕ ಕಾಲೇಜನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ 2ನೇ ಹಂತದ ಪ್ರತಿಭಟನೆ ನಡೆಸಿತು.
ಪಟ್ಟಣದ ಶೆಟ್ಟಿಕೆರೆ ಗೇಟ್ ಬಳಿ ವಿದ್ಯಾಥರ್ಿಗಳು ರಸ್ತೆ ತಡೆ ನಡೆಸಿದರಲ್ಲದೆ, ಪ್ರತಿಭಟನಾ ಸ್ಥಳಕ್ಕೆ  ತಹಶೀಲ್ದಾರ್ ಉಮೇಶ್ಚಂದ್ರರವರನ್ನು ಕರೆಸಿಕೊಂಡು ಪ್ರತಿಭಟನಾ ಸ್ಥಳದಲ್ಲಿ ತಹಶೀಲ್ದಾರ್ರವರಿಗೆ ಮನವಿ ಅಪರ್ಿಸಿದರು.
ಈ ಸಂದರ್ಭದಲ್ಲಿ ಅಭಾವಿಪ ತಾಲ್ಲೂಕು ಪ್ರಮುಖ್  ಚೇತನ್ಪ್ರಸಾದ್, ಸಹಕಾರ್ಯದಶರ್ಿ ದಿಲೀಪ್ ಮಾತನಾಡಿದರು.
    ಬಿಜೆಪಿ ಮುಖಂಡ ಶ್ರೀನಿವಾಸಮೂತರ್ಿ, ಅಭಾವಿಪ ಕಾರ್ಯಕರ್ತರುಗಳಾದ ರವಿ, ನಂದೀಶ್, ನಂದನ್, ಗುರುಪ್ರಸಾದ್, ಹಾಗೂ ವಿದ್ಯಾಥರ್ಿಗಳು ಮುಂತಾದವರಿದ್ದರು.


ಗ್ರಾಮೀಣ ಪರಿಸರದಲ್ಲಿರುವ  ಪ್ರವಾಸೋದ್ಯಮ ಕೇಂದ್ರಗಳನ್ನು ಅಭಿವೃದ್ದಿ ಪಡಿಸಿ
ಚಿಕ್ಕನಾಯಕನಹಳ್ಳಿ,ಜ.12: ಆಥರ್ಿಕ ಅಭಿವೃದ್ದಿ, ಉದ್ಯೋಗ ಅವಕಾಶಕ್ಕಾಗಿ ಹಾಗೂ ಹೊರಭಾಗದ ಜನರನ್ನು ನಮ್ಮ ಸ್ಥಳಗಳತ್ತ ಆಕಷರ್ಿಸುವ ಉದ್ದೇಶದಿಂದ  ಪ್ರವಾಸೋದ್ಯಮ ಅಭಿವೃದ್ದಿ ಪಡಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಹೇಳಿದರು.
ಪಟ್ಟಣದ ನವೋದಯ ಕಾಲೇಜಿನಲ್ಲಿ ನಡೆದ ಪ್ರವಾಸೋದ್ಯಮ ನೆಲೆಯಾಗಿ ಕನರ್ಾಟಕ- ಸವಾಲುಗಳು ಮತ್ತು ಸಾಧ್ಯತೆಗಳು ಎಂಬ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಐತಿಹಾಸಿಕ ಸ್ಥಳ, ವೈವಿದ್ಯಮಯ ಪರಂಪರೆಗಳನ್ನು ಪರಿಚಯಿಸುವ ಮೂಲಕ ಇತಿಹಾಸ ಪರಂಪರಾ ತಾಣಗಳನ್ನು ಅಭಿವೃದ್ದಿ ಪಡಿಸಬೇಕು, ಈ ಶತಮಾನದ ಅಂಚಿಗೆ ಭಾರತ ಪ್ರವಾಸೋಧ್ಯಮದಲ್ಲಿ 2ನೇ ಸ್ಥಾನಕ್ಕೇರಲಿದೆ ಎಂದ ಅವರು,  ದೇಶದಲ್ಲಿ ಪ್ರವಾಸಿ ತಾಣಗಳಿಗೆ ಮೂಲಭೂತ ಸೌಕರ್ಯಗಳ ಕೊರತೆಯೂ ಹಾಗೂ ತಾಣಗಳನ್ನು ಬೆಳಸುವಲ್ಲಿ ವೈಪಲ್ಯವೂ ಹೆಚ್ಚಾಗಿದೆ ಎಂದುರು.
ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಗ್ರಾಮೀಣ ಭಾಗದಲ್ಲಿರುವ ಪ್ರೇಕ್ಷಣಿಯ ಸ್ಥಳಗಳನ್ನು ಪ್ರವಾಸೋದ್ಯಮವನ್ನಾಗಿ ಅಭಿವೃದ್ದಿ ಮಾಡಿದಾಗ ಮೈಕ್ರೋ ಟೂರಿಸಂ ಅಭಿವೃದ್ದಿ ಹೊಂದುತ್ತದೆ, ಆಗ ಟೂರಿಂಸ್ನ ನಕ್ಷೆಯಲ್ಲಿರುವ  ಪ್ರದೇಶಗಳು ಅಭಿವೃದ್ದಿ ಹೊಂದಿ ಪ್ರೇಕ್ಷಣಿಯ ಸ್ಥಳಗಳ ಮಹಿಮೆ ತಿಳಿಯುತ್ತದೆ ಎಂದರಲ್ಲದೆ,  ಒಂದು ತಿಂಗಳು ರಾಜ್ಯಾದ್ಯಂತ ಪ್ರವಾಸ ಮಾಡಿದರೂ ರಾಜ್ಯದ ಪ್ರೇಕ್ಷಣಿಯ ಸ್ಥಳಗಳನ್ನು ಪೂತರ್ಿ ನೋಡಲು ಆಗುವುದಿಲ್ಲ ಆದರೂ ಬೇರೆ ರಾಜ್ಯಗಳಿಗೆ ಪ್ರವಾಸ ಹೋಗುತ್ತಾರೆ, ಇದಕ್ಕೆ ಕಾರಣ ಪ್ರೇಕ್ಷಣಿಯ ಸ್ಥಳಗಳಲ್ಲಿನ ನಿರಾಸಕ್ತಿಯಾಗಿದೆ, ಪ್ರೇಕ್ಷಣೀಯ ಸ್ಥಳಗಳ ಮಹಿಮೆಯನ್ನು ಲಿಖಿತ ಬರಹದ ಮೂಲಕ ನೋಡುಗರಿಗೆ ತಿಳಿಸಿದರೆ ರಾಜ್ಯಕ್ಕೂ ವಿದೇಶಿಗರೂ ಹೆಚ್ಚಿನದಾಗಿ ಬರುತ್ತಾರೆ ಎಂದರು.
 ಪ್ರವಾಸದ ಬಗ್ಗೆ ಪ್ರವಾಸೋಧ್ಯಮ ಇಲಾಖೆ ಹೆಚ್ಚುಪ್ರಚಾರ ನೀಡಬೇಕು ಆ ಸ್ಥಳದ ಐತಿಹ್ಯ ಲಿಖಿತ ಬರವಣಿಗೆ ಮೂಲಕ ಇರಬೇಕು ಆಗ ಜನಸಾಮಾನ್ಯರು ಇತಿಹಾಸದ ಬಗ್ಗೆ ಸವಿವರವಾಗಿ ತಿಳಿದು ಪ್ರವಾಸದ ಬಗ್ಗೆ ಇತರರಿಗೂ ತಿಳಿಸುತ್ತಾರೆ ಎಂದರು.
ಬೆಂಗಳೂರು ವಿ.ವಿ.ಯ ಇತಿಹಾಸ ವಿಭಾಗದ ಪ್ರೊ.ಡಾ.ಎಸ್ ಷಡಾಕ್ಷರಿ ಮಾತನಾಡಿ  ಸಾಂಸ್ಕೃತಿಕ, ಸಂಪ್ರದಾಯ ಹಬ್ಬಗಳ ಆಚರಣೆಯನ್ನು ಉಳಿಸಿಕೊಂಡು ಆ ಮೂಲಕ ಇತಿಹಾಸ ವೈಭವವನ್ನು ತಿಳಿಸುವಲ್ಲಿ ಕನರ್ಾಟಕ ರಾಜ್ಯ ಮುಂಚೂಣಿಯಲ್ಲಿದೆ,   ಕನರ್ಾಟಕ ಶಕ್ತಿ ಸಂಪನ್ಮೂಲಗಳ ಬಳಕೆ ಹೊಂದಿದೆ ಆದರೆ ಅದು ಶಕ್ತವಾಗಿ ಬಳಕೆಯಾಗದೆ ನಶಿಸುತ್ತಿದೆ, ರಾಜ್ಯದ ಪ್ರೇಕ್ಷಣೀಯ ಸ್ಥಳಗಳು, ಇತಿಹಾಸ ದಾಖಲೆ ಹೊಂದಿದ ಸ್ಥಳಗಳಲ್ಲಿ ರಕ್ಷಣೆಯಿಲ್ಲದೆ ಹಾಳಾಗುತ್ತಿದೆ, ಇಲ್ಲಿನ ಸುಂದರ ಶಿಲೆಗಳು, ಗೋಡೆಗಳಲ್ಲಿರುವ ದಾಖಲೆಗಳನ್ನು ವಿರೂಪಗೊಳಿಸುವ ಮೂಲಕ ಇತಿಹಾಸ ದಾಖಲೆಗಳನ್ನು ಹಾಳುಗೆಡುವುತ್ತಿರುವುದು ಉತ್ತಮ ಬೆಳವಣಿಗೆ ಅಲ್ಲ ಇದರ ಬಗ್ಗೆ ಸಕರ್ಾರ ಗಮನಹರಿಸಿ ಸೂಕ್ತ ನಿಧರ್ಾರ ತಾಳಬೇಕು ಎಂದರು.
ಸಮಾರಂಭದಲ್ಲಿ ನವೋದಯ ಎಜುಕೇಷನ್ ಸೊಸೈಟಿಯ ಉಪಾಧ್ಯಕ್ಷ ಪ್ರೊ.ಎಂ.ರೇಣುಕಾರ್ಯ, ಕಾರ್ಯದಶರ್ಿ ಬಿ.ಕೆ.ಚಂದ್ರಶೇಖರ್, ಪ್ರಾಂಶುಪಾಲ ಕೆ.ಸಿ.ಬಸಪ್ಪ, ರಾಮಚಂದ್ರಪ್ಪ, ವೆಂಕಟರಾಮನ್  ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಎರಡು ಅಧಿವೇಶನಗಳಲ್ಲಿ ಪ್ರವಾಸೋದ್ಯಮ ಅಭಿವೃದ್ದಿ ಪಡಿಸಲು ಇರುವ ಸಾಧ್ಯತೆಗಳು ಹಾಗೂ ಸಾವಲುಗಳ ಬಗ್ಗೆ ಉಪನ್ಯಾಸ ನಡೆಯಿತು.


ತಮ್ಮಡಿಹಳ್ಳಿ ವಿರಕ್ತ ಮಠದಲ್ಲಿ ಶ್ರೀಸಿದ್ದರಾಮ ಜಯಂತಿಯ ಧ್ವಜಾರೋಹಣ ನಡೆಯಿತು: ಡಾ.ಅಭಿನವ ಮಲ್ಲಿಕಾರ್ಜನಸ್ವಾಮಿ
ಚಿಕ್ಕನಾಯಕನಹಳ್ಳಿ,ಜ.14  : ಪೂಜೆಗೆ ಪವಿತ್ರವಾದ ಮನಸ್ಸು, ಶುದ್ದ ಹೃದಯ ಅಗತ್ಯ, ಭಗವಂತನ ಇಚ್ಛೆಯಂತೆ ಎಲ್ಲರೂ ನಡೆಯಬೇಕಾಗುತ್ತದೆ, ಯಾವ ಕಾರ್ಯ ಎಲ್ಲಿ, ಯಾವಾಗ, ಯಾರಿಂದ ನಡೆಯಬೇಕೆಂಬುದು ಜಗದ ನಿಮರ್ಾಪಕನ ತೀಮರ್ಾ ಅದರಂತೆ ಇಂದು ತಮ್ಮಡಿಹಳ್ಳಿ ಕ್ಷೇತ್ರದಲ್ಲಿ ಸಿದ್ದರಾಮಜಯಂತಿ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಗುತ್ತಿದೆ ಎಂದು ತಮ್ಮಡಿಹಳ್ಳಿ ವಿರಕ್ತ ಮಠಾಧ್ಯಕ್ಷರಾದ ಡಾ.ಅಭಿನವ ಮಲ್ಲಿಕಾಜರ್ುನದೇಶೀಕೇಂದ್ರಸ್ವಾಮಿ ನುಡಿದರು.
ಅವರು ಭಕ್ತರ ಕೋರಿಕೆಯಂತೆ ತಮ್ಮಡಿಹಳ್ಳಿ ವಿರಕ್ತಮಠದಲ್ಲಿ ಶ್ರೀ ಗುರುಸಿದ್ದರಾಮೇಶ್ವರ ಜಯಂತಿಯ ಧ್ವಜಾರೋಹಣ ನೆರವೇರಿಸಿ ಆಶೀರ್ವಚನ ನೀಡಿದರು.
ಭಕ್ತರು ಮತ್ತು ಸಮಾಜ ಒಂದೆಡೆ ಸೇರಿ ಭಗವಂತನ, ಸ್ಮರಣೆ ಮಾಡಬೇಕೆಂಬುದು ನಮ್ಮ ಲಿಂಗೈಕ್ಯ ಶ್ರೀಗಳ ಇಚ್ಛೆಯಾಗಿತ್ತು, ಅದರಂತೆ ಈಗ್ಗೆ 38 ವರ್ಷಗಳ ಹಿಂದೆ ಅರಸೀಕೆರೆಯಲ್ಲಿ ಕೆಲವೇ ಭಕ್ತರನ್ನು ಕೂಡಿಕೊಂಡು, ಪ್ರಥಮವಾಗಿ ಸಿದ್ದರಾಮ ಜಯಂತಿಯನ್ನು ಹಿರಿಯ ಶ್ರೀಗಳು ಧ್ವಜಾರೋಹಣ ನೆರವೇರಿಸುವುದರೊಂದಿಗೆ ಆಚರಣೆಗೆ ತರಲಾಯಿತು. ಅದರಂತೆ ಅಂದಿನಿಂದ ಇಂದಿನವರೆಗೂ ಶ್ರೀ ಗುರುಸಿದ್ದರಾಮೇಶ್ವರರ ಜಯಂತಿ ರಾಜ್ಯದಲ್ಲಿ ಎಲ್ಲೇ ನಡೆದರೂ ಅಷ್ಟೇ ಏಕೆ ನೆರೆಯ ಮಹಾರಾಷ್ಟ್ರ ಮತ್ತು ಆಂದ್ರಪ್ರದೇಶಗಳಲ್ಲಿ ಜಯಂತೆ ನಡೆದಾಗಲೂ ಸಹ ಶ್ರೀ ಮಠದ ಗುರುಗಳಿಂದಲೇ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸುವುದು ನಡೆದುಕೊಂಡು ಬಂದ ಪರಂಪರೆಯಾಗಿದೆ.
ಈ ವರ್ಷ ತಿಪಟೂರು ತಾಲೂಕು ಕೆರೆಗೋಡಿ ರಂಗಾಪುರದಲ್ಲಿ ನಡೆಯುತ್ತಿರುವ 39ನೇ ಜಯಂತಿಯಲ್ಲಿ ಈ ಪರಂಪರೆಯನ್ನು ಬದಿಗೊತ್ತಿ ಭಕ್ತರ ಮನಸ್ಸನ್ನು ಘಾಸಿಗೊಳಿಸಲಾಗಿದೆ. ಸಿದ್ದರಾಮರ ಚಿಂತನೆಯನ್ನು ನಮ್ಮ ಶ್ರೀಗಳು ಅವಿಚ್ಛನವಾಗಿ ನಡೆಸಿಕೊಂಡು ಬಂದ ಪರಂಪರೆ ನಿಂತುಹೋಗಬಾರದೆಂಬ ಭಕ್ತರ ಒತ್ತಾಯಕ್ಕೆ ನಾವೆಲ್ಲ ಇಂದು ಇಲ್ಲಿ ಸೇರಿದ್ದೇವೆ, ಮಲ್ಲಯ್ಯನಿರುವಲ್ಲಿ ಸಿದ್ದರಾಮನೆಂಬುವಂತೆ ಮಲ್ಲಿಕಾಜರ್ುನ ಕ್ಷೇತ್ರದಲ್ಲಿ ಪ್ರಥಮವಾಗಿ ಮತ್ತು ವಿದ್ಯುಕ್ತವಾಗಿ ಜಯಂತಿಯನ್ನು ಆಚರಿಸುವುದರೊಂದಿಗೆ ಅಂಕುರಾರ್ಪಣೆ ಮಾಡಿದ್ದೇವೆ, ನಮಗೆ ಜನಜಂಗುಳಿ ಅದ್ದೂರಿ ಮುಖ್ಯವಲ್ಲ ನಾವು ಮಾಡುವ ಕಾರ್ಯ ಮುಖ್ಯ, ಸಿದ್ದರಾಮ ಎಂದು ಕಾಯಕವನ್ನೇ ನಂಬಿ ಬದುಕಿದವನು ನಮ್ಮ ದೇಶದ ಸಂವಿಧಾನ ನಿಮರ್ಾಣಕ್ಕೆ ಅನುಭವ ಮಂಟಪವೇ ಸ್ಪೂತರ್ಿ,  ಆದ್ದರಿಂದ ಧರ್ಮದ ನೆಲೆಗಟ್ಟಿನ ಮೇಲೆ ಸಂವಿಧಾನ ನಿಂತಿದೆ, ಮಠಕ್ಕೆ ಭೌತಿಕ ಆಸ್ತಿ ಇಲ್ಲದಿದ್ದರೂ ವಿಚಾರ ಪರಂಪರೆ ನಿಧಿ ಇದೆ, ಮುಂದಿನ ದಿನಗಳಲ್ಲಿ ಜನವರಿ 13 ಹಿರಿಯ ಶ್ರೀಗಳ ಲಿಂಗೈಕ್ಯ ದಿನವನ್ನು ಒಳಗೊಂಡಂತೆ 13 14 15 ಮೂರು ದಿನಗಳ ಕಾಲ ಸಿದ್ದರಾಮ ಜಯಂತಿಯನ್ನು ಅನುಚಾನವಾಗಿ ನಡೆಸಿಕೊಂಡು ಹೋಗುವಂತೆ ಭಕ್ತರ ಮನೋಭಿಲಾಷೆಯನ್ನು ಈಡೇರಿಸಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ನೆರೆದಿದ್ದ ಭಕ್ತರಿಗೆ ತಿಳಿಸಿದರು.
ನನಗೆ ನೋವಾದರೆ ನಾನು ಸಹಿಸುತ್ತೇನೆ, ಆದರೆ ಭಕ್ತರ ಮನಸ್ಸಿಗೆ ನೋವಾದರ ಸಹಿಸುವುದಿಲ್ಲ, ಮಠದ ಪರಂಪರೆಗೆ ಗಾಸಿಯಾದ ಈ ಸೂತಕದ ಛಾಯೆ ಭಕ್ತರ ಮನಸ್ಸಿಗೆ ನೋವಾಗಿದೆ, ವ್ಯಕ್ತಗಿಂತ ಸಮಾಜ, ಸಮಾಜಕ್ಕಿಂತ ದೇಶ ಮುಖ್ಯ, ಯಾವುದೇ ಮಠ ಮತ್ತು ಸ್ವಾಮಿಗಳು ಪ್ರಸಿದ್ದಿ ಹೊಂದಬೇಕಾದರೆ ಭಕ್ತ ಸಮೂಹದ ಆಶಯ ಮುಖ್ಯ ಎಂದರು.
  ಹಿರಿಯ ಶ್ರೀಗಳು ನನಗೆ ಹಣ, ಆಸ್ತಿ ನೀಡಿಲ್ಲ, ಮಲ್ಲಿಕಾಜರ್ುನ ಬೆಟ್ಟದಷ್ಟು ಭಕ್ತ ಸಮೂಹ ನೀಡಿದ್ದಾರೆ. ಈ ಜಯಂತಿ ಆಚರಣೆಗೆ ಯಾರ ವಿರುದ್ದವೂ ಅಲ್ಲ, ಭಕ್ತರ ಅಬಿಷ್ಠೆಯನ್ನು ನೆರವೇರಿಸುವುದಷ್ಟೇ ನಮ್ಮ ಕರ್ತವ್ಯ  ಎಂದರು.
ಸಿದ್ದಲಿಂಗಶಾಸ್ತ್ರೀಯವರ ವೇದಘೋಷದೊಂದಿಗೆ ಪ್ರಾರಂಭವಾದ ಧಾಮರ್ಿಕ ಕಾರ್ಯಕ್ರಮದಲ್ಲಿ , ಮೈಸೂರಪ್ಪ, ದಿನೇಶ್, ಶ್ಯಾಮಸುಂದರ್, ಸಿದ್ದರಾಮಣ್ಣ, ಮತ್ತಿಹಳ್ಳಿ ಸಿದ್ದರಾಮಣ್ಣ, ನಿಟ್ಟೂರು ಪ್ರಕಾಶ್, ಕಾಂತರಾಜು, ಮಡೇನೂರು ಚಂದ್ರಣ್ಣ, ಗುಬ್ಬಿ ಉಮೇಶ್ ಮತ್ತಿತರರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಹೀರಲಿಂಗನಗೆರೆ ಮಹಾಲಿಂಗಯ್ಯ ಪ್ರಾಥರ್ಿಸಿದರೆ ಶ್ಯಾಮಸುಂದರ್ ರಾಜಶೇಖರ್ ನಿರೂಪಿಸಿದರು.

ಉಪನ್ಯಾಸಕರ 8ದಿನಗಳ ವೇತನ ಕಡಿತ ಆದೇಶ ರದ್ದು ಪಡಿಸಿ: ವೈ.ಎ.ಎನ್.
ಚಿಕ್ಕನಾಯಕನಹಳ್ಳಿ,ಜ.14 : ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರ ವೇತನ ತಾರತಮ್ಮ ನಿವಾರಿಸಲು ಉಪನ್ಯಾಸಕರು ಹೋರಾಟ ಕೈಗೊಂಡು ಸಂದರ್ಭದಲ್ಲಿ ಮುಷ್ಕರ ನಡೆಸಿದ 8 ದಿನಗಳ ವೇತನ ಕಡಿತ ಮಾಡಿರುವುದು ಸಮಂಜಸವಲ್ಲ,  ಇಲಾಖೆ ಹೊರಡಿಸಿರುವ ಸುತ್ತೋಲೆಯನ್ನ ತಕ್ಷಣ ಹಿಂಪಡೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಆಗ್ರಹಿಸಿದರು.
 ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು,  ಪ್ರತಿಭಟನೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರ ಹಕ್ಕಾಗಿದೆ, ಪ್ರತಿಭಟನೆ ಹತ್ತಿಕ್ಕುವವರಿಗೆ ಮುಖ್ಯಮಂತ್ರಿಗಳು ತಾಕೀತು ಮಾಡಬೇಕು, ಮುಖ್ಯಮಂತ್ರಿಗಳು ಮಧ್ಯ ಪ್ರವೇಶ ಮಾಡಿ ಉಪನ್ಯಾಸಕರ 8 ದಿನಗಳ ವೇತನ ತಕ್ಷಣ ಬಿಡುಗಡೆ ಮಾಡಬೇಕು, ಈ ಬಗ್ಗೆ ಮಾಚರ್್ ಬಜೆಟ್ನಲ್ಲಿ ಅದರ ಬಗ್ಗೆ ಮಂಡಿಸಬೇಕು, ನಾನು ಎಂ.ಎಲ್.ಸಿ ಆದ ಐದು ವರ್ಷದ ಅವಧಿಯಲ್ಲಿ ಹಲವು ವಿಷಯಗಳ ಬಗ್ಗೆ  ವಿಧಾನ ಪರಿಷತ್ನಲ್ಲಿ ಹೋರಾಟ ಮಾಡಿ ಸುಮಾರು 4 ಸಾವಿರ ಸಹಶಿಕ್ಷಕರಿಗೆ ಮುಖ್ಯ ಶಿಕ್ಷಕಕರಾಗಿ ಮುಂಬಡ್ತಿ ಪಡೆಯಲು ಸಹಕರಿಸಿರುವುದಲ್ಲದೆ,  529 ಉಪನ್ಯಾಸಕರಿಗೆ    ಖಾಯಂಆತಿ ಅದೇಶಕ್ಕೆ ದುಡಿದಿದ್ದೇನೆ, 2500 ಸಾವಿರ ಅರೆಕಾಲಿಕ ಶಿಕ್ಷಕರನ್ನು ಖಾಯಂ, ಹೆಚ್ಚುವರಿ ಶಿಕ್ಷಕರಿಗೆ ವೇತನ ಕೊಡಿಸುವಲ್ಲಿ ಶ್ರಮಿಸಿರುವುದಾಗಿ ಹೇಳಿಕೊಂಡರಲ್ಲದೆ, 1991ರ ತನಕ ಪ್ರಾರಂಭವಾದ ಎಲ್ಲಾ ಖಾಸಗಿ ಶಾಲೆಗಳಿಗೆ ಅನುದಾನ ಕೊಡಿಸುವಲ್ಲಿ, 94-95ರ ಸಂದರ್ಭದಲ್ಲಿ ಪ್ರಾರಂಭವಾದ ಶಾಲೆಗಳಿಗೆ ಸಕರ್ಾರ ಅನುದಾನ ಕೊಡಿಸುವುದನ್ನು ಮಾಚರ್್ ತಿಂಗಳಲ್ಲಿ ಘೋಷಣೆ ಮಾಡುವಂತೆ ಒತ್ತಾಯಿಸಿರುವುದಾಗಿಯೂ ತಿಳಿಸಿದರು.
ಈ ಸಂದರ್ಭದಲ್ಲಿ ತಾ.ಭಾ.ಜ.ಪ ಅಧ್ಯಕ್ಷ ಶಿವಣ್ಣ ಮಿಲ್ಟ್ರಿ, ಮುಖಂಡ ಶ್ರೀನಿವಾಸ ಮೂತರ್ಿ, ಸಿ.ಎಂ.ಗಂಗಾಧರ್, ಎಂ.ಎಲ್.ಮಲ್ಲಿಕಾರ್ಜನಯ್ಯ, ಅರುಣ್ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಚಿಕ್ಕನಾಯಕನಹಳ್ಳಿ,ಜ.14 : ಗ್ರಾಮೀಣ ಪ್ರದೇಶದಲ್ಲಿ ಶ್ರೀ ಶಾರದ ವಿದ್ಯಾಪೀಠ ಸಂಸ್ಥೆ ಉತ್ತಮವಾಗಿ ಬಡಮಕ್ಕಳಿಗೆ ಶಿಕ್ಷಣ ನೀಡುತ್ತಿದೆ, ಈ ಸಂಸ್ಥೆಯ ಸೇವೆಯನ್ನು ಮೆಚ್ಚಿ ಸಂಸ್ಥೆಗೆ ಸಭಾಂಗಣ ನಿಮರ್ಿಸಲು ತಮ್ಮ ಅನುದಾನದಲ್ಲಿ 1.5 ಲಕ್ಷವನ್ನು ನೀಡುವುದಾಗಿ ಜಿ.ಪಂ.ಸದಸ್ಯೆ ಲೋಹಿತಾಬಾಯಿ ತಿಳಿಸಿದರು.
ತಾಲ್ಲೂಕಿನ ತಿಮ್ಮನಹಳ್ಳಿಯ ಶ್ರೀ ಶಾರದಾ ವಿದ್ಯಾಪೀಠ ಹಿರಿಯ ಪ್ರಾಥಮಿಕ ಮತ್ತು ಆಂಗ್ಲ ಪ್ರೌಡಶಾಲೆ, ಪದವಿ ಪೂರ್ವ ಕಾಲೇಜುಗಳ 2011-12ನೇ ಸಾಲಿನ ವಿದ್ಯಾಥರ್ಿ ಸಂಘದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ಮಾತನಾಡಿ ಮಕ್ಕಳಿಗೆ ಸತತ ಪ್ರಯತ್ನ, ದೃಡನಿಧರ್ಾರಗಳ ಮುಖಾಂತರ ಏಳಿಗೆ ಕಾಣಬಹುದು ಎಂದರು.
ಸಮಾರಂಭದಲ್ಲಿ ಸಂಸ್ಥೆಯ ಗೌರವ ಕಾರ್ಯದಶರ್ಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಬಹುಮಾನ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಕಣ್ಣಯ್ಯ ಸ್ವಾಗತಿಸಿದರೆ, ಪರಮೇಶ್ವರಪ್ಪ ವಂದಿಸಿದರು.



Wednesday, January 11, 2012



ಚಿ.ನಾ.ಹಳ್ಳಿ ತಾಲೂಕಿನಲ್ಲಿ ಏಡ್ಸ್ ಭಾದಿತರು 550 ಜನರಿದ್ದಾರೆ.
ಚಿಕ್ಕನಾಯಕನಹಳ್ಳಿ,ಜ.09 : ತಾಲ್ಲೂಕಿನಲ್ಲಿ ಹೆಚ್.ಐ.ವಿ ಏಡ್ಸ್ ಪೀಡಿತರು 550 ಜನರಿದ್ದಾರೆ, ಜಿಲ್ಲೆಗೆ ಗುಬ್ಬಿ ತಾಲ್ಲೂಕು ಮೊದಲಾದರೆ, ಚಿಕ್ಕನಾಯಕನಹಳ್ಳಿ ತಾಲ್ಲೂಕು 4ನೇ ಸ್ಥಾನ ಹೊಂದಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಸ್ಪೂತರ್ಿ ನೆಟ್ವಕ್ಸರ್್ ಫಾರ್ ಪೀಪಲ್ ಸಫರಿಂಗ್ ವತಿಯಿಂದ ನಡೆದ 'ನಾವು ನಿಮ್ಮೊಂದಿಗೆ ನೀವು ನಮ್ಮೊಂದಿಗೆ' ಹೆಚ್.ಐ.ವಿ/ಏಡ್ಸ್ ಹಾಗೂ  ಟಿ.ಬಿ ಒಂದು ಹೆಜ್ಜೆ, ಅರಿವು ಮೂಡಿಸಲು  ಜಾಗೃತಿ ಮತ್ತು ಜಾಥ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,  ಹೆಚ್.ಐ.ವಿ ಸೋಂಕಿತರು ತಾಲ್ಲೂಕಿನ ಹುಳಿಯಾರು ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ, ಈಗಾಗಲೇ ಇರುವ ಹೆಚ್.ಐ.ವಿ ಪೀಡಿತರಲ್ಲಿ 35ರಷ್ಟು ಗಭರ್ಿಣಿ ಸ್ತ್ರೀಯರು ಈ ಸೋಂಕಿಗೆ ಒಳಗಾಗಿದ್ದಾರೆ ಇದಕ್ಕೆ ಕಾರಣ ಜಾಗೃತಿ ಇಲ್ಲದ ಹಾಗೂ ಈ ರೋಗದ ಬಗ್ಗೆ ಅರಿವಿನ ಸಮಸ್ಯೆಯೇ ಆಗಿದೆ ಎಂದ ಅವರು ಈ ಹೆಚ್.ಐ.ವಿ ಜಾಗೃತಿ ಬಗ್ಗೆ ಕಾಲೇಜು ಮಟ್ಟದಲ್ಲಿ, ಪಂಚಾಯಿತಿ ಮಟ್ಟಗಳಲ್ಲಿ ಜಾಗೃತಿ ಶಿಬಿರ ನಡೆಯಬೇಕು ಅದಕ್ಕಾಗಿ ನಮ್ಮ ಬೆಂಬಲವಿರುತ್ತದೆ ಹಾಗೂ ತಾಲ್ಲೂಕಿನಲ್ಲಿ ಈಗಿರುವ ಸೊಂಕಿತರಿಗೆ ಅಂತ್ಯೋದಯ ಕಾಡರ್್, ಮಾಶಾಸನ ನೀಡುವುದಾಗಿ ಭರವಸೆ ನೀಡಿದ ಅವರು ಹೆಚ್.ಐ.ವಿ ಸೋಂಕಿರುವವರು ದೃತಿಗೆಡದೆ ಆತ್ಮವಿಶ್ವಾಸ ಹೊಂದಲು ತಿಳಿಸಿದರು.
ಡಾ.ಯತೀಶ್ವರ ಶಿವಾಚಾರ್ಯಸ್ವಾಮಿ ಮಾತನಾಡಿ ಸೊಂಕಿತರು ಜೀವನದಲ್ಲಿ ಜಿಗುಪ್ಸೆಯಾಗದೆ,  ಔಷದಿಗಳ  ಜೊತೆಗೆ ಆತ್ಮಸ್ಥೈರ್ಯ ಹೊಂದಬೇಕು ಅದಕ್ಕಾಗಿ ಧ್ಯಾನ, ಯೋಗದ ಕಡೆಯೂ ಮುಂದಾಗಬೇಕು ಆ ಮೂಲಕ ದೇಹಕ್ಕೆ ವಿರಾಮ ನೀಡಿದಾಗ ಒಂದು ರೀತಿಯಲ್ಲಿ ಆತ್ಮಸ್ಥೈರ್ಯದೊಂದಿಗೆ ಕಾಯಿಲೆ ಗುಣಮುಖವಾಗಲಿದೆ ಎಂದ ಅವರು,  ಸೊಂಕು ಹರಡುವುದು ಕೇವಲ ಹೆಣ್ಣು, ಗಂಡು ಸೇರಿದರೆ ಮಾತ್ರವಲ್ಲ ಅದು ಬೇರೆಯವರ ರಕ್ತ ಇನ್ನೊಬ್ಬರ ರಕ್ತದೊಂದಿಗೆ ಸೇರಿದಾಗಲೂ  ಹರಡುತ್ತದೆ, ರೋಗಿಗಳಿಗಾಗಿ  ಬಳಸುವ ಸಿರಿಂಜನ್ ಬದಲಿಸದೆ ಅದೇ ಸಿರಿಂಜನ್ನು ಬಳಸಿ,  ಶೇವಿಂಗ್ ಮಾಡುವಾಗ ಮತ್ತೊಬ್ಬರಿಗೆ  ಬಳಸಿದ ಬ್ಲೇಡ್ ಅನ್ನೇ ಬಳಸಿ  ಎಂದು ತಾಕೀತು ಮಾಡಬಾರದು,  ಈ   ಕಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಇದಕ್ಕಾಗಿ ಕೇವಲ, ಇಂತಹ ಸಂದರ್ಭಗಳಲ್ಲಿ ಹೊಸ ಸಾಧನಗಳನ್ನು ಬಳಸಿ ತಮ್ಮ ಜೀವ ರಕ್ಷಿಸಿಕೊಳ್ಳಿ ಸಾರ್ವಜನಿಕರಿಗೆ ಸಲಹೆ ನೀಡಿದ ಅವರು ಸ್ಪೂತರ್ಿ ನೆಟ್ವರ್ಕ ಏರ್ಪಡಿಸಿರುವ ಈ ಜಾಗೃತಿ ಕಾರ್ಯಕ್ರಮಗಳು ಗ್ರಾಮ, ಹಳ್ಳಿಗಳಲ್ಲೂ ನಡೆಯಬೇಕು ಅಲ್ಲಿನ ಜನರಿಗೆ ಈ ಕಾರ್ಯಕ್ರಮದ ಪ್ರಯೋಜನ ಅರಿವಾಗಬೇಕು ಎಂದರು.
ಸಮಾರಂಭದಲ್ಲಿ ಪುರಸಭಾಧ್ಯಕ್ಷ ದೊರೆಮುದ್ದಯ್ಯ, ವೈದ್ಯಾಧಿಕಾರಿ ಶಿವಕುಮಾರ್, ಪ್ರಾಂಶುಪಾಲರಾದ ಎ.ಎನ್.ವಿಶ್ವೇಶ್ವರಯ್ಯ, ಶಿವಕುಮಾರ್, ತಿಪಟೂರಿನ ಲಿಂಗರಾಜು, ಕುಣಿಗಲ್ನ ಪುನೀತ್ಶೆಟ್ಟಿ, ರವಿ, ಟಿಪ್ಪು ಅಭಿಮಾನಿ ಸಂಘದ ಅಧ್ಯಕ್ಷ ಅಸ್ಲಂಪಾಷ ಉಪಸ್ಥಿತರಿದ್ದರು.

ಗ್ರಾಮೀಣ ಪರಿಸರದಲ್ಲಿರುವ  ಪ್ರವಾಸೋದ್ಯಮ ಕೇಂದ್ರಗಳನ್ನು ಅಭಿವೃದ್ದಿ ಪಡಿಸಿ

ಚಿಕ್ಕನಾಯಕನಹಳ್ಳಿ,ಜ.11: ಆಥರ್ಿಕ ಅಭಿವೃದ್ದಿ, ಉದ್ಯೋಗ ಅವಕಾಶಕ್ಕಾಗಿ ಪ್ರವಾಸೋದ್ಯಮ ಅಭಿವೃದ್ದಿ ಪಡಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಹೇಳಿದರು.
ಪಟ್ಟಣದ ನವೋದಯ ಕಾಲೇಜಿನಲ್ಲಿ ನಡೆದ ಪ್ರವಾಸೋದ್ಯಮ ನೆಲೆಯಾಗಿ ಕನರ್ಾಟಕ- ಸವಾಲುಗಳು ಮತ್ತು ಸಾಧ್ಯತೆಗಳು ಎಂಬ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಐತಿಹಾಸಿಕ ಸ್ಥಳ, ವೈವಿದ್ಯಮಯ ಪರಂಪರೆಗಳನ್ನು ಪರಿಚಯಿಸುವ ಮೂಲಕ ಇತಿಹಾಸ ಪರಂಪರಾ ತಾಣಗಳನ್ನು ಅಭಿವೃದ್ದಿ ಪಡಿಸಬೇಕು, ಈ ಶತಮಾನದ ಅಂಚಿಗೆ ಭಾರತ ಪ್ರವಾಸೋಧ್ಯಮದಲ್ಲಿ 2ನೇ ಸ್ಥಾನಕ್ಕೇರಲಿದೆ ಎಂದ ಅವರು ದೇಶದಲ್ಲಿ ಪ್ರವಾಸಿ ತಾಣಗಳಿಗೆ ಮೂಲಭೂತ ಸೌಕರ್ಯಗಳ ಕೊರತೆಯೂ ಹಾಗೂ ತಾಣಗಳನ್ನು ಬೆಳಸುವಲ್ಲಿ ವೈಪಲ್ಯವೂ ಹೆಚ್ಚಾಗಿದೆ ಎಂದು ವಿಷಾಧಿಸಿದರು.
ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಗ್ರಾಮೀಣ ಭಾಗದಲ್ಲಿರುವ ಪ್ರೇಕ್ಷಣಿಯ ಸ್ಥಳಗಳನ್ನು ಪ್ರವಾಸೋದ್ಯಮವನ್ನಾಗಿ ಅಭಿವೃದ್ದಿ ಮಾಡಿದಾಗ ಮೈಕ್ರೋ ಟೂರಿಸಂ ಅಭಿವೃದ್ದಿ ಹೊಂದುತ್ತದೆ, ಆಗ ಟೂರಿಂಸ್ನ ನಕ್ಷೆಯಲ್ಲಿರುವ  ಪ್ರದೇಶಗಳು ಅಭಿವೃದ್ದಿ ಹೊಂದಿ ಪ್ರೇಕ್ಷಣಿಯ ಸ್ಥಳಗಳ ಮಹಿಮೆ ತಿಳಿಯುತ್ತದೆ ಎಂದರಲ್ಲದೆ,  ಒಂದು ತಿಂಗಳು ರಾಜ್ಯಾದ್ಯಂತ ಪ್ರವಾಸ ಮಾಡಿದರೂ ರಾಜ್ಯದ ಪ್ರೇಕ್ಷಣಿಯ ಸ್ಥಳಗಳನ್ನು ಪೂತರ್ಿ ನೋಡಲು ಆಗುವುದಿಲ್ಲ ಆದರೂ ಬೇರೆ ರಾಜ್ಯಗಳಿಗೆ ಪ್ರವಾಸ ಹೋಗುತ್ತಾರೆ, ಇದಕ್ಕೆ ಕಾರಣ ಪ್ರೇಕ್ಷಣಿಯ ಸ್ಥಳಗಳಲ್ಲಿನ ನಿರಾಸಕ್ತಿಯಾಗಿದೆ, ಪ್ರೇಕ್ಷಣೀಯ ಸ್ಥಳಗಳ ಮಹಿಮೆಯನ್ನು ಲಿಖಿತ ಬರಹದ ಮೂಲಕ ನೋಡುಗರಿಗೆ ತಿಳಿಸಿದರೆ ರಾಜ್ಯದಲ್ಲೂ ವಿದೇಶಿಗರೂ ಹೆಚ್ಚಿನದಾಗಿ ಪ್ರವಾಸ ಮಾಡುತ್ತಾರೆ ಎಂದ ಅವರು ಪ್ರವಾಸದ ಬಗ್ಗೆ ಪ್ರವಾಸೋಧ್ಯಮ ಇಲಾಖೆ ಹೆಚ್ಚನದಾಗಿ ಪ್ರಚಾರ ನೀಡಬೇಕು ಆ ಸ್ಥಳದ ಐತಿಹ್ಯ ಲಿಖಿತ ಬರವಣಿಗೆ ಮೂಲಕ ಇರಬೇಕು ಆಗ ಜನಸಾಮಾನ್ಯರು ಇತಿಹಾಸದ ಬಗ್ಗೆ ಸವಿವರವಾಗಿ ತಿಳಿದು ಪ್ರವಾಸದ ಬಗ್ಗೆ ಇತರರಿಗೂ ತಿಳಿಸುತ್ತಾರೆ ಎಂದರು.
ಬೆಂಗಳೂರು ವಿ.ವಿ.ಯ ಇತಿಹಾಸ ವಿಭಾಗದ ಪ್ರೊ.ಡಾ.ಎಸ್ ಷಡಾಕ್ಷರಿ ಮಾತನಾಡಿ  ಸಾಂಸ್ಕೃತಿಕ, ಸಂಪ್ರದಾಯ ಹಬ್ಬಗಳ ಆಚರಣೆಯನ್ನು ಉಳಿಸಿಕೊಂಡು ಆ ಮೂಲಕ ಇತಿಹಾಸ ವೈಭವವನ್ನು ತಿಳಿಸುವಲ್ಲಿ ಕನರ್ಾಟಕ ರಾಜ್ಯ ಮುಂಚೂಣಿಯಲ್ಲಿದೆ,   ಕನರ್ಾಟಕ ಶಕ್ತಿ ಸಂಪನ್ಮೂಲಗಳ ಬಳಕೆ ಹೊಂದಿದೆ ಆದರೆ ಅದು ಶಕ್ತವಾಗಿ ಬಳಕೆಯಾಗದೆ ನಶಿಸುತ್ತಿದೆ, ರಾಜ್ಯದ ಪ್ರೇಕ್ಷಣೀಯ ಸ್ಥಳಗಳು, ಇತಿಹಾಸ ದಾಖಲೆ ಹೊಂದಿದ ಸ್ಥಳಗಳಲ್ಲಿ ರಕ್ಷಣೆಯಿಲ್ಲದೆ ಹಾಳಾಗುತ್ತಿದೆ, ಇಲ್ಲಿನ ಸುಂದರ ಶಿಲೆಗಳು, ಗೋಡೆಗಳಲ್ಲಿರುವ ದಾಖಲೆಗಳನ್ನು ವಿರೂಪಗೊಳಿಸುವ ಮೂಲಕ ಇತಿಹಾಸ ದಾಖಲೆಗಳನ್ನು ಹಾಳುಗೆಡುವುತ್ತಿರುವುದು ಉತ್ತಮ ಬೆಳವಣಿಗೆ ಅಲ್ಲ ಇದರ ಬಗ್ಗೆ ಸಕರ್ಾರ ಗಮನಹರಿಸಿ ಸೂಕ್ತ ನಿಧರ್ಾರ ತಾಳಬೇಕು ಎಂದರು.
ಸಮಾರಂಭದಲ್ಲಿ ನವೋದಯ ಎಜುಕೇಷನ್ ಸೊಸೈಟಿಯ ಉಪಾಧ್ಯಕ್ಷ ಪ್ರೊ.ಎಂ.ರೇಣುಕಾರ್ಯ, ಕಾರ್ಯದಶರ್ಿ ಬಿ.ಕೆ.ಚಂದ್ರಶೇಖರ್, ಪ್ರಾಂಶುಪಾಲ ಕೆ.ಸಿ.ಬಸಪ್ಪ, ರಾಮಚಂದ್ರಪ್ಪ, ವೆಂಕಟರಾಮನ್  ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಎರಡು ಅಧಿವೇಶನಗಳಲ್ಲಿ ಪ್ರವಾಸೋದ್ಯಮ ಅಭಿವೃದ್ದಿ ಪಡಿಸಲು ಇರುವ ಸಾಧ್ಯತೆಗಳು ಹಾಗೂ ಸಾವಲುಗಳ ಬಗ್ಗೆ ಉಪನ್ಯಾಸ ನಡೆಯಿತು.
ಚಿರನಿದ್ರೆಗೆ ಜಾರಿದ ಸಾಹಿತ್ಯ ಲೋಕದ ಉತ್ಸಾಹಿ ಆರ್.ಬಸವರಾಜ್
ಚಿಕ್ಕನಾಯಕನಹಳ್ಳಿ,ಜ.06:  ಕನ್ನಡ ಸರಸ್ವತಾ ಲೋಕದ ಹಿರಿಯ, ನಿವೃತ್ತ ಉಪನ್ಯಾಸಕ, ನೂರು ಕೃತಿಗಳ ಕತೃ, ಉತ್ಸಾಹಿ,  ಆರ್.ಬಸವರಾಜು(82) ಇಹಲೋಕ ತ್ಯಜಿಸಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿ ಸದಾ ಉತ್ಸಾಹಿಯಾಗಿದ್ದ ಆರ್. ಬಸವರಾಜು ರವರನ್ನು ಅವರ ಶಿಷ್ಯ ವೃಂದ ಹಾಗೂ ಸಾಹಿತ್ಯ ಪ್ರೇಮಿಗಳು ಆರ್.ಬಿ.ಎಂದೇ ಕರೆಯುತ್ತಿದ್ದರು. ಸಾಹಿತ್ಯ ರಚನೆಯಲ್ಲಿನ ಇವರ ಉತ್ಸಾಹವನ್ನು ಕಂಡ ಇವರ ಶಿಷ್ಯವೃಂದ 'ಉತ್ಸಾಹಿ' ಎಂಬ ಅಭಿನಂದನಾ  ಗ್ರಂಥವನ್ನು  ಅವರ 75ನೇ ವರ್ಷ ತುಂಬಿದ ಸಂದರ್ಭದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅಪರ್ಿಸಿದ್ದರು. ಕಿರಿಯರಿಗೆ ಸಾಹಿತ್ಯ ಚರಿತ್ರೆ, ಈಸೂರಿನ ಚಿರಂಜೀವಿಗಳು, ತುಮಕೂರು ಜಿಲ್ಲೆಯ ರಂಗ ಕಲಾವಿದರು ಎಂಬ ಕೃತಿಯೂ ಸೇರಿದಂತೆ ಒಂದು ನೂರು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಅಪರ್ಿಸಿದ್ದರು.
ಚಿಕ್ಕನಾಯಕನಹಳ್ಳಿ ತಾಲೂಕು ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ನ ವತಿಯಿಂದ ಸನ್ಮಾನಿತರಾಗಿದ್ದ ಆರ್.ಬಿ.ಯವರು  ಆರಂಭದಲ್ಲಿ ಶೃಂಗಾರ ಪ್ರಕಾಶನ ಇವರ ಕೃತಿಗಳನ್ನು ಹೊರತರುತ್ತಿತ್ತು, ನಂತರದಲ್ಲಿ ತಮ್ಮದೇ ಆದ ಬಸವೇಶ್ವರ ಪ್ರಕಾಶನವೆಂಬ ಸಂಸ್ಥೆಯನ್ನು ಕಟ್ಟಿ ಆ ಮೂಲಕ ಅವರ ಕೃತಿಗಳನ್ನು ನಾಡಿಗೆ ಅಪರ್ಿಸಿದ್ದರು. ಸಾಹಿತ್ಯ ಕ್ಷೇತ್ರದ ಸದಾ ವಿದ್ಯಾಥರ್ಿಯಾಗಿದ್ದ ಇವರು, ಮಕ್ಕಳಿಗೆ ಸಣ್ಣಕಥೆಗಾರರಿಗಿದ್ದರಲ್ಲದೆ, ಕಾದಂಬರಿಕಾರ, ವಿಡಂಬನಾಕಾರ, ಪ್ರಬಂಧಕಾರ, ಹಾಸ್ಯ ಸಾಹಿತಿ ಹಾಗೂ ರಂಗಾಸಕ್ತರಾಗಿದ್ದರಲ್ಲದೆ, ಪಟ್ಟಣದ ದಿವ್ಯಪ್ರಭಾ ಶಾಲೆಯ ಅಧ್ಯಕ್ಷರಾಗಿದ್ದರು.
ಉಪನ್ಯಾಸಕ ವೃತ್ತಿಯಿಂದ ನಿವೃತ್ತರಾದ ಮೇಲೆ ಸಾಹಿತ್ಯ ಕ್ಷೇತ್ರಕ್ಕೆ ಮೀಸಲಾಗಿದ್ದರು, ಕಳೆದ ಎರಡು ವಾರಗಳಿಂದೆ ತೀವ್ರತರದ ಡಯಾಬಿಟಿಕ್ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದ ಇವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು, ಅಲ್ಲಿ  ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಇವರು ಪತ್ಯಿ, ಮೂರು ಜನ ಮಕ್ಕಳು,ಮೊಮ್ಮಕ್ಕಳು, ಶಿಷ್ಯರು ಹಾಗೂ ಅಪಾರ ಸಂಖ್ಯೆಯ ಸಾಹಿತ್ಯಾಸಕ್ತರನ್ನು ಅಗಲಿದ್ದಾರೆ.
ಇಂದು ಅಂತ್ಯಕ್ರಿಯೆ: ಶುಕ್ರವಾರ ಮಧ್ಯಾಹ್ನ 2.30ರ ಸುಮಾರಿನಲ್ಲಿ ಬೆಂಗಳೂರಿನಲ್ಲಿ ಅಸುನೀಗದ ಇವರ ಅಂತ್ಯಕ್ರಿಯೆಯನ್ನು ಶನಿವಾರ 11.30ಕ್ಕೆ ಚಿಕ್ಕನಾಯಕನಹಳ್ಳಿ ತಾಲೂಕು ಕಛೇರಿ ಮುಂಭಾಗದಲ್ಲಿರುವ ಆರ್.ಬಿ.ಯವರ ತೋಟದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಆರ್.ಬಿ.ಯವರಿಗೆ ಶ್ರದ್ದಾಂಜಲಿ:  ಆರ್.ಬಿ.ಯವರ ನಿಧನ ಸುದ್ದಿ  ಕೇಳಿ  ಶಾಸಕ ಸಿ.ಬಿ.ಸುರೇಶ್ ಬಾಬು, ಕುಪ್ಪೂರು ಶ್ರೀಗದ್ದಿಗೆ ಮಠದ ಡಾ. ಯತೀಶ್ವರ ಶಿವಾಚಾರ್ಯ, ತಮ್ಮಡಿಹಳ್ಳಿ ವಿರಕ್ತ ಮಠದ ಡಾ.ಅಭಿನವ ಮಲ್ಲಿಕಾರ್ಜನಸ್ವಾಮಿ,   ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ವಿ.ನಾಗರಾಜ್ ರಾವ್, ಸಂಸ್ಕೃತಿ ಚಿಂತಕ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಪ್ರೊ.ಕೃಷ್ಣಮೂತರ್ಿ ಬಿಳಿಗೆರೆ,  ಪುರಸಭಾ ಅಧ್ಯಕ್ಷ ದೊರೆಮುದ್ದಯ್ಯ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜ್,  ಕಾಂಗ್ರೆಸ್ ಮುಖಂಡ ಕ್ಯಾಪ್ಟನ್ ಸೋಮಶೇಖರ್, ದಿವ್ಯಪ್ರಭ ಶಾಲೆಯ ಕಾರ್ಯದಶರ್ಿ ಸಿ.ಟಿ.ಸುರೇಶ್ಕುಮಾರ್, ಕ.ಸಾ.ಪ.ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟ್ಟಿಗೆಮನೆ ಸೇರಿದಂತೆ ಹಲವರು ಶ್ರದ್ದಾಂಜಲಿ ಅಪರ್ಿಸಿದ್ದಾರೆ.
ಆರ್.ಬಿ.ನಡೆದು ಬಂದ ಹಾದಿ: ಆರ್,ಬಸವರಾಜುರವರು ಮೂಲತಹ ತಿಪಟೂರಿನವರು ಆದರೂ ತಾಲ್ಲೂಕಿನ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದವರು. ಇವರು ಗ್ರಾಮೀಣ ಪ್ರದೇಶದ ರೈತ ಕುಟುಂಬದಲ್ಲಿ ಹುಟ್ಟಿ ಬಹಳ ಕಷ್ಟಪಟ್ಟು ಎಂ.ಎ. ಬಿ.ಎಡ್, ಶಿಕ್ಷಣವನ್ನು ಪಡೆದವರು. ಮಾಧ್ಯಮಿಕ ಶಾಲೆ, ಪ್ರೌಡಶಾಲೆಗಳಲ್ಲಿ ಅಧ್ಯಾಪಕರಾಗಿ, ಮುಖ್ಯೋಪಾಧ್ಯಾಯರಾಗಿ, ಸ್ಕೂಲ್ ಇನ್ಸ್ಪೆಕ್ಟರ್, ಪದವಿಪೂರ್ವ ಕಾಲೇಜಿನ ಅಧ್ಯಾಪಕರಾಗಿ, ಕಾರ್ಯ ನಿರ್ವಹಿಸಿ ತಮ್ಮ ಸಾವಿರಾರು ವಿದ್ಯಾಥರ್ಿಗಳಲ್ಲಿ ಸಾಹಿತ್ಯದ ಅಭಿರುಚಿಯನ್ನು ಬೆಳೆಸಿದವರು, 
ಬಸವರಾಜುರವರು 1930 ಜುಲೈ 4ರಂದು ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ  ಈಡೇನಹಳ್ಳಿ ಗ್ರಾಮದಲ್ಲಿ ಜನಿಸಿದವರು, ಇವರ ತಂದೆ ರಂಗೇಗೌಡ, ತಾಯಿ ಮರುಳಮ್ಮ,     ಇವರು ಬೆನ್ನನಾಯಕನಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ತಿಪಟೂರಿನಲ್ಲಿ ಮಾಧ್ಯಮಿಕ, ಪ್ರೌಢಶಾಲಾ ಶಿಕ್ಷಣ ಮುಗಿಸಿದರು, ನಂತರ ತುಮಕೂರಿನ ಸಕರ್ಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬಿ.ಎ, ಮೈಸೂರಿನ ಮರಿಮಲ್ಲಪ್ಪ ಬಿ.ಎಡ್.ಕಾಲೇಜಿನಲ್ಲಿ ಬಿ.ಇಡಿ, ಧಾರವಾಡದ ಕನರ್ಾಟಕ ವಿಶ್ವವಿದ್ಯಾನಿಲಯದಲ್ಲಿ      ಎಂ.ಎ(ಕನ್ನಡ) ಮುಗಿಸಿ ರಂಗಭೂಮಿ ಹಾಗೂ ಸಾಹಿತ್ಯದ ಕಡೆ ಆಸಕ್ತ ವಹಿಸಿದರು.
ನಂತರ ತಿಪಟೂರಿನ ಸ.ಮಾ.ಶಾಲೆ 1955ರಲ್ಲಿ ಉಪಾಧ್ಯಾಯರಾಗಿ ವೃತ್ತಿ ಆರಂಭಿಸಿ, ಶಿವಮೊಗ್ಗ, ಶೃಂಗೇರಿ, ಸಕಲೇಶಪುರ, ಹೊಸನಗರ ಚಿಕ್ಕನಾಯಕನಹಳ್ಳಿಯಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿ ಮಾಚರ್್ 31 1989ರಲ್ಲಿ ನಿವೃತ್ತಿ ಹೊಂದಿದ್ದರು.                                                                                                                                                                                                                                                         ಆರ್.ಬಿರವರ ಕೃತಿಗಳು :
ಕಥಾ ಸಂಗ್ರಹ: ಅನುರಾಗದ ಸುಳಿಯಲ್ಲಿ, ಸೂತ್ರದ ಬೊಂಬೆಯಲ್ಲ, ಕುರಿಗಳು ಸಾಕಿದ ತೋಳ, ನಿಮ್ಮ ಪ್ರೀತಿಯೊಂದೇ ಸಾಕು, ಮುಖವಾಡಗಳು.
ಕಾದಂಬರಿಗಳು : ಈಸೂರಿನ ಚಿರಂಜೀವಿಗಳು, ಆತ್ಮಾಹುತಿ, ತಿರುಮಂತ್ರ, ಪಥಬ್ರಾಂತರು, ಹೊಸಹಳ್ಳಿಯ ಬೆಳಕು, ಹುಚ್ಚಣ್ಣನ ನಗೆಲೋಕ, ಹುಚ್ಚಣ್ಣನ ನಗೆಲೋಕ-2, ಜೀವನ ಚರಿತ್ರೆ, ಮೋಳಿಗೆ ಮಾರಯ್ಯ,  ಅಗ್ರಪೂಜೆ, 
ಮಕ್ಕಳ ಸಾಹಿತ್ಯ : ರುದ್ರಾಕ್ಷಿಸರದ ಬೆಕ್ಕು ಮತ್ತಿತರ ಕಥೆಗಳು, ಪರಮಾನಂದಯ್ಯನ ಬೆತ್ತ ಮತ್ತಿತರ ಕಥೆಗಳು, ಅತ್ತೆಯನ್ನು ಸ್ವರ್ಗಕ್ಕೆ ಕಳಿಸಿದ ಸೊಸೆ ಮತ್ತಿತರ ಕಥೆಗಳು, ಜಿಪುಣಾಗ್ರೇಸರ ಕೊಣವೇಗೌಡ ಮತ್ತಿತರ ಕಥೆಗಳು, ಸುಣ್ಣದ ಚೀಲದಲ್ಲಿ ರಾಕ್ಷಸ ಮತ್ತಿತರ ಕಥೆಗಳು, ಪುಟಾಣಿಗಳಿಗೆ ಪುಟ್ಟ ಕಥೆಗಳು, ಈಸೂರಿನ ಸ್ವಾತಂತ್ಯ್ಯ ಹೋರಾಟ, ತಿಪಟೂರು ತಾಲ್ಲೂಕು ದರ್ಶನ , ಸರಳ ಹೊಸಗನ್ನಡ ವ್ಯಾಕರಣ, ಪ್ರಬಂಧ ಮತ್ತು ಪತ್ರ ಲೇಖನ ಸಂಚಯ, ತುಮಕೂರು ಜಿಲ್ಲೆಯ ರಂಗಕಲಾವಿದರು, ಒಂದು ಕಪ್ಪು ಕುದುರೆಯ ಆತ್ಮಕಥೆ, ಅಪಹೃತ ಬಾಲಕನ ಸಾಹಸಗಳು, ರಾಬಿನ್ ಸನ್ ಕ್ರೂಸೋ ಸಾಹಸಗಳು, ಹಕ್ಲ್ ಬರಿಫಿನ್, ರಾಬಿನ್ವುಡ್ ಸಾಹಸಗಳು, ಅರೇಬಿಯನ್ ನೈಟ್ಸ್ ಕಥೆಗಳು, ಡೇವಿಡ್ ಕಾಪರ್ ಪೀಲ್ಡ್, ಮೂವರು ಬಂದೂಕುಧಾರಿಗಳು, ಬೆನ್ಹರ್, ರಾಜಕುಮಾರ ಮತ್ತು ಭಿಕ್ಷುಕ, ಕಿಶೋರರಿಗೆ ಕರಿಗತೆಗಳು(ಮಕ್ಕಳ ಸಾಹಿತ್ಯ), ಕುವೆಂಪು(ಜೀವನ ಕೃತಿ ಪರಿಚಯ), ದ.ರಾ.ಬೇಂದ್ರೆ(ಜೀವನ ಕೃತಿ ಪರಿಚಯ), ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಡಾ.ಕೆ.ಶಿವರಾಮ ಕಾರಂತ, ಯು.ಆರ್.ಅನಂತಮೂತರ್ಿ, ವಿ.ಕೃ.ಗೋಕಾಕ್, ಜೆ.ಪಿ.ರಾಜರತ್ನಂ, ಡಿ.ವಿ.ಗುಂಡಪ್ಪ, ಪು.ತಿ.ನರಸಿಂಹಾಚಾರ್, ಕೆ.ಎಸ್.ನರಸಿಂಹಸ್ವಾಮಿ.
ಕಿರಿಯರಿಗೆ ಕನ್ನಡ ಸಾಹಿತ್ಯ ಚರಿತ್ರೆ : ಪಂಪನ ಕಾಲದ ಸಾಹಿತ್ಯ, ಶಿವಶರಣದ ಜೀವನ ವಚನಗಳು, ಶಿವಶರಣೆಯರ ಜೀವನ ವಚನಗಳು, ಹರಿಹರನ ಕಾಲದ ಸಾಹಿತ್ಯ, ದಾಸ ಸಾಹಿತ್ಯ, ಒಡೆಯರ ಕಾಲದ ಸಾಹಿತ್ಯ, ಆಧುನಿಕ ಯುಗದ ಸಣ್ಣಕತೆ ಕಾದಂಬರಿ, ಆಧುನಿಕ ಯುಗದ ಸಣ್ಣಕಥೆ ಕಾದಂಬರಿ, ಆಧುನಿಕ ಕಾವ್ಯ ಮತ್ತು ನಾಟಕ, ಪ್ರಬಂಧ, ವಿಮಷರ್ೆ, ಮಕ್ಕಳ ಸಾಹಿತ್ಯ ಇತ್ಯಾದಿ, ಜ್ಞಾನಪೀಠ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ ವಿಜೇತ ದಿಗ್ಗಜರು, ವಿಲಿಯಂ ಫ್ರೀಸ್ ಗ್ರೀನ್(ವಿಜ್ಞಾನ), ಪುರಂದರ ದಾಸರು, ಕುಮಾರವ್ಯಾಸ, ಲವಕುಶ ನಾಟಕ(ಮಕ್ಕಳಿಗಾಗಿ) , ಮಾಂಗಲ್ಯ ಭಾಗ್ಯ(ನಾಟಕ), ಹೀಗೊಬ್ಬ ಕಲಾ ಸಾಮ್ರಾಟ, ದೇಜಗೌ ಮತ್ತು ಇತರ ವ್ಯಕ್ತಿ ಚಿತ್ರಗಳು, ಬಸವಣ್ಣ ಮತ್ತು ಇತರ ವ್ಯಕ್ತಿ ಚಿತ್ರಗಳು, ಅಲ್ಲಾರಿ, ಕೆಂಪು ಫೈಲಲ್ಲವಾ ಅದು?, ಬಿಂದುವಿನಿಂದ ಸಿಂಧು, ಪ್ರಸ್ತುತ ಶಿಕ್ಷಣ ಒಂದು ಅವಲೋಕನ. 
ಸನ್ಮಾನ ಮತ್ತು ಪ್ರಶಸ್ತಿ : ಚಿ.ನಾ.ಹಳ್ಳಿ ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಮಧುಗಿರಿಯಲ್ಲಿ ನಡೆದ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ಹಾಸನದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಕೈಂಕರ್ಯಕ್ಕಾಗಿ ಸನ್ಮಾನ, ಶಿಕಾರಿಪುರ ತಾಲ್ಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ಚಿ.ನಾ.ಹಳ್ಳಿಯ ಕನ್ನಡ ರಾಜ್ಯೋತ್ಸವ ಸಂಧರ್ಭದಲ್ಲಿ ಕನ್ನಡ ಸಂಘದಿಂದ ಸನ್ಮಾನ, ತುಮಕೂರಿನ ನಗೆಮಲ್ಲಿಗೆ ಬಳಗದಿಂದ ಹಾಸ್ಯ ಸಾಹಿತ್ಯ ರಚನೆಗಾಗಿ ಸನ್ಮಾನ, ಆಯ್ದ ಕಥೆಗಳು ಕಥಾ ಸಂಗ್ರಹ ಕನರ್ಾಟಕ ವಿಶ್ವ ವಿದ್ಯಾನಿಲಯದ ದ್ವಿತೀಯ ಬಿ.ಎ ತರಗತಿಗೆ ಪಠ್ಯ ಪುಸ್ತಕ ಆಯ್ಕೆ, ಸಾಶಿಮ ಬದುಕ ಬರಹ ಪುಸ್ತಕ ರಚನೆಗಾಗಿ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಚಿ.ನಾ.ಹಳ್ಳಿಯಲ್ಲಿ ಸನ್ಮಾನ.

Thursday, December 29, 2011



ಮಕ್ಕಳ ಶೈಕ್ಷಣಿಕ ಅಭಿವೃದ್ದಿಯಲ್ಲಿ ಪೋಷಕ,ಶಿಕ್ಷಕರಿದಷ್ಟೇ ಜವಬ್ದಾರಿ ಜನಪ್ರತಿನಿಧಿಗಳಿಗೂ ಇರಬೇಕು: ಶಾಸಕ ಸಿ.ಬಿ.ಎಸ್.
ಚಿಕ್ಕನಾಯಕನಹಳ್ಳಿ,ಡಿ.29 : ಮಕ್ಕಳ ಶೈಕ್ಷಣಿಕ ಅಭಿವೃದ್ದಿಯಲ್ಲಿ ಪೋಷಕರು, ಶಿಕ್ಷಕರ ಷ್ಟೇ ಜವಬ್ದಾರಿ ಜನಪ್ರತಿನಿಧಿಗಳಿಗೂ ಇದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ನಡೆದ ತಾಲ್ಲೂಕು ಮಟ್ಟದ ಟಿ.ಎಲ್.ಎಂ ಹಾಗೂ ಮೆಟ್ರಿಕ್ ಮೇಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,  ಭವಿಷ್ಯದಲ್ಲಿ ಮಕ್ಕಳು ಮಾರುಕಟ್ಟೆ ವ್ಯವಸ್ಥೆ ಹಾಗೂ ಅದರಲ್ಲಿ ನಡೆಯುವ  ವ್ಯವಹಾರಗಳ ಬಗ್ಗೆ ತಿಳಿಯಲು  ಸಂತೆಮೇಳ ಪೂರಕವಾಗಿದೆ ಎಂದರಲ್ಲದೆ, ಟಿ.ಎಲ್.ಎಂ ಮೇಳ, ಮೆಟ್ರಿಕ್ಮೇಳ ವಿದ್ಯಾಥರ್ಿ ಜೀವನದ ಪ್ರಮುಖ ಘಟ್ಟ, ಇಂತಹ ಸ್ಪಧರ್ೆಗಳಲ್ಲಿ ಮಕ್ಕಳು ಭಾಗವಹಿಸುವ ಮೂಲಕ ಸಮಾಜದಲ್ಲಿನ ವ್ಯಾಪಾರ ಗುಣಲಕ್ಷಣಗಳನ್ನು ಅರಿಯಬೇಕು ಅದಕ್ಕಾಗಿ ತಂದೆ ತಾಯಿಯರ ಪ್ರೋತ್ಸಾಹ, ಶಿಕ್ಷಕರ ಬೆಂಬಲದೊಂದಿಗೆ ಜನಪ್ರತಿನಿಧಿಗಳು ಪ್ರತಿಭಾನ್ವಿತ ಮಕ್ಕಳನ್ನು ಹೊರಜಗತ್ತಿಗೆ ತರಬೇಕು ಎಂದರು. ಕೇಂದ್ರ ಮತ್ತು  ರಾಜ್ಯ ಸಕರ್ಾರಗಳು  ಸಕರ್ಾರಿ ಶಾಲೆಗಳಲ್ಲಿನ ವಿದ್ಯಾಥರ್ಿಗಳಿಗೆ ವಿದ್ಯಾರ್ಜನೆಯೊಂದಿಗೆ ಹಲವಾರು ಮೂಲಭೂತ ಸೌಲಭ್ಯ ನೀಡುತ್ತಿದೆ ಆದರೂ ಪೋಷಕರು ಸಕರ್ಾರಿ ಶಾಲೆಗಳ ಬಗ್ಗೆ ಹೊಂದಿರುವ ನಿರ್ಲಕ್ಷತೆ ಬಗ್ಗೆ ವಿಷಾದ ವ್ಯಕ್ತಪಡಿಸಿದರಲ್ಲದೆ ಸಕರ್ಾರಿ ಶಾಲೆಗಳಲ್ಲಿ ವಿದ್ಯಾರ್ಜನೆ ಮಾಡಲು ತಿಳಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯೆ ಲೋಹಿತಾಬಾಯಿರಂಗಸ್ವಾಮಿ ಮಾತನಾಡಿ ಭೋದನೆ ಮೊದಲ ಶಿಕ್ಷಣವಾದರೆ, ಭೋದನಾ ಸಾಮಗ್ರಿಗಳು ಎರಡನೇಯ ಶಿಕ್ಷಕರಿದ್ದಂತೆ, ಈ ಭೋದನಾ ಸಾಮಗ್ರಿಗಳಿಂದ ಮಕ್ಕಳಿಗೆ  ಸಾಮಗ್ರಿಯ ವಸ್ತುಸ್ಥಿತಿಯನ್ನು ಅರಿತು ಹೆಚ್ಚು ಜ್ಞಾನ ಪಡೆಯುತ್ತಾರೆ ಅಲ್ಲದೆ ಇದು ಮಕ್ಕಳ ಉತ್ತಮ ವಿದ್ಯಾಭ್ಯಾಸಕ್ಕೆ ಪ್ರಭಾವ ಬೀರಲಿದೆ ಎಂದರು.
ಸಮಾರಂಭದಲ್ಲಿ ಡಯಟ್ ಪ್ರಾಂಶುಪಾಲ ಈಶ್ವರಯ್ಯ ಮಾತನಾಡಿ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮವನ್ನು ನಮ್ಮ ಸಂಸ್ಥೆ ಸಂಘಟಿಸಲಿದ್ದು, ಇಲ್ಲಿ ಜಯಗಳಿಸಿದ ವಿದ್ಯಾಥರ್ಿಗಳು ನಾವು ಸಂಘಟಿಸುವ ಕಾರ್ಯಕ್ರಮಕ್ಕೆ ಬರಲಿದ್ದಾರೆ ಎಂದರು. 
ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿ ಶಿಕ್ಷಕರು ಕಡಿಮೆ ಅವಧಿಯಲ್ಲಿ ಮಕ್ಕಳಿಗೆ ಪರಿಣಾಮಕಾರಿ ಬೋಧನೆ ಮಾಡುವ ಮೂಲಕ ಮಕ್ಕಳ ಭವಿಷ್ಯಕ್ಕೆ ದಾರಿಯಾಗುವಂತಹ  ಕಾರ್ಯಕ್ರಮಗಳನ್ನು ಏರ್ಪಡಿಸಿ ಅವರ ಅಕ್ಷರಜ್ಞಾನದೊಂದಿಗೆ ವ್ಯವಹಾರಿಕ ಜ್ಞಾನ ತಿಳಿಸಬೇಕು, ಚಿಕ್ಕವಯಸ್ಸಿನಲ್ಲೇ ಇಂತಹ ಸ್ಪಧರ್ೆಗಳಲ್ಲಿ ಭಾಗವಹಿಸಿ ತಮಗೆ ಎದುರಾಗುವ ವ್ಯಾಪಾರಿ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗ ತಿಳಿದುಕೊಳ್ಳಬೇಕು ಎಂದರು. ಕ್ಲಸ್ಟರ್ ಮಟ್ಟದಲ್ಲಿ ನಡೆದ ಮೇಳದಲ್ಲಿ ತಾಲ್ಲೂಕು ಮಟ್ಟದಲ್ಲಿ ಆಯ್ಕೆಯಾಗಿದ್ದು, ತಾಲ್ಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಒಂದು ತಂಡವನ್ನು ಆಯ್ಕೆ ಮಾಡಲಾಗುತ್ತದೆ ಎಂದರು. 
ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ, ಪುರಸಭಾಧ್ಯಕ್ಷ ದೊರೆಮುದ್ದಯ್ಯ, ಉಪಾಧ್ಯಕ್ಷೆ ಗಾಯಿತ್ರಿಪುಟ್ಟಣ್ಣ, ತಾ.ಪಂ.ಉಪಾಧ್ಯಕ್ಷೆ ಬಿ.ಬಿ.ಪಾತೀಮ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಮಾತನಾಡಿದರು. 
ಸಮಾರಂಭದಲ್ಲಿ  ತಾ.ಪ್ರೌ.ಶಾ.ಮು.ಶಿ.ಸಂಘದ ಅಧ್ಯಕ್ಷ ಜಿ.ಕೃಷ್ಣಯ್ಯ, ಪುರಸಭಾ ಸದಸ್ಯ ಕೃಷ್ಣಮೂತರ್ಿ ಉಪಸ್ಥಿತರಿದ್ದರು.



Wednesday, December 28, 2011


ವಿಧಿವಶರಾದ ಬಂಗಾರಪ್ಪನವರಿಗೆ  ಪುರಸಭೆಯ ವತಿಯಿಂದ ಭಾವಪೂರ್ಣ ಶ್ರದ್ದಾಂಜಲಿ
 ಚಿಕ್ಕನಾಯಕನಹಳ್ಳಿ,ಡಿ.27 :  ಮಾಜಿ ಸಿ.ಎಂ.ಬಂಗಾರಪ್ಪನವರು ಹಿಂದುಳಿದ ವರ್ಗಗಳ ನಾಯಕರಾಗಿ ಕಡುಬಡವರಿಗೆ ಹಲವು ಯೋಜನೆಗಳನ್ನು ಜಾರಿಗೆ ತರುವ ಮೂಲಕ ದೀನದಲಿತರ ಪರ ಎಂಬುದನ್ನು ತೋರಿಸಿಕೊಂಡ ಧೀಮಂತ ಮುಖ್ಯಮಂತ್ರಿಯಾಗಿದ್ದರು ಎಂದು ಪುರಸಭಾ ಅಧ್ಯಕ್ಷ ದೊರೆಮುದ್ದಯ್ಯ ಹೇಳಿದರು.
ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಬಂಗಾರಪ್ಪನವರಿಗೆ ಭಾವಚಿತ್ರಕ್ಕೆ ಶ್ರದ್ದಾಂಜಲಿ ಅಪರ್ಿಸಿದ ನಂತರ ಪುರಸಭಾ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಮೌನಾಚರಣೆ ಆಚರಿಸಿದರು.  ಆಶ್ರಯ ಯೋಜನೆ, ರೈತರಿಗೆ ಉಚಿತ ಪಂಪ್ಸೆಟ್ಗಳನ್ನು ಹಾಗೂ ಗ್ರಾಮೀಣ ಭಾಗದವರಿಗೆ ಅನುಕೂಲವಾಗುವಂತಹ ಹಲವಾರು ಯೋಜನೆಗಳನ್ನು ಜಾರಿಗೆ  ತಂದವರು ಎಂದು ಗುಣಗಾನಮಾಡಿದರು.
ಪುರಸಭಾ ಸದಸ್ಯ ಸಿ.ಎಂ.ರಂಗಸ್ವಾಮಿ ಮಾತನಾಡಿ ಬಂಗರಪ್ಪನವರು ಧೀಮಂತ ನಾಯಕ ಅವರು ಎಲ್ಲಾ ಸಮಾಜದ ನೇತಾರರರಾಗಿ ಕಾರ್ಯನಿರ್ವಹಿಸುತ್ತಿದ್ದರು, ಡಿ. ದೇವರಾಜು ಅರಸುರವರನ್ನು ಬಿಟ್ಟರೆ  ಎಸ್. ಬಂಗರಪ್ಪನವರು ರೈತರಿಗಾಗಿ ಹೋರಾಡಿದ ವ್ಯಕ್ತಿ ಅವರ ಅಗಲಿಕೆ ರಾಜ್ಯಕ್ಕೆ ನೋವು ತಂದಿದೆ ಎಂದರು.
ಪುರಸಭಾ ಸದಸ್ಯ ಎಂ.ಎನ್.ಸುರೇಶ್ ಮಾತನಾಡಿ ದಲಿತರ ಬಂಧು, ಇವರು ಗ್ರಾಮೀಣ ಕೃಪಾಂಕ ಹಾಗೂ ವಿಶ್ವ ಆರಾಧನ ಕಾರ್ಯಕ್ರಮಗಳನ್ನು ಜಾರಿಗೆ ತಂದು ಯಶಸ್ವಿಯಾದವರು ಎಂದ ಅವರು ಬಂಗಾರಪ್ಪನವರ ಆತ್ಮಕ್ಕೆ ಶಾಂತಿ ಕೋರಿದರು. 
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಸಿ.ಪಿ.ಮಹೇಶ್, ಕವಿತಾಚನ್ನಬಸವಯ್ಯ, ಮೈನ್ಸ್ರವಿ, ರಾಜು, ಕೃಷ್ಣಮೂತರ್ಿ, ಮುಖ್ಯಾಧಿಕಾರಿ ವೆಂಕಟೇಶ್ಶೆಟ್ಟಿ ಉಪಸ್ಥಿತರಿದ್ದರು.

ಸುದ್ದಿ: 2
ಚಿಕ್ಕನಾಯಕನಹಳ್ಳಿ,ಡಿ.27: ಪಟ್ಟಣದ ಕಲ್ಪವೃಕ್ಷ ಕೋ ಅಪರೇಟಿವ್ ಬ್ಯಾಂಕ್ನ ಆಡಳಿತ ಮಂಡಳಿ ಬಂಗಾರಪ್ಪನವರಿಗೆ ಭಾವಪೂರ್ಣ ಶ್ರದ್ದಾಂಜಲಿ ಅಪರ್ಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕ್ನ ಅಧ್ಯಕ್ಷ ಸಿ.ಎಸ್.ನಟರಾಜ್, 1994ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಬಂಗಾರಪ್ಪನವರು ಚಿ.ನಾ.ಹಳ್ಳಿಗೆ ಬಂದಿದ್ದು, ಬಂಗಾರಪ್ಪನವರು, ಮಾಜಿ ಸಚಿವ ಎನ್.ಬಸವಯ್ಯನವರೊಂದಿಗೆ ಜೊತೆಗೂಡಿ ಚುನಾವಣೆ ನಡೆಸಿದ ಸಂದರ್ಭವನ್ನು ಸ್ಮರಿಸಿಕೊಂಡರು, ಬಡವರ ಬಗ್ಗೆ ಅವರಿಗಿದ್ದ ಕಾಳಜಿ ನಮಗೆಲ್ಲಾ ಆದರ್ಶವಾಗಿದೆ ಎಂದರು. 
ಬ್ಯಾಂಕ್ನ ನಿದರ್ೇಶಕರುಗಳಾದ ಸಿ.ಎಂ.ರಂಗಸ್ವಾಮಿ, ರವಿ(ಮೈನ್ಸ್), ಸಿ.ಎಸ್.ರಮೇಶ್, ರಾಜಣ್ಣ, ಕೃಷ್ಣಮೂತರ್ಿ, ದೊಡ್ಡಯ್ಯ,ಶಶಿಕುಮಾರ್ ಮ್ಯಾನೇಜರ್ ಆನಂದ್ ಹಾಜರಿದ್ದರು.



ಶಾಲಾ ವಾಷರ್ಿಕೋತ್ಸವ ಸಮಾರಂಭ
ಚಿಕ್ಕನಾಯಕನಹಳ್ಳಿ,ಡಿ.28 : ಶ್ರೀ ರಾಮಲಿಂಗೇಶ್ವರ ಗ್ರಾಮಾಂತರ ಪ್ರೌಡಶಾಲೆಯ ರಜತ ಮಹೋತ್ಸವ ಆಚರಣಾ ಸಮಾರಂಭ ಮತ್ತು 2011-12ನೇ ಸಾಲಿನ ಶಾಲಾ ವಾಷರ್ಿಕೋತ್ಸವ ಸಮಾರಂಭವನ್ನು ಇದೇ 30ರ ಶುಕ್ರವಾರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ತಾಲ್ಲೂಕಿನ ರಾಮನಹಳ್ಳಿ ತೀ.ನಂಶ್ರೀ ಪ್ರೌಡಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದು ಭವತರಿಣೀ ಆಶ್ರಮದ ಅಧ್ಯಕ್ಷರಾದ ಮಾತಾಜಿ ವಿವೇಕಮಯೀ ಆಶೀರ್ವಚನ ನೀಡಲಿದ್ದು ಅರುಣೋದಯ ವಿದ್ಯಾಸಂಸ್ಥೆಯ ಆರ್.ಎಂ.ಸಣ್ಣತಿಮ್ಮಯ್ಯ ಅಧ್ಯಕ್ಷತೆ ವಹಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಡಯಟ್ ಪ್ರಾಂಶುಪಾಲ ಈಶ್ವರಯ್ಯ, ವೈದ್ಯ ಡಾ.ಸಿ.ಶರತ್ಕುಮಾರ್, ತಹಶೀಲ್ದಾರ್ ಉಮೇಶ್ಚಂದ್ರ, ಬಿ.ಇ.ಓ ಸಾ.ಚಿ.ನಾಗೇಶ್, ಜಿ.ಪಂ.ಸದಸ್ಯೆ ಲೋಹಿತಾಬಾಯಿರಂಗಸ್ವಾಮಿ, ತಾ.ಪಂ.ಸದಸ್ಯೆ ಲತಾಕೇಶವಮೂತರ್ಿ, ರಾಮನಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಯಶೋದಮ್ಮಮಹಾದೇವಯ್ಯ ಆಗಮಿಸಲಿದ್ದು ವಿಶೇಷ ಆಹ್ವಾನಿತರಾಗಿ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್, ಪ್ರೌಡಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಕೃಷ್ಣಯ್ಯ, ಕಾರ್ಯದಶರ್ಿ ಬಿ.ಎಸ್.ಕರಿಸಿದ್ದಪ್ಪ ಉಪಸ್ಥಿತರಿರುವರು.
ತಾಲ್ಲೂಕು ಮಟ್ಟದ ಟಿ.ಎಲ್.ಎಂ.ಮತ್ತು ಮೆಟ್ರಿಕ್ ಮೇಳ
ಚಿಕ್ಕನಾಯಕನಹಳ್ಳಿ,ಡಿ.28: ತಾಲ್ಲೂಕು ಮಟ್ಟದ ಟಿ.ಎಲ್.ಎಂ.ಮತ್ತು ಮೆಟ್ರಿಕ್ ಮೇಳವನ್ನು ಇದೇ 29ರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಮಯ್ಯ ಉದ್ಘಾಟನೆ ನೆರವೇರಿಸಲಿದ್ದು ಪುರಸಭಾಧ್ಯಕ್ಷ ದೊರೆಮುದ್ದಯ್ಯ ಮೆಟ್ರಿಕ್ ಮೇಳ ಹಾಗೂ ಡಯಟ್ ಪ್ರಾಂಶುಪಾಲ ಈಶ್ವರಯ್ಯ ಟಿ.ಎಲ್.ಎಂ.ಮೇಳ ಉದ್ಘಾಟಿಸಲಿದ್ದಾರೆ.
  ಬಿ.ಇ.ಓ ಸಾ.ಚಿ.ನಾಗೇಶ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು ಜಿ.ಪಂ.ಸದಸ್ಯರುಗಳಾದ ಮಂಜುಳಗವಿರಂಗಯ್ಯ, ಜಾನಮ್ಮರಾಮಚಂದ್ರಯ್ಯ, ಲೋಹಿತಾಬಾಯಿರಂಗಸ್ವಾಮಿ, ನಿಂಗಮ್ಮರಾಮಯ್ಯ, ಹೆಚ್.ಬಿ.ಪಂಚಾಕ್ಷರಯ್ಯ, ತಾ.ಪಂ.ಉಪಾಧ್ಯಕ್ಷೆ ಬಿಬಿ ಪಾತೀಮ, ಪುರಸಭೆ ಉಪಾಧ್ಯಕ್ಷೆ ಗಾಯಿತ್ರಿಪುಟ್ಟಣ್ಣ ಆಗಮಿಸಲಿದ್ದು ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ, ಇ.ಓ ಎನ್.ಎಂ.ದಯಾನಂದ್, ಅಕ್ಷರ ದಾಸೋಹ ಸಹಾಯಕ ನಿದರ್ೇಶಕ ಸಿ.ಆರ್.ತಿಮ್ಮರಾಜು, ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ತಾ.ಪ್ರೌ.ಶಾ.ಮು.ಶಿ.ಸಂಘದ ಅಧ್ಯಕ್ಷ ಜಿ.ಕೃಷ್ಣಯ್ಯ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಉಪಸ್ಥಿತರಿರುವರು.

Monday, December 26, 2011



ಬಂಗಾರಪ್ಪನವರಿಗೆ ಶ್ರದ್ದಾಂಜಲಿ ಅಪರ್ಿಸಿ ಸಭೆಯು ಮೌನಾಚರಣೆ 
ಚಿಕ್ಕನಾಯಕನಹಳ್ಳಿ,ಡಿ.26 : ಮಾಜಿ ಮುಖ್ಯಮಂತ್ರಿ ಹಿಂದುಳಿದ ವರ್ಗಗಳ ನೇತಾರ, ಕನರ್ಾಟಕ ಕಂಡ, ದೀಮಂತ ನಾಯಕ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರು ಅಗಲಿಕೆ ಕನರ್ಾಟಕಕ್ಕೆ ತುಂಬಲಾರದ ನಷ್ಟ ಎಂದು ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಮಯ್ಯ ಎಂದು ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಸಾಮಾನ್ಯ ಸಭೆಯಲ್ಲಿ ಬಂಗಾರಪ್ಪನವರಿಗೆ ಶ್ರದ್ದಾಂಜಲಿ ಅಪರ್ಿಸಿ ಸಭೆಯು ಮೌನಾಚರಣೆ ಆಚರಿಸಿದರು.
ಬಂಗಾರಪ್ಪನವರು ಬಡವರು, ರೈತರು, ಕೂಲಿ ಕಾಮರ್ಿಕರ ಬಗ್ಗೆ ಅಪಾರ ಕಾಳಜಿ ವಹಿಸಿ ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ಗ್ರಾಮೀಣ ಕೃಪಾಂಕ ಹಾಗೂ ವಿಶ್ವ ಆರಾಧನಾ ಮುಂತಾದ ಕಾರ್ಯಕ್ರಮಗಳನ್ನು ಜಾರಿಗೆ ತಂದು ಜನಪ್ರಿಯರಾದರು ಎಂದರು.
ತಾ.ಪಂ.ಸದಸ್ಯ ನಿರಂಜನ್ ಮಾತನಾಡಿ ಪ್ರಜಾ ಸೋಷಲಿಷ್ಟ್ ಪಾಟರ್ಿಯಿಂದ ತಮ್ಮ ಜೀವನವನ್ನು  ಆರಂಭಿಸಿದ ಬಂಗಾರಪ್ಪ ಏಳು ಬಾರಿ ಶಾಸಕರಾಗಿ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿ ವಿರೋದ ಪಕ್ಷದ ನಾಯಕರಾಗಿ ಕರ್ತವ್ಯ ನಿರ್ವಹಿಸಿ ಸಮಾಜದ ಕಟ್ಟ ಕಡೆಯ ಜನತೆಗೆ ಸಕರ್ಾರಿ ಸೌಲಭ್ಯ ತಲುಪಿಸಬೇಕು ಎಂಬ ಆಶಯ ಹೊಂದಿದ್ದ ವ್ಯಕ್ತಿ ಎಂದರು.
ನಡೆಯಬೇಕಿದ್ದ ತಾ.ಪಂ.ಸಾಮಾನ್ಯ ಸಭೆಯನ್ನು ಜನವರಿ 5ಕ್ಕೆ ಮುಂದೂಡಲಾಯಿತು.
ಈ ಸಂದರ್ಭದಲ್ಲಿ ಇ.ಓ. ಎನ್.ಎಂ.ದಯಾನಂದ್, ತಾ.ಪಂ.ಸದಸ್ಯರಾದ ಶಶಿಧರ, ಎಂ.ಎಂ.ಜಗದೀಶ್, ವಸಂತಕುಮಾರ್, ಹೇಮಾವತಿ, ಚೇತನಗಂಗಾಧರ್, ಲತಾವಿಶ್ವೇಶ್ವರಯ್ಯ, ಜಯಣ್ಣ ಸೇರಿದಂತೆ  ಮುಂತಾದವರು ಉಪಸ್ಥಿತರಿದ್ದರು.

ಗುಲಾಮಗಿರಿತನ ಹೋಗಬೇಕಾದರೆ  ಸಮಾಜದ ಜಾಡ್ಯಗಳನ್ನು ತೊಲಗಿಸುವಲ್ಲಿ  ಕಂಕಣಬದ್ದರಾಗಿ ನಿಂತು
ಚಿಕ್ಕನಾಯಕನಹಳ್ಳಿ,ಡಿ.26 : ನಮ್ಮ ಗುಲಾಮಗಿರಿತನ ಹೋಗಬೇಕಾದರೆ  ಸಮಾಜದ ಜಾಡ್ಯಗಳನ್ನು ತೊಲಗಿಸುವಲ್ಲಿ  ಕಂಕಣಬದ್ದರಾಗಿ ನಿಂತು, ವಿದೇಶಿ ಸಂಸ್ಕೃತಿಗೆ ಸೆಡ್ಡು ಹೊಡೆದು ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಉಳಿಸಬೇಕು ಎಂದು ಖ್ಯಾತ ಸಂಗೀತ ನಿದರ್ೇಶಕ ವಿ.ಮನೋಹರ್ ಅಭಿಪ್ರಾಯಪಟ್ಟರು.
ಪಟ್ಟಣದ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ನಲ್ಲಿ ಇನ್ನರ್ವೀಲ್ ಕ್ಲಬ್ ವತಿಯಿಂದ ನಡೆದ  ಸ್ವರನೂಪುರ ಮಹಿಳಾ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಆಧುನಿಕ ಯುಗದಲ್ಲಿ ಹೆಣ್ಣಿನ ಶೋಷಣೆಯಾಗುತ್ತಿರುವುದು ಶೋಷಣೆಯ ಸಂಗತಿ, ಜಾಗತಿಕ ವಿದ್ಯಾಮಾನದಲ್ಲಿ ಹಲವು ಬದಲಾವಣೆ ಮೂಲಕ ಹೆಣ್ಣಿನ ಮೇಲೆ ದೌರ್ಜನ್ಯ ಮುಂದುವರೆಯುತ್ತಿದೆ ಎಂದು ಕಳವಳ ವ್ಯಕ್ತಪಡಿದಿರು. 
ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ವೈವಿದ್ಯಮಯ ಸಂಸ್ಕೃತಿ ನಮ್ಮ ಬದುಕಿನ ಪ್ರತೀಕ, ಗ್ರಾಮೀಣ ಸಂಸ್ಕೃತಿಯನ್ನು ಉಳಿಸುವುದು ಹಾಗೂ ಬೆಳೆಸುವುದು ಹೊಣೆಗಾರಿಕೆ ನಮ್ಮದಲ್ಲವೆಂಬ ಭಾವನೆಯಿಂದ ಹೊರ ಬರಬೇಕಿದೆ ಎಂದರಲ್ಲದೆ, ದೇಶಕ್ಕಾಗಿ ಗ್ರಾಮೀಣ ಕ್ರೀಡೆ, ಕಲೆ, ಸಂಸ್ಕೃತಿಗಳನ್ನು ಉಳಿಸಿ ಬೆಳಸಬೇಕು. ಗ್ರಾಮಗಳಲ್ಲಿ ಅವರ ಪ್ರತಿಭೆಗಳು ಹೆಚ್ಚಿದೆ ಆದರೆ ಅದು ಹೊರಗೆ ಬರುತ್ತಿಲ್ಲ, ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ವೇದಿಕೆ ಮೇಲೆ ಬರುಲು ಮೊದಲು ಹಿಂಜರಿಯುತ್ತಿದ್ದರು ಆದರೆ ಈಗ ಕಾಲ ಬದಲಾಗಿದೆ ಹೆಣ್ಣುಮಕ್ಕಳು ಧೈರ್ಯದಿಂದ ವೇದಿಕೆಗಳನ್ನು ಅಲಕಂರಿಸಿ ತಮ್ಮ ಪ್ರತಿಭೆಗಳನ್ನು ಹೊರಹಾಕಬೇಕು ಎಂದರು.
ಅಂತರರಾಷ್ಟ್ರೀಯ ಇನ್ನರ್ವೀಲ್ ಸಂಸ್ಥೆಯ ಮಾಜಿ ಅಧ್ಯಕ್ಷೆ ಶೈಲಜಾಭಟ್ ಮಾತನಾಡಿ ಮಹಿಳೆಯರಿಗಾಗಿ ಹಲವಾರು  ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವಲ್ಲಿ ಇನ್ನರ್ವೀಲ್ ಕ್ಲಬ್ ಮುಂದಾಗಿದ್ದು, ಕ್ಲಬ್ನ  ಸ್ನೇಹ, ಪ್ರೀತಿ ವಿಶ್ವಾಸದಿಂದ ಮುಂದುವರಿಯಲಿ ಎಂದು ಆಶಿಸಿದರು.
ಸಮಾರಂಭದಲ್ಲಿ ಸೃಷ್ಠಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.
ಸಮಾರಂಭದಲ್ಲಿ ಜಿಲ್ಲಾ 319ರ ಛೇರ್ಮನ್ ಅಮುತಾಸುರೇಶ್, ರಾಜ್ಯ ವಕೀಲರ ಸಂಘದ ಅಧ್ಯಕ್ಷ ರಮೇಶ್ಬಾಬು, ರೋಟರಿ ವಿದ್ಯಾಪೀಠದ ಲೋಕನಾಥನಾಯ್ಡು ಮಾತನಾಡಿದರು. ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ವೀಣಾಶಂಕರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದು, ತೇಜಾವತಿ ನರೇಂದ್ರಬಾಬು, ಭವಾನಿ ಜಯರಾಂ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಚಂದ್ರಿಕಾಮೂತರ್ಿ ಪ್ರಾಥರ್ಿಸಿದರೆ, ಪುಷ್ಪವಾಸುದೇವ್ ನಿರೂಪಿಸಿದರು. ಜನಪದ ಕಲಾವಿದರು ನಮ್ಮ ನಾಡು ನುಡಿಯನ್ನು ಉಳಿಸುವಲ್ಲಿ ಪ್ರಮುಖ ಪಾತ್ರ 
                            
ಚಿಕ್ಕನಾಯಕನಹಳ್ಳಿ,ಡಿ.26 : ತಾಲ್ಲೂಕು, ಜನಪದ ಕಲೆಗಳ ತವರೂರು ಇಲ್ಲಿನ ಜನಪದ  ಕಲಾವಿದರು ಇಲ್ಲಿನ ಜನಪದ ಕಲಾವಿದರು ನಮ್ಮ ನಾಡು ನುಡಿಯನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪುರಸಭಾಧ್ಯಕ್ಷ ದೊರೆಮುದ್ದಯ್ಯ ಹೇಳಿದರು.
ಪಟ್ಟಣದ ಬನಶಂಕರಿ ಕಲ್ಯಾಣ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಆದಿತ್ಯಾದಿ ನವಗ್ರಹ ಕೃಪಾ ಪೋಷಿತ ಯಕ್ಷಗಾನ ಬಯಲು ನಾಟಕ ಕಲಾ ಸಂಘದ  ವತಿಯಿಂದ ನಡೆದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಿ.ಬಿ.ಮಲ್ಲಪ್ಪ, ಪಂಚಲಿಂಗಯ್ಯ, ಈಶ್ವರಪ್ಪರಂತಹವರ ಕಲಾವಿದರ ಜನ್ಮ ತಾಳಿದ ನಾಡಿನಲ್ಲಿ ಕಲೆಯನ್ನು ಉಳಿಸಿ ಬೆಳೆಸುವ ಯತ್ನ ನಡೆಯುತ್ತಿರುವುದು ಸಂತೋಷಕರ ವಿಷಯ ಎಂದ ಅವರು ಎಂ.ರಂಗಯ್ಯ ಹಿರಿಯ ಜನಪದ ಕಲಾವಿದರು ಇವರು ಕಲಾಸಕ್ತರಿಗಾಗಿ ಅವರ ಸ್ಥಳಕ್ಕೆ ಹೋಗಿ ಕಲಾ ಪ್ರದರ್ಶನ ನೀಡುತ್ತಿರುವುದರಿಂದ ಅವರಿಗಾಗಿ ಪುರಸಭೆ ವತಿಯಿಂದ ಸಾರಿಗೆ ವೆಚ್ಚವನ್ನು ನೀಡುವ ಭರವಸೆ ನೀಡಿದರು.
ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎಂ.ರಂಗಸ್ವಾಮಿ ಮಾತನಾಡಿ ಸಾಂಸ್ಕೃತಿಕ ಜನಪದ ಕಲೆಯನ್ನು ಹಿರಿಯರು ತೋರಿದ ಮಾರ್ಗದಲ್ಲೇ ಮುಂದುವರಿಯುತ್ತಾ ಜನಪದ ಸಂಸ್ಕೃತಿ ಉಳಿಸಲಿ ಎಂದರು.
ಸಮಾರಂಭದಲ್ಲಿ ಪೂಜಾಕುಣಿತ, ರಂಗಕುಣಿತ, ಪಟಕುಣಿತ, ಚಿಟ್ಟೆಮೇಳ, ಕೋಲಾಟ, ಜನಪದಲಾವಣಿ, ಭಜನೆ, ತತ್ವಪದ ಶಾಲಾಮಕ್ಕಳು ಹಾಗೂ ಕಲಾವಿದರಿಂದ ಪ್ರದರ್ಶನ ನಡೆಯಿತು.
ಸಮಾರಂಭದಲ್ಲಿ ಪುರಸಭಾ ಸದಸ್ಯ ಸಿ.ಟಿ.ವರದರಾಜು, ದೇವಾಂಗ ಸಂಘದ ಅಧ್ಯಕ್ಷ ಸಿ.ಎಸ್.ಕೋದಂಡರಾಮಯ್ಯ, ಜಯಕೃಷ್ಣ, ಸಿ.ಎ.ಕುಮಾರಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

ಸ್ವದೇಶಿ ವ್ಯಾಪಾರ ಕ್ಷೇತ್ರದ ಮೇಲೆ ನಡೆಸುತ್ತಿರುವ ಒಂದು ಆಥರ್ಿಕ ಸಮರ 




ಚಿಕ್ಕನಾಯಕನಹಳ್ಳಿ,ಡಿ.26 : ಕೇಂದ್ರ ಸಕರ್ಾರ ದೇಶದ ಚಿಲ್ಲರೆ ವ್ಯಾಪಾರ ಕ್ಷೇತ್ರಕ್ಕೆ ವಿದೇಶಿ ಬೃಹತ್ ಕಂಪನಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸುತ್ತಿರುವುದು ಸ್ವದೇಶಿ ವ್ಯಾಪಾರ ಕ್ಷೇತ್ರದ ಮೇಲೆ ನಡೆಸುತ್ತಿರುವ ಒಂದು ಆಥರ್ಿಕ ಸಮರ ಎಂದು ರಾಜ್ಯ ಸ್ವದೇಶಿ ಜಾಗರಣಾ ಮಂಚ್ನ ಸಂಘಟನಾ ಕಾರ್ಯದಶರ್ಿ ಜಗದೀಶ್ ಅಭಿಪ್ರಾಯಪಟ್ಟರು.
ಪಟ್ಟಣದ ರೋಟರಿ ಬಾಲ ಭವನದಲ್ಲಿ ನಡೆದ ಸ್ವದೇಶಿ ಜಾಗರಣಮಂಚ್ನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು ಜನಭರಿತ ಹಾಗೂ ಗ್ರಾಮ ಪ್ರಧಾನ ಆಥರ್ಿಕ ವ್ಯವಸ್ಥೆ ಇರುವ ಭಾರತದಲ್ಲಿ ಇಂದಿಗೂ ಚಿಲ್ಲರೆ ವ್ಯಾಪಾರ ತನ್ನ ಪ್ರಾಧಾನ್ಯತೆಯನ್ನು ಉಳಿಸಿಕೊಂಡಿದೆ, ದೇಶದಲ್ಲಿ ಪ್ರತಿ ಸಾವಿರ ಜನಸಂಖ್ಯೆಗೆ ಚಿಲ್ಲರೆ ಅಂಗಡಿಗಳಿವೆ, ಸಕರ್ಾರದ ಯಾವುದೇ ನೆರವಿಲ್ಲದೆ 4ಕೋಟಿ ಕುಟುಂಬಗಳು ಈ ವೃತ್ತಿಯಿಂದ ಜೀವನ ನಡೆಸುತ್ತಿವೆ, ಕೇಂದ್ರ ಸಕರ್ಾರ ವಿದೇಶಿ ಕಂಪನಿಗಳ ಪ್ರವೇಶ ಅವಕಾಶ ನೀಡುತ್ತಿರುವುದರಿಂದ ವಾಲ್ಮಾಟರ್್ ಅಮೇರಿಕಾದ ಹೋಂಡಿಪೋ, ರ್ರೋಗರ್, ಪ್ರಾನ್ಸ್ನ ಕ್ಯಾಪೋರ್, ನೆದರ್ಲ್ಯಾಂಡ್ನ ರಾಯಲ್, ಆಯೋಲ್ಡ್ ಮುಂತಾದ ದೈತ್ಯ ವಿದೇಶಿ ಕಂಪನಿಗಳು ಭಾರತದ ಚಿಲ್ಲರೆ ವ್ಯಾಪಾರ ಕ್ಷೇತ್ರದ ಮೇಲೆ ದಾಳಿ ಮಾಡಲು ತಯಾರಿ ನಡೆಸಿವೆ. ಈ ದೈತ್ಯ ಕಂಪನಿಗಳ ಪ್ರವೇಶದಿಂದ ದೇಶದಲ್ಲಿ ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಠಿ ವಿದೇಶ ಬಂಡವಾಳದ ಹರಿವು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ವಸ್ತುಗಳು ದೊರೆಯುತ್ತವೆ ಎಂದು ಸಕರ್ಾರಿ ಆಥರ್ಿಕ ತಜ್ಞರು ಕಾಪರ್ೋರೇಟ್ ವಲಯದವರು ಭ್ರಮೆಯಲ್ಲಿದ್ದಾರೆ ಎಂದರು.
ವರ್ತಕರ ಸಂಘದ ಅಧ್ಯಕ್ಷ ಜಿ.ಇಂದ್ರಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ವ್ಯಾಪಾರಕ್ಕೆಂದೇ ಬರುವ ವಿದೇಶಿಯರು ದೇಶದ ಆಡಳಿತದ ಚುಕ್ಕಾಣಿ ಹಿಡಿಯಲು ಮುಂದಾಗುತ್ತಾರೆ, ಉದಾರಣೆಯಾಗಿ   ಬ್ರಿಟೀಷ್ ಆಡಳಿತ ನಡೆದುದ್ದನ್ನು ನೆನಪಿಸಿದರು ಹಾಗೂ  ಸ್ವದೇಶ ವಸ್ತುಗಳನ್ನು ಕೊಳ್ಳವಂತೆ ಕೋರಿದರು.
ಸಮಾರಂಭದಲ್ಲಿ ವರ್ತಕರ ಸಂಘದ ಕಾರ್ಯದಶರ್ಿ ಈಶ್ವರ್ಭಾಗವತ್, ಸ್ವದೇಶಿ ಮಂಚ್ನ ಮೇರುನಾಥ್, ಲಕ್ಷ್ಮಯ್ಯ, ಮುಂತಾದವರು ಉಪಸ್ಥಿತರಿದ್ದರು. ಬಿಜೆಪಿ ಮುಖಂಡ ಶ್ರೀನಿವಾಸಮೂತರ್ಿ ಸ್ವಾಗತಿಸಿ, ಶಂಕರಯ್ಯ ವಂದಿಸಿದರು.