Wednesday, September 1, 2010

ಚಿಕ್ಕನಾಯಕನಹಳ್ಳಿ,ಸೆ.01:ತಾಲೂಕಿನ ಹಂದನಕೆರೆ ಹೋಬಳಿ ಸಕರ್ಾರಿ ಕಿರಿಯ ಪ್ರೌಡಶಾಲಾ ಆವರಣದಲಿ ್ಲಶಾಸಕ ಸಿ.ಬಿ.ಸುರೇಶ್ಬಾಬುರವರ ಅಧ್ಯಕ್ಷತೆಯಲ್ಲಿ ಇದೇ 4ರ ಶನಿವಾರ ಜನಸ್ಪಂದನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಬೆಳಗ್ಗೆ 11ಗಂಟೆಗೆ ಏರ್ಪಡಿಸಿದ್ದು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಕಾರ್ಯಕ್ರಮಕ್ಕೆ ಆಗಮಿಸಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಕುಂದು ಕೊರತೆಗಳ ಬಗ್ಗೆ ಮನವಿ ನೀಡಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಲಿತ ಸಹಾಯವಾಣಿಗೆ ಪದಾಧಿಕಾರಿಗಳ ಆಯ್ಕೆ
ಚಿಕ್ಕನಾಯಕನಹಳ್ಳಿ,ಸೆ.01: ಕನರ್ಾಟಕ ದಲಿತ ಸಹಾಯವಾಣಿ ಕೇಂದ್ರದ ತಾಲೂಕು ಶಾಖೆಯ ಸಭೆಯು ರಾಜ್ಯ ಅಧ್ಯಕ್ಷ ಜಿ.ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.
ತಾಲೂಕು ಗೌರವಾಧ್ಯಕ್ಷರಾಗಿ ನರಸಿಂಹಯ್ಯ, ಅಧ್ಯಕ್ಷರಾಗಿ ಆರ್.ಹನುಮಂತಯ್ಯ, ಪ್ರಧಾನ ಕಾರ್ಯದಶರ್ಿ ಸಿ.ನರಸಿಂಹಮೂತರ್ಿ, ಸಹಕಾರ್ಯದಶರ್ಿ ಜಿ.ಕೆ.ಮಹೇಶ್, ಖಜಾಂಚಿ ಕರಿಯಪ್ಪ, ಸಂಚಾಲಕ ನರಸಿಂಹಮೂತರ್ಿ, ನಿದರ್ೇಶಕ ಟಿ.ಎನ್.ಶಿವಣ್ಣ ಕೆಂಕೆರೆಗೆ ಕಾಳಪ್ಪ, ಹುಳಿಯಾರಿಗೆ ಮಾಸ್ತಯ್ಯ, ಗೋಪಾಲಪುರಕ್ಕೆ ಕುಮಾರಣ್ಣರವರನ್ನು ತಾಲೂಕು ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದಶರ್ಿ ನರಸಿಂಹಮೂತರ್ಿ, ಸಂಘಟನಾ ಸಂಚಾಲಕ ಕಬ್ಬಡ್ಡಿ ಮಂಜುನಾಥ್, ರಾಜ್ಯ ಖಜಾಂಚಿ ಸೀಬಯ್ಯ, ಜಿಲ್ಲಾಧ್ಯಕ್ಷ ನರಸಿಂಹಮೂತರ್ಿ ಉಪಸ್ಥಿತರಿದ್ದರು.