Monday, June 20, 2011







ಪುರಾತನ ದೇವಾಲಯಗಳ ಜೀಣರ್ೋದ್ದಾರಕ್ಕೆ, ಜಮೀನು ರಕ್ಷಣೆಗೆ ಕರವೇ ಒತ್ತಾಯಚಿಕ್ಕನಾಯಕಹಳ್ಳಿ,ಜೂ.20: ತಾಲ್ಲೂಕು ವ್ಯಾಪ್ತಿಯಲ್ಲಿರುವ ಮುಜುರಾಯಿ ಇಲಾಖೆಗೆ ಒಳಪಡುವ ಎಲ್ಲಾ ಪುರಾತನ ದೇವಾಲಯಗಳ ದುರಸ್ತಿಕಾರ್ಯ ಮಾಡಿಸುವುದು ಹಾಗೂ ದೇವಾಲಯಕ್ಕೆ ಸಂಬಂಧಿಸಿದಂತೆ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರೆ ಅದನ್ನು ತೆರವುಗೊಳಿಸಬೇಕೆಂದು ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ತಹಶೀಲ್ದಾರ್ ಟಿ.ಸಿ.ಕಾಂತರಾಜುರವರಿಗೆ ಮನವಿ ಅಪರ್ಿಸಿದರು.ದೇವಾಲಯಕ್ಕೆ ಸಂಬಂಧಿಸಿದ ಜಮೀನು ಅಕ್ರಮವಾಗಿದ್ದರೆ ಸವರ್ೆ ಮಾಡಿಸಿ ದೇವಾಲಯದ ಮುಂದೆ ಜಮೀನಿನ ವಿವರದ ಫಲಕವನ್ನು ಹಾಕಿ ಮುಂದಾಗುವ ಅಕ್ರಮವನ್ನು ತಡೆಯಬೇಕೆಂದು ಹಾಗೂ ದೇವಾಲಯಗಳ ಜೀಣರ್ೋದ್ದಾರ ಮಾಡಿಸಬೇಕೆಂದು ಮನವಿ ಮಾಡಿದ್ದಾರೆ.





ಚಿತ್ರಕಲಾಸ್ಪಧರ್ೆಯಲ್ಲಿನವಿಜೇತರುಚಿಕ್ಕನಾಯಕನಹಳ್ಳಿ,





ಜೂ.20: ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ 1ರಿಂದ 10ನೇ ತರಗತಿ ವರೆಗಿನ ಶಾಲೆಯ ವಿದ್ಯಾಥರ್ಿಗಳಿಗೆ ನಡೆದಿದ್ದ ಚಿತ್ರಕಲಾ ಸ್ಪಧರ್ೆಯಲ್ಲಿ 160ಕ್ಕೂ ಹೆಚ್ಚು ವಿದ್ಯಾಥರ್ಿಗಳು ಭಾಗವಹಿಸಿದ್ದರು.ಸ್ಪೂತರ್ಿ ಸಾಂಸ್ಕೃತಿಕ ಸಂಘ, ವಾಸವಿ ಆರ್ಯವೈಶ್ಯ ಮಂಡಳಿ, ವಾಸವಿ ಮಹಿಳಾ ಮಂಡಳಿ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಚಿತ್ರಕಲಾ ಸ್ಪಧರ್ೆಯಲ್ಲಿ ಕಿರಿಯ ಪ್ರಾಥಮಿಕ ವಿಭಾಗದಲ್ಲಿ, ರೋಟರಿ ಶಾಲೆಯ ನೀತು ಚೌದರಿ, ದಿವ್ಯಪ್ರಭ ಶಾಲೆಯ ಎಂ.ಪ್ರಕೃತಿ, ರೋಟರಿ ಶಾಲೆಯ ಇಫರ್ಾನ್, ಹಿರಿಯ ಪ್ರಾಥಮಿಕ ವಿಭಾಗದಲ್ಲಿ ದಿವ್ಯಪ್ರಭ ಶಾಲೆಯ ಚಿ.ನಾ.ತಶ್ವೀನ್ ಸಿಂಹಾ, ರೋಟರಿ ಶಾಲೆಯ ಸಿ.ಎಸ್.ಭಾರತಿ, ಸಿ.ಲಾವಣ್ಯ, ಪ್ರೌಡಶಾಲಾ ವಿಭಾಗದಲ್ಲಿ ಬಳ್ಳೆಕಟ್ಟೆ ವಿದ್ಯಾವಾರಿದಿ ಶಾಲೆಯ ಪ್ರಜ್ವಲ್ ಪಿ.ಶೆಟ್ಟಿ, ರೋಟರಿ ಶಾಲೆಯ ವಿನಯ್ಕುಮಾರ್, ಎಸ್.ದೀಪಕ್ ಸ್ಪಧರ್ೆಯಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ಪಡೆದಿದ್ದಾರೆ.