Tuesday, April 12, 2011


ಶೀರಾಮ, ರಾಜ್ರ ಹೆಸರಿನಲ್ಲಿ ಪಾನಕ

,ಏ.12: ಶ್ರೀರಾಮ ನವಮಿ ಮತ್ತು ಡಾ.ರಾಜ್ ಕುಮಾರ್ ರವರಿಗೆ ಶ್ರದ್ದಾಂಜಲಿ ಅಪರ್ಿಸುವ ಸಲುವಾಗಿ ಪಟ್ಟಣದ ಗೆಳೆಯರ ಬಳಗದ ವತಿಯಿಂದ ಸಾರ್ವಜನಿಕರಿಗೆ ಪಾನಕ, ಮಜ್ಜಿಗೆ ಮತ್ತು ಕೋಸಂಬ್ರಿಯನ್ನು ವಿತರಿಸಲಾಯಿತು. ಪಟ್ಟಣದ ನೆಹರು ವೃತ್ತದಲ್ಲಿ ಬೆಳಗ್ಗಿನ 11ಕ್ಕೆ ಆರಂಭಗೊಂಡ ವಿತರಣಾ ಕಾರ್ಯಕ್ರಮ ಸಂಜೆ 4ರವರೆಗೆ ನಿರಂತರವಾಗಿ ನಡೆಯಿತು, ಈ ಸಂದರ್ಭದಲ್ಲಿ ಒಂದು ಸಾವಿರಕ್ಕೂ ಅಧಿಕ ಜನರು ಪಾನಕ, ಮಜ್ಜಿಗೆ ಮತ್ತು ಕೋಸಂಬ್ರಿಯನ್ನು ಸವಿದರು.ಈ ಕಾರ್ಯಕ್ರಮವನ್ನು ಗೆಳೆಯರ ಬಳಗದ ಎ.ಎಂ.ಉಮೇಶ್, ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಅಂಜನಮೂತರ್ಿ, ಅಡಿಟರ್ ಲಿಂಗದೇವರು, ಜಯರಾಂ, ರಿದಂ ರೂಪೇಶ್, ಬಸವರಾಜು. ಶಿಲ್ಪಿ ವಿಶ್ವನಾಥ್ ಸೇರಿದಂತೆ ಹಲವು ಗೆಳೆಯರು ಪಾಲ್ಗೊಂಡಿದ್ದರು.