Friday, November 30, 2012



ಕಾಂಗ್ರೆಸ್ ಪಕ್ಷದ ಟಿಕೆಟ್ಗಾಗಿ ನೂಕು ನುಗ್ಗಲಿನಲ್ಲಿ ಅಜರ್ಿ ಸಲ್ಲಿಸಿದ ಆಕಾಂಕ್ಷಿಗಳು
ಚಿಕ್ಕನಾಯಕನಹಳ್ಳಿ,ನ.30 : ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ವಿಧಾನಸಭಾ ಕ್ಷೇತ್ರದ ಅಭ್ಯಥರ್ಿಗಳಾಗಿ ಕಣಕ್ಕಿಳಿಯಲು ಸುಮಾರು 24ಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳಾಗಿ ಅಜರ್ಿ ಸಲ್ಲಿಸಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಪಕ್ಷದ ವೀಕ್ಷಕರಾಗಿ ಆಗಮಿಸಿದ್ದ ಮಹಿಮಾ ಪಾಟೀಲ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಅಜರ್ಿ ಸಲ್ಲಿಸಿರುವ ಪ್ರಮುಖರೆಂದರೆ ಕ್ಯಾಪ್ಟನ್ ಸೋಮಶೇಖರ್, ಡಾ.ಎಸ್.ಜಿ.ಪರಮೇಶ್ವರಪ್ಪ, ಸಂತೋಷ್ ಜಯಚಂದ್ರ, ರಾಜೇಂದ್ರ, ಬಿ.ಲಕ್ಕಪ್ಪ, ಸತೀಶ್ ಸಾಸಲು, ಟಿ.ಆರ್.ವಾಸುದೇವ್, ಹೆಚ್.ಬಿ.ಎಸ್ ನಾರಾಯಣಗೌಡ, ತುಮಕೂರು ಶಿವಮೂತರ್ಿ, ಸಾದರಹಳ್ಳಿ ಮಲ್ಲಿಕಾಜರ್ುನಯ್ಯ, ವೈ.ಜಿ.ಸಿದ್ದರಾಮಯ್ಯ, ನಿಜಾನಂದಮೂತರ್ಿ, ಆರ್.ರಾಮಚಂದ್ರಯ್ಯ,  ಶಿವಣ್ಣ ಸೇರಿದಂತೆ ಹಲವು ಆಕಾಂಕ್ಷಿಗಳು ಅಜರ್ಿ ಸಲ್ಲಿಸಿದ್ದಾರೆ ಎಂದರು.
ನಂತರ ಮಾತನಡಿದ ಅವರು,  ಪಕ್ಷ ಟಿಕೆಟ್ ನೀಡುವಲ್ಲಿ ಹೆಚ್ಚಿನ ಆದ್ಯತೆಯನ್ನು  ಸ್ಥಳೀಯ ಆಕಾಂಕ್ಷಿಗಳಿಗೆ ನೀಡುವುದಾಗಿ  ತಿಳಿಸಿದರಲ್ಲದೆ,  ಮತದಾರರು ಯಾವ ಆಕಾಂಕ್ಷಿಗೆ ಹೆಚ್ಚಿನ ಆದ್ಯ್ಯತೆ ನೀಡುತ್ತಾರೆಯೋ ಅಂತಹವರನ್ನು ಗಮನದಲ್ಲಿಟ್ಟುಕೊಳ್ಳುವುದಾಗಿ ತಿಳಿಸಿದರು. ಅದಕ್ಕಾಗಿ ಮತದಾರರು ಹಾಗೂ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಲು ತಾಲ್ಲೂಕಿಗೆ ಆಗಮಿಸಿದ್ದು ಅಭಿಪ್ರಾಯದ ವರದಿಯನ್ನು ಕೆಪಿಸಿಸಿ ಹೈಕಮಾಂಡ್ ಕಛೇರಿಗೆ ನೀಡಲಿದ್ದೇವೆ, ಈ ವರದಿ ಸಲ್ಲಿಸಿದ ನಂತರ ಮತ್ತೊಮ್ಮೆ ಕ್ಷೇತ್ರಕ್ಕೆ ಆಗಮಿಸಿ ವರದಿ ಪಡೆಯಲಿದ್ದೇವೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿನ ವರದಿಯನ್ನು ಪಡೆದಿದ್ದು ಎಲ್ಲಾ ತಾಲ್ಲೂಕಿನಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಅಭಿಪ್ರಾಯ ಬಂದಿದೆ ಎಂದು ತಿಳಿಸಿದರಲ್ಲದೆ ಕಾಂಗ್ರೆಸ್ ಪಕ್ಷ ಯಾವ ಪಕ್ಷದೊಂದಿಗೆ ಹೊಂದಣಿಕೆ ಮಾಡಿಕೊಳ್ಳದೇ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯಥರ್ಿಗಳು ಕಣಕ್ಕಿಳಿಯಲಿದ್ದಾರೆ ಎಂದರು.
ಕಾಂಗ್ರೆಸ್ ವೀಕ್ಷಕ ಮತ್ತು ಮಾಜಿ ಶಾಸಕ ಐವಾನ್ ನೀಕ್ಲಿ, ಕೆಪಿಸಿಸಿ ಕಾರ್ಯದಶರ್ಿ ನೂರ್ಜಾನ್ಷರೀಪ್, ಕಾರ್ಯದಶರ್ಿ ಶಿವಮೂತರ್ಿ, ವಿಧಾನಸಭಾ ಸಂಘಟನಾ ಉಸ್ತುವಾರಿ ಕ್ಯಾಪ್ಟನ್ ಸೋಮಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು, ನಗರ ಪ್ರಧಾನ ಕಾರ್ಯದಶರ್ಿ ಕೆ.ಜಿ.ಕೃಷ್ಣೆಗೌಡ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.


aPÀÌ£ÁAiÀÄPÀ£ÀºÀ½î ¥ÉÆÃmÉÆÃUÁæ¥sÀgï ¸ÀAWÀ¢AzÀ  PÀ£ÀßqÀ gÁeÉÆåÃvÀìªÀªÀ£ÀÄß DZÀj¸À¯Á¬ÄvÀÄ. F ¸ÀAzÀ¨sÀðzÀ°è ¸Á»w JA.«.£ÁUÀgÁeïgÁªï, ¸ÀAWÀzÀ CzsÀåPÀë ªÀÄÈAvÀÄåAdAiÀÄ, PÁAiÀÄðzÀ²ð eÉãÀÄPÀ¯ï ªÀÄAdÄ£Áxï, Pˤì®gï ¹.r.ZÀAzÀæ±ÉÃRgï ¸ÉÃjzÀAvÉ ¸ÀAWÀzÀ ¸ÀzÀ¸ÀågÀÄ ºÁdjzÀÝgÀÄ.

aPÀÌ£ÁAiÀÄPÀ£ÀºÀ½îAiÀÄ°è ¸ÀĨsÁµï ZÀAzÀæ¨ÉÆøï DmÉÆà ZÁ®PÀgÀ ªÀÄvÀÄÛ ªÀiÁ°ÃPÀgÀ ¸ÀAWÀ ºÀ«ÄäPÉÆArzÀÝ 56£Éà PÀ£ÀßqÀ gÁeÉÆåÃvÀìªÀªÀPÉÌ ¥ÀlÖtzÀ J¯Áè DmÉÆÃZÁ®PÀgÀÄ ¥Á¯ÉÆÎAqÀÄ ¸ÀªÀiÁgÀA¨sÀ «dÈA©ü¹zÀgÀÄ.

aPÀÌ£ÁAiÀÄPÀ£ÀºÀ½îAiÀÄ ¸ÀĨsÁµï ZÀAzÀæ¨ÉÆøï DmÉÆà ZÁ®PÀgÀ ªÀÄvÀÄÛ ªÀiÁ°ÃPÀgÀ ¸ÀAWÀzÀ ªÀw¬ÄAzÀ 56£Éà PÀ£ÀßqÀ gÁeÉÆåÃvÀìªÀªÀ£ÀÄß DZÀj¸À®¬ÄvÀÄ. F ¸ÀAzÀ¨sÀðzÀ°è f¯Áè DmÉÆà ZÁ®PÀgÀ dAn QæAiÀiÁ ¸À«Äw CzsÀåPÀë «.¥ÀævÁ¥ï, vÁ.UËgÀªÁzsÀåPÀë ¹.©.gÉÃtÄPÀ¸Áé«Ä, PÀgÀªÉà CzsÀåPÀë ¹.n.UÀÄgÀĪÀÄÆwð ¸ÉÃjzÀAvÀ ºÀ®ªÀjzÀÝgÀÄ.


ತಾಲ್ಲೂಕು 5ನೇಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನದ ದಿನಾಂಕ ನಿಗಧಿ
ಚಿಕ್ಕನಾಯಕನಹಳ್ಳಿ,ನ.30: ತಾಲ್ಲೂಕು 5ನೇಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನದ ದಿನಾಂಕ ಹಾಗೂ ಸಮ್ಮೇಳನಾಧ್ಯಕ್ಷರನ್ನು ಆಯ್ಕೆಮಾಡಲಾಗಿದೆ ಎಂದು ತಾ.ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್ ತಿಳಿಸಿದ್ದಾರೆ.
ತಾಲ್ಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇದೇ ಡಿಸೆಂಬರ್ 28ರಂದು ಹಂದನಕೆರೆಯಲ್ಲಿ ಏರ್ಪಡಿಸಲಗಿದ್ದು ಸಮ್ಮೇಳನಾಧ್ಯಕ್ಷರನ್ನಾಗಿ ಖ್ಯಾತ ಸಾಹಿತಿ ಅಬ್ದುಲ್ಹಮೀದ್ರವರನ್ನು ಆಯ್ಕೆಮಾಡಲಾಗಿದೆ. ಕಂದಿಕೆರೆ ಹೋಬಳಿ ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿಸೆಂಬರ್ 9ರಂದು ಕಂದಿಕೆರೆಯಲ್ಲಿ ಏರ್ಪಡಿಸಿದ್ದು ಸಮ್ಮೇಳನಾಧ್ಯಕ್ಷರನ್ನಾಗಿ ನಿವೃತ್ತ ಉಪನ್ಯಾಸಕ ಕೆ.ಎಂ.ನಂಜಪ್ಪರವರನ್ನು, ಶೆಟ್ಟಿಕೆರೆ ಹೋಬಳಿಯ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿಸಂಬರ್ 15ರಂದು ಗೋಡೆಕೆರೆಯಲ್ಲಿ ಏರ್ಪಡಿಸಿದ್ದು ಚಿಂತಕ ಶಿವನಂಜಪ್ಪ ಬಾಳೇಕಾಯಿರವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ, ಚಿ.ನಾ.ಹಳ್ಳಿ ನಗರ ಕೇಂದ್ರಿತ ಕಸಬಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿಸೆಂಬರ್ 22ರಂದು ಕೇದಿಗೆಹಳ್ಳಿಯ ರಾಘವೇಂದ್ರ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದು ಮಾಜಿ ಕಾಸಪ ಅಧ್ಯಕ್ಷ ಹೆಚ್.ಎಸ್.ಶಿವಲಿಂಗಪ್ಪ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.