Wednesday, February 27, 2013

ಮಹಿಳೆಯ  ರೇಪ್, ಮರ್ಡರ್: ಸುಟ್ಟು ಕರಕಲಾಗಿರುವ  ದೇಹ
                          
ಚಿಕ್ಕನಾಯಕನಹಳ್ಳಿ,ಫೆ.27: ಪಟ್ಟಣದ ಜೋಗಿಹಳ್ಳಿಯ ಹೊಲ ಒಂದರಲ್ಲಿ ಮಹಿಳೆಯೊಬ್ಬರನ್ನು ಮಾನಭಂಗ ಮಾಡಿ, ಸುಟ್ಟು ಹಾಕಿರುವ ಅಮಾನವೀಯ ಘಟನೆ ನಡೆದಿದೆ.
    ಜೋಗಿಹಳ್ಳಿಯ ನಂಜುಂಡಯ್ಯ ಎಂಬುವರ ಹೊಲದಲ್ಲಿ ಈ ಕುಕೃತ್ಯ ನಡೆದಿದ್ದು, ಮಹಿಳೆಯ ಮಮರ್ಾಂಗವನ್ನು ಆಸಿಡ್ ಅಥವಾ  ಪೆಟ್ರೋಲ್ ಹಾಕಿ ಸುಟ್ಟು ನಂತರ ಇಡೀ ದೇಹವನ್ನು ಗರಿ ಮತ್ತಿತರ ಕೃಷಿ ತ್ಯಾಜ್ಯದ ಜೊತೆಗೆ ಆಸಿಡ್ನಿಂದ  ಸುಟ್ಟಿರ ಬಹುದು ಎಂದು ಅಂದಾಜಿಸಲಾಗಿದ್ದು, ಮಹಿಳೆಯ ಮುಖ ಹಾಗೂ ದೇಹ ಗುರುತಿಸಲಾಗದಷ್ಟು ಕರಕಲಾಗಿದೆ. ಮೃತ ಮಹಿಳೆ ಸುಮಾರು 35 ರಿಂದ 40 ವರ್ಷದೊಳಗಿರ ಬಹುದೆಂದು ಅಂದಾಜಿಸಲಾಗಿದ್ದು, ಹೊರಗೆಲ್ಲೋ ಕೊಲೆ ಮಾಡಿ ಜೋಗಿಹಳ್ಳಿ ಈ ಹೊಲಕ್ಕೆ ತಂದು ಸುಟ್ಟು ಹಾಕಿರಬಹುದೆಂದು ಪೊಲೀಸ್ ಮೂಲಗಳು ತಿಳಿಸಿವೆ. ಸಾಯುವಾಗ ಮುಷ್ಟಿ ಬಿಗಿಹಿಡಿದಿದ್ದು, ಮುಷ್ಠಿ ಒಳಗೆ ಸೀರೆಯ ತುಂಡು ಸಿಕ್ಕಿದೆ, ಕಾಲನ ಬಳಿ ನೆರಳೆ ಬಣ್ಣದ ಲಂಗದ ತುಂಡಿದೆ, ಮೂಗಿನಲ್ಲಿ ಮೂಗುತಿ, ಕೊರಳಲ್ಲಿ ಚಿನ್ನದ ಸರವಿದೆ. ಸ್ಥಳಕ್ಕೆ ಡಿ.ವೈ.ಎಸ್.ಪಿ. ಕೋದಂಡರಾಮ ರೆಡ್ಡಿ, ಸಿ.ಪಿ.ಐ.ಕೆ.ಪ್ರಭಾಕರ್, ಪಿ.ಎಸೈ. ಗೋವಿಂದ, ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿದ್ದರು. ಸಿ.ಪಿ.ಐ, ಕೆ.ಪ್ರಭಾಕರ್ ತನಿಖೆ ಕೈಗೊಂಡಿದ್ದಾರೆ.
    ಮೃತ ಮಹಿಳೆಯ ದೇಹವನ್ನು ತುಮಕೂರಿನ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ. ಮಹಿಳೆಯ ಗುರುತು ಬಲ್ಲವರು ಚಿ.ನಾ.ಹಳ್ಳಿ ಸಿ.ಪಿ.ಐ.ರವರನ್ನು 9480802939, 9448659311 ಸಂಪಕರ್ಿಸಲು ಕೋರಿದೆ.
ಚಿ.ನಾ.ಹಳ್ಳಿ ಪುರಸಭೆ: 10 ನಾಮಪತ್ರಗಳು ವಾಪಸ್, 72ಜನ ಕಣದಲ್ಲಿ
ಚಿಕ್ಕನಾಯಕನಹಳ್ಳಿ,ಫೆ.27: ಪಟ್ಟಣದ ಪುರಸಭೆಯ 23 ವಾಡರ್್ಗಳಿಂದ 10 ಜನ ಅಬ್ಯಾಥರ್ಿಗಳು ತಮ್ಮ ನಾಮಪತ್ರಗಳನ್ನು ವಾಪಸ್ ಪಡೆದಿದ್ದಾರೆ.
 ನಾಮ ಪತ್ರ ವಾಪಸ್    ಪಡೆದವರೆಂದರೆ ವಾಡರ್್ ಒಂದರಲ್ಲಿ ಪಕ್ಷೇತರ ಅಬ್ಯಾಥರ್ಿಗಳಾದ ಸಲ್ಮ, ವೀಣಾಶಂಕರ್, ವಾಡರ್್5ರಲ್ಲಿ ಸಿ.ಎನ್.ವಿಜಯಕುಮಾರ್, ವಾಡರ್್11ರಲ್ಲಿ ಸಿ.ಎನ್.ಮಂಜುನಾಥ್, ವಾಡರ್್12ರಲ್ಲಿ ಸಿ.ಬಿ.ಜಯಕುಮಾರ್, ಕೆಜೆಪಿಯ ಬಾಬು ಸಾಹೇಬ್, ವಾಡರ್್13ರಲ್ಲಿ ಟಿ.ಎಲ್.ಯಶೋದಮ್ಮ, ವಾಡರ್್15ರಲ್ಲಿ ಮಹಮದ್ ಸುಹೇಲ್, ವಾಡರ್್16ರಲ್ಲಿ ಅಬ್ದುಲ್ ಸಲಾಂ, ಮಹಮದ್ ಜಹೀರ್ ಉದ್ದೀನ್ ತಮ್ಮ ಉಮೇದುವಾರಿಕೆಯನ್ನು ವಾಪಸ್ ಪಡೆದಿದ್ದಾರೆ. ಇದರಲ್ಲಿ 9ಜನ ಪಕ್ಷೇತರರು, ಒಂದು ಕೆಜೆಪಿ ಅಬ್ಯಾಥರ್ಿಗಳಾಗಿದ್ದಾರೆ.
ಅಂತಿಮವಾಗಿ ವಾಡರ್್ವಾರು ಕಣದಲ್ಲಿರುವವರು: ವಾಡರ್್1: ದಾಕ್ಷಾಯಣಮ್ಮ(ಜೆಡಿಎಸ್),ರೇಖಾ(ಕಾಂಗ್ರೆಸ್),ಹೆಚ್.ಸಿ.ಶಾಮಲ(ಬಿಜೆಪಿ),ರೂಪ(ಕೆಜೆಪಿ),ವಿಶಾಲಾಕ್ಷಮ್ಮ(ಬಿಎಸ್ಆರ್) ಮತ್ತು ವರಮಹಾಲಕ್ಷ್ಮಿ(ಪಕ್ಷೇತರ). ಒಟ್ಟು=6
ವಾಡರ್್ 2: ಇಂದಿರಾ(ಜೆಡಿಎಸ್),ಸುಖನ್ಯಾ(ಕಾಂಗ್ರೆಸ್),ಕೆಂಪಮ್ಮ(ಬಿಜೆಪಿ),ನಿರ್ಮಲ(ಕೆಜೆಪಿ) ಒಟ್ಟು=4
ವಾಡರ್್ 3: ಸಿ.ಡಿ.ಚಂದ್ರಶೇಖರ್(ಜೆಡಿಎಸ್)&ಸಿ.ಟಿ.ಸುರೇಶ್ ಕುಮಾರ್(ಕೆಜೆಪಿ) ಒಟ್ಟು=2
ವಾಡರ್್ 4: ಕೆ.ಶೈಲಜ(ಜೆಡಿಎಸ್),ದೊಡ್ಡಮ್ಮ(ಬಿಜೆಪಿ),&ಎಂ.ಡಿ.ನೇತ್ರಾವತಿ(ಕೆಜೆಪಿ)=3
ವಾಡರ್್ 5: ಎಮ್.ಕೆ.ರವಿಚಂದ್ರ(ಜೆಡಿಎಸ್),ಚೇತನ್ಪ್ರಸಾದ್(ಬಿಜೆಪಿ) ಮತ್ತು ಸಿ.ಆರ್.ನಾಗಕುಮಾರ್ ಚೌಕಿಮಠ=3
ವಾಡರ್್ 6: ಕೆ.ಎಸ್.ಶಹೀದಾ(ಜೆಡಿಎಸ್),ಧರಣಿ ಲಕ್ಕಪ್ಪ(ಕಾಂಗ್ರಸ್), ಮೀನಾಕ್ಷಮ್ಮ(ಬಿಜೆಪಿ)&ಎನ್.ಪುಷ್ಪವತಿ(ಬಿಎಸ್ಆರ್)=4
ವಾಡರ್್ 7: ಸಿ.ಎಮ್.ರಾಜಶೇಖರ್(ಜೆಡಿಎಸ್)=1
ವಾಡರ್್ 8: ಮಲ್ಲಿಕಾಜರ್ುನಯ್ಯ(ಜೆಡಿಎಸ್),ಕೆ.ಬಿ.ಶಿವಣ್ಣ(ಕಾಂಗ್ರಸ್)&ಮೆಹಬೂಬ್(ಕೆಜೆಪಿ)=3
ವಾಡರ್್9: ಕಮಲಮ್ಮ(ಜೆಡಿಎಸ್),ರೇಣುಕಮ್ಮ(ಕಾಂಗ್ರಸ್),ಸರಸ್ವತಿ(ಬಿಜೆಪಿ),&ರಾಜಮ್ಮ(ಕೆಜೆಪಿ)=4
ವಾಡರ್್ 10: ಸಿ.ಎಸ್.ರಮೇಶ್(ಜೆಡಿಎಸ್),ಚಂದ್ರಶೇಖರ್(ಕಾಂಗ್ರಸ್),ಶ್ರೀನಿವಾಸ ಮೂತರ್ಿ(ಬಿಜೆಪಿ) ಮತ್ತು ರೇಣುಕ್ ಪ್ರಸಾದ್(ಕೆಜೆಪಿ)=4
ವಾಡರ್್11: ಸಿ.ಕೆ.ಕೃಷ್ಣಮೂತರ್ಿ(ಜೆಡಿಎಸ್),ಸಿ.ಕೆ.ಕುಮಾರಸ್ವಾಮಿ(ಕಾಂಗ್ರೆಸ್),ಈಶ್ವರಯ್ಯ(ಬಿಜೆಪಿ) ಮತ್ತು ರೇಣುಕ ಪ್ರಸಾದ್(ಪಕ್ಷೇತರ)=4
ವಾಡರ್್ 12: ತಿಮ್ಮಪ್ಪ(ಜೆಡಿಎಸ್),ಜಯಲಕ್ಷ್ಮಿ(ಕಾಂಗ್ರೆಸ್)&ಧನಪಾಲ್(ಬಿಜೆಪಿ)=3
ವಾಡರ್್ 13: ಸಿ.ಎಮ್.ರಂಗಸ್ವಾಮಿ(ಜೆಡಿಎಸ್),&ಗೋಪಾಲಕೃಷ್ಣ(ಕೆಜೆಪಿ)=2
ವಾಡರ್್ 14: ಹೆಚ್.ಬಿ.ಪ್ರಕಾಶ್(ಜೆಡಿಎಸ್),ಕೆ.ಜಿ.ಕೃಷ್ಣೇಗೌಡ(ಕಾಂಗ್ರೆಸ್),ಸಿ.ಕೆ.ಶಾಂತಕುಮಾರ್(ಬಿಜೆಪಿ)&ಶಶಿ ಶೇಖರ್(ಕೆಜೆಪಿ)=4
ವಾಡರ್್ 15: ಮಲ್ಲೇಶಯ್ಯ(ಜೆಡಿಎಸ್)&ಸಿ.ಬಸವರಾಜು(ಕಾಂಗ್ರೆಸ್)=2
ವಾಡರ್್ 16: ಮಹಮದ್ ಖಲಂದರ್(ಜೆಡಿಎಸ್),ಮಹಮದ್ ಅಲ್ತಾಫ್(ಕಾಂಗ್ರೆಸ್)ಮತ್ತು ಬಾಬು ಸಾಹೇಬ್(ಕೆಜೆಪಿ)=3
ವಾಡರ್್ 17: ಸಿ.ಬಿ.ತಿಪ್ಪೇಸ್ವಾಮಿ(ಜೆಡಿಎಸ್),ಸಿ.ಪಿ.ಮಹೇಶ್(ಕಾಂಗ್ರೆಸ್),ಸಿ.ಎಮ್.ಗಂಗಾಧರಯ್ಯ(ಬಿಜೆಪಿ)ಮತ್ತು ದುರ್ಗಮ್ಮ(ಪಕ್ಷೇತರ)=4
ವಾಡರ್್ 18: ಪ್ರೇಮಾ(ಜೆಡಿಎಸ್)&ಶಾಂತಮ್ಮ(ಕಾಂಗ್ರೆಸ್)=2
ವಾಡರ್್ 19: ಸಿ.ಟಿ.ದಯಾನಂದ(ಜೆಡಿಎಸ್),ಸಿ.ಡಿ.ಲಕ್ಷ್ಮಯ್ಯ(ಕಾಂಗ್ರೆಸ್)&ಸಿಕ.ೆ.ಲೋಕೇಶ್(ಪಕ್ಷೇತರ)=3
ವಾಡರ್್ 20: ಸಿ.ಆರ್.ಗೀತಾ(ಜೆಡಿಎಸ್),&ಶಕುಂತಲಮ್ಮ(ಬಿಜೆಪಿ)=2
ವಾಡರ್್ 21: ಪುಷ್ಪಾ(ಜೆಡಿಎಸ್)&ಹೇಮಾವತಿ(ಬಿಜೆಪಿ)=2
ವಾಡರ್್ 22: ಕೆ.ರೇಣುಕಾ(ಜೆಡಿಎಸ್)&ಮಾಲಾ(ಬಿಜೆಪಿ)=2
ವಾಡರ್್ 23: ಅಶೋಕ್(ಜೆಡಿಎಸ್),ನಿವರ್ಾಣ ಸಿದ್ದಯ್ಯ(ಕಾಂಗ್ರೆಸ್),ಗಂಗಾಧರಯ್ಯ(ಬಿಜೆಪಿ),ಲಿಂಗದೇವರು(ಬಿಎಸ್ಆರ್)&ಕೆಂಚಯ್ಯ(ಪಕ್ಷೇತರ)=5