Sunday, March 27, 2011





ಯಡಿಯೂರಪ್ಪನವರನ್ನು ಕೆಳಗಿಸುವವರೆಗೆ ವಿರಮಿಸೆವು: ಜಮೀರ್ ಖಾನ್
ಚಿಕ್ಕನಾಯಕನಹಳ್ಳಿ,ಮಾ.26: ಸಾಧನೆಯ ಸೋಗಿನಲ್ಲಿ ರಾಜ್ಯದ ಜನರಿಗೆ ದ್ರೋಹ ಬಗೆದು ಜನಪರ ಕಾರ್ಯಕ್ರಮ ಮಾಡದೆ ಬರೀ ಮಾಟ ಮಂತ್ರದ ಮೊರೆ ಹೋಗಿ ಮುಖ್ಯಮಂತ್ರಿ ಪಟ್ಟ ಉಳಿಸಿಕೊಂಡಿದ್ದಾರೆ, ಕುಮಾರಣ್ಣನ ಜೊತೆಯಾಗಿರುವ ನಾವು ಭ್ರಷ್ಠ ಬಿಜೆಪಿ ಸಕರ್ಾರವನ್ನು ಉರುಳಿಸುತ್ತೇವೆ ಎಂದು ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
ಪಟ್ಟಣದ ಹೈಸ್ಕೂಲ್ ಆವರಣದಲ್ಲಿ 51ನೇ ತಾತಯ್ಯನ ಉರುಸ್ ಅಂಗವಾಗಿ ಏರ್ಪಡಿಸಿದ್ದ ಜಿದ್ದಾಜಿದ್ದಿನ ಖವ್ವಾಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ರಾಜ್ಯದ ಜನತೆ ಬಿಜೆಪಿ ಪಕ್ಷವನ್ನು ಸಕರ್ಾರ ರಚನೆ ಮಾಡುವಷ್ಠು ಸಾಮಥ್ರ್ಯ ತಂದುಕೊಟ್ಟವರೂ ತೃಪ್ತರಾಗದ ಬಿಜೆಪಿ ನಾಯಕರು, ಆಪರೇಷನ್ ಕಮಲವನ್ನೇ ತಮ್ಮ ಅಧಿಕಾರದಿನಗಳಲ್ಲಿ ಮಾಡಿಕೊಂಡು ಬಂದು ರಾಜ್ಯದ ಜನತೆಗೆ ದ್ರೋಹ ಬಗೆದಿದ್ದಾರೆ ಇಂತಹವರಿಗೆ ಪಾಠ ಕಲಿಸಬೇಕು ಎಂದು ಜೆ.ಡಿ.ಎಸ್ ಪಕ್ಷ, 120 ಸದಸ್ಯರಿದ್ದ ಬಿಜೆಪಿಯನ್ನು 105ಕ್ಕೆ ಇಳಿಸಿದ್ದರೂ ಅವರಿಗೆ ಬುದ್ದಿ ಬಂದಿಲ್ಲ, ಜನಪರ ಕಾರ್ಯ ಮಾಡುತ್ತಿಲ್ಲ ಬರೀ ಧರ್ಮದ ಸೋಗಿನಲ್ಲಿ ಜನರನ್ನು ಗಾಡಾಂದರಕ್ಕೆ ತಳ್ಳಲು ಹೊರಟಂತಿದೆ ಉಳಿಸಿಕೊಳ್ಳಲು ಮಾಟಮಂತ್ರಕ್ಕೆ ಮೊರೆ ಹೋಗಿದ್ದಾರೆ, ರಾಜ್ಯದ ಜನರ ಮೇಲಿಲ್ಲದೆ ವಿಶ್ವಾಸ ಮಾಟ ಮಂತ್ರದ ಮೇಲಿದೆ ಅವರಿಗೆ ಅವರ ಸಕರ್ಾರವನ್ನು ಕಿತ್ತೊಗೆಯಲು ಮಂತ್ರದ ಮೇಲಿದೆ ಅವರಿಗೆ ಅವರ ಸಕರ್ಾರವನ್ನು ಕಿತ್ತೊಗೆಯಲು ಹೆಚ್.ಡಿ.ಕುಮಾರಣ್ಣನ ಜೊತೆಗೆ ಚೆಲುವರಾಯಸ್ವಾಮಿ ಪುಟ್ಟಣ್ಣ, ಬಾಲಕೃಷ್ಣ, ಸುರೇಶ್ಬಾಬು, ನಾನೂ ಸೇರಿದರೆ ಸಾಕು ರಾಜ್ಯದ ಜನರ ಆಶೀವರ್ಾದ ಫಲದಿಂದಾಗಿ ಈ ಕೆಟ್ಟ ಸಕರ್ಾರವನ್ನು ಕಿತ್ತೊಗೆಯುತ್ತೇವೆ. ಕ್ಷೇತ್ರದ ಜನರಲ್ಲಿ ಮನವಿ ಮಾಡುವುದೇನೆಂದರೆ ಯಾರೋ ಇಲ್ಲಿ ಶಾಸಕರನ್ನು ಹುಡುಕಿಕೊಡಿ ಎಂದು ಮಾಧ್ಯಮಗಳ ಮೊರೆ ಹೋಗಿದ್ದರಂತೆ ಶಾಸಕರು ನಮ್ಮನ್ನು ಬಿಟ್ಟು ಎಲೂ ಹೋಗಿರಲಿಲ್ಲ, ರಾಜ್ಯದ ಮೂಲೆಮೂಲೆಗಳಲ್ಲಿನ ನಿಮ್ಮ ಅಣ್ಣ ತಮ್ಮಂದಿರುಗಳಿಗಾಗುತ್ತಿರುವ ಅನ್ಯಾಯ ಸರಿ ಪಡಿಸಬೇಕಾದರೆ ಬಿಜೆಪಿ ದುರಾಡಳಿತ ಸಕರ್ಾರದ ಅಕ್ರಮಗಳನ್ನು ಬಯಲು ಮಾಡಲು ಹೋಗಬೇಕಾಗಿ ನಿಮಗೆರಡು ತಿಂಗಳ ಸಿಗದೆ ಹೋಗಿರಬಹುದು, ಲಾಭಕ್ಕಾಗಿಯೇ ಇರೋ ರಾಜಕಾರಣಿಗಳ ಬೇರೆ ನಮ್ಮ ಶಾಸಕರು ಯಾವುದನ್ನು ನಿರೀಕ್ಷೆ ಮಾಡದೆ ತಲತಲಾಂತರದಿಂದ ಧಾಮರ್ಿಕ ಸೇವೆ ಮಾಡಿಕೊಂಡು ಹಿಂದು, ಮುಸಲ್ಮಾನರು ಒಂದೇ ಎಂಬ ಭಾವನೆಯಿಂದ ನಮ್ಮೊಂದಿಗೆ ಇರುವಂತಹವರ ಬಗ್ಗೆ ಅವಹೇಳನದ ಮಾತಿಗೆ ಕಿವಿಗೊಡದೆ ಅವರಲ್ಲಿರುವ ಏಕತೆಗೆ ಗೌರವ ನೀಡಿ, ಬಡವರ ರಕ್ಷಣೆಗೆ ಸದಾ ಸಿದ್ದವಿರುವಂತಹ ಹೆಚ್.ಡಿ.ಕುಮಾರಸ್ವಾಮಿಗೆ ಮತ್ತು ಅಧಿಕಾರ ನೀಡಿ ರಾಜ್ಯದ ಪ್ರಗತಿಗೆ ಮುಂದಾಗಿ ಎಂದು ಹೇಳಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ರಾಜಕೀಯಕ್ಕಾಗಿ ಧರ್ಮ ಧರ್ಮಗಳ ನಡುವೆ ನಡೆಯುವ ಸಂಘರ್ಷ ನಿಲ್ಲಬೇಕು ನಾವ್ಯಾರು ಇಂತಹ ಜಾತಿಯಲ್ಲಿಯೇ ಹುಟ್ಟಬೇಕು ಎಂದು ದೇವರಲ್ಲಿ ಅಜರ್ಿ ಹಾಕಿರಲಿಲ್ಲ ನಮ್ಮ ಜೀವನ ಶೈಲಿಯಲ್ಲಿ ಭಾವೈಕತೆ ಬೆಳಸಿಕೊಂಡರೆ ನಿಜವಾದ ಅರ್ಥ ಸಿಗುವುದಲ್ಲದೆ ಮಾನವ ಸರ್ವಶ್ರೇಷ್ಠರನಿಸಲು ಸಾಧ್ಯವಾಗುತ್ತದೆ, ಒಂದು ಧರ್ಮದಿಂದ ಏನನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಧರ್ಮಗಳ ನಡುವೆ ಕಲಹ ಬೆರಸದೆ ಎಲ್ಲಾ ಧರ್ಮಗಳ ಸಮಾನವಾಗಿ ಕಂಡು ಬಾಳಿದರೆ ದೇಶದಲ್ಲಿ ಶಾಂತಿ ನೆಲಸುತ್ತದೆ ಎಂದರು.
ಸಭೆಯಲ್ಲಿ ಪುರಸಭಾಧ್ಯಕ್ಷ ದೊಡ್ಡಯ್ಯ, ಉಪಾಧ್ಯಕ್ಷ ರವಿ, ತಾ.ಪಂ.ಉಪಾಧ್ಯಕ್ಷೆ ಬಿಬಿ ಫಾತೀಮ, ಮಾಜಿ ಶಾಸಕ ಬಿ.ಲಕ್ಕಪ್ಪ, ಪುರಸಭಾ ಸದಸ್ಯರಾದ ಸಿ.ಬಸವರಾಜು, ಜಿಲ್ಲ್ಲಾ ವಕ್ಪ್ ಮಂಡಳಿ ಛೇರ್ಮನ್ ಮುಸ್ತಾಕ್ ಅಹಮದ್, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಟಿ.ರಾಮಯ್ಯ, ಚಂದ್ರಶೇಖರಶೆಟ್ಟಿ, ಮಹಮದ್ಖಲಂದರ್, ರಾಜ್ಯ ಅಲ್ಪಸಂಖ್ಯಾ ಘಟಕ ಕಾರ್ಯದಶರ್ಿ ಶಕಿರ್ ಅಹಮದ್, ಪ್ಯಾರಜಾನ್ ಜಕಾವುಲ್ಲಾ, ಜಲಾಲ್ಸಾಬ್, ಸಿ.ಎಸ್.ನಟರಾಜು, ವರದರಾಜು ಉಪಸ್ಥಿತರಿದ್ದರು.

ಮಹಾಭಾರತದ ಪಾತ್ರಗಳ ವರ್ಣನೆಯನ್ನು ಸೂಫಿಸಂತರು ಅದ್ಭುತವಾಗಿ ಮಾಡುತ್ತಾರೆ: ರೆಹಮತ್ ತರೀಕೆರೆ
ಚಿಕ್ಕನಾಯಕನಹಳ್ಳಿ,ಮಾ.25: ಭಾರತದ ಪರಧರ್ಮ ಸಹಿಷ್ಣುತೆಯನ್ನು ಎತ್ತಿಹಿಡಿಯಲು ಅಸಂಖ್ಯಾತ ಹಿಂದೂ ಮುಸಲ್ಮಾನರು ಭಾವೈಕತೆಯ ಸಂಕೇತದಿಂದ ಉರುಸ್ ಆಚರಣೆಯಲ್ಲಿ ಭಾಗವಹಿಸಿರುವುದು ವಿಶ್ವಕ್ಕೆ ಮಾದರಿ ಎಂದು ಖ್ಯಾತ ಸಾಹಿತಿ ರಹಮತ್ ತರೀಖೆರೆ ವ್ಯಾಖ್ಯಾನಿಸಿದರು.
ಪಟ್ಟಣದ ಸಕರ್ಾರಿ ಹೈಸ್ಕೂಲ್ ಮೈದಾನದಲ್ಲಿ ಹಜರತ್ ಸೈಯದ್ ಮೊಹಿದ್ದೀನ್ ಷಾ ಖಾದ್ರಿ ತಾತಯ್ಯನವರ 51 ವಷರ್ಾಚರಣೆಯ ಉರುಸ್ ಅಂಗವಾಗಿ ಅಸ್ಲಂ ಅಕ್ರಂ ಪಾಟರ್ಿ ಮುಜಾಫರ್ ಮತ್ತು ಕರಿಷ್ಮಾ ತಾಜ್ ಪಾಟರ್ಿ ಆಫ್ ನಾಗಪುರ ತಂಡದಿಂದ ಜಿದ್ದಾ ಜಿದ್ದಿನ ಖವ್ವಾಲಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಉಪನ್ಯಾಸ ನೀಡುತ್ತಿದ್ದರು. ಗುಡಿ ಚಚರ್್ಗಳಿಗೆ ಹೋಗುವವರಲ್ಲಿ ಸಂಬಂಧ ಪಟ್ಟವರು ಮಾತ್ರ ಹೋಗುತ್ತಾರೆ, ಸೂಫಿ ಸಂತರ ದರ್ಗಕ್ಕೆ ಹಿಂದೂ ಮುಸಲ್ಮಾನ್ ಕ್ರೈಸ್ತರು ಎಂಬ ಬಾವನೆಯನ್ನು ಮರೆತು ಎಲ್ಲರೂ ಹೋಗುವಂತ ಪವಿತ್ರ ಸ್ಥಳ ಈ ಗೋರಿಗಳು, ಇಂತಹ ಸಂತರು ಕೂಡ 12 ಶತಮಾನದ ಕಾಯಕ ಜೀವಿಗಳ ಪರಂಪರೆಯ ಹಾದಿಯಲ್ಲಿ ಬಂದವರು, ಸಂತರಿಗೆ ಮತ ಜಾತಿ ಎಂಬುದಿಲ್ಲ, ಎಲ್ಲಾಧಮರ್ೀಯರೂ ಒಂದೇ ಎಂದು ಸಾರುವ ತಾಣಗಳು ಎಂದರಲ್ಲದೆ, ಧರ್ಮದ ಹೆಸರಲ್ಲಿ ಅಂತಹ ಕಲಹ ಉಂಟು ಮಾಡದೆ ಶಾಂತಿ ನೆಲಸುವಂತಾಗಬೇಕು ಎಂದರು. ಭಾರತದ ಯೋಗಿ ಪರಂಪರೆ ಮತ್ತು ಸೂಫಿ ಪರಂಪರೆ ಒಂದೇ ಆಗಿರುತ್ತದೆ ಉತ್ತರ ಕನರ್ಾಟಕದ ಭಾಗಗಳಲ್ಲಿ ಮುಸಲ್ಮಾನರಿಲ್ಲದ ಊರುಗಳಲ್ಲೇ ಮೊಹರಂ ಹಬ್ಬವನ್ನು ಹೆಚ್ಚು ಆಚರಣೆ ಮಾಡುತ್ತಾರೆ.
ರಾಮಯಣದಲ್ಲಿ ಬರುವ ಪಾತ್ರಗಳನ್ನು ಮುಸ್ಲಿಂ ಧಮರ್ೀಯರಲ್ಲೂ ಅಂತಹ ಹೆಸರು ಹೋಲಿಕೆ ಹೊಂದಿರುವಂತಹವರ ಲಕ್ಷಣಗಳನ್ನು ಸೂಫಿಗಳಲ್ಲಿ ಕಾಠಣಬಹುದು ಅಲ್ಲದೆ ಇಡೀ ಮಹಾಭರತದ ಕತೆಗಳನ್ನು ನಿರರ್ಗಳವಾಗಿ ಹೇಳಿ ಧರ್ಮ ಸಾರುತ್ತಾರೆ ಸೂಫಿ ಸಂತರು, ವಿಶ್ವದ ರಕ್ಷಣೆ ಆಗಬೇಕಾದರೆ ಸೂಫಿ ಮೊಹರಂ ಗಾಯಕರ ಪರಂಪರೆಗಳ ಮೂಲಕ ಸುನಾಮಿಯಂತ ಭಯೋತ್ಪಾದನೆ ತಡೆಯಲು ಸಾಧ್ಯವಾಗುತ್ತದೆ, ದ್ವೇಷ ಹಗೆಯಂತಹ ವಿಷಬೀಜಗಳನ್ನು ಹುಟ್ಟು ಹಾಕದಂತೆ ರಾಜ್ಯಭಾರ ಮಾಡುವವನೇ ನಿಜವಾದ ದೊರೆ ಆಗುವನು, ಧರ್ಮಕ್ಕೆ ಜಿದ್ದಾಜಿದ್ದಿ ಹೆಚ್ಚಿ ದೇಶವನ್ನು ಅಶಾಂತಿಗೆ ತಳ್ಳದಂತೆ ಶಾಂತಿ ಕಾಪಾಡುವ ಪ್ರತಿಯೊಬ್ಬರೂ ಹಿಂದೂ ಮುಸ್ಲಿಂರ ಭಾವೈಕತೆಯನ್ನು ಸಾರುವ ಕೇಂದ್ರಕ್ಕೊಂದು ಬಾರಿ ಭೇಟಿ ನೀಡಬನ್ನಿ ಭಾವೈಕ್ಯತೆ ಸಾರ ಬನ್ನಿ ಎಂದರು.
ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿ ಅರಿತು ಬಾಳುವ ಶಕ್ತಿಯನ್ನು ಮಾನವ ಹೊಂದಿದ್ದಾನೆ, ಧರ್ಮಗಳ ನಡುವೆ ಸಂಘರ್ಷಕ್ಕೆ ಹೋಗದಂತೆ ರಕ್ತಪಾಕ ತಡೆದು ಸೌಹಾರ್ಧತೆ ಕಾಯಬೇಕು ಎಂದರು.
ರಾಜ್ಯ ಜೆ.ಡಿ.ಎಸ್ ಅಲ್ಪಸಂಖ್ಯಾತ ಘಟಕದ ಪ್ರ.ಕಾರ್ಯದಶರ್ಿ ಶಕಿಲ್ ಅಹಮದ್ ಮಾತನಾಡಿ ಕಾಯಕ ಮಾಡುವುದರ ಮೂಲಕ ಮೋಕ್ಷ ಕಾಣಬೇಕು ಅನಾಚಾರ ಅನೀತಿ ಬಿಟ್ಟು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರೆ ಅದರ ಮೂಲಕ ಮೋಕ್ಷ ದೊರೆಯುತ್ತದೆ ಎಂದರು.
ಮಾಜಿ ಸಚಿವ ಜಮೀರ್ ಅಹಮದ್ ಖಾನ್, ಸಮಾರಂಭ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಟಿ.ರಾಮಯ್ಯ ನಡೆಸಿಕೊಟ್ಟರು. ಸಭೆಯಲ್ಲಿ ಪುರಸಭಾಧ್ಯಕ್ಷ ದೊಡ್ಡಯ್ಯ, ಉಪಾಧ್ಯಕ್ಷ ರವಿ, ತಾ.ಪಂ.ಉಪಾಧ್ಯಕ್ಷೆ ಫಾತೀಮ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಸಿ.ಎಮ್.ರಂಗಸ್ವಾಮಯ್ಯ, ಚಂದ್ರಶೇಖರಶೆಟ್ಟಿ, ಹಾಜಿ ಮಹಮದ್ ಖಲಂದರ್, ಮುಕ್ತಿಯಾರ್, ಬಾಬುಸಾಹೇಬ್, ಸಿ.ಬಸವರಾಜು, ಇನ್ನು ಮುಂತಾದವರು ಉಪಸ್ಥಿತರಿದ್ದರು.

ಸಂಸ್ಕೃತಿ, ಪ್ರಗತಿ ಯಶಸ್ಸಿನ ಧ್ಯೂತಕಗಳು: ಡಿ.ಸಿ.
ಚಿಕ್ಕನಾಯಕನಹಳ್ಳಿ,ಮಾ.25: ಸಂಸ್ಕೃತಿ ಹಾಗೂ ಪ್ರಗತಿ ಎಂಬವವು ಒಂದೇ ನಾಣ್ಯದ ಎರಡು ಮುಖಗಳ ಪರಿಚಯಹೊಂದಿರುವ ರಾಜಕಾರಣಿಗಳಿಗೆ ಯಶಸ್ಸು ಖಂಡಿತ ಎಂದು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಅಭಿಪ್ರಾಯಪಟ್ಟರು.
ತಾತಯ್ಯನ ಉರುಸ್ ಆಚರಣೆಯ ಕೊನೆಯ ದಿನದಂದು ಏರ್ಪಡಿಸಿದ್ದ ಡಾ.ಪಿ.ಬಿ.ಶ್ರೀನಿವಾಸ್ ಹಾಗೂ ಎಲ್.ಆರ್.ಈಶ್ವರಿ ತಂಡದವರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಕಲೋಪಾಸಕನಿಗೆ ವಯಸ್ಸೇ ತಿಳಿಯುವುದಿಲ್ಲ, ಚಿಕ್ಕನಾಯಕನಹಳ್ಳಿ ಕಲಾವಿದರ ಸಮ್ಮಿಲನ ಕೇಂದ್ರವಾಗಿದ್ದು ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಬಹಳ ವಿಜೃಂಭಣೆಯಿಂದ ನಡೆಯುತಿದ್ದು ನನ್ನಲ್ಲಿ ಕೃತಜ್ಞಾ ಭಾವನೆ ಮೂಡಿದೆ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಸಕರ್ಾರದಿಂದ ಆಚರಿಸಿದ ಜಿಲ್ಲಾ ಉತ್ಸವವನ್ನೇ ನಾಚಿಸುವಂತಹ ಕಾರ್ಯಕ್ರಮದ ಮೂಲಕ ಹಲವು ದಶಕಗಳಿಂದ ಅತಿ ವಿಜೃಂಭಣೆಯಿಂದ ಆಚರಿಸಿ ಜನಸಾಗರವನ್ನೇ ಸಮ್ಮಿಲನಗೊಳಿಸಿದ ಶಾಸಕ ಸಿ.ಬಿ.ಸುರೇಶ್ಬಾಬು ಇಂತಹ ಕಾರ್ಯದಲ್ಲಿ ಯಶಸ್ಸು ಗಳಿಸಿದ್ದಾರೆ. ನಮ್ಮನ್ನಾಳುವಂತಹವರಿಗೆ ಸಂಸ್ಕೃತಿ ಮತ್ತು ಪ್ರಗತಿಯ ಬಗ್ಗೆ ಆಸಕ್ತಿ ಇದ್ದಂತವರಲ್ಲಿ ಬದುಕು ಹಿತವಾಗಿದ್ದು ಜನರ ಅಭಿರುಚಿಗೆ ತಕ್ಕಂತೆ ಬೇಕಿರುವುದನ್ನು ನೀಡುವವರು ಎಂದರು.
ಡಾ.ಪಿ.ಬಿ.ಶ್ರೀನಿವಾಸ್ ಸನ್ಮಾನ ಸ್ವೀಕರಿಸಿ ಮಾತನಾಡಿ ಸಂಗೀತ ಸಾಹಿತ್ಯ ದಂಪತಿಗಳಿದ್ದಂತೆ ಇವರೆಡೂ ಒಂದಾದರೇ ಮಾತ್ರ ರಸಿಕರಿಗೆ ಸಂಗೀತ ರುಚಿಸಲು ಸಾಧ್ಯ ಎಂದರು.
ಸಮಾರಂಭದಲ್ಲಿ ಕಲೈಲಾಮಣಿ ಎಲ್.ಆರ್.ಈಶ್ವರಿ ಕಲಾವಿದರಾದ ಸಾಧುಕೋಕಿಲ, ಹೇಮಂತ್, ನಂದಿತ, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಮಾತನಾಡಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಎ.ಎಸ್.ಪಿ.ಬೋರಲಿಂಗಯ್ಯ, ಜಿ.ಪಂ.ಸದಸ್ಯೆ ಜಾನಮ್ಮ, ತಾ.ಪಂ.ಉಪಾಧ್ಯಕ್ಷೆ ಫಾತೀಮ, ಪುರಸಭಾಧ್ಯಕ್ಷ ದೊಡ್ಡಯ್ಯ, ಉಪಾಧ್ಯಕ್ಷ ಆರ್.ರವಿ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜು, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು ಉಪಸ್ಥಿತರಿದ್ದರು.


ಯಡಿಯೂರಪ್ಪನವರನ್ನು ಕೆಳಗಿಸುವವರೆಗೆ ವಿರಮಿಸೆವು: ಜಮೀರ್ ಖಾನ್
ಚಿಕ್ಕನಾಯಕನಹಳ್ಳಿ,ಮಾ.26: ಸಾಧನೆಯ ಸೋಗಿನಲ್ಲಿ ರಾಜ್ಯದ ಜನರಿಗೆ ದ್ರೋಹ ಬಗೆದು ಜನಪರ ಕಾರ್ಯಕ್ರಮ ಮಾಡದೆ ಬರೀ ಮಾಟ ಮಂತ್ರದ ಮೊರೆ ಹೋಗಿ ಮುಖ್ಯಮಂತ್ರಿ ಪಟ್ಟ ಉಳಿಸಿಕೊಂಡಿದ್ದಾರೆ, ಕುಮಾರಣ್ಣನ ಜೊತೆಯಾಗಿರುವ ನಾವು ಭ್ರಷ್ಠ ಬಿಜೆಪಿ ಸಕರ್ಾರವನ್ನು ಉರುಳಿಸುತ್ತೇವೆ ಎಂದು ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
ಪಟ್ಟಣದ ಹೈಸ್ಕೂಲ್ ಆವರಣದಲ್ಲಿ 51ನೇ ತಾತಯ್ಯನ ಉರುಸ್ ಅಂಗವಾಗಿ ಏರ್ಪಡಿಸಿದ್ದ ಜಿದ್ದಾಜಿದ್ದಿನ ಖವ್ವಾಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ರಾಜ್ಯದ ಜನತೆ ಬಿಜೆಪಿ ಪಕ್ಷವನ್ನು ಸಕರ್ಾರ ರಚನೆ ಮಾಡುವಷ್ಠು ಸಾಮಥ್ರ್ಯ ತಂದುಕೊಟ್ಟವರೂ ತೃಪ್ತರಾಗದ ಬಿಜೆಪಿ ನಾಯಕರು, ಆಪರೇಷನ್ ಕಮಲವನ್ನೇ ತಮ್ಮ ಅಧಿಕಾರದಿನಗಳಲ್ಲಿ ಮಾಡಿಕೊಂಡು ಬಂದು ರಾಜ್ಯದ ಜನತೆಗೆ ದ್ರೋಹ ಬಗೆದಿದ್ದಾರೆ ಇಂತಹವರಿಗೆ ಪಾಠ ಕಲಿಸಬೇಕು ಎಂದು ಜೆ.ಡಿ.ಎಸ್ ಪಕ್ಷ, 120 ಸದಸ್ಯರಿದ್ದ ಬಿಜೆಪಿಯನ್ನು 105ಕ್ಕೆ ಇಳಿಸಿದ್ದರೂ ಅವರಿಗೆ ಬುದ್ದಿ ಬಂದಿಲ್ಲ, ಜನಪರ ಕಾರ್ಯ ಮಾಡುತ್ತಿಲ್ಲ ಬರೀ ಧರ್ಮದ ಸೋಗಿನಲ್ಲಿ ಜನರನ್ನು ಗಾಡಾಂದರಕ್ಕೆ ತಳ್ಳಲು ಹೊರಟಂತಿದೆ ಉಳಿಸಿಕೊಳ್ಳಲು ಮಾಟಮಂತ್ರಕ್ಕೆ ಮೊರೆ ಹೋಗಿದ್ದಾರೆ, ರಾಜ್ಯದ ಜನರ ಮೇಲಿಲ್ಲದೆ ವಿಶ್ವಾಸ ಮಾಟ ಮಂತ್ರದ ಮೇಲಿದೆ ಅವರಿಗೆ ಅವರ ಸಕರ್ಾರವನ್ನು ಕಿತ್ತೊಗೆಯಲು ಮಂತ್ರದ ಮೇಲಿದೆ ಅವರಿಗೆ ಅವರ ಸಕರ್ಾರವನ್ನು ಕಿತ್ತೊಗೆಯಲು ಹೆಚ್.ಡಿ.ಕುಮಾರಣ್ಣನ ಜೊತೆಗೆ ಚೆಲುವರಾಯಸ್ವಾಮಿ ಪುಟ್ಟಣ್ಣ, ಬಾಲಕೃಷ್ಣ, ಸುರೇಶ್ಬಾಬು, ನಾನೂ ಸೇರಿದರೆ ಸಾಕು ರಾಜ್ಯದ ಜನರ ಆಶೀವರ್ಾದ ಫಲದಿಂದಾಗಿ ಈ ಕೆಟ್ಟ ಸಕರ್ಾರವನ್ನು ಕಿತ್ತೊಗೆಯುತ್ತೇವೆ. ಕ್ಷೇತ್ರದ ಜನರಲ್ಲಿ ಮನವಿ ಮಾಡುವುದೇನೆಂದರೆ ಯಾರೋ ಇಲ್ಲಿ ಶಾಸಕರನ್ನು ಹುಡುಕಿಕೊಡಿ ಎಂದು ಮಾಧ್ಯಮಗಳ ಮೊರೆ ಹೋಗಿದ್ದರಂತೆ ಶಾಸಕರು ನಮ್ಮನ್ನು ಬಿಟ್ಟು ಎಲೂ ಹೋಗಿರಲಿಲ್ಲ, ರಾಜ್ಯದ ಮೂಲೆಮೂಲೆಗಳಲ್ಲಿನ ನಿಮ್ಮ ಅಣ್ಣ ತಮ್ಮಂದಿರುಗಳಿಗಾಗುತ್ತಿರುವ ಅನ್ಯಾಯ ಸರಿ ಪಡಿಸಬೇಕಾದರೆ ಬಿಜೆಪಿ ದುರಾಡಳಿತ ಸಕರ್ಾರದ ಅಕ್ರಮಗಳನ್ನು ಬಯಲು ಮಾಡಲು ಹೋಗಬೇಕಾಗಿ ನಿಮಗೆರಡು ತಿಂಗಳ ಸಿಗದೆ ಹೋಗಿರಬಹುದು, ಲಾಭಕ್ಕಾಗಿಯೇ ಇರೋ ರಾಜಕಾರಣಿಗಳ ಬೇರೆ ನಮ್ಮ ಶಾಸಕರು ಯಾವುದನ್ನು ನಿರೀಕ್ಷೆ ಮಾಡದೆ ತಲತಲಾಂತರದಿಂದ ಧಾಮರ್ಿಕ ಸೇವೆ ಮಾಡಿಕೊಂಡು ಹಿಂದು, ಮುಸಲ್ಮಾನರು ಒಂದೇ ಎಂಬ ಭಾವನೆಯಿಂದ ನಮ್ಮೊಂದಿಗೆ ಇರುವಂತಹವರ ಬಗ್ಗೆ ಅವಹೇಳನದ ಮಾತಿಗೆ ಕಿವಿಗೊಡದೆ ಅವರಲ್ಲಿರುವ ಏಕತೆಗೆ ಗೌರವ ನೀಡಿ, ಬಡವರ ರಕ್ಷಣೆಗೆ ಸದಾ ಸಿದ್ದವಿರುವಂತಹ ಹೆಚ್.ಡಿ.ಕುಮಾರಸ್ವಾಮಿಗೆ ಮತ್ತು ಅಧಿಕಾರ ನೀಡಿ ರಾಜ್ಯದ ಪ್ರಗತಿಗೆ ಮುಂದಾಗಿ ಎಂದು ಹೇಳಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ರಾಜಕೀಯಕ್ಕಾಗಿ ಧರ್ಮ ಧರ್ಮಗಳ ನಡುವೆ ನಡೆಯುವ ಸಂಘರ್ಷ ನಿಲ್ಲಬೇಕು ನಾವ್ಯಾರು ಇಂತಹ ಜಾತಿಯಲ್ಲಿಯೇ ಹುಟ್ಟಬೇಕು ಎಂದು ದೇವರಲ್ಲಿ ಅಜರ್ಿ ಹಾಕಿರಲಿಲ್ಲ ನಮ್ಮ ಜೀವನ ಶೈಲಿಯಲ್ಲಿ ಭಾವೈಕತೆ ಬೆಳಸಿಕೊಂಡರೆ ನಿಜವಾದ ಅರ್ಥ ಸಿಗುವುದಲ್ಲದೆ ಮಾನವ ಸರ್ವಶ್ರೇಷ್ಠರನಿಸಲು ಸಾಧ್ಯವಾಗುತ್ತದೆ, ಒಂದು ಧರ್ಮದಿಂದ ಏನನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಧರ್ಮಗಳ ನಡುವೆ ಕಲಹ ಬೆರಸದೆ ಎಲ್ಲಾ ಧರ್ಮಗಳ ಸಮಾನವಾಗಿ ಕಂಡು ಬಾಳಿದರೆ ದೇಶದಲ್ಲಿ ಶಾಂತಿ ನೆಲಸುತ್ತದೆ ಎಂದರು.
ಸಭೆಯಲ್ಲಿ ಪುರಸಭಾಧ್ಯಕ್ಷ ದೊಡ್ಡಯ್ಯ, ಉಪಾಧ್ಯಕ್ಷ ರವಿ, ತಾ.ಪಂ.ಉಪಾಧ್ಯಕ್ಷೆ ಬಿಬಿ ಫಾತೀಮ, ಮಾಜಿ ಶಾಸಕ ಬಿ.ಲಕ್ಕಪ್ಪ, ಪುರಸಭಾ ಸದಸ್ಯರಾದ ಸಿ.ಬಸವರಾಜು, ಜಿಲ್ಲ್ಲಾ ವಕ್ಪ್ ಮಂಡಳಿ ಛೇರ್ಮನ್ ಮುಸ್ತಾಕ್ ಅಹಮದ್, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಟಿ.ರಾಮಯ್ಯ, ಚಂದ್ರಶೇಖರಶೆಟ್ಟಿ, ಮಹಮದ್ಖಲಂದರ್, ರಾಜ್ಯ ಅಲ್ಪಸಂಖ್ಯಾ ಘಟಕ ಕಾರ್ಯದಶರ್ಿ ಶಕಿರ್ ಅಹಮದ್, ಪ್ಯಾರಜಾನ್ ಜಕಾವುಲ್ಲಾ, ಜಲಾಲ್ಸಾಬ್, ಸಿ.ಎಸ್.ನಟರಾಜು, ವರದರಾಜು ಉಪಸ್ಥಿತರಿದ್ದರು.

ಮಹಾಭಾರತದ ಪಾತ್ರಗಳ ವರ್ಣನೆಯನ್ನು ಸೂಫಿಸಂತರು ಅದ್ಭುತವಾಗಿ ಮಾಡುತ್ತಾರೆ: ರೆಹಮತ್ ತರೀಕೆರೆ
ಚಿಕ್ಕನಾಯಕನಹಳ್ಳಿ,ಮಾ.25: ಭಾರತದ ಪರಧರ್ಮ ಸಹಿಷ್ಣುತೆಯನ್ನು ಎತ್ತಿಹಿಡಿಯಲು ಅಸಂಖ್ಯಾತ ಹಿಂದೂ ಮುಸಲ್ಮಾನರು ಭಾವೈಕತೆಯ ಸಂಕೇತದಿಂದ ಉರುಸ್ ಆಚರಣೆಯಲ್ಲಿ ಭಾಗವಹಿಸಿರುವುದು ವಿಶ್ವಕ್ಕೆ ಮಾದರಿ ಎಂದು ಖ್ಯಾತ ಸಾಹಿತಿ ರಹಮತ್ ತರೀಖೆರೆ ವ್ಯಾಖ್ಯಾನಿಸಿದರು.
ಪಟ್ಟಣದ ಸಕರ್ಾರಿ ಹೈಸ್ಕೂಲ್ ಮೈದಾನದಲ್ಲಿ ಹಜರತ್ ಸೈಯದ್ ಮೊಹಿದ್ದೀನ್ ಷಾ ಖಾದ್ರಿ ತಾತಯ್ಯನವರ 51 ವಷರ್ಾಚರಣೆಯ ಉರುಸ್ ಅಂಗವಾಗಿ ಅಸ್ಲಂ ಅಕ್ರಂ ಪಾಟರ್ಿ ಮುಜಾಫರ್ ಮತ್ತು ಕರಿಷ್ಮಾ ತಾಜ್ ಪಾಟರ್ಿ ಆಫ್ ನಾಗಪುರ ತಂಡದಿಂದ ಜಿದ್ದಾ ಜಿದ್ದಿನ ಖವ್ವಾಲಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಉಪನ್ಯಾಸ ನೀಡುತ್ತಿದ್ದರು. ಗುಡಿ ಚಚರ್್ಗಳಿಗೆ ಹೋಗುವವರಲ್ಲಿ ಸಂಬಂಧ ಪಟ್ಟವರು ಮಾತ್ರ ಹೋಗುತ್ತಾರೆ, ಸೂಫಿ ಸಂತರ ದರ್ಗಕ್ಕೆ ಹಿಂದೂ ಮುಸಲ್ಮಾನ್ ಕ್ರೈಸ್ತರು ಎಂಬ ಬಾವನೆಯನ್ನು ಮರೆತು ಎಲ್ಲರೂ ಹೋಗುವಂತ ಪವಿತ್ರ ಸ್ಥಳ ಈ ಗೋರಿಗಳು, ಇಂತಹ ಸಂತರು ಕೂಡ 12 ಶತಮಾನದ ಕಾಯಕ ಜೀವಿಗಳ ಪರಂಪರೆಯ ಹಾದಿಯಲ್ಲಿ ಬಂದವರು, ಸಂತರಿಗೆ ಮತ ಜಾತಿ ಎಂಬುದಿಲ್ಲ, ಎಲ್ಲಾಧಮರ್ೀಯರೂ ಒಂದೇ ಎಂದು ಸಾರುವ ತಾಣಗಳು ಎಂದರಲ್ಲದೆ, ಧರ್ಮದ ಹೆಸರಲ್ಲಿ ಅಂತಹ ಕಲಹ ಉಂಟು ಮಾಡದೆ ಶಾಂತಿ ನೆಲಸುವಂತಾಗಬೇಕು ಎಂದರು. ಭಾರತದ ಯೋಗಿ ಪರಂಪರೆ ಮತ್ತು ಸೂಫಿ ಪರಂಪರೆ ಒಂದೇ ಆಗಿರುತ್ತದೆ ಉತ್ತರ ಕನರ್ಾಟಕದ ಭಾಗಗಳಲ್ಲಿ ಮುಸಲ್ಮಾನರಿಲ್ಲದ ಊರುಗಳಲ್ಲೇ ಮೊಹರಂ ಹಬ್ಬವನ್ನು ಹೆಚ್ಚು ಆಚರಣೆ ಮಾಡುತ್ತಾರೆ.
ರಾಮಯಣದಲ್ಲಿ ಬರುವ ಪಾತ್ರಗಳನ್ನು ಮುಸ್ಲಿಂ ಧಮರ್ೀಯರಲ್ಲೂ ಅಂತಹ ಹೆಸರು ಹೋಲಿಕೆ ಹೊಂದಿರುವಂತಹವರ ಲಕ್ಷಣಗಳನ್ನು ಸೂಫಿಗಳಲ್ಲಿ ಕಾಠಣಬಹುದು ಅಲ್ಲದೆ ಇಡೀ ಮಹಾಭರತದ ಕತೆಗಳನ್ನು ನಿರರ್ಗಳವಾಗಿ ಹೇಳಿ ಧರ್ಮ ಸಾರುತ್ತಾರೆ ಸೂಫಿ ಸಂತರು, ವಿಶ್ವದ ರಕ್ಷಣೆ ಆಗಬೇಕಾದರೆ ಸೂಫಿ ಮೊಹರಂ ಗಾಯಕರ ಪರಂಪರೆಗಳ ಮೂಲಕ ಸುನಾಮಿಯಂತ ಭಯೋತ್ಪಾದನೆ ತಡೆಯಲು ಸಾಧ್ಯವಾಗುತ್ತದೆ, ದ್ವೇಷ ಹಗೆಯಂತಹ ವಿಷಬೀಜಗಳನ್ನು ಹುಟ್ಟು ಹಾಕದಂತೆ ರಾಜ್ಯಭಾರ ಮಾಡುವವನೇ ನಿಜವಾದ ದೊರೆ ಆಗುವನು, ಧರ್ಮಕ್ಕೆ ಜಿದ್ದಾಜಿದ್ದಿ ಹೆಚ್ಚಿ ದೇಶವನ್ನು ಅಶಾಂತಿಗೆ ತಳ್ಳದಂತೆ ಶಾಂತಿ ಕಾಪಾಡುವ ಪ್ರತಿಯೊಬ್ಬರೂ ಹಿಂದೂ ಮುಸ್ಲಿಂರ ಭಾವೈಕತೆಯನ್ನು ಸಾರುವ ಕೇಂದ್ರಕ್ಕೊಂದು ಬಾರಿ ಭೇಟಿ ನೀಡಬನ್ನಿ ಭಾವೈಕ್ಯತೆ ಸಾರ ಬನ್ನಿ ಎಂದರು.
ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿ ಅರಿತು ಬಾಳುವ ಶಕ್ತಿಯನ್ನು ಮಾನವ ಹೊಂದಿದ್ದಾನೆ, ಧರ್ಮಗಳ ನಡುವೆ ಸಂಘರ್ಷಕ್ಕೆ ಹೋಗದಂತೆ ರಕ್ತಪಾಕ ತಡೆದು ಸೌಹಾರ್ಧತೆ ಕಾಯಬೇಕು ಎಂದರು.
ರಾಜ್ಯ ಜೆ.ಡಿ.ಎಸ್ ಅಲ್ಪಸಂಖ್ಯಾತ ಘಟಕದ ಪ್ರ.ಕಾರ್ಯದಶರ್ಿ ಶಕಿಲ್ ಅಹಮದ್ ಮಾತನಾಡಿ ಕಾಯಕ ಮಾಡುವುದರ ಮೂಲಕ ಮೋಕ್ಷ ಕಾಣಬೇಕು ಅನಾಚಾರ ಅನೀತಿ ಬಿಟ್ಟು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರೆ ಅದರ ಮೂಲಕ ಮೋಕ್ಷ ದೊರೆಯುತ್ತದೆ ಎಂದರು.
ಮಾಜಿ ಸಚಿವ ಜಮೀರ್ ಅಹಮದ್ ಖಾನ್, ಸಮಾರಂಭ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಟಿ.ರಾಮಯ್ಯ ನಡೆಸಿಕೊಟ್ಟರು. ಸಭೆಯಲ್ಲಿ ಪುರಸಭಾಧ್ಯಕ್ಷ ದೊಡ್ಡಯ್ಯ, ಉಪಾಧ್ಯಕ್ಷ ರವಿ, ತಾ.ಪಂ.ಉಪಾಧ್ಯಕ್ಷೆ ಫಾತೀಮ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಸಿ.ಎಮ್.ರಂಗಸ್ವಾಮಯ್ಯ, ಚಂದ್ರಶೇಖರಶೆಟ್ಟಿ, ಹಾಜಿ ಮಹಮದ್ ಖಲಂದರ್, ಮುಕ್ತಿಯಾರ್, ಬಾಬುಸಾಹೇಬ್, ಸಿ.ಬಸವರಾಜು, ಇನ್ನು ಮುಂತಾದವರು ಉಪಸ್ಥಿತರಿದ್ದರು.

ಸಂಸ್ಕೃತಿ, ಪ್ರಗತಿ ಯಶಸ್ಸಿನ ಧ್ಯೂತಕಗಳು: ಡಿ.ಸಿ.
ಚಿಕ್ಕನಾಯಕನಹಳ್ಳಿ,ಮಾ.25: ಸಂಸ್ಕೃತಿ ಹಾಗೂ ಪ್ರಗತಿ ಎಂಬವವು ಒಂದೇ ನಾಣ್ಯದ ಎರಡು ಮುಖಗಳ ಪರಿಚಯಹೊಂದಿರುವ ರಾಜಕಾರಣಿಗಳಿಗೆ ಯಶಸ್ಸು ಖಂಡಿತ ಎಂದು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಅಭಿಪ್ರಾಯಪಟ್ಟರು.
ತಾತಯ್ಯನ ಉರುಸ್ ಆಚರಣೆಯ ಕೊನೆಯ ದಿನದಂದು ಏರ್ಪಡಿಸಿದ್ದ ಡಾ.ಪಿ.ಬಿ.ಶ್ರೀನಿವಾಸ್ ಹಾಗೂ ಎಲ್.ಆರ್.ಈಶ್ವರಿ ತಂಡದವರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಕಲೋಪಾಸಕನಿಗೆ ವಯಸ್ಸೇ ತಿಳಿಯುವುದಿಲ್ಲ, ಚಿಕ್ಕನಾಯಕನಹಳ್ಳಿ ಕಲಾವಿದರ ಸಮ್ಮಿಲನ ಕೇಂದ್ರವಾಗಿದ್ದು ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಬಹಳ ವಿಜೃಂಭಣೆಯಿಂದ ನಡೆಯುತಿದ್ದು ನನ್ನಲ್ಲಿ ಕೃತಜ್ಞಾ ಭಾವನೆ ಮೂಡಿದೆ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಸಕರ್ಾರದಿಂದ ಆಚರಿಸಿದ ಜಿಲ್ಲಾ ಉತ್ಸವವನ್ನೇ ನಾಚಿಸುವಂತಹ ಕಾರ್ಯಕ್ರಮದ ಮೂಲಕ ಹಲವು ದಶಕಗಳಿಂದ ಅತಿ ವಿಜೃಂಭಣೆಯಿಂದ ಆಚರಿಸಿ ಜನಸಾಗರವನ್ನೇ ಸಮ್ಮಿಲನಗೊಳಿಸಿದ ಶಾಸಕ ಸಿ.ಬಿ.ಸುರೇಶ್ಬಾಬು ಇಂತಹ ಕಾರ್ಯದಲ್ಲಿ ಯಶಸ್ಸು ಗಳಿಸಿದ್ದಾರೆ. ನಮ್ಮನ್ನಾಳುವಂತಹವರಿಗೆ ಸಂಸ್ಕೃತಿ ಮತ್ತು ಪ್ರಗತಿಯ ಬಗ್ಗೆ ಆಸಕ್ತಿ ಇದ್ದಂತವರಲ್ಲಿ ಬದುಕು ಹಿತವಾಗಿದ್ದು ಜನರ ಅಭಿರುಚಿಗೆ ತಕ್ಕಂತೆ ಬೇಕಿರುವುದನ್ನು ನೀಡುವವರು ಎಂದರು.
ಡಾ.ಪಿ.ಬಿ.ಶ್ರೀನಿವಾಸ್ ಸನ್ಮಾನ ಸ್ವೀಕರಿಸಿ ಮಾತನಾಡಿ ಸಂಗೀತ ಸಾಹಿತ್ಯ ದಂಪತಿಗಳಿದ್ದಂತೆ ಇವರೆಡೂ ಒಂದಾದರೇ ಮಾತ್ರ ರಸಿಕರಿಗೆ ಸಂಗೀತ ರುಚಿಸಲು ಸಾಧ್ಯ ಎಂದರು.
ಸಮಾರಂಭದಲ್ಲಿ ಕಲೈಲಾಮಣಿ ಎಲ್.ಆರ್.ಈಶ್ವರಿ ಕಲಾವಿದರಾದ ಸಾಧುಕೋಕಿಲ, ಹೇಮಂತ್, ನಂದಿತ, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಮಾತನಾಡಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಎ.ಎಸ್.ಪಿ.ಬೋರಲಿಂಗಯ್ಯ, ಜಿ.ಪಂ.ಸದಸ್ಯೆ ಜಾನಮ್ಮ, ತಾ.ಪಂ.ಉಪಾಧ್ಯಕ್ಷೆ ಫಾತೀಮ, ಪುರಸಭಾಧ್ಯಕ್ಷ ದೊಡ್ಡಯ್ಯ, ಉಪಾಧ್ಯಕ್ಷ ಆರ್.ರವಿ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜು, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು ಉಪಸ್ಥಿತರಿದ್ದರು.