Wednesday, February 22, 2012

ಎರಡು ಸಮಾಜಗಳ ನಡುವೆ ವೈಷಮ್ಯ ಮೂಡಿಸುತ್ತಿರುವ ಪೊಲೀಸ್ ಇಲಾಖೆ ಶೀಘ್ರ ಎಚ್ಚೆತ್ತುಕೊಳ್ಳಲಿ: ಸಿ.ಡಿ.ಸಿ.
ಚಿಕ್ಕನಾಯಕನಹಳ್ಳಿ,ಫೆ.22 : ತಾಲ್ಲೂಕಿನ ಅಜ್ಜಿಗುಡ್ಡೆ ಗ್ರಾಮದಲ್ಲಿ ಅಂಗವಿಕಲೆ ಲಕ್ಕಮ್ಮನಿಗೆ ಹಾಗೂ ಅವರ ಮನೆಯ ಮೇಲೆ ನಡೆದ ದಾಂಧಲೆಯನ್ನು  ಖಂಡಿಸಿರುವುದಲ್ಲದೆ, ದಾಂಧಲೆ ನಡೆಸಿದ ಆರೋಪಿಗಳ ವಿರುದ್ದ ಪೋಲಿಸ್ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಶ್ರೀ ರೇವಣಸಿದ್ದೇಶ್ವರ ಕಂಬಳಿ ಸೊಸೈಟಿ ಅಧ್ಯಕ್ಷ ಹಾಗೂ ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಆಗ್ರಹಿಸಿದ್ದಾರೆ.
ಇದೇ 18ರಂದು ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಯನ್ನು ಆಧಾರಿಸಿ ಅಜ್ಜಿಗುಡ್ಡೆ ಲಕ್ಕಮ್ಮ ಹಾಗೂ ಅವರ ಮಗನಿಗೆ ಸಾಂತ್ವಾನ ಹೇಳಲೆಂದು ಅಜ್ಜಿಗುಡ್ಡೆಯ ಮನೆಗೆ ತೆರಳಿದ್ದರು.  
ದಾಂಧಲೆಯನ್ನು ಪರಿಶೀಲಿಸಿ ಮಾತನಾಡಿದ ಅವರು, ಅಂಗವಿಕಲ ಎಂಬ ಕಾರಣಕ್ಕೆ ಪೊಲೀಸ್ ಇಲಾಖೆ ಇಷ್ಟೋಂದು ತಾತ್ಸಾರ ಮಾಡುತ್ತಿರುವುದು ಸರಿಯಲ್ಲ ಎಂದ ಅವರು, ಲಕ್ಕಮ್ಮ ಮತ್ತು ಅವರ ಕುಟುಂಬ ಅಶಕ್ತರಲ್ಲ ಅವರ ಜೊತೆ ನಾವಿದ್ದೇವೆ, ಕುರುಬ ಸಮಾಜದ ಒಂದೇ ಒಂದು ಮನೆ ಇದೆ ಎಂಬ ಕಾರಣಕ್ಕೆ ಇಷ್ಟೊಂದು ಕಿರುಕುಳ ನೀಡುವುದು ಸರಿಯಲ್ಲ. ಪೊಲೀಸ್ ಇಲಾಖೆ ಶೀಘ್ರ ಎಚ್ಚೆತ್ತುಕೊಂಡು ಅನ್ಯಾಯಕ್ಕೊಳಗಾಗಿರುವ ಈ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
  ಚರಂಡಿಯ ಕೊಳಚೆ ನೀರು ಹರಿಯುವ ವಿಷಯಕ್ಕೆ ಎದ್ದಿರುವ ಈ ವೈಷ್ಯಮ್ಯವನ್ನು ತಮನ ಮಾಡಲು  ತಾಲ್ಲೂಕು ಪಂಚಾಯಿತಿ ಶೀಘ್ರ ಇಲ್ಲಿ ಚರಂಡಿ ನಿಮರ್ಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ. ಲಕ್ಕಮ್ಮನ ಮನೆಯವರು  ಅಜರ್ಿ ಕೊಟ್ಟು 2ವರ್ಷವಾದರೂ ತಾಲ್ಲೂಕು ಆಡಳಿತ ಯಾವ ಕ್ರಮವನ್ನು ಕೈಗೊಂಡಿಲ್ಲ ಆದ್ದರಿಂದ  ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ  ಈ ಬಗ್ಗೆ ಪರಿಶೀಲಿಸಿ ಅಂಗವಿಕಲೆ ಅಜ್ಜಿಗೆ ಹಾಗೂ ಅವರ ಮನೆಗೆ ನಡೆದಿರುವ ದಾಂಧಲೆಗೆ ಪರಿಹಾರ ನೀಡಬೇಕು ಎಂದ ಅವರು ಕೇವಲ 2ಮನೆಗಳ ನಡುವೆ ಉಂಟಾದ ಈ ಗಲಭೆಯು ಎರಡು ಸಮಾಜದ ನಡುವೆ ವೈಷಮ್ಯ ಬೆಳೆಯುವಂತೆ ಮಾಡದೆ ಪೊಲೀಸ್ ಇಲಾಖೆ ಲಕ್ಕಮ್ಮನ ದೂರನ್ನು ದಾಖಲೆ ಮಾಡಿಕೊಂಡು ಶೀಘ್ರ ಎಫ್.ಐ.ಆರ್. ನೀಡುವಂತೆ ಒತ್ತಾಯಿಸಿದ್ದಾರೆ.  

ಅಧಿಕಾರಿಗಳ ನಿರ್ಲಕ್ಷ ಅಭಿವೃದ್ದಿ ಕಾರ್ಯಗಳು ಕುಂಠಿತ: ಆರೋಪ
ಚಿಕ್ಕನಾಯಕನಹಳ್ಳಿ,ಫೆ.22 :  ತಾಲ್ಲೂಕು ಪಂಚಾಯ್ತಿ ಸ್ವತ್ತನ್ನು ಅಳತೆ ಮಾಡಿಸಲು ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ತಹಶೀಲ್ದಾರ್ ರವರಿಗೆ  ಹಾಗೂ ಭೂಮಾಪನ ಇಲಾಖೆಯ ಸೂಪರ್ ವೈಸರ್ ಹೇಳಿ ಹಲವು ದಿನಗಳಾದರೂ ಇಲ್ಲಿಯವರೆಗೆ ಅಳತೆ ಮಾಡಿರುವುದಿಲ್ಲ ಎಂದು ತಾ.ಪಂ.ಸದಸ್ಯ ನಿರಂಜನಮೂತರ್ಿ ಆರೋಪಿಸಿದ್ದಾರೆ.
ತಿಮ್ಲಾಪುರ ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಶೇ.15ರಷ್ಟು ಲಂಚಕೊಟ್ಟರೆ ಒಬ್ಬನೇ ವ್ಯಕ್ತಿಗೆ 15ಲಕ್ಷದಷ್ಟು ಕಾಮಗಾರಿ ಮಂಜೂರು ಮಾಡಿಕೊಡುತ್ತಾರೆ, ಇಲ್ಲಿಯ ಅಧಿಕಾರಿಗಳು ತಮಗೆ ಆಪ್ತರಾದವರಿಗೆ ಚಿ.ನಾ.ಹಳ್ಳಿ  ತಾ.ಪಂ.ನಿಂದಲೇ ಅನುಷ್ಠಾನಗೊಳಿಸಿ, ಉಳಿದವರಿಗೆ  ಜಿಲ್ಲಾ ಪಂಚಾಯ್ತಿಗೆ ಕಳುಹಿಸಿಕೊಡಿ ಎಂದು ಹೇಳಿ ತಲೆ ತಪ್ಪಿಸಿಕೊಳ್ಳುತ್ತಾರೆ ಎಂದು ನಿರಂಜನಮೂತರ್ಿ ಆರೋಪಿಸಿದ್ದಾರೆ. 
 2011-12ನೇ ಸಾಲಿನ ತಾ.ಪಂಚಾಯ್ತಿಯಲ್ಲಿ ಮಾಚರ್್ 15ಕ್ಕೆ 11-12ನೇ ಸಾಲಿನ ಹಣ ಖಚರ್ಾಗಬೇಕು ಇಲ್ಲದಿದ್ದರೆ ಸಕರ್ಾರ ವಾಪಸ್ ಪಡೆಯಲಿದೆ ಎಂದು ಖಜಾನೆಯಿಂದ ಪತ್ರ ಬಂದಿದೆ, 29 ಇಲಾಖೆಗಳಲ್ಲಿ ಹಣ ಸಕರ್ಾರಕ್ಕೆ ವಾಪಸ್ ಹೋದರೆ ನೇರವಾಗಿ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
  1. ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು ಜವಬ್ದಾರಿ ಅರಿತು ಕೆಲಸ ಮಾಡಲಿ.

ಚಿಕ್ಕನಾಯಕನಹಳ್ಳಿ,ಫೆ.22 : ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸದಸ್ಯರು ಜವಾಬ್ದಾರಿಗಳು, ಕರ್ತವ್ಯಗಳನ್ನು ಅರಿತು ಶಾಲೆಯಲ್ಲಿ  ಕೆಲಸ ಮಾಡಬೇಕೆಂದು  ಪಟ್ಟಣದ ಕೆ.ಎಂ.ಎಚ್.ಪಿ.ಎಸ್.ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಸಿ.ಬಿ.ಲೋಕೇಶ್ ಹೇಳಿದರು.
ಪಟ್ಟಣದ ಬಸವೇಶ್ವರ ನಗರ ಸಕರ್ಾರಿ ಶಾಲೆಯಲ್ಲಿ  ನಡೆದ ಶಾಲಾಭಿವೃದಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ನಾಗರೀಕ ಸೌಕರ್ಯ ಸ್ಥಾಯಿ ಸಮಿತಿ ಸದಸ್ಯರಿಗೆ 3ದಿನದ ಸಂಕಲ್ಪ ಸಮಕ್ಷಮ ಹಾಗೂ ಸಮಾವೇಶದ ತರಬೇತಿ ಕಾಯರ್ಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,  ತರಬೇತಿ ಕಾಯರ್ಾಗಾರದಲ್ಲಿ ಭಾಗವಹಿಸುವ ಮೂಲಕ ಶಾಲೆಗಳಲ್ಲಿ ಮಕ್ಕಳಿಗಾಗಿ ಯಾವ ರೀತಿಯ ಅಭಿವೃದ್ದಿ ಕಾರ್ಯಗಳು ಮಾಡಬೇಕು ಅದಕ್ಕಾಗಿ ಶಿಕ್ಷಕರಿಗೆ ಯಾವ ರೀತಿ ಮಾರ್ಗದರ್ಶನ ನೀಡಬಹುದು ಎಂಬುದನ್ನು ತಿಳಿಯಬಹುದಾಗಿದ್ದು ಶಾಲೆಗಳಲ್ಲಿನ ಶೈಕ್ಷಣಿಕ ಪ್ರಗತಿ ಬಗ್ಗೆ ಹಾಗೂ ಶಾಲೆಗಳ ಮುಂದಿನ ಅಭಿವೃದ್ದಿ ಕಾರ್ಯಗಳಿಗೆ ತರಬೇತಿ ಕಾರ್ಯಗಾರಗಳು ಅನುಕೂಲ ಮಾಡಿಕೊಡುತ್ತವೆ ಎಂದ ಅವರು ಶಾಲೆಗಳ ಅಭಿವೃದ್ದಿಗೆ ಎಸ್.ಡಿ.ಎಂ.ಸಿ ಸದಸ್ಯರ ಪಾತ್ರ ಬಹುಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ಎಚ್.ಪಿ.ಎಸ್.ರೇವಣ್ಣ ಮಠ ಶಾಲೆಯ ಅಧ್ಯಕ್ಷ ರೇವಣ್ಣ ಉದ್ಘಾಟಿಸಿದರು, ರಾ.ಪ್ರಾ.ಶಾ.ಶಿಕ್ಷಕರ ಸಂಘದ ಉಪಾಧ್ಯಕ್ಷೆ ಸಿ.ಎಸ್.ಶೋಭಾ, ಸಿ.ಆರ್.ಪಿ. ದುರ್ಗಯ್ಯ ರಾಜಣ್ಣ  ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಕರುಗಳಾದ ಪ್ರಕಾಶ್ ಪ್ರಾಥರ್ಿಸಿದರೆ, ಕೃಷ್ನಮೂತರ್ಿ ವಂದಿಸಿದರು.

Friday, February 10, 2012


ಕುಪ್ಪಳಿಗೆ ಒಮ್ಮೆ ಹೋಗಿ ಬನ್ನಿ.......
ಹೋಗುವೇನು ನಾ...
ಹೋಗುವೇನು ನಾ..
ನನ್ನ ಒಲ್ಮೆಯ ಗೂಡಿಗೆ

ಕುಪ್ಪಳಿಯಲ್ಲಿರುವ ಕವಿ ಮನೆಯ ವಿಹಂಗಮ ನೋಟ
ಮಲೆಯ ನಾಡಿಗೆ
ಮಳೆಯ ಬೀಡಿಗೆ
ಸಿರಿಯ ಚಲುವಿನ ರೂಢಿಗೆ
ಈ ಕವನದ ಸಾಲುಗಳು ಕು.ವೆಂ.ಪು ರವರು ತಮ್ಮ ಹುಟ್ಟೂರು ಕುಪ್ಪಳಿಯ ಬಗೆಗೆ ಹಾಗೂ ಅಲ್ಲಿಗೆ ಹೋಗುವಾಗ ತನ್ನ ಮನದಲ್ಲಾಗುವ ಲವಲವಿಕೆಗೆ ಒತ್ತಾಸೆಯಾಗಿ ಮೂಡಿಬಂದ ಭಾವನೆಗೆ ನೀಡಿರುವ ಅಕ್ಷರ ರೂಪ.
ಯುಗದ ಕವಿ, ಜಗದ ಕವಿ, ರಸ ಋಷಿ ಕುಪ್ಪಳಿಯ ಪುಟ್ಟಪ್ಪನಿಗೆ ತನ್ನ ಊರು, ಊರು ಎಂದರೆ ಅದು ಊರಲ್ಲ. ಪುಟ್ಟಪ್ಪ ತಾನು ಬಾಲ್ಯಕಳೆದ, ತನ್ನ ಪ್ರಕೃತಿಯ ಧ್ಯಾನಕ್ಕೆ ಒಲಿದ ಸ್ಥಳ. ದೊಡ್ಡ ಹಜಾರದ ಎರಡು ಮಹಡಿಗಳ ಕೆಂಪು ಹೆಂಚು ಮತ್ತು ಬಿಲ್ಲೆಯ ಹಾರನ್ನು ಹೊದ್ದಿರುವ ಒಂಟಿ ಮನೆ.
ಮನೆಯ ಹಿಂಭಾಗದಿಂದ ಹಿಡಿದು ಮುಂದಣ ವಾತಾವರಣವೆಲ್ಲಾ ಮಾಲೆ ಮಾಲೆಯಾಗಿ ಕಾಣುವ ಗಿರಿ ಪಂಕ್ತಿಗಳು, 'ಕವಿ ಮನೆ'ಯ ರಕ್ಷಣೆಯ ಜವಬ್ದಾರಿ ಹೊತ್ತಿರುವ ನೈಸಗರ್ಿಕ ಕೋಟೆ.
ಕವಿಮನೆಯ ಮುಂಬಾಗದ ಲಾನ್, ಹಸಿರು ಮುಚ್ಚಕೆಯ ದೊಡ್ಡ ಬಯಲು. ಬಯಲನ್ನು ಹಾದು,  ಕವಿ ಮನೆಯ ಒಳಗೆ ಪ್ರವೇಶ ಪಡೆದಾಕ್ಷಣ ಕಣ್ಣಿಗೆ ಬೀಳುವುದು ಕು.ವೆಂ.ಪು, ಹೇಮಾವತಿಯವರೊಂದಿಗೆ ಬಾಳ ಜೀವನಕ್ಕೆ ಅಡಿ ಇಟ್ಟ ಕ್ಷಣಕ್ಕೆ ಸಾಕ್ಷಿಯಾಗಿ ನಿಂತಿರುವ ಮದುವೆ ಮಂಟಪ. ಮಂಟಪದ ಪಕ್ಕದಲ್ಲಿ ಕಟ್ಟು-ಗ್ಲಾಸ್ಗೆ ಬಿಗಿದಪ್ಪಿರುವ ಇವರ ಮದುವೆಯ ಕರೆಯೋಲೆ.
ಈ ಮನೆಯ ಪ್ರತಿಯೊಂದು ವಸ್ತುಗಳ ಮೇಲೆ ಹದ್ದಿನ ನೋಟದಲ್ಲಿ ಕಣ್ಣಾಡಿಸುತ್ತೇನೆಂದರೂ ಕನಿಷ್ಟ ಒಂದು ದಿನವಾದರೂ ಬೇಕು. ಕವಿ ಮನೆಯಲ್ಲಿ ಕು.ವೆಂ.ಪು ಬಳಸುತ್ತಿದ್ದ ವಸ್ತುಗಳಿಂದ ಮೊದಲ್ಗೊಂಡು ಅವರ ಸಂಸಾರದ ಅಪರೂಪದ ಪೊಟೋಗಳು,  ಮರದ ವಸ್ತುಗಳು, ಅವರು ಬಳಸುತ್ತಿದ್ದ  ವಿಶೇಷ ವಸ್ತುಗಳಾದ ರೇಡಿಯೋ, ಪೆನ್ನುಗಳು, ಪ್ರಥಮ ಮುದ್ರಣಗೊಂಡ ಕೃತಿಗಳು, ಅವರನ್ನು ಹರಿಸಿ ಬಂದ ಪ್ರಶಸ್ತಿಗಳು(ಜ್ಞಾನಪೀಠ ಒಂದನ್ನು ಬಿಟ್ಟು), ಪದಕಗಳು, ಎಂಟು ವಿಶ್ವವಿದ್ಯಾಲಯಗಳು ನೀಡಿದ ಗೌರವ ಡಾಕ್ಟರೇಟ್ಗಳು, ಕೊನೆಗೆ ಅವರ ತಲೆ ಕೂದಲೂ ಸೇರಿದಂತೆ ಬಹುತೇಕ ಅಮೂಲ್ಯ ವಸ್ತುಗಳು ಅಲ್ಲಿ ನೋಡಸಿಗುತ್ತದೆ. ಕವಿ ಮನೆಯಿಂದ ಹೊರ ಬಂದು ಎಡಕ್ಕೆ ತಿರುಗಿದರೆ ಅಲ್ಲಿ ಕಾಣುವುದು 'ಕವಿಶೈಲ'ಕ್ಕೆ ಹೋಗುವ ಕಾಲು ದಾರಿ. ಕವಿಮನೆಯಿಂದ ಕವಿಶೈಲಕ್ಕೆ ಒಂದು ಕಿ.ಮೀ.ಯಷ್ಟು ದೂರ ನಡೆದರೆ ಅಲ್ಲಿ ನಮಗೆ ಮೊದಲು ಸಿಗುವುದು ಬೃಹದಾಕಾರವಾದ ಕಲ್ಲುಗಳನ್ನು ವಾಸ್ತುಶಿಲ್ಪಿ ಕೆ.ಟಿ.ಶಿಪಪ್ರಸಾದ್ರವರ ಕಲಾಶೈಲಿಯಲ್ಲಿ ನಿಮರ್ಿಸಿರುವ ಎಂಟು ಹೆಬ್ಬಾಗಿಲುಗಳು, ಅದನ್ನು ಹಾದು ಮುನ್ನಡೆದರೆ ಅಲ್ಲಿ ನಿಮ್ಮನ್ನು ಬರಮಾಡಿಕೊಳ್ಳುವುದು,  ಪ್ರಕೃತಿಯ ಕವಿ, ಪರಿಸರದ ಆರಾಧಕ, ರಾಷ್ಟ್ರಕವಿ ಕೆ.ವಿ.ಪುಟ್ಟಪ್ಪ ನವರ ಸಮಾಧಿ. ಎಲ್ಲೂ ಕವಿಯ ಪ್ರಕೃತಿ ಪ್ರೇಮದ ಆಶಯಕ್ಕೆ ಭಂಗ ಬಾರದಂತೆ ಬಂಡೆಕಲ್ಲುಗಳನ್ನು ಸೀಳಿ ನಿಮರ್ಿಸಿರುವ ಸಮಾಧಿ. ಈ ಸಮಾಧಿ ಸಹಜವಾಗಿ ಪ್ರಕೃತಿಯೇ ರಚಿಸಿ ಕೊಂಡ ವಿಶಾಲ 'ಜಗತಿ'ಯಂತಿದೆ. ಸಮಾಧಿಯ ಅನತಿ ದೂರದ ಮೂಲೆಯೊಂದರಲ್ಲಿ ಕುವೆಂಪು ರವರ ಜನನ ಮತ್ತು ಮರಣದ ದಿನಾಂಕಗಳನ್ನು ಗಮನಿಸಿದವರಿಗೆ ಮಾತ್ರ ಮೊದಲ ನೋಟಕ್ಕೆ ಇದು ಕುವೆಂಪು ಸಮಾಧಿ ಎಂಬುದು ಅರಿವಿಗೆ ಬರುತ್ತದೆ.
ಕವಿ ಸಮಾಧಿಯಿಂದ ಮಾರು ದೂರಕ್ಕೆ  ಕುವೆಂಪು ಧ್ಯಾನ ಸ್ಥಿತಿಗೆಂದು ಬಂದು ಕುಳಿತುಕೊಳ್ಳುತ್ತಿದ್ದ ಬಂಡೆಗಲ್ಲು ಸಿಗುತ್ತದೆ. ಇಲ್ಲಿಗೆ ಕುವೆಂಪು ರವರ ಪ್ರಿಯ ಗುರುಗಳಾದ ಟಿ.ಎಸ್.ವೆಂಕಣಯ್ಯ ಹಾಗೂ ಬಿ.ಎಂ.ಶ್ರೀಕಂಠಯ್ಯ ನವರು ಕವಿ ಶೈಲಕ್ಕೆ ಬಂದ ಸವಿ ನೆನಪಿಗಾಗಿ ಅವರ ಚಿಕ್ಕ ರುಜುಗಳು ದಿನಾಂಕ ಸಮೇತವಿದೆ. ಇಲ್ಲಿ ಪೂರ್ಣಚಂದ್ರ ತೇಜಸ್ವಿಯವರ 'ಪೂಚಂತೇ' ಸಹಿಯನ್ನು ನೋಡುವಿರಿ. ಇಲ್ಲಿಗೆ ಟಾರು ರಸ್ತೆಯೂ ಇದೆ. ವಾಹನಗಳಲ್ಲೂ ಹೋಗ ಬಹುದು. ಈ ತಾಣಕ್ಕೆ ವರ್ಷಕ್ಕೆ ಒಂದು ಲಕ್ಷಕ್ಕೂ ಅಧಿಕ ಜನರು ಭೇಟಿ ನೀಡುತ್ತಾರೆ.
ಕವಿಮನೆ, ಕವಿಶೈಲವಲ್ಲದೆ ಕು.ವೆಂ.ಪು ರವರನ್ನು ಕಾಡಿದ ಪ್ರಕೃತಿಯ ತಾಣಗಳೆಂದರೆ ಅಶೋಕ ವನ ಹಾಗೂ ಅರೆ ಕಲ್ಲು, ಇದು ಕುಪ್ಪಳಿಯಿಂದ ಒಂದುವರೆ ಕಿ.ಮೀ. ದೂರವಿರುವ ಸ್ಥಳ ಕು.ವೆಂ.ಪು, ಬೇಸರ ಕಳೆಯಲು ಈ ಜಾಗಕ್ಕೆ ಬರುತ್ತಿದ್ದರಂತೆ.
ನವಿಲು ಗುಡ್ಡ ಮತ್ತು ಸಿಬ್ಬಲು ಗುಡ್ಡ ಈ ಪ್ರದೇಶಗಳು ಪ್ರಕೃತಿಯ ಆರಾಧಕ, ಕುವೆಂಪು ರವರ ಕಾವ್ಯ ಕಟ್ಟುವ ಕೈಂಕರ್ಯಕ್ಕೆ ಉತ್ಸಾಹ ನೀಡುತ್ತಿದ್ದ ಜಾಗಗಳು, ಬಾನಂಗಳದಲ್ಲಿನ ಬೆಳ್ಳಕ್ಕಿಯ ಹಾರಾಟ ಕವಿಗೆ ದೇವರು ರುಜು ಮಾಡಿದಂತೆ ಭಾಸವಾದ ಸ್ಥಳ, ಸಿಬ್ಬಲು ಗುಡ್ಡ.
ರಾಜ್ಯ ಸಕರ್ಾರ ಕುಪ್ಪಳಿಯ ಸುತ್ತಲಿನ 3500 ಎಕರೆ ಅರಣ್ಯವನ್ನು ರಾಷ್ಟ್ರಕವಿ ಕುವೆಂಪು ಜೈವಿಕ ಧಾಮವನ್ನಾಗಿಸಿದೆ. ಹಂಪಿಯ ಕನ್ನಡ ವಿಶ್ವ ವಿದ್ಯಾಲಯ 2002-03ರಲ್ಲಿ ಕುವೆಂಪು ಕನ್ನಡ ಅಧ್ಯಯನ ಕೇಂದ್ರವನ್ನು ಪ್ರಾರಂಭಿಸಿ ಇಲ್ಲಿ ಕವಿಯ ವ್ಯಕ್ತಿ ವಿಚಾರ ಹಾಗೂ ಕೃತಿಗಳ ಅಧ್ಯಯನ ಮಾಡಲು ಅನುಕೂಲ ಮಾಡಿಕೊಟ್ಟಿದೆ.
2004ರಲ್ಲಿ ರಾಜ್ಯ ಸಕರ್ಾರ  ಕುವೆಂಪು ಜನ್ಮ ಶತಮಾನೋತ್ಸವದ ಅಂಗವಾಗಿ ವಿಶಾಲ ಭವನ ನಿಮರ್ಾಣ ಮಾಡಿದೆ. ಇಲ್ಲಿ ನಾಟಕ ಪ್ರದರ್ಶನ ಹಾಗೂ ಸಾಹಿತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು 'ಹೇಮಾಂಗಣ'ವೆಂಬ ವೇದಿಕೆಯನ್ನು ನಿಮರ್ಿಸಿದೆ. ಹೊರಗಿನಿಂದ ಬರುವ ಸಾಹಿತ್ಯಾಸಕ್ತರಿಗೆ ಉಳಿದುಕೊಳ್ಳಲು ಕಾಟೇಜ್ಗಳು ಹಾಗೂ ಡಾಮರ್ೆಂಟ್ರಿಗಳೂ ಇವೆ.
ಹೇಮಾಂಗಣದ ಎಡಭಾಗಕ್ಕೆ 'ಕಲಾ ನಿಕೇತನ'ವಿದೆ, ಇಲ್ಲಿ ಪೂರ್ಣಚಂದ್ರ ತೇಜಸ್ವಿ ತೆಗೆದ ಹಕ್ಕಿ ಪಕ್ಷಿಗಳ ಛಾಯಚಿತ್ರ ನೈಜತೆಗೆ ಮಂಕುಬರೆಸುವಂತಿದೆ. ಇಲ್ಲಿ ಕುವೆಂಪು ರಚಿಸಿದ ನಾಟಕಗಳಾದ 'ಬೆರಳ್ಗೆ ಕೊರಳ್', ಯಮನ ಸೋಲು ಸೇರಿದಂತೆ ಇತರ ನಾಟಕಗಳ ಭಾವ ಚಿತ್ರಗಳಿಗೆ ಕಲಾವಿದ ಸಿ.ಲಕ್ಷ್ಮಣ ರವರ ನೈಪುಣ್ಯತೆಯ ಟಚ್ ಸಿಕ್ಕಿದೆ.
ಹೇಮಾಂಗಣದಿಂದ ಒಂದುವರೆ ಕಿ.ಮೀ. ದೂರದ ಗಡಿಕಲ್ಲಿನ ಕಡೆಗೆ ತೆರಳಿದರೆ ಅಲ್ಲಿ ಹಂಪಿ ವಿ.ವಿ.ನೂತನವಾಗಿ ನಿಮರ್ಿಸಿರುವ 'ದೇಸಿ' ಕೇಂದ್ರವಿದೆ. ನಮ್ಮ ಜಾನಪದರ ಕಲಾವಂತಿಕೆಯ ಪ್ರದರ್ಶನ ಇಲ್ಲಿ ಅನಾವರಣಗೊಂಡಿದೆ.
ಇಲ್ಲಿರುವುದು ಇವಿಷ್ಟೇ ಅಲ್ಲ, ಪೂಚಂತೇ ಅವರ ಸ್ಮಾರಕವಿದೆ, ಹೆಗ್ಗಡತಿ, ನಾಯಿಗುತ್ತಿಯ ಲೋಹದ ಪ್ರತಿಮೆ ಇದೆ, ಇವುಗಳ ಜೊತೆಗೆ  ಹತ್ತಾರು ರೀತಿಯ ಕಾಡು ಪ್ರಾಣಿಗಳಿವೆ, ನೂರಾರು ಜಾತಿಯ ಚಿಟ್ಟೆಗಳಿವೆ. ಸಾವಿರಾರು ಪಂಗಡದ ಪಕ್ಷಿಗಳಿವೆ ಲಕ್ಷಾಂತರ ಸಸ್ಯ, ಗಿಡ, ಮರಗಳ ನೋಟ, ಖಗ ಮೃಗಗಳ ಕೂಗು, ಕಾನನ ಮಧ್ಯದಲ್ಲಿರುವ ನಿರವ ಮೌನ,  ಇವನ್ನೆಲ್ಲಾ ಅನುಭವಿಸಿ ತಣಿಯಬೇಕೇ ಹೊರತು, ಇವನ್ನೇಲ್ಲಾ ಅಕ್ಷರ ರೂಪದಲ್ಲಿ ಕಟ್ಟಿಕೊಡುವುದು ದೃಷ್ಠಿಹೀನರು ಆನೆಯನ್ನು ವಣರ್ಿಸಿದಂತಾಗುತ್ತದೆ. 
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಗೆ ಬಸ್ ಸಂಚಾರ ಸುಗಮ. ತೀರ್ಥಹಳ್ಳಿಯಿಂದ ಕೊಪ್ಪ ಕಡೆ ಹೋಗುವ ಬಸ್ ಹತ್ತಿದರೆ ಕೊಪ್ಪ ಇನ್ನೂ 8 ಕಿ.ಮೀ.ಇರುವಾಗಲೇ ಸಿಗುವ ಗಡಿಕಲ್ಲಿನಲ್ಲಿ ಇಳಿದು ಕೊಂಡರೆ ಆಟೋ ಸಿಗುತ್ತದೆ. ಕವಿಮನೆ ಗೇಟ್ ಬಳಿ ಇಳಿದು ಕೊಂಡರೆ ಒಂದು ಕಿ.ಮೀ ನಡೆಯುತ್ತಾ ಸಾಗಿದರೆ ಪ್ರಕೃತಿಯ ಸೊಬಗನ್ನು ಆಸ್ವಾದಿಸಿಕೊಂಡು ಹೊರಟರೆ ದಾರಿ ಸಾಗಿದ್ದೇ ತಿಳಿಯುವುದಿಲ್ಲ. ಆಗುಂಬೆ ಹಾಗೂ ಶೃಂಗೇರಿ ಇಲ್ಲಿಗೆ ಹತ್ತಿರ.
ಕುಪ್ಪಳಿಗೆ ಹೋಗಲು ಸಮಯಾಭಾವವಿರುವ ಪ್ರಕೃತಿ ರಸಿಕರೆಗೆ ಹಾಗೂ ಕವಿ ಅಭಿಮಾನಿಗಳಿಗೆ ಈ ಕೊರತೆ ತುಂಬಲು ಕುಪ್ಪಳಿಯಲ್ಲಿರುವ ಕುವೆಂಪು ಪ್ರತಿಷ್ಠಾನ ಕಿರು ಚಿತ್ರವನ್ನು ನಿಮರ್ಿಸಿದೆ, ಈ ಕಿರುಚಿತ್ರದ ಡಿ.ವಿ.ಡಿಯನ್ನಾದರೂ ನೋಡಿ ತಮ್ಮ ಮನದ ಬಯಕೆಯನ್ನು ಈಡೇರಿಸಿಕೊಳ್ಳಬಹುದು.ಕುಪ್ಪಳಿಗೆ ಒಮ್ಮೆ ಹೋಗಿ ಬನ್ನಿ.......
ಹೋಗುವೇನು ನಾ...
ಹೋಗುವೇನು ನಾ..
ನನ್ನ ಒಲ್ಮೆಯ ಗೂಡಿಗೆ
ಮಲೆಯ ನಾಡಿಗೆ
ಮಳೆಯ ಬೀಡಿಗೆ
ಸಿರಿಯ ಚಲುವಿನ ರೂಢಿಗೆ
ಈ ಕವನದ ಸಾಲುಗಳು ಕು.ವೆಂ.ಪು ರವರು ತಮ್ಮ ಹುಟ್ಟೂರು ಕುಪ್ಪಳಿಯ ಬಗೆಗೆ ಹಾಗೂ ಅಲ್ಲಿಗೆ ಹೋಗುವಾಗ ತನ್ನ ಮನದಲ್ಲಾಗುವ ಲವಲವಿಕೆಗೆ ಒತ್ತಾಸೆಯಾಗಿ ಮೂಡಿಬಂದ ಭಾವನೆಗೆ ನೀಡಿರುವ ಅಕ್ಷರ ರೂಪ.
ಯುಗದ ಕವಿ, ಜಗದ ಕವಿ, ರಸ ಋಷಿ ಕುಪ್ಪಳಿಯ ಪುಟ್ಟಪ್ಪನಿಗೆ ತನ್ನ ಊರು, ಊರು ಎಂದರೆ ಅದು ಊರಲ್ಲ. ಪುಟ್ಟಪ್ಪ ತಾನು ಬಾಲ್ಯಕಳೆದ, ತನ್ನ ಪ್ರಕೃತಿಯ ಧ್ಯಾನಕ್ಕೆ ಒಲಿದ ಸ್ಥಳ. ದೊಡ್ಡ ಹಜಾರದ ಎರಡು ಮಹಡಿಗಳ ಕೆಂಪು ಹೆಂಚು ಮತ್ತು ಬಿಲ್ಲೆಯ ಹಾರನ್ನು ಹೊದ್ದಿರುವ ಒಂಟಿ ಮನೆ.
ಮನೆಯ ಹಿಂಭಾಗದಿಂದ ಹಿಡಿದು ಮುಂದಣ ವಾತಾವರಣವೆಲ್ಲಾ ಮಾಲೆ ಮಾಲೆಯಾಗಿ ಕಾಣುವ ಗಿರಿ ಪಂಕ್ತಿಗಳು, 'ಕವಿ ಮನೆ'ಯ ರಕ್ಷಣೆಯ ಜವಬ್ದಾರಿ ಹೊತ್ತಿರುವ ನೈಸಗರ್ಿಕ ಕೋಟೆ.
ಕವಿಮನೆಯ ಮುಂಬಾಗದ ಲಾನ್, ಹಸಿರು ಮುಚ್ಚಕೆಯ ದೊಡ್ಡ ಬಯಲು. ಬಯಲನ್ನು ಹಾದು,  ಕವಿ ಮನೆಯ ಒಳಗೆ ಪ್ರವೇಶ ಪಡೆದಾಕ್ಷಣ ಕಣ್ಣಿಗೆ ಬೀಳುವುದು ಕು.ವೆಂ.ಪು, ಹೇಮಾವತಿಯವರೊಂದಿಗೆ ಬಾಳ ಜೀವನಕ್ಕೆ ಅಡಿ ಇಟ್ಟ ಕ್ಷಣಕ್ಕೆ ಸಾಕ್ಷಿಯಾಗಿ ನಿಂತಿರುವ ಮದುವೆ ಮಂಟಪ. ಮಂಟಪದ ಪಕ್ಕದಲ್ಲಿ ಕಟ್ಟು-ಗ್ಲಾಸ್ಗೆ ಬಿಗಿದಪ್ಪಿರುವ ಇವರ ಮದುವೆಯ ಕರೆಯೋಲೆ.
ಈ ಮನೆಯ ಪ್ರತಿಯೊಂದು ವಸ್ತುಗಳ ಮೇಲೆ ಹದ್ದಿನ ನೋಟದಲ್ಲಿ ಕಣ್ಣಾಡಿಸುತ್ತೇನೆಂದರೂ ಕನಿಷ್ಟ ಒಂದು ದಿನವಾದರೂ ಬೇಕು. ಕವಿ ಮನೆಯಲ್ಲಿ ಕು.ವೆಂ.ಪು ಬಳಸುತ್ತಿದ್ದ ವಸ್ತುಗಳಿಂದ ಮೊದಲ್ಗೊಂಡು ಅವರ ಸಂಸಾರದ ಅಪರೂಪದ ಪೊಟೋಗಳು,  ಮರದ ವಸ್ತುಗಳು, ಅವರು ಬಳಸುತ್ತಿದ್ದ  ವಿಶೇಷ ವಸ್ತುಗಳಾದ ರೇಡಿಯೋ, ಪೆನ್ನುಗಳು, ಪ್ರಥಮ ಮುದ್ರಣಗೊಂಡ ಕೃತಿಗಳು, ಅವರನ್ನು ಹರಿಸಿ ಬಂದ ಪ್ರಶಸ್ತಿಗಳು(ಜ್ಞಾನಪೀಠ ಒಂದನ್ನು ಬಿಟ್ಟು), ಪದಕಗಳು, ಎಂಟು ವಿಶ್ವವಿದ್ಯಾಲಯಗಳು ನೀಡಿದ ಗೌರವ ಡಾಕ್ಟರೇಟ್ಗಳು, ಕೊನೆಗೆ ಅವರ ತಲೆ ಕೂದಲೂ ಸೇರಿದಂತೆ ಬಹುತೇಕ ಅಮೂಲ್ಯ ವಸ್ತುಗಳು ಅಲ್ಲಿ ನೋಡಸಿಗುತ್ತದೆ. ಕವಿ ಮನೆಯಿಂದ ಹೊರ ಬಂದು ಎಡಕ್ಕೆ ತಿರುಗಿದರೆ ಅಲ್ಲಿ ಕಾಣುವುದು 'ಕವಿಶೈಲ'ಕ್ಕೆ ಹೋಗುವ ಕಾಲು ದಾರಿ. ಕವಿಮನೆಯಿಂದ ಕವಿಶೈಲಕ್ಕೆ ಒಂದು ಕಿ.ಮೀ.ಯಷ್ಟು ದೂರ ನಡೆದರೆ ಅಲ್ಲಿ ನಮಗೆ ಮೊದಲು ಸಿಗುವುದು ಬೃಹದಾಕಾರವಾದ ಕಲ್ಲುಗಳನ್ನು ವಾಸ್ತುಶಿಲ್ಪಿ ಕೆ.ಟಿ.ಶಿಪಪ್ರಸಾದ್ರವರ ಕಲಾಶೈಲಿಯಲ್ಲಿ ನಿಮರ್ಿಸಿರುವ ಎಂಟು ಹೆಬ್ಬಾಗಿಲುಗಳು, ಅದನ್ನು ಹಾದು ಮುನ್ನಡೆದರೆ ಅಲ್ಲಿ ನಿಮ್ಮನ್ನು ಬರಮಾಡಿಕೊಳ್ಳುವುದು,  ಪ್ರಕೃತಿಯ ಕವಿ, ಪರಿಸರದ ಆರಾಧಕ, ರಾಷ್ಟ್ರಕವಿ ಕೆ.ವಿ.ಪುಟ್ಟಪ್ಪ ನವರ ಸಮಾಧಿ. ಎಲ್ಲೂ ಕವಿಯ ಪ್ರಕೃತಿ ಪ್ರೇಮದ ಆಶಯಕ್ಕೆ ಭಂಗ ಬಾರದಂತೆ ಬಂಡೆಕಲ್ಲುಗಳನ್ನು ಸೀಳಿ ನಿಮರ್ಿಸಿರುವ ಸಮಾಧಿ. ಈ ಸಮಾಧಿ ಸಹಜವಾಗಿ ಪ್ರಕೃತಿಯೇ ರಚಿಸಿ ಕೊಂಡ ವಿಶಾಲ 'ಜಗತಿ'ಯಂತಿದೆ. ಸಮಾಧಿಯ ಅನತಿ ದೂರದ ಮೂಲೆಯೊಂದರಲ್ಲಿ ಕುವೆಂಪು ರವರ ಜನನ ಮತ್ತು ಮರಣದ ದಿನಾಂಕಗಳನ್ನು ಗಮನಿಸಿದವರಿಗೆ ಮಾತ್ರ ಮೊದಲ ನೋಟಕ್ಕೆ ಇದು ಕುವೆಂಪು ಸಮಾಧಿ ಎಂಬುದು ಅರಿವಿಗೆ ಬರುತ್ತದೆ.
ಕವಿ ಸಮಾಧಿಯಿಂದ ಮಾರು ದೂರಕ್ಕೆ  ಕುವೆಂಪು ಧ್ಯಾನ ಸ್ಥಿತಿಗೆಂದು ಬಂದು ಕುಳಿತುಕೊಳ್ಳುತ್ತಿದ್ದ ಬಂಡೆಗಲ್ಲು ಸಿಗುತ್ತದೆ. ಇಲ್ಲಿಗೆ ಕುವೆಂಪು ರವರ ಪ್ರಿಯ ಗುರುಗಳಾದ ಟಿ.ಎಸ್.ವೆಂಕಣಯ್ಯ ಹಾಗೂ ಬಿ.ಎಂ.ಶ್ರೀಕಂಠಯ್ಯ ನವರು ಕವಿ ಶೈಲಕ್ಕೆ ಬಂದ ಸವಿ ನೆನಪಿಗಾಗಿ ಅವರ ಚಿಕ್ಕ ರುಜುಗಳು ದಿನಾಂಕ ಸಮೇತವಿದೆ. ಇಲ್ಲಿ ಪೂರ್ಣಚಂದ್ರ ತೇಜಸ್ವಿಯವರ 'ಪೂಚಂತೇ' ಸಹಿಯನ್ನು ನೋಡುವಿರಿ. ಇಲ್ಲಿಗೆ ಟಾರು ರಸ್ತೆಯೂ ಇದೆ. ವಾಹನಗಳಲ್ಲೂ ಹೋಗ ಬಹುದು. ಈ ತಾಣಕ್ಕೆ ವರ್ಷಕ್ಕೆ ಒಂದು ಲಕ್ಷಕ್ಕೂ ಅಧಿಕ ಜನರು ಭೇಟಿ ನೀಡುತ್ತಾರೆ.
ಕವಿಮನೆ, ಕವಿಶೈಲವಲ್ಲದೆ ಕು.ವೆಂ.ಪು ರವರನ್ನು ಕಾಡಿದ ಪ್ರಕೃತಿಯ ತಾಣಗಳೆಂದರೆ ಅಶೋಕ ವನ ಹಾಗೂ ಅರೆ ಕಲ್ಲು, ಇದು ಕುಪ್ಪಳಿಯಿಂದ ಒಂದುವರೆ ಕಿ.ಮೀ. ದೂರವಿರುವ ಸ್ಥಳ ಕು.ವೆಂ.ಪು, ಬೇಸರ ಕಳೆಯಲು ಈ ಜಾಗಕ್ಕೆ ಬರುತ್ತಿದ್ದರಂತೆ.
ನವಿಲು ಗುಡ್ಡ ಮತ್ತು ಸಿಬ್ಬಲು ಗುಡ್ಡ ಈ ಪ್ರದೇಶಗಳು ಪ್ರಕೃತಿಯ ಆರಾಧಕ, ಕುವೆಂಪು ರವರ ಕಾವ್ಯ ಕಟ್ಟುವ ಕೈಂಕರ್ಯಕ್ಕೆ ಉತ್ಸಾಹ ನೀಡುತ್ತಿದ್ದ ಜಾಗಗಳು, ಬಾನಂಗಳದಲ್ಲಿನ ಬೆಳ್ಳಕ್ಕಿಯ ಹಾರಾಟ ಕವಿಗೆ ದೇವರು ರುಜು ಮಾಡಿದಂತೆ ಭಾಸವಾದ ಸ್ಥಳ, ಸಿಬ್ಬಲು ಗುಡ್ಡ.
ರಾಜ್ಯ ಸಕರ್ಾರ ಕುಪ್ಪಳಿಯ ಸುತ್ತಲಿನ 3500 ಎಕರೆ ಅರಣ್ಯವನ್ನು ರಾಷ್ಟ್ರಕವಿ ಕುವೆಂಪು ಜೈವಿಕ ಧಾಮವನ್ನಾಗಿಸಿದೆ. ಹಂಪಿಯ ಕನ್ನಡ ವಿಶ್ವ ವಿದ್ಯಾಲಯ 2002-03ರಲ್ಲಿ ಕುವೆಂಪು ಕನ್ನಡ ಅಧ್ಯಯನ ಕೇಂದ್ರವನ್ನು ಪ್ರಾರಂಭಿಸಿ ಇಲ್ಲಿ ಕವಿಯ ವ್ಯಕ್ತಿ ವಿಚಾರ ಹಾಗೂ ಕೃತಿಗಳ ಅಧ್ಯಯನ ಮಾಡಲು ಅನುಕೂಲ ಮಾಡಿಕೊಟ್ಟಿದೆ.
2004ರಲ್ಲಿ ರಾಜ್ಯ ಸಕರ್ಾರ  ಕುವೆಂಪು ಜನ್ಮ ಶತಮಾನೋತ್ಸವದ ಅಂಗವಾಗಿ ವಿಶಾಲ ಭವನ ನಿಮರ್ಾಣ ಮಾಡಿದೆ. ಇಲ್ಲಿ ನಾಟಕ ಪ್ರದರ್ಶನ ಹಾಗೂ ಸಾಹಿತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು 'ಹೇಮಾಂಗಣ'ವೆಂಬ ವೇದಿಕೆಯನ್ನು ನಿಮರ್ಿಸಿದೆ. ಹೊರಗಿನಿಂದ ಬರುವ ಸಾಹಿತ್ಯಾಸಕ್ತರಿಗೆ ಉಳಿದುಕೊಳ್ಳಲು ಕಾಟೇಜ್ಗಳು ಹಾಗೂ ಡಾಮರ್ೆಂಟ್ರಿಗಳೂ ಇವೆ.
ಹೇಮಾಂಗಣದ ಎಡಭಾಗಕ್ಕೆ 'ಕಲಾ ನಿಕೇತನ'ವಿದೆ, ಇಲ್ಲಿ ಪೂರ್ಣಚಂದ್ರ ತೇಜಸ್ವಿ ತೆಗೆದ ಹಕ್ಕಿ ಪಕ್ಷಿಗಳ ಛಾಯಚಿತ್ರ ನೈಜತೆಗೆ ಮಂಕುಬರೆಸುವಂತಿದೆ. ಇಲ್ಲಿ ಕುವೆಂಪು ರಚಿಸಿದ ನಾಟಕಗಳಾದ 'ಬೆರಳ್ಗೆ ಕೊರಳ್', ಯಮನ ಸೋಲು ಸೇರಿದಂತೆ ಇತರ ನಾಟಕಗಳ ಭಾವ ಚಿತ್ರಗಳಿಗೆ ಕಲಾವಿದ ಸಿ.ಲಕ್ಷ್ಮಣ ರವರ ನೈಪುಣ್ಯತೆಯ ಟಚ್ ಸಿಕ್ಕಿದೆ.
ಹೇಮಾಂಗಣದಿಂದ ಒಂದುವರೆ ಕಿ.ಮೀ. ದೂರದ ಗಡಿಕಲ್ಲಿನ ಕಡೆಗೆ ತೆರಳಿದರೆ ಅಲ್ಲಿ ಹಂಪಿ ವಿ.ವಿ.ನೂತನವಾಗಿ ನಿಮರ್ಿಸಿರುವ 'ದೇಸಿ' ಕೇಂದ್ರವಿದೆ. ನಮ್ಮ ಜಾನಪದರ ಕಲಾವಂತಿಕೆಯ ಪ್ರದರ್ಶನ ಇಲ್ಲಿ ಅನಾವರಣಗೊಂಡಿದೆ.
ಇಲ್ಲಿರುವುದು ಇವಿಷ್ಟೇ ಅಲ್ಲ, ಪೂಚಂತೇ ಅವರ ಸ್ಮಾರಕವಿದೆ, ಹೆಗ್ಗಡತಿ, ನಾಯಿಗುತ್ತಿಯ ಲೋಹದ ಪ್ರತಿಮೆ ಇದೆ, ಇವುಗಳ ಜೊತೆಗೆ  ಹತ್ತಾರು ರೀತಿಯ ಕಾಡು ಪ್ರಾಣಿಗಳಿವೆ, ನೂರಾರು ಜಾತಿಯ ಚಿಟ್ಟೆಗಳಿವೆ. ಸಾವಿರಾರು ಪಂಗಡದ ಪಕ್ಷಿಗಳಿವೆ ಲಕ್ಷಾಂತರ ಸಸ್ಯ, ಗಿಡ, ಮರಗಳ ನೋಟ, ಖಗ ಮೃಗಗಳ ಕೂಗು, ಕಾನನ ಮಧ್ಯದಲ್ಲಿರುವ ನಿರವ ಮೌನ,  ಇವನ್ನೆಲ್ಲಾ ಅನುಭವಿಸಿ ತಣಿಯಬೇಕೇ ಹೊರತು, ಇವನ್ನೇಲ್ಲಾ ಅಕ್ಷರ ರೂಪದಲ್ಲಿ ಕಟ್ಟಿಕೊಡುವುದು ದೃಷ್ಠಿಹೀನರು ಆನೆಯನ್ನು ವಣರ್ಿಸಿದಂತಾಗುತ್ತದೆ. 
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಗೆ ಬಸ್ ಸಂಚಾರ ಸುಗಮ. ತೀರ್ಥಹಳ್ಳಿಯಿಂದ ಕೊಪ್ಪ ಕಡೆ ಹೋಗುವ ಬಸ್ ಹತ್ತಿದರೆ ಕೊಪ್ಪ ಇನ್ನೂ 8 ಕಿ.ಮೀ.ಇರುವಾಗಲೇ ಸಿಗುವ ಗಡಿಕಲ್ಲಿನಲ್ಲಿ ಇಳಿದು ಕೊಂಡರೆ ಆಟೋ ಸಿಗುತ್ತದೆ. ಕವಿಮನೆ ಗೇಟ್ ಬಳಿ ಇಳಿದು ಕೊಂಡರೆ ಒಂದು ಕಿ.ಮೀ ನಡೆಯುತ್ತಾ ಸಾಗಿದರೆ ಪ್ರಕೃತಿಯ ಸೊಬಗನ್ನು ಆಸ್ವಾದಿಸಿಕೊಂಡು ಹೊರಟರೆ ದಾರಿ ಸಾಗಿದ್ದೇ ತಿಳಿಯುವುದಿಲ್ಲ. ಆಗುಂಬೆ ಹಾಗೂ ಶೃಂಗೇರಿ ಇಲ್ಲಿಗೆ ಹತ್ತಿರ.
ಕುಪ್ಪಳಿಗೆ ಹೋಗಲು ಸಮಯಾಭಾವವಿರುವ ಪ್ರಕೃತಿ ರಸಿಕರೆಗೆ ಹಾಗೂ ಕವಿ ಅಭಿಮಾನಿಗಳಿಗೆ ಈ ಕೊರತೆ ತುಂಬಲು ಕುಪ್ಪಳಿಯಲ್ಲಿರುವ ಕುವೆಂಪು ಪ್ರತಿಷ್ಠಾನ ಕಿರು ಚಿತ್ರವನ್ನು ನಿಮರ್ಿಸಿದೆ, ಈ ಕಿರುಚಿತ್ರದ ಡಿ.ವಿ.ಡಿಯನ್ನಾದರೂ ನೋಡಿ ತಮ್ಮ ಮನದ ಬಯಕೆಯನ್ನು ಈಡೇರಿಸಿಕೊಳ್ಳಬಹುದು.
 ಕುಪ್ಪಳಿಗೆ ಒಮ್ಮೆ ಹೋಗಿ ಬನ್ನಿ.......
ಹೋಗುವೇನು ನಾ...
ಹೋಗುವೇನು ನಾ..
ನನ್ನ ಒಲ್ಮೆಯ ಗೂಡಿಗೆ
ಮಲೆಯ ನಾಡಿಗೆ
ಮಳೆಯ ಬೀಡಿಗೆ
ಸಿರಿಯ ಚಲುವಿನ ರೂಢಿಗೆ
ಈ ಕವನದ ಸಾಲುಗಳು ಕು.ವೆಂ.ಪು ರವರು ತಮ್ಮ ಹುಟ್ಟೂರು ಕುಪ್ಪಳಿಯ ಬಗೆಗೆ ಹಾಗೂ ಅಲ್ಲಿಗೆ ಹೋಗುವಾಗ ತನ್ನ ಮನದಲ್ಲಾಗುವ ಲವಲವಿಕೆಗೆ ಒತ್ತಾಸೆಯಾಗಿ ಮೂಡಿಬಂದ ಭಾವನೆಗೆ ನೀಡಿರುವ ಅಕ್ಷರ ರೂಪ.
ಯುಗದ ಕವಿ, ಜಗದ ಕವಿ, ರಸ ಋಷಿ ಕುಪ್ಪಳಿಯ ಪುಟ್ಟಪ್ಪನಿಗೆ ತನ್ನ ಊರು, ಊರು ಎಂದರೆ ಅದು ಊರಲ್ಲ. ಪುಟ್ಟಪ್ಪ ತಾನು ಬಾಲ್ಯಕಳೆದ, ತನ್ನ ಪ್ರಕೃತಿಯ ಧ್ಯಾನಕ್ಕೆ ಒಲಿದ ಸ್ಥಳ. ದೊಡ್ಡ ಹಜಾರದ ಎರಡು ಮಹಡಿಗಳ ಕೆಂಪು ಹೆಂಚು ಮತ್ತು ಬಿಲ್ಲೆಯ ಹಾರನ್ನು ಹೊದ್ದಿರುವ ಒಂಟಿ ಮನೆ.
ಮನೆಯ ಹಿಂಭಾಗದಿಂದ ಹಿಡಿದು ಮುಂದಣ ವಾತಾವರಣವೆಲ್ಲಾ ಮಾಲೆ ಮಾಲೆಯಾಗಿ ಕಾಣುವ ಗಿರಿ ಪಂಕ್ತಿಗಳು, 'ಕವಿ ಮನೆ'ಯ ರಕ್ಷಣೆಯ ಜವಬ್ದಾರಿ ಹೊತ್ತಿರುವ ನೈಸಗರ್ಿಕ ಕೋಟೆ.
ಕವಿಮನೆಯ ಮುಂಬಾಗದ ಲಾನ್, ಹಸಿರು ಮುಚ್ಚಕೆಯ ದೊಡ್ಡ ಬಯಲು. ಬಯಲನ್ನು ಹಾದು,  ಕವಿ ಮನೆಯ ಒಳಗೆ ಪ್ರವೇಶ ಪಡೆದಾಕ್ಷಣ ಕಣ್ಣಿಗೆ ಬೀಳುವುದು ಕು.ವೆಂ.ಪು, ಹೇಮಾವತಿಯವರೊಂದಿಗೆ ಬಾಳ ಜೀವನಕ್ಕೆ ಅಡಿ ಇಟ್ಟ ಕ್ಷಣಕ್ಕೆ ಸಾಕ್ಷಿಯಾಗಿ ನಿಂತಿರುವ ಮದುವೆ ಮಂಟಪ. ಮಂಟಪದ ಪಕ್ಕದಲ್ಲಿ ಕಟ್ಟು-ಗ್ಲಾಸ್ಗೆ ಬಿಗಿದಪ್ಪಿರುವ ಇವರ ಮದುವೆಯ ಕರೆಯೋಲೆ.
ಈ ಮನೆಯ ಪ್ರತಿಯೊಂದು ವಸ್ತುಗಳ ಮೇಲೆ ಹದ್ದಿನ ನೋಟದಲ್ಲಿ ಕಣ್ಣಾಡಿಸುತ್ತೇನೆಂದರೂ ಕನಿಷ್ಟ ಒಂದು ದಿನವಾದರೂ ಬೇಕು. ಕವಿ ಮನೆಯಲ್ಲಿ ಕು.ವೆಂ.ಪು ಬಳಸುತ್ತಿದ್ದ ವಸ್ತುಗಳಿಂದ ಮೊದಲ್ಗೊಂಡು ಅವರ ಸಂಸಾರದ ಅಪರೂಪದ ಪೊಟೋಗಳು,  ಮರದ ವಸ್ತುಗಳು, ಅವರು ಬಳಸುತ್ತಿದ್ದ  ವಿಶೇಷ ವಸ್ತುಗಳಾದ ರೇಡಿಯೋ, ಪೆನ್ನುಗಳು, ಪ್ರಥಮ ಮುದ್ರಣಗೊಂಡ ಕೃತಿಗಳು, ಅವರನ್ನು ಹರಿಸಿ ಬಂದ ಪ್ರಶಸ್ತಿಗಳು(ಜ್ಞಾನಪೀಠ ಒಂದನ್ನು ಬಿಟ್ಟು), ಪದಕಗಳು, ಎಂಟು ವಿಶ್ವವಿದ್ಯಾಲಯಗಳು ನೀಡಿದ ಗೌರವ ಡಾಕ್ಟರೇಟ್ಗಳು, ಕೊನೆಗೆ ಅವರ ತಲೆ ಕೂದಲೂ ಸೇರಿದಂತೆ ಬಹುತೇಕ ಅಮೂಲ್ಯ ವಸ್ತುಗಳು ಅಲ್ಲಿ ನೋಡಸಿಗುತ್ತದೆ. ಕವಿ ಮನೆಯಿಂದ ಹೊರ ಬಂದು ಎಡಕ್ಕೆ ತಿರುಗಿದರೆ ಅಲ್ಲಿ ಕಾಣುವುದು 'ಕವಿಶೈಲ'ಕ್ಕೆ ಹೋಗುವ ಕಾಲು ದಾರಿ. ಕವಿಮನೆಯಿಂದ ಕವಿಶೈಲಕ್ಕೆ ಒಂದು ಕಿ.ಮೀ.ಯಷ್ಟು ದೂರ ನಡೆದರೆ ಅಲ್ಲಿ ನಮಗೆ ಮೊದಲು ಸಿಗುವುದು ಬೃಹದಾಕಾರವಾದ ಕಲ್ಲುಗಳನ್ನು ವಾಸ್ತುಶಿಲ್ಪಿ ಕೆ.ಟಿ.ಶಿಪಪ್ರಸಾದ್ರವರ ಕಲಾಶೈಲಿಯಲ್ಲಿ ನಿಮರ್ಿಸಿರುವ ಎಂಟು ಹೆಬ್ಬಾಗಿಲುಗಳು, ಅದನ್ನು ಹಾದು ಮುನ್ನಡೆದರೆ ಅಲ್ಲಿ ನಿಮ್ಮನ್ನು ಬರಮಾಡಿಕೊಳ್ಳುವುದು,  ಪ್ರಕೃತಿಯ ಕವಿ, ಪರಿಸರದ ಆರಾಧಕ, ರಾಷ್ಟ್ರಕವಿ ಕೆ.ವಿ.ಪುಟ್ಟಪ್ಪ ನವರ ಸಮಾಧಿ. ಎಲ್ಲೂ ಕವಿಯ ಪ್ರಕೃತಿ ಪ್ರೇಮದ ಆಶಯಕ್ಕೆ ಭಂಗ ಬಾರದಂತೆ ಬಂಡೆಕಲ್ಲುಗಳನ್ನು ಸೀಳಿ ನಿಮರ್ಿಸಿರುವ ಸಮಾಧಿ. ಈ ಸಮಾಧಿ ಸಹಜವಾಗಿ ಪ್ರಕೃತಿಯೇ ರಚಿಸಿ ಕೊಂಡ ವಿಶಾಲ 'ಜಗತಿ'ಯಂತಿದೆ. ಸಮಾಧಿಯ ಅನತಿ ದೂರದ ಮೂಲೆಯೊಂದರಲ್ಲಿ ಕುವೆಂಪು ರವರ ಜನನ ಮತ್ತು ಮರಣದ ದಿನಾಂಕಗಳನ್ನು ಗಮನಿಸಿದವರಿಗೆ ಮಾತ್ರ ಮೊದಲ ನೋಟಕ್ಕೆ ಇದು ಕುವೆಂಪು ಸಮಾಧಿ ಎಂಬುದು ಅರಿವಿಗೆ ಬರುತ್ತದೆ.
ಕವಿ ಸಮಾಧಿಯಿಂದ ಮಾರು ದೂರಕ್ಕೆ  ಕುವೆಂಪು ಧ್ಯಾನ ಸ್ಥಿತಿಗೆಂದು ಬಂದು ಕುಳಿತುಕೊಳ್ಳುತ್ತಿದ್ದ ಬಂಡೆಗಲ್ಲು ಸಿಗುತ್ತದೆ. ಇಲ್ಲಿಗೆ ಕುವೆಂಪು ರವರ ಪ್ರಿಯ ಗುರುಗಳಾದ ಟಿ.ಎಸ್.ವೆಂಕಣಯ್ಯ ಹಾಗೂ ಬಿ.ಎಂ.ಶ್ರೀಕಂಠಯ್ಯ ನವರು ಕವಿ ಶೈಲಕ್ಕೆ ಬಂದ ಸವಿ ನೆನಪಿಗಾಗಿ ಅವರ ಚಿಕ್ಕ ರುಜುಗಳು ದಿನಾಂಕ ಸಮೇತವಿದೆ. ಇಲ್ಲಿ ಪೂರ್ಣಚಂದ್ರ ತೇಜಸ್ವಿಯವರ 'ಪೂಚಂತೇ' ಸಹಿಯನ್ನು ನೋಡುವಿರಿ. ಇಲ್ಲಿಗೆ ಟಾರು ರಸ್ತೆಯೂ ಇದೆ. ವಾಹನಗಳಲ್ಲೂ ಹೋಗ ಬಹುದು. ಈ ತಾಣಕ್ಕೆ ವರ್ಷಕ್ಕೆ ಒಂದು ಲಕ್ಷಕ್ಕೂ ಅಧಿಕ ಜನರು ಭೇಟಿ ನೀಡುತ್ತಾರೆ.
ಕವಿಮನೆ, ಕವಿಶೈಲವಲ್ಲದೆ ಕು.ವೆಂ.ಪು ರವರನ್ನು ಕಾಡಿದ ಪ್ರಕೃತಿಯ ತಾಣಗಳೆಂದರೆ ಅಶೋಕ ವನ ಹಾಗೂ ಅರೆ ಕಲ್ಲು, ಇದು ಕುಪ್ಪಳಿಯಿಂದ ಒಂದುವರೆ ಕಿ.ಮೀ. ದೂರವಿರುವ ಸ್ಥಳ ಕು.ವೆಂ.ಪು, ಬೇಸರ ಕಳೆಯಲು ಈ ಜಾಗಕ್ಕೆ ಬರುತ್ತಿದ್ದರಂತೆ.
ನವಿಲು ಗುಡ್ಡ ಮತ್ತು ಸಿಬ್ಬಲು ಗುಡ್ಡ ಈ ಪ್ರದೇಶಗಳು ಪ್ರಕೃತಿಯ ಆರಾಧಕ, ಕುವೆಂಪು ರವರ ಕಾವ್ಯ ಕಟ್ಟುವ ಕೈಂಕರ್ಯಕ್ಕೆ ಉತ್ಸಾಹ ನೀಡುತ್ತಿದ್ದ ಜಾಗಗಳು, ಬಾನಂಗಳದಲ್ಲಿನ ಬೆಳ್ಳಕ್ಕಿಯ ಹಾರಾಟ ಕವಿಗೆ ದೇವರು ರುಜು ಮಾಡಿದಂತೆ ಭಾಸವಾದ ಸ್ಥಳ, ಸಿಬ್ಬಲು ಗುಡ್ಡ.
ರಾಜ್ಯ ಸಕರ್ಾರ ಕುಪ್ಪಳಿಯ ಸುತ್ತಲಿನ 3500 ಎಕರೆ ಅರಣ್ಯವನ್ನು ರಾಷ್ಟ್ರಕವಿ ಕುವೆಂಪು ಜೈವಿಕ ಧಾಮವನ್ನಾಗಿಸಿದೆ. ಹಂಪಿಯ ಕನ್ನಡ ವಿಶ್ವ ವಿದ್ಯಾಲಯ 2002-03ರಲ್ಲಿ ಕುವೆಂಪು ಕನ್ನಡ ಅಧ್ಯಯನ ಕೇಂದ್ರವನ್ನು ಪ್ರಾರಂಭಿಸಿ ಇಲ್ಲಿ ಕವಿಯ ವ್ಯಕ್ತಿ ವಿಚಾರ ಹಾಗೂ ಕೃತಿಗಳ ಅಧ್ಯಯನ ಮಾಡಲು ಅನುಕೂಲ ಮಾಡಿಕೊಟ್ಟಿದೆ.
2004ರಲ್ಲಿ ರಾಜ್ಯ ಸಕರ್ಾರ  ಕುವೆಂಪು ಜನ್ಮ ಶತಮಾನೋತ್ಸವದ ಅಂಗವಾಗಿ ವಿಶಾಲ ಭವನ ನಿಮರ್ಾಣ ಮಾಡಿದೆ. ಇಲ್ಲಿ ನಾಟಕ ಪ್ರದರ್ಶನ ಹಾಗೂ ಸಾಹಿತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು 'ಹೇಮಾಂಗಣ'ವೆಂಬ ವೇದಿಕೆಯನ್ನು ನಿಮರ್ಿಸಿದೆ. ಹೊರಗಿನಿಂದ ಬರುವ ಸಾಹಿತ್ಯಾಸಕ್ತರಿಗೆ ಉಳಿದುಕೊಳ್ಳಲು ಕಾಟೇಜ್ಗಳು ಹಾಗೂ ಡಾಮರ್ೆಂಟ್ರಿಗಳೂ ಇವೆ.
ಹೇಮಾಂಗಣದ ಎಡಭಾಗಕ್ಕೆ 'ಕಲಾ ನಿಕೇತನ'ವಿದೆ, ಇಲ್ಲಿ ಪೂರ್ಣಚಂದ್ರ ತೇಜಸ್ವಿ ತೆಗೆದ ಹಕ್ಕಿ ಪಕ್ಷಿಗಳ ಛಾಯಚಿತ್ರ ನೈಜತೆಗೆ ಮಂಕುಬರೆಸುವಂತಿದೆ. ಇಲ್ಲಿ ಕುವೆಂಪು ರಚಿಸಿದ ನಾಟಕಗಳಾದ 'ಬೆರಳ್ಗೆ ಕೊರಳ್', ಯಮನ ಸೋಲು ಸೇರಿದಂತೆ ಇತರ ನಾಟಕಗಳ ಭಾವ ಚಿತ್ರಗಳಿಗೆ ಕಲಾವಿದ ಸಿ.ಲಕ್ಷ್ಮಣ ರವರ ನೈಪುಣ್ಯತೆಯ ಟಚ್ ಸಿಕ್ಕಿದೆ.
ಹೇಮಾಂಗಣದಿಂದ ಒಂದುವರೆ ಕಿ.ಮೀ. ದೂರದ ಗಡಿಕಲ್ಲಿನ ಕಡೆಗೆ ತೆರಳಿದರೆ ಅಲ್ಲಿ ಹಂಪಿ ವಿ.ವಿ.ನೂತನವಾಗಿ ನಿಮರ್ಿಸಿರುವ 'ದೇಸಿ' ಕೇಂದ್ರವಿದೆ. ನಮ್ಮ ಜಾನಪದರ ಕಲಾವಂತಿಕೆಯ ಪ್ರದರ್ಶನ ಇಲ್ಲಿ ಅನಾವರಣಗೊಂಡಿದೆ.
ಇಲ್ಲಿರುವುದು ಇವಿಷ್ಟೇ ಅಲ್ಲ, ಪೂಚಂತೇ ಅವರ ಸ್ಮಾರಕವಿದೆ, ಹೆಗ್ಗಡತಿ, ನಾಯಿಗುತ್ತಿಯ ಲೋಹದ ಪ್ರತಿಮೆ ಇದೆ, ಇವುಗಳ ಜೊತೆಗೆ  ಹತ್ತಾರು ರೀತಿಯ ಕಾಡು ಪ್ರಾಣಿಗಳಿವೆ, ನೂರಾರು ಜಾತಿಯ ಚಿಟ್ಟೆಗಳಿವೆ. ಸಾವಿರಾರು ಪಂಗಡದ ಪಕ್ಷಿಗಳಿವೆ ಲಕ್ಷಾಂತರ ಸಸ್ಯ, ಗಿಡ, ಮರಗಳ ನೋಟ, ಖಗ ಮೃಗಗಳ ಕೂಗು, ಕಾನನ ಮಧ್ಯದಲ್ಲಿರುವ ನಿರವ ಮೌನ,  ಇವನ್ನೆಲ್ಲಾ ಅನುಭವಿಸಿ ತಣಿಯಬೇಕೇ ಹೊರತು, ಇವನ್ನೇಲ್ಲಾ ಅಕ್ಷರ ರೂಪದಲ್ಲಿ ಕಟ್ಟಿಕೊಡುವುದು ದೃಷ್ಠಿಹೀನರು ಆನೆಯನ್ನು ವಣರ್ಿಸಿದಂತಾಗುತ್ತದೆ. 
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಗೆ ಬಸ್ ಸಂಚಾರ ಸುಗಮ. ತೀರ್ಥಹಳ್ಳಿಯಿಂದ ಕೊಪ್ಪ ಕಡೆ ಹೋಗುವ ಬಸ್ ಹತ್ತಿದರೆ ಕೊಪ್ಪ ಇನ್ನೂ 8 ಕಿ.ಮೀ.ಇರುವಾಗಲೇ ಸಿಗುವ ಗಡಿಕಲ್ಲಿನಲ್ಲಿ ಇಳಿದು ಕೊಂಡರೆ ಆಟೋ ಸಿಗುತ್ತದೆ. ಕವಿಮನೆ ಗೇಟ್ ಬಳಿ ಇಳಿದು ಕೊಂಡರೆ ಒಂದು ಕಿ.ಮೀ ನಡೆಯುತ್ತಾ ಸಾಗಿದರೆ ಪ್ರಕೃತಿಯ ಸೊಬಗನ್ನು ಆಸ್ವಾದಿಸಿಕೊಂಡು ಹೊರಟರೆ ದಾರಿ ಸಾಗಿದ್ದೇ ತಿಳಿಯುವುದಿಲ್ಲ. ಆಗುಂಬೆ ಹಾಗೂ ಶೃಂಗೇರಿ ಇಲ್ಲಿಗೆ ಹತ್ತಿರ.
ಕುಪ್ಪಳಿಗೆ ಹೋಗಲು ಸಮಯಾಭಾವವಿರುವ ಪ್ರಕೃತಿ ರಸಿಕರೆಗೆ ಹಾಗೂ ಕವಿ ಅಭಿಮಾನಿಗಳಿಗೆ ಈ ಕೊರತೆ ತುಂಬಲು ಕುಪ್ಪಳಿಯಲ್ಲಿರುವ ಕುವೆಂಪು ಪ್ರತಿಷ್ಠಾನ ಕಿರು ಚಿತ್ರವನ್ನು ನಿಮರ್ಿಸಿದೆ, ಈ ಕಿರುಚಿತ್ರದ ಡಿ.ವಿ.ಡಿಯನ್ನಾದರೂ ನೋಡಿ ತಮ್ಮ ಮನದ ಬಯಕೆಯನ್ನು ಈಡೇರಿಸಿಕೊಳ್ಳಬಹುದು.

 ಸಿ.ಗುರುಮೂತರ್ಿ ಕೊಟಿಗೆಮನೆ
ಲೇಖಕ, ಹವ್ಯಾಸಿ ಪತ್ರಕರ್ತ
ಚಿಕ್ಕನಾಯಕನಹಳ್ಳಿ. 9448659573

Tuesday, February 7, 2012



ವಿಜ್ಞಾನ ವಿಭಾಗದ ಗ್ರಾಮೀಣ ವಿದ್ಯಾಥರ್ಿಗಳಿಗೆ ಸಿ.ಇ.ಟಿ.ಯ ಬಗ್ಗೆ ಹೆಚ್ಚಿನ ಜ್ಞಾನ ಅಗತ್ಯ
ಚಿಕ್ಕನಾಯಕನಹಳ್ಳಿ,ಫೆ.06  ;  ನಗರದ ಜ್ಞಾನಪೀಠ ಪ್ರೌಢ ಶಾಲೆಯಲ್ಲಿ ಎಕ್ಸಲೆಂಟ್ ಕೋಚಿಂಗ್ ಸೆಂಟರ್ ವತಿಯಿಂದ ದ್ವಿತಿಯ ಪಿ.ಯು.ಸಿ, ವಿಜ್ಞಾನ ವಿಭಾಗದ ವಿದ್ಯಾಥರ್ಿಗಳಿಗೆ ಸಿ.ಇ.ಟಿ. ತರಬೇತಿಯ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.
ರಸಾಯನ  ಶಾಸ್ರದ  ಉಪನ್ಯಾಸಕರಾದ ಆನಂದ ಅವರು ಮಾತನಾಡಿ ದ್ವಿತಿಯ ಪಿ.ಯು.ಸಿ. ವಿಜ್ಞಾನ ವಿಭಾಗದಿಂದ ಇಂಜಿನಿಯರಿಂಗ್, ಎಂ,ಬಿ.ಬಿ.ಎಸ್. ಮತ್ತು ಬಿ.ಡಿ.ಎಸ್. ಪವ್ರೇಶ ಪರೀಕ್ಷೇಗೆ ಈ ತರಬೇತಿ ಅನುಕೂಲವಾಗುತ್ತದೆ. ಸಿ.ಇ.ಟಿ. ಯಲ್ಲಿ ವೇಗ ಮತ್ತು ಸ್ಪಷ್ಟತೆ ತುಂಬ ಅವಶ್ಯಕವಾಗಿರುತ್ತದೆ. ಏಕೆಂದರೆ 90 ನಿಮಿಷದಲ್ಲಿ 60 ಪ್ರಶ್ನೆಗೆ  ಉತ್ತರಿಸುವುದರಿಂದ ತರಬೇತಿಯ ಅವಶ್ಯಕತೆ ಇರುತ್ತದೆ. ವಿದ್ಯಾಥರ್ಿಗಳಿಗೆ ಉತ್ತಮ ಫಲಿತಾಂಶಗಳಿಸಲಿ ಎಂದು ಆಶಿಸಿದರು
ಈ ಕಾರ್ಯಕ್ರಮದಲ್ಲಿ ಕಲ್ಪವೃಕ್ಷ ಕೊ  ಅಪರೆಟಿವ್ ಬ್ಯಾಂಕ್ ಅಧ್ಯಕ್ಷರು ಸಿ.ಎಸ್. ನಟರಾಜು, ಪುರಸಭಾದ್ಯಕ್ಷ ದೊರೆಮುದ್ದಯ್ಯ, ದಿವ್ಯಜ್ಯೋತಿ ಕಲಾ ಸಂಘದ ಅಧ್ಯಕ್ಷ  ಸಿ.ಡಿ.ಚಂದ್ರಶೇಖರ್ ಮಾತನಾಡಿದರು.. 
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಅದ್ಯಕ್ಷರಾದ ಅಸ್ಲಂ ಪಾಷ, ಕಾಂಗ್ರೆಸ್ ಮುಖಂಡರು ಕೃಷ್ಣೆಗೌಡ, ಜಯಕನರ್ಾಟಕ ಅದ್ಯಕ್ಷರಾದ ವೆಂಕಟೇಶ್. ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದರು. ಕಾರ್ಯಕ್ರಮದಲ್ಲಿ ಸಹನಾ ಪ್ರಿಯಾ ಪ್ರಾಥರ್ಿಸಿದರೆ, ಜಾಕೀರ್ ಹುಸೇನ್ ಸ್ವಾಗತಿಸಿ  ಸಿ.ಆರ್.ಪಿ. ದುರ್ಗಯ್ಯ ನಿರೂಪಿಸಿದರು.

ಬ್ರೈ ಕಾಯಿದೆ ಜಾರಿಗೆ ಬಂದರೆ ಕುಲಾಂತರಿ ಬೀಜದ ಬಗ್ಗೆ ಮಾತನಾಡುವವರನ್ನೂ  ಬಂಧಿಸುವ ಅಪಾಯವಿದೆ, ರೈತರೇ ಎಚ್ಚರ.
ಚಿಕ್ಕನಾಯಕನಹಳ್ಳಿ,ಫೆ.5: ಜೈವಿಕ ಬೀಜಗಳಿಗೆ ಸಂಬಂಧಿಸಿದಂತೆ ಬಿ.ಆರ್.ಎ.ಐ(ಬ್ರೈ) ಮಸೂದೆ ಜಾರಿಗೆ ಬಂದರೆ ಕುಲಾಂತರಿ ಬೀಜದ ಬಗ್ಗೆ ಮಾತನಾಡಿದರೆ ಪೊಲೀಸರು ಬಂಧಿಸುವಂತಹ ಪರಿಸ್ಥಿತಿ ನಿಮರ್ಾಣವಾಗುತ್ತದೆ ಆದ್ದರಿಂದ ಎಲ್ಲಾ ರೈತರು ಕುಲಾಂತರಿ ಬೀಜಗಳ ಬಗ್ಗೆ ಈಗಲೇ ಜಾಗೃತಿ ವಹಿಸುವ ತುತರ್ಾದ ಕೆಲಸವಾಗಬೇಕು ಎಂದು ರಾಜ್ಯ ಬೀಜ ಆಂದೋಲನದ ಮುಖಂಡರಾದ ಗಾಯಿತ್ರಿ ಅಭಿಪ್ರಾಯಪಟ್ಟರು.
ಪಟ್ಟಣದ ಕನ್ನಡ ಸಂಘದಿಂದ ಅಂದು ಉಪ್ಪು, ಇಂದು ಬೀಜ ಆಂದೋಲನದ ಅಂಗವಾಗಿ ಹೊರಟ ಜಾಥ,  ತಾಲೂಕಿನ ತರಬೇನಹಳ್ಳಿಯಲ್ಲಿ ಸಮಾವೇಶಗೊಂಡು  ಆಂದೋಲನದ ವಿಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೈವಿಕ ತಂತ್ರಜ್ಞಾನ ನಿಯಂತ್ರಣ ಪ್ರಾಧಿಕಾರ(ಬ್ರೈ), ಕಾನೂನು ಕರಡು ರೂಪದಲ್ಲಿದೆ, ಈ ಕಾಯಿದೆಯನ್ನೇನಾದರೂ ಕೇಂದ್ರ ಸಕರ್ಾರ ಕಾನೂನಾಗಿ ಜಾರಿಗೆ ತಂದರೆ,  ಖಾಸಗಿ ಕಂಪನಿಗಳು ಬೀಜಗಳನ್ನು ನಿಯಂತ್ರಿಸುತ್ತವೆ, ಖಾಸಗಿ ಕಂಪನಿಗಳು ನೀಡುವ ನಪುಂಸಕ ಬೀಜಗಳು ರೈತರ ಹೊಲ ಸೇರುತ್ತವೆ,  ಇಂತಹ ಬೀಜಗಳಿಂದ ಗಂಡಾತರ ಕಾದಿದೆ, ಅದನ್ನು ಈಗಲೇ ಹಿಸುಕಿ ಹಾಕದಿದ್ದರೆ ಮುತ್ತೊಂದು ದಿನ ನಮ್ಮನ್ನೆಲ್ಲಾ ಆ ಬೀಜಗಳು ಸಾವಿನ ದವಡೆಗೆ ತಳ್ಳುವುದರಲ್ಲಿ ಅನುಮಾನವಿಲ್ಲ ಎಂದರು.
ನಮ್ಮ ಈ ಆಂದೋಲನ ರಾಯಚೂರು, ಕೊಪ್ಪಳ, ಬಳ್ಳಾರಿ, ದಾವಣಗೆರೆ ವಲಯಗಳಲ್ಲೂ ನಡೆಯಲಿದ್ದೂ, ಅಂತಿಮವಾಗಿ  ಫೆ. 15ರಂದು ಕೂಡ್ಲಗಿಯಲ್ಲಿ ಸಮಾವೇಶಗಳಲ್ಲಿದೆ ಎಂದು ತಿಳಿಸಿದರು.
ನಂದಿಹಳ್ಳಿ ಕೃಷಿಕ ಎನ್.ಮೃತ್ಯುಂಜಯಪ್ಪ ಮಾತನಾಡಿ, ಸದ್ಯದ ಪರಿಸ್ಥಿತಿಯಲ್ಲಿ ಬೀಜದ ಗುಣಮಟ್ಟವನ್ನು ಕಾಯ್ದುಕೊಳ್ಳವ ಅಧಿಕಾರ  ನಮ್ಮ ಸಕರ್ಾರಕ್ಕಿದೆ.   ಸಕರ್ಾರ ತರಲು ಹೊರಟಿರುವ ಕೆಲವು ಕಾಯಿದೆಗಳೇನಾದರೂ ಜಾರಿಗೆ ಬಂದರೆ ಆ ಅಧಿಕಾರ ಖಾಸಗಿ ಕಂಪನಿಗಳಿಗೆ ಹೋಗಿ ಅವರು ಕೊಟ್ಟ ನಪುಂಸಕ ಬೀಜಗಳನ್ನು ಪ್ರತಿ ವರ್ಷವು ಕಂಪನಿಗಳಿಂದ ಕೊಳ್ಳಬೇಕಾಗುತ್ತದೆ ಎಂದರು.
ತರಬೇನಹಳ್ಳಿ ಷಡಾಕ್ಷರಿ ಮಾತನಾಡಿ, ದೇಶಿ ಬೀಜಗಳಲ್ಲಿ ಇರುವ ಸತ್ವವನ್ನು ನಾವು ಕಂಪನಿಗಳು ಕೊಡುವ ಬೀಜಗಳಲ್ಲಿ ಪಡೆಯಲಾಗುವುದಿಲ್ಲ, ಈಗಾಗಲೇ ನಮ್ಮ ದೇಹದಲ್ಲಿ ದಿನೇ ದಿನೇ ಧಾರಣಾ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದೇವೇ, ಕುಲಾಂತರಿ ಬೀಜದ ಆರ್ಭಟ ಹೆಚ್ಚಾದರೆ ನಮ್ಮ ತನವನ್ನೇ ಕಳೆದುಕೊಂಡತ್ತಾಗುತ್ತದೆ ಎಂದರು.
ತರಬೇನಹಳ್ಳಿ ಅನ್ನಪೂರ್ಣಮ್ಮನವರು ದೇಶಿ ಬೀಜದ ಕೈಚೀಲವನ್ನು ಸೃಜನಾ ಎಂಬ ಬಾಲಕಿಗೆ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಅಂಗವಾಗಿ ತರಬೇನಹಳ್ಳಿ ಷಡಾಕ್ಷರಿಯವರ ತೋಟದಲ್ಲಿ ಬೀಜ ಬ್ಯಾಂಕ್ನ್ನು ಪ್ರಾರಂಭಿಸಲಾಯಿತು, ಕಾರ್ಯಕ್ರಮಕ್ಕೆ ಬಂದ ಎಲ್ಲರಿಗೂ ಕೈ ಚೀಲದಲ್ಲಿ ದೇಶಿ ಬೀಜಗಳನ್ನು ಉಡುಗೊರೆಯಾಗಿ ನೀಡಲಾಯಿತು. ಇದೇ ಸಂದರ್ಭದಲ್ಲಿ ಸೃಜನಾ ಮಹಿಳಾ ತಂಡದವರಿಂದ ವೀರಗಾಸೆ ನೃತ್ಯ ಪ್ರದರ್ಶನ ಹಾಗೂ ಸೋಮನಹಳ್ಳಿ ಶಾಲಾ ಮಕ್ಕಳಿಂದ ನನ್ನ ಅಂಗಿಗೇಕೆ ಜೇಬಿಲ್ಲ ಎಂಬ ನಾಟಕ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ  ಸಾವಯವ ಕೃಷಿ ಪರಿವಾರದ ತಾಲೂಕು ಅಧ್ಯಕ್ಷ ಮಲ್ಲೇಶಯ್ಯ ಕಲ್ಲೇನಹಳ್ಳಿ, ಸೃಜನ ಸಂಘದ ಅಧ್ಯಕ್ಷೆ ಜಯಮ್ಮ, ಎನ್.ಇಂದಿರಮ್ಮ,  ತರಬೇನಹಳ್ಳಿ ಅನ್ನಪೂರ್ಣಮ್ಮ, ಪಂಕಜ ಚಂದ್ರಶೇಖರ್,  ಹಸಿರು ಸೇನೆಯ ಸತೀಶ್ ಕೆಂಕೆರೆ ಉಪಸ್ಥಿತರಿದ್ದರು.

ಜುಯಲರಿಯಲ್ಲಿ ಬಂಗಾರವನ್ನು ಕದ್ದವರನ್ನು ಒಂದು ಗಂಟೆಯಲ್ಲಿ ಮಾಲು ಸಮೇತ ಹಿಡಿದ ಚಿ.ನಾ.ಹಳ್ಳಿ ಪೊಲೀಸರು.
ಚಿಕ್ಕನಾಯಕನಹಳ್ಳಿ,ಫೆ.5: ಪಟ್ಟಣದ ಖಾಸಗಿ ಜ್ಯೂಯಲರಿ ಅಂಗಡಿಯಲ್ಲಿ ಸುಮಾರು ಮೂರು ನೂರು ಗ್ರಾಂಗಳಿಗೂ ಅಧಿಕ ಪ್ರಮಾಣದ ಸುಮಾರು ಏಳುವರೆ ಲಕ್ಷ ರೂಗಳ ಚಿನ್ನಾಭರಣ ಕಳ್ಳತನ ಮಾಡಿದ ಐದು ಮಹಿಳೆಯರ ಗುಂಪನ್ನು ಕಳ್ಳತನ ಮಾಡಿದ ಒಂದು ಗಂಟೆ ಒಳಗೆ ಮಾಲು ಸಮೇತ ಪತ್ತೆಹಚ್ಚಿದ ಘಟನೆ ಜರುಗಿದೆ.
 ಪಟ್ಟಣದ ಖಾಸಗಿ ಬಸ್ ಸ್ಟಾಂಡ್ ಬಳಿಯ ಶ್ರೀ ಲಕ್ಷ್ಮಿ ಜುಯಲರ್ಸ್ಗೆ ಗ್ರಾಹಕರಂತೆ ನಟಿಸಿಕೊಂಡು ಬಂದ ಐದು ಜನ ಮಹಿಳೆಯರು,  ಆಭರಣಗಳನ್ನು ಕೊಂಡುಕೊಳ್ಳುವವರಂತೆ ನಟಿಸಿ ಜುಯಲರಿ ಮಾಲೀಕ ಚನ್ನಾರಾಂ ರವರ ಗಮನವನ್ನು ಬೇರೆಡೆ ಸೆಳೆದು ಅಂಗಡಿಯ ಕಪಾಟಿನಲ್ಲಿ ಬಂಗಾರದ ಒಡವೆಗಳನ್ನು ಇಟ್ಟಿದ ಟ್ರೇಗಳನ್ನೇ ಹೊತ್ತು ಹೊಯ್ದಿದ್ದಾರೆ.
ಎರಡು ಗುಂಪುಗಳಲ್ಲಿ ಬಂದ ಐವರು ಮಹಿಳೆಯರ ಪೈಕಿ  ಮೊದಲು ಮೂವರು ಮಹಿಳೆಯರು ಓಲೆಗಳನ್ನು ತೋರಿಸುವಂತೆ ಕೇಳಿದ್ದಾರೆ,  ನಂತರ ಇಬ್ಬರು ಬಂದು ಬೆಳ್ಳಿ ಆಭರಣಗಳನ್ನು ತೋರಿಸುವಂತೆ ಕೇಳಿದ್ದಾರೆ, ಇವರ ಕಡೆ ಮಾಲೀಕ ಚೆನ್ನಾರಾಂ ಬಂದಾಗ ಮೊದಲು ಬಂದ ಮೂವರು ಮಹಿಳೆಯರು ಕಪಾಟಿಗೆ ಕೈ ಹಾಕಿ ಚಿನ್ನಾಭರಣವಿದ್ದ ಟ್ರೇಗಳನ್ನು ಹೊತ್ತು ಹೊಯ್ದಿದ್ದಾರೆ. ನಂತರ ಉಳಿದ ಇಬ್ಬರು ಸ್ಥಳದಿಂದ ಕಾಲು ಕಿತ್ತಿದ್ದಾರೆ, ಇವರ ನಡವಳಿಕೆಯಲ್ಲಿ ಅನುಮಾನ ಬಂದದ್ದರಿಂದ ಅಂಗಡಿ ಮಾಲೀಕ ಚೆನ್ನಾರಾಂ ಕಪಾಟಿನ ಕಡೆ ನೋಡುವಷ್ಟರಲ್ಲಿ ಚಿನ್ನಾಭರಣಗಳಿದ್ದ ಟ್ರೇ ಕಾಣೆಯಾಗಿದೆ, ಬಂದ ಗಿರಾಕಿಗಳು ಅಂಗಡಿ ಎದುರಿನಲ್ಲೇ ಬಸ್ ಹತ್ತುವುದನ್ನು ಕಂಡು, ಪೊಲೀಸರಿಗೆ ಸುದ್ದಿ ಮುಟ್ಟಿಸಿದ ಚೆನ್ನಾರಾಂ,  ಗಿರಾಕಿಗಳು ಹತ್ತಿದ ಬಸ್ನ್ನು ಬೆನ್ನು ಹತ್ತಿದ ಹಿನ್ನೆಲೆಯಲ್ಲಿ ಇಬ್ಬರು ಮಹಿಳೆಯರು ಸಿಕ್ಕಿಹಾಕೊಂಡಿದ್ದಾರೆ, ಇನ್ನು ಉಳಿದ ಮೂವರು ಜೆ.ಸಿ.ಪುರದ  ದೇವಸ್ಥಾನದ ಬಳಿ ಅನುಮಾನವಾಗಿ ಓಡಾಡುವುದನ್ನು ಕಂಡು ಅಲ್ಲಿನ ಗ್ರಾಮಸ್ಥರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ ಹಿನ್ನೆಲೆಯಲ್ಲಿ ಉಳಿದ ಮೂವರನ್ನು ಪೊಲೀಸರು ಮಾಲು ಸಮೇತ ಹಿಡಿದಿದ್ದಾರೆ. 
ಆರೋಪಿಗಳು ಮೈಸೂರು ನಿವಾಸಿಗಳೆಂದು ಹೇಳಿಕೊಂಡಿದ್ದು ದುರ್ಗ, ಶೀಲ, ಮಂಜುಳ, ಶೀಲ ಹಾಗೂ ಮಂಜುಳ ಎಂದು ಗುರುತಿಸಲಾಗಿದೆ. ಇವರೆಲ್ಲಾ 25 ರಿಂದ 45 ವರ್ಷದೊಳಗಿನವರಾಗಿದ್ದಾರೆ, ಹೆಚ್ಚಿನ ತನಿಖೆಯನ್ನು ಚಿ.ನಾ.ಹಳ್ಳಿ ಸಿ.ಪಿ.ಐ. ಪ್ರಭಾಕರ್ ಹಾಗೂ ಪಿ.ಎಸೈ ಚಿದಾನಂದ ಮೂತರ್ಿ ಕೈಗೊಂಡಿದ್ದಾರೆ.

ಬೈಕ್ನಿಂದ ಬಿದ್ದು ಸ್ಥಳದಲ್ಲೇ ಒಬ್ಬ ಸಾವು, ಇಬ್ಬರು ಬೆಂಗಳೂರು ಆಸ್ಪತ್ರೆಗೆ
ಚಿಕ್ಕನಾಯಕನಹಳ್ಳಿ,ಫೆ.07 : ತಾಲ್ಲೂಕಿನ ಕಂದಿಕೆರೆ ಹೋಬಳಿ ಹನುಮಂತನಹಳ್ಳಿ ಗೇಟ್ ಬಳಿಯ ಬೈಕೊಂದರಿಂದ ಬಿದ್ದು ಒಬ್ಬ ಸ್ಥಳದಲ್ಲೇ ಮೃತಪಟ್ಟರೆ, ಇಬ್ಬರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ.
ಮದನಮಡು ಗ್ರಾಮದ ಮಂಜುನಾಥ್(26) ಮೃತ ದುದರ್ೈವಿ ಅದೇ ಗ್ರಾಮದ ನರಸಿಂಹಮೂತರ್ಿ(28) ಮತ್ತು ರಂಗನಾಥ್(30) ಈ ಇಬ್ಬರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಈ ಇಬ್ಬರು ಜೀವನ್ಮರಣದ ಜೊತೆ ಹೋರಾಡುತ್ತಿದ್ದಾರೆ.
ಸೋಮವಾರ ತಡರಾತ್ರಿ ಈ ದುರ್ಘಟನೆ ನಡೆದಿದ್ದು ಮಂಗಳವಾರ ಬೆಳಗ್ಗೆ ರಸ್ತೆಯಲ್ಲಿ ಬಿದ್ದಿದ್ದ ಬೈಕ್ ಮತ್ತು ಮಂಜುನಾಥನ ಶವವನ್ನು ಕಂಡು ಸ್ಥಳೀಯರು ಪೋಲಿಸರಿಗೆ ತಿಳಿಸಿದ್ದಾರೆ.
ಪ್ರಕರಣವನ್ನು ಚಿ.ನಾ.ಹಳ್ಳಿ ಪೋಲಿಸರು ದಾಖಲಿಸಿದ್ದು, ಸಿ.ಪಿ.ಐ ಪ್ರಭಾಕರ್ ಹಾಗೂ ಪಿ.ಎಸೈ ಚಿದಾನಂದಮೂತರ್ಿ ಸ್ಥಳಕ್ಕೆ ಭೇಟಿ ನೀಡಿದ್ದರು.

ಪ್ರತಿಭಾ ಪುರಸ್ಕಾರ, 
ಚಿಕ್ಕನಾಯಕನಹಳ್ಳಿ,ಫೆ.07 : 2010-2011ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಗಳಲ್ಲಿ ಅತ್ಯುನ್ನತ ಶ್ರೇಣಿ ಹೊಂದಿ ಉತ್ತೀರ್ಣರಾಗಿರುವ ವಿದ್ಯಾಥರ್ಿ-ವಿದ್ಯಾಥರ್ಿನಿಯರುಗಳಿಗೆ ಮಾಚರ್್ 4ರ ಭಾನುವಾರ ಬೆಳಗ್ಗೆ 11ಗಂಟೆಗೆ  ಕುರುಬರಶ್ರೇಣಿಯ ಹಿರಿಯ ವಿದ್ಯಾಥರ್ಿಗಳ ಸಂಘದ ಎರಡನೇ ವಾಷರ್ಿಕೋತ್ಸವ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಗುವುದು.
 ಪ್ರತಿಭಾ ಪುರಸ್ಕೃತರು ಕುರುಬರ ಶ್ರೇಣಿಯ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿವರೆಗೆ ವ್ಯಾಸಾಂಗ ಮಾಡಿರಬೇಕು. ಸಂಬಂಧಪಟ್ಟ ವಿದ್ಯಾಥರ್ಿಗಳು ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಬಗ್ಗೆ ಅಂಕಪಟ್ಟಿಯ ಜೆರಾಕ್ಸ್ ಪ್ರತಿಯನ್ನು   ಜಿ.ರಂಗಯ್ಯ, ನಿ.ಮುಖ್ಯಶಿಕ್ಷಕರು, ಬಸವೇಶ್ವರ ನಗರ, ಡಿಇಡಿ ಕಾಲೇಜ್ ಮುಂಬಾಗ, ಚಿಕ್ಕನಾಯಕನಹಳ್ಳಿ ಈ ವಿಳಾಸಕ್ಕೆ  ದಾಖಲೆ ನೀಡಬಹುದಾಗಿದ್ದು ಹೆಚ್ಚಿನ ಮಾಹಿತಿಗಾಗಿ  9964345554,  9448297581 ನಂ.ಗೆ ಸಂಪಕರ್ಿಸುವುದು.

Saturday, February 4, 2012

  ಮಕ್ಕಳು ಶ್ರದ್ದೆಯಿಂದ ವಿದ್ಯಾಭ್ಯಾಸ ಮಾಡಿ ತಮ್ಮಲ್ಲಿರುವ ಪ್ರತಿಭೆ ಮತ್ತು ಜ್ಞಾನವನ್ನು ಮನಗಾಣಬೇಕಿದೆ
ಚಿಕ್ಕನಾಯಕನಹಳ್ಳಿ,ಫೆ.04 : ಮಕ್ಕಳು ಶ್ರದ್ದೆಯಿಂದ ವಿದ್ಯಾಭ್ಯಾಸ ಮಾಡಿ ತಮ್ಮಲ್ಲಿರುವ ಪ್ರತಿಭೆ ಮತ್ತು ಜ್ಞಾನವನ್ನು ಮನಗಾಣಬೇಕಿದೆ ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ಅನೀಸ್ಖೈಸರ್ ತಿಳಿಸಿದರು.
  ಪಟ್ಟಣದ   ಬಾಲ ವಿಕಾಸ ಅಕಾಡೆಮಿ  ಮಹಿಳಾ ಮತ್ತು ಮಕ್ಕಳ ಇಲಾಖೆ, ಶಿಶು ಅಭಿವೃದ್ದಿ ಯೋಜನೆ ವತಿಯಿಂದ ನಡೆದ ಎಸ್.ಎಸ್.ಎಲ್.ಸಿ. ಓದುತ್ತಿರುವ ಮಕ್ಕಳಿಗೆ ಪರಿಕ್ಷೇಗೆ ಸಿದ್ದಾರಾಗಿ ಕಾರ್ಯಕ್ರಮ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು  ವಿದ್ಯಾಥರ್ಿ ಜೀವನವೇ ಪರಿಕ್ಷೇಗಳ ಸವಾಲು, ಅದರಲ್ಲೂ ಮುಖ್ಯವಾಗಿ ವಿದ್ಯಾಥರ್ಿಗಳು ತಮ್ಮ ಮುಂದಿನ ವಿದ್ಯಾಭ್ಯಾಸದ ಭವಿಷ್ಯ ರೂಪಿಸಿಕೊಳ್ಳಲು ಎಸ್.ಎಸ್.ಎಲ್.ಸಿಯಲ್ಲಿನ ಅಂಕಗಳು ಸ್ಪೂತರ್ಿದಾಯಕ ಹಾಗಾಗಿ ಪರಿಕ್ಷೇ ಎದುರಿಸುವ ಬಗ್ಗೆ ವಿದ್ಯಾಥರ್ಿಗಳಿಗೆ ಅತ್ಮವಿಶ್ವಾಸ ಮೂಡಿಸಲೂ ಇಂತ ಕಾರ್ಯಕ್ರಮಗಳೂ ಸಹಕಾರಿ ಎಂದು ಹೇಳಿದರು.
    ಕ್ಷೇತ್ರ ಸಿಕ್ಷಣದಿಕಾರಿಗಳಾದ ಸಾ.ಚಿ. ನಾಗೇಶ್ ಮಾತನಾಡಿ ಈಗಾಗಲೇ ಸಾಕಷ್ಟು  ಎಸ್.ಎಸ್.ಎಲ್.ಸಿ ಮಕ್ಕಳಿಗೆ ಸರಣಿ ಪರಿಕ್ಷೇಗಳನ್ನು ಹಾಗು ಪೂರ್ವ ಸಿದ್ದತ ಪರಿಕ್ಷೆಗಳನ್ನು ನಡೆಸಲಾಗುತ್ತಿದೆ. ಮಕ್ಕಳ ಭವಿಷ್ಯದ ಹಿತ ದೃಷ್ಟಿಯಿಂದ ಬಾಲ ವಿಕಾಸ ಆಕಡೆಮಿ ಮತ್ತು ಮಹಿಳಾ ಮತ್ತು ಮಕ್ಕಳ ಅಭೀವೃದ್ದಿ ಇಲಾಖೆ, ಶಿಶು ಅಭೀವೃದ್ದಿ ಯೋಜನೆಗಳ ಮೂಲಕ ಎಸ್.ಎಸ್.ಎಲ್.ಸಿ. ಪರಿಕ್ಷೇಗಳ ಬಗ್ಗೆ ಅರಿವು ಮೂಡಿಸಿ ಧ್ಯೆರ್ಯದಿಂದ ಪರಿಕ್ಷೇಯನ್ನ ಎದುರಿಸಿ ಉತ್ತಮ ಪಲಿತಾಂಶ ಪಡೆಯಲು ಪ್ರೋತ್ಸಹ ನೀಡುತ್ತಿರುವುದು ಶ್ಲಾಘನೀಯ. ಈ ಸೌಲಬ್ಯವನ್ನು ಮಕ್ಕಳು ಹೆಚ್ಚು ಅಂಕಗಳನ್ನು ಪಡೆಯುವ ಮೂಲಕ ಸದುಪಯೋಗಪಡಿಸಿ ಕೋಳ್ಳುವಂತೆ ಕರೆ ನೀಡಿದರು. 
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಆಂಜನಪ್ಪ, ವೀರಣ್ಣ, ಮಂಜುನಾಥಾಚಾರ್, ಕೆ.ಬಿ.ಕೃಷ್ಣಮೂತರ್ಿ, ವೇಣುಗೋಪಾಲ್ ಹಾಜರಿದ್ದರು. ಗಾಯಿತ್ರಿ ಪ್ರಾಥರ್ಿಸಿದರು. ಪುಷ್ಪ ಪಿ.ಸಾಳಸ್ಕರ್ ಸ್ವಾಗತಿಸಿದರೆ, ಪರಮೇಶ್ವರ ನಿರೂಪಿಸಿದರು, ಮೇಲ್ವಿಚಾರಕಿ ನಂದಾ ನವಲಗುಂದ ವಂದಿಸಿದರು.

ಪಾರ್ವತಿ ಪ್ರಸನ್ನರಾಮೇಶ್ವರಸ್ವಾಮಿಯವರ ಕಲ್ಯಾಣೋತ್ಸವ ಹಾಗೂ ಬ್ರಹ್ಮರಥೋತ್ಸವ
ಚಿಕ್ಕನಾಯಕನಹಳ್ಳಿ,ಫೆ.04 : ಶ್ರೀ ಪಾರ್ವತಿ ಪ್ರಸನ್ನರಾಮೇಶ್ವರಸ್ವಾಮಿಯವರ ಕಲ್ಯಾಣೋತ್ಸವ ಹಾಗೂ ಬ್ರಹ್ಮರಥೋತ್ಸವವನ್ನು ಇದೇ 5ರಿಂದ 11ರ ವರೆಗೆ ಏರ್ಪಡಿಸಲಾಗಿದೆ.
5ರ ಭಾನುವಾರದಂದು ಮಹಾಗಣಪತಿ ಪೂಜೆ, ಅಂಕುರಾರ್ಪಣಾ, 6ರಂದು ಗಿರಿಜಾಕಲ್ಯಾಣೋತ್ಸವ, 7ರಂದು ಬ್ರಹ್ಮರಥೋತ್ಸವ, 8ರಂದು ಶಯನೋತ್ಸವ, 9ರಂದು ಪೂಣರ್ಾಹುತಿ ಹೋಮ, 10ರಂದು ಅನ್ನಸಂತರ್ಪಣೆ, 11ರಂದು ಊರಿನ ಪ್ರಮುಖ ಬೀದಿಗಳಲ್ಲಿ ಭೂ ಕಲ್ಯಾಣೋತ್ಸವ ನಡೆಯಲಿದೆ.
ವಿದ್ಯಾಥರ್ಿಗಳು ತಮ್ಮ ಓದಿನ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಂಡು  ಪ್ರಜಾಪ್ರಭುತ್ವದಲ್ಲಿ ಉತ್ತಮ ನಾಗರೀಕರಾಗಿ
ಚಿಕ್ಕನಾಯಕನಹಳ್ಳಿ,ಫೆ.04 : ವಿದ್ಯಾಥರ್ಿಗಳು ತಮ್ಮ ಓದಿನ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಂಡು  ಪ್ರಜಾಪ್ರಭುತ್ವದಲ್ಲಿ ಉತ್ತಮ ನಾಗರೀಕರಾಗಿ ಬಾಳುವ ಮೂಲಕ ತಮ್ಮ ಗುರುಗಳಿಗೆ ಕಾಣಿಕೆ ನೀಡಿ  ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ಸಕರ್ಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘಗಳ ಹಾಗೂ  ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಿದ್ಯಾಥರ್ಿಗಳು ಪರೀಕ್ಷೆಯಲ್ಲಿ ಮೆರಿಟ್ಗಳಿಸುವ ನಿಟ್ಟಿನಲ್ಲಿ ಯೋಚನೆ ಮಾಡಬೇಕು, ಈಗಿನ ಯು.ಪಿ.ಎಸ್.ಸಿ, ಕೆ.ಪಿ.ಎಸ್.ಸಿ ಇನ್ನಿತರ ಉನ್ನತ ಹುದ್ದೆಗಳ ಉದ್ಯೋಗಕ್ಕೆ ಮೆರಿಟ್ ಅಭ್ಯಥರ್ಿಗಳನ್ನೇ ಆಯ್ಕೆ ಮಾಡಲಿದ್ದು ಅದಕ್ಕಾಗಿ ವಿದ್ಯಾಥರ್ಿಗಳು ತಮ್ಮ ವಿದ್ಯಾಭ್ಯಾಸದ ಸಮಯದಲ್ಲಿ ಗಮನವನ್ನು ವಿದ್ಯಾರ್ಜನೆ ಕಡೆಗೆ ಹರಿಸಿದರೆ ಉತ್ತಮ ಅಂಕ ಪಡೆಯುತ್ತೀರ, ವಿದ್ಯಾಥರ್ಿಗಳು ತಮ್ಮ ಓದನ್ನು ಹೆಚ್ಚು ಹೆಚ್ಚು  ಓದಿದಷ್ಟು ಅವರ ಭವಿಷ್ಯ ಉತ್ತಮವಾಗಿರುತ್ತದೆ ಎಂದ ಅವರು ಈ ಬಾರಿ ಪಿಯುಸಿಯಲ್ಲಿ ಓದುತ್ತಿರುವ ಡಿಸ್ಟಿಂಕ್ಷನ್ ಬರುವ ಎಲ್ಲಾ ವಿದ್ಯಾಥರ್ಿಗಳಿಗೆ ಬೆಳ್ಳೆ ಪದಕ ನೀಡಿ ಗೌರವಿಸಲು ತೀಮರ್ಾನಿಸಿದ್ದು ಈ ಮೂಲಕ ಬೇರೆ ವಿದ್ಯಾಥರ್ಿಗಳು ಡಿಸ್ಟಿಂಕ್ಷನ್ ಬಂದ ವಿದ್ಯಾಥರ್ಿಗಳನ್ನು ಗೌರವಿಸುವುದನ್ನು ನೋಡಿ ಅವರಿಗೂ ನಾನು ಆ ಗೌರವಕ್ಕೆ ಪಾತ್ರವಾಗಬೇಕು ಎನ್ನುವ ಬಯಕೆ ಬಂದು ಉತ್ತಮ ಅಂಕಗಳಿಸಲಿ ಎನ್ನುವುದು ಎಂದ ಅವರು ಈ ಕಾಲೇಜಿನ ಮೇಲಂತಸ್ಥಿನ ಕಟ್ಟಡ ನಿಮರ್ಾಣಕ್ಕೆ ಹಲವು ಬಾರಿ ಸಕರ್ಾರದ ಮೇಲೆ ಒತ್ತಡ ಹೇರಿದ್ದರೂ ಅದು ನೆರವೇರಿಲ್ಲ ಈ ಬಾರಿ ಸದನದಲ್ಲಿ ಮಾತನಾಡಿ  ಕಾಲೇಜಿನ ಕಟ್ಟಡ ಕಟ್ಟಿಸುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ಪುರಸಭಾಧ್ಯಕ್ಷ ದೊರೆಮುದ್ದಯ್ಯ, ನಿವೃತ್ತ ಕನ್ನಡ ಪ್ರಾಧ್ಯಾಪಕ ಹೆಚ್.ವಿ.ವೀರಭದ್ರಯ್ಯ,  ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಪುರಸಭಾ ಸದಸ್ಯರುಗಳಾದ ದೊಡ್ಡಯ್ಯ, ರವಿ(ಮೈನ್ಸ್), ವರದರಾಜು, ಮುಂತಾದವರು ಉಪಸ್ಥಿತರಿದ್ದರು.
ಪ್ರಾಂಶುಪಾಲ ಎಂ.ಬಿ.ಶಿವಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕ ವಾಸು ಸ್ವಾಗತಿಸಿದರು.