Wednesday, January 16, 2013


ಸಿಲಿಂಡರ್ ಸೋರಿಕೆ, ಸುಟ್ಟು ಕರಕಲಾದ ಪಾತ್ರೆಪಗಡ, ಬಿರುಕು ಬಿಟ್ಟ ಗೋಡೆ
ಚಿಕ್ಕನಾಯಕನಹಳ್ಳಿ,ಜ.16: ವಿದ್ಯಾಥರ್ಿ ವಸತಿ ನಿಲಯವೊಂದರಲ್ಲಿ ಅಡುಗೆ ಮನೆಯಲ್ಲಿನ ಸಿಲಿಂಡರ್ನಲ್ಲಿದ್ದ ಅನಿಲ ಸೋರಿಕೆಯಿಂದ ಬೆಂಕಿ ಹತ್ತಿಕೊಂಡು ಪಾತ್ರೆ,ಪಡಗಗಳು ಸುಟ್ಟು ಕರಕಲಾಗಿದ್ದು ಗೋಡೆಗೆ ಹಾನಿಯಾಗಿರುವ ವರದಿ ಇಲ್ಲಿನ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ವಿದ್ಯಾಥರ್ಿ ನಿಲಯದಲ್ಲಿ ವರದಿಯಾಗಿದೆ.


ಪಟ್ಟಣದ ಸಕರ್ಾರಿ ಪಿ.ಯು.ಕಾಲೇಜು ಹಿಂಭಾಗದಲ್ಲಿದ್ದ ಪರಿಶಿಷ್ಟ ಜಾತಿ ಪಂಗಡಗಳಿಗೆ ಸೇರಿದ ಕಾಲೇಜು ಹಾಸ್ಟಲ್ನಲ್ಲಿ ಈ ಘಟನೆ ನಡೆದಿದ್ದು ಅದೃಷ್ಟವಷಾತ್ ಯಾರದೇ ಜೀವಕ್ಕೆ ತೊಂದರೆಯಾಗಿಲ್ಲ. 
ಬೆಳಗ್ಗೆ 11ಗಂಟೆ ಸುಮಾರಿನಲ್ಲಿ ಹಾಸ್ಟಲ್ನಲ್ಲಿ ಅಡುಗೆ ಮಾಡುವಾಗ ಸಿಲಿಂಡರ್ ಸೋರಿಕೆಗೊಂಡ ಪರಿಣಾಮ ರೆಗ್ಯೂಲೇಟರ್ನಲ್ಲಿ ಬೆಂಕಿ ಕಾಣಿಸಿಕೊಂಡು ಕೋಣೆಯ ವಸ್ತುಗಳು ಸುಟ್ಟು ಕರಕಲಾಗಿದೆ, ಗೋಡೆ ಬಿರುಕುಗೊಂಡಿದ್ದು ಮಿಕ್ಸಿ, ಯು.ಪಿ.ಎಸ್, ಸ್ವಿಚ್ ಬೋಡರ್್ ಹಾಗೂ ಕೊಣೆಯಲ್ಲಿದ್ದ ವಸ್ತುಗಳು  ಬೆಂಕಿಗಾಹುತಿಯಾಗಿದೆ. ಘಟನೆ ತಿಳಿದ ತಕ್ಷಣ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ ಎಂದು ವಾರ್ಡನ್ ಮಹೇಶ್ ಪತ್ರಿಕೆಗೆ ತಿಳಿಸಿದರು.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ ಭೇಟಿ ನೀಡಿ ಪರಿಶೀಲಿಸಿದರು.
aPÀÌ£ÁAiÀÄPÀ£ÀºÀ½îAiÀÄ «zsÁ£À¸À¨sÁ PÉëÃvÀæ ªÁå¦ÛAiÀÄ PÁAUÉæ¸ï ¥ÀPÀëzÀ ¸ÀAWÀl£Á G¸ÀÄÛªÁj ªÀÄvÀÄÛ «ÃPÀëPÀgÀ PÀbÉÃjAiÀÄ£ÀÄß ¥ÀlÖtzÀ ²æà ¥ÀgÀ±ÀÄ £É®ªÀĺÀrAiÀÄ°è DgÀA©ü¸À¯Á¬ÄvÀÄ. ªÀÄÄRAqÀgÁzÀ PÁå¥ÀÖ£ï¸ÉÆêÀıÉÃRgï, PÉ.f.PÀȵÉÚUËqÀ, ¹.¦.ªÀĺÉñï, ¹.PÉ.UÀÄgÀĹzÀÝAiÀÄå, ²ªÀtÚ, UÉÆëAzÀgÁdÄ, ²ªÀtÚ, ªÀĺÀªÀÄzïC£Àégï, gÀ«, §¸ÀªÀgÁdÄ  ªÀÄÄAvÁzÀªÀjzÀÝgÀÄ.