Sunday, January 27, 2013


ಸಮಾನತೆಯ ಭಾತೃತ ಕಾಪಾಡಿ : ಸಿ.ಬಿ.ಸುರೇಶ್ಬಾಬು

ಚಿಕ್ಕನಾಯಕನಹಳ್ಳಿ,ಜ.26 : ಸಮಜದಲ್ಲಿ ನಡೆಯುತ್ತಿರುವ ದುರ್ಘಟನೆಗಲು ತಪ್ಪಿ, ಸಮಾಜ ಸಮಾನತೆಯ ಭಾತೃತ್ವದಿಂದ ಬಾಳಿದಾಗ ಡಾ.ಬಿ.ಆರ್.ಅಂಭೇಡ್ಕರ್ ರಚಿಸಿರುವ ಸಂವಿಧಾನದ ಸಾರ್ಥಕತೆ ಹೆಚ್ಚುತ್ತದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಅಭಿಪ್ರಾಯಪಟ್ಟರು.
ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ 64ನೇ ಗಣರಾಜ್ಯೋತ್ಸವದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು  ಸಮಾಜವನ್ನು ಪ್ರೀತಿ, ವಿಶ್ವಾಸದಿಂದ ಕಾಣಬೇಕು, ಸಂವಿದಾನದಲ್ಲಿರುವ ಅಂಶವನ್ನು ಅರ್ಥಪೂರ್ಣವಾಗಿ ಆಚರಿಸಿ ಅದರ ಗೌರವ ಹೆಚ್ಚಿಸಬೇಕು ಎಂದರಲ್ಲದೆ ಯುವಶಕ್ತಿ ಸಮಾಜ ಕಟ್ಟುವಲ್ಲಿ ಮುಂದಾಗಬೇಕು ಎಂದರು.  
ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ ಮಾತನಾಡಿ ಸಂವಿಧಾನದ ತತ್ವದ ಮೂಲಕ ಸಕರ್ಾರ ಆಡಳಿತ ವ್ಯವಸ್ಥೆ ಹೊಂದಿದೆ ಈ ಮೂಲಕ ಸಮಾಜದ ಐಕ್ಯತೆಯನ್ನು ಎಲ್ಲರ ಸಹಯೋಗದ ವಿಶ್ವಾಸಗಳಿಸಿದೆ ಎಂದರು.
ಜಿ.ಪಂ.ಸದಸ್ಯೆ ಲೋಹಿತಬಾಯಿ ಮಾತನಾಡಿ ಸಮಾಜದ ಎಲ್ಲರೂ ಭ್ರಾತೃತ್ವ, ಐಕ್ಯತೆಯಿಂದ ಬಾಳುವಂತೆ ಕರೆ ನೀಡಿದರು.
ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ ಮಾತನಾಡಿ 64ನೇ ಗಣರಾಜ್ಯೋತ್ಸವವನ್ನು ಇಡೀ ದೇಶಾದ್ಯಂತ ಆಚರಿಸುತ್ತಿದ್ದು, ಸಂವಿಧಾನದ ತತ್ವದಂತೆ ಎಲ್ಲರು ತಲೆಭಾಗಬೇಕು ಎಂದರು.
ಸಮಾರಂಭದಲ್ಲಿ ತುಮಕೂರು ವಿಶ್ವವಿದ್ಯಾಲಯದ 2011-12ನೇ ಸಾಲಿನ ಘಟಿಕೋತ್ಸವದಲ್ಲಿ ಸಮಾಜ ಕಾರ್ಯ ವಿಭಾಗದಲ್ಲಿ ರಾಜ್ಯಪಾಲರಿಂದ ಚಿನ್ನದ ಪದಕ ಪಡೆದ ಚಿಕ್ಕನಾಯಕನಹಳ್ಳಿ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ವಿದ್ಯಾಥರ್ಿಗಳಾದ ನಂದಿನಿ, ನೇತ್ರಾವತಿ, ಪ್ರತಿಭಾನಾಯಕಿ, ನಂದಿನಿ ಹಾಗೂ ಷಟಲ್ ಮತ್ತು ಜಾವೆಲಿನ್  ಸ್ಪಧರ್ೆಯಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದ ತೀರ್ಥಪುರ ಸಕರ್ಾರಿ ಪ್ರೌಡಶಾಲೆಯ  ಉಷಾ,  ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಿ ಬಾಲ ವಿಜ್ಞಾನಿ ಪ್ರಶಸ್ತಿ ಪಡೆದ ಅಂಭೇಡ್ಕರ್ ಪ್ರೌಡಶಾಲೆಯ ಡಿ.ಭವ್ಯ ರವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಬಿ.ಇ.ಓ ಸಾ.ಚಿ.ನಾಗೇಶ್, ಸರ್ಕಲ್ ಇನ್ಸ್ಪೆಕ್ಟರ್ ಕೆ.ಪ್ರಭಾಕರ್, ಪುರಸಭಾ ಉಪಾಧ್ಯಕ್ಷೆ ಗಾಯಿತ್ರಿಪುಟ್ಟಣ್ಣ, ತಾ.ಪಂ.ಉಪಾಧ್ಯಕ್ಷೆ ಲತಾಕೇಶವಮೂತರ್ಿ ಉಪಸ್ಥಿತರಿದ್ದರು.


ಸಂಗೊಳ್ಳಿರಾಯಣ್ಣರ ಬಗ್ಗೆ ಅರಿಯುವುದು ಅಗತ್ಯ 
ಚಿಕ್ಕನಾಯಕನಹಳ್ಳಿ,ಜ.26 : ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದ ಸಂಗೊಳ್ಳಿರಾಯಣ್ಣರ ಬಗ್ಗೆ ಇಡೀ ದೇಶಕ್ಕೆ ತಿಳಿಸುವ ಸಲುವಾಗಿ ಸಂಗೊಳ್ಳಿರಾಯಣ್ಣರ ಚಿತ್ರಕ್ಕೆ ಶ್ರಮಪಟ್ಟಿರುವುದಾಗಿ ಚಿತ್ರದ ಸಂಭಾಷಣಾಕಾರ ಕೇಶವಾದಿತ್ಯ ತಿಳಿಸಿದರು.
ಪಟ್ಟಣದ ರೇವಣಪ್ಪನ ಮಠದಲ್ಲಿ ನಡೆದ  ಸಂಗೊಳ್ಳಿರಾಯಣ್ಣರ 182ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು  ಸಂಗೊಳ್ಳಿರಾಯಣ್ಣ ಮಾಡಿದ ತ್ಯಾಗದ ಬಗ್ಗೆ ಅಲ್ಲಿನ ಜನತೆಗೆ ಮಾತ್ರ ತಿಳಿದಿತ್ತು, ಈ ಬಗ್ಗೆ ಇಡೀ ಪ್ರಪಂಚದ ಜನತೆಗೆ ತಿಳಿಯಬೇಕು ಎಂಬ ಉದ್ದೇಶದಿಂದ ಹಾಗೂ ರಾಯಣ್ಣನವರಿಗೆ ದೇಶದ ಬಗ್ಗೆ ಇದ್ದ ಭಕ್ತಿಯನ್ನು ತಿಳಿಸಲು ಚಿತ್ರಕ್ಕೆ ಶ್ರಮಿಸಿರುವುದಾಗಿ  ತಿಳಿಸಿದರು.
ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ ಮಾತನಾಡಿ ಸಂಗೊಳ್ಳಿರಾಯಣ್ಣ ದೇಶಕ್ಕಾಗಿ ಇತಿಹಾಸ ನಿಮರ್ಿಸಿದವರು, ಅಂತಹ ಇತಿಹಾಸ ಪುರುಷರನ್ನು ಈಗಿನ ಯುವಶಕ್ತಿ ಆದರ್ಶವಾಗಿಟ್ಟುಕೊಳ್ಳಬೇಕು ಎಂದರಲ್ಲದೆ ಸಿ.ಎಲ್.ರವಿಕುಮಾರ್ರವರು ಸಂಗೊಳ್ಳಿರಾಯಣ್ಣನವರು ಸುಮಾರು 15ವರ್ಷದಿಂದ ಈ ರಾಯಣ್ಣರ ನೆನಪು ಮಾಡಿಕೊಂಡು ಮಕ್ಕಳಲ್ಲಿ ಸ್ಪೂತರ್ಿ ತುಂಬುತ್ತಿರುವ ಬಗ್ಗೆ ಶ್ಲಾಘಿಸಿದರು.
ಸಮಾರಂಭದಲ್ಲಿ ಮಾಜಿ ಪುರಸಭಾಧ್ಯಕ್ಷ ಕೆ.ರಾಮಯ್ಯ, ಎಸ್.ಡಿ.ಎಂ.ಸಿ ಅಧ್ಯಕ್ಷ ರಮೇಶ್, ಸಿ.ಎಲ್.ರವಿಕುಮಾರ್, ಕೆ.ಜಿ.ಕೃಷ್ಣೆಗೌಡ, ಸಿ.ಎಂ.ಬೀರಲಿಂಗಯ್ಯ,  ತುರುವೇಕೆರೆ ನರಸಿಂಹಮೂತರ್ಿ, ಪ್ರೊ.ಧನಪಾಲ್ ಉಪಸ್ಥಿತರಿದ್ದರು.

aPÀÌ£ÁAiÀÄPÀ£ÀºÀ½î vÁ®ÆèQ£À zÉÆqÉØuÉÚUÉgÉ ¸À«ÄÃ¥À«gÀĪÀ ¨É®UÀÆj£À°è £ÀqÉAiÀÄÄwÛgÀĪÀ PÉÆÃn gÀÄzÀæ ªÀĺÁAiÀiÁUÀ PÁAiÀÄðPÀæªÀÄzÀ°è PÀÄ¥ÀÆàj£À qÁ.AiÀÄwñÀégÀ²ªÁZÁAiÀÄð¸Áé«Ä ¨sÁUÀªÀ»¹ gÀÄzÁæQë ²ªÀ°AUÀPÉÌ ¨sÀQÛ ¸ÀªÀĦð¹zÀgÀÄ.

aPÀÌ£ÁAiÀÄPÀ£ÀºÀ½îAiÀÄ §£À±ÀAPÀj zÉêÁ®AiÀÄzÀ°è §£ÀzÀ ºÀÄtÂÚªÉÄ ¥ÀæAiÀÄÄPÀÛ zÉëUÉ «±ÉõÀ C®APÁgÀzÉÆA¢UÉ ¥ÀlÖtzÀ ¥ÀæªÀÄÄR ©Ã¢AiÀÄ°è §£À±ÀAPÀj CªÀÄä£ÀªÀgÀ gÀxÉÆÃvÀìªÀªÀÅ «dÈA¨sÀuɬÄAzÀ £ÉgÀªÉÃjvÀÄ. 

aPÀÌ£ÁAiÀÄPÀ£ÀºÀ½îAiÀÄ ²°à «±Àé£ÁxïgÀªÀgÀ£ÀÄß vÀĪÀÄPÀÆj£À°è £ÀqÉzÀ UÀtgÁeÉÆåÃvÀìªÀ ¸ÀAzÀ¨sÀðzÀ°è f¯Áè DqÀ½vÀ ªÀw¬ÄAzÀ ¸À£Á䤸À¯Á¬ÄvÀÄ. F ¸ÀAzÀ¨sÀðzÀ°è ¸ÀaªÀ ¸ÉÆUÀqÀÄ ²ªÀtÚ, «zsÁ£À ¥ÀjµÀvï ¸ÀzÀ¸Àå qÁ.JA.Dgï.ºÀÄ°£ÁAiÀÄÌgï, f.¥ÀA.CzsÀåPÉë ¥ÉæêÀĪÀĺÁ°AUÀ¥Àà, £ÀUÀgÀ¸À¨sÉAiÀÄ ¥Àæ¨sÁgÀ CzsÀåPÀë C¸ÀèA¥ÁµÀ ¸ÉÃjzÀAvÉ UÀtågÀÄ ºÁdjzÀÝgÀÄ.