Wednesday, April 27, 2011



ಜೈವಿಕ ಇಂಧನ ಕಾರ್ಯಗಾರ
ಚಿಕ್ಕನಾಯಕನಹಳ್ಳಿ,ಏ.27: ರಾಜ್ಯ ಜೈವಿಕ ಇಂಧನ ಅಭಿವೃದ್ದಿ ಮಂಡಳಿ ಹಾಗೂ ತುಮಕೂರು ವಿಜ್ಞಾನ ಕೇಂದ್ರ ವತಿಯಿಂದ ಜೈವಿಕ ಇಂಧನ ಕಾರ್ಯಗಾರವನ್ನು ಇದೇ 29ರ ಬೆಳಗ್ಗೆ 9.30ಕ್ಕೆ ಏರ್ಪಡಿಸಲಾಗಿದೆ.ಕಾರ್ಯಗಾರವನ್ನು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಜಿ.ಆರ್.ಸೀತರಾಮಯ್ಯ ಉದ್ಟಾಟನೆ ನೆರವೇರಿಸಲಿದ್ದಾರೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜ.ಜಿ. ನಾಯ್ಕ ಆಶಯ ನುಡಿಗಳನ್ನಾಡಲಿದ್ದಾರೆ,ಮುಖ್ಯ ಅತಿಥಿಗಳಾಗಿ ತಾ,ಪಂ, ಉಪಾಧ್ಯಕ್ಷೆ, ಬೀಬಿ ಫಾತಿಮಾ, ಜಿಲ್ಲಾ ವಿಜ್ಞಾನ ಕೇಂದ್ರ ಅಧ್ಯಕ್ಷ ಸಿ.ವಿಶ್ವನಾಥ್ ಆಗಮಿಸಲಿದ್ದು ವಿಶೇಷ ಆಹ್ವಾನಿತರಾಗಿ ಜಿ.ಪಂ.ಸದಸ್ಯರಾದ ಎನ್.ಮಂಜುಳ, ನಿಂಗಮ್ಮ, ಜಾನಮ್ಮರಾಮಚಂದ್ರಯ್ಯ, ಹೆಚ್.ಬಿ.ಪಂಚಾಕ್ಷರಿ, ಜಿ.ಲೋಹಿತಾಬಾಯಿ, ತಾ.ಪಂ.ಸದಸ್ಯರಾದ ಜಯಲಕ್ಷ್ಮಿ, ಕೆ.ಎಂ.ನವೀನ್, ಕೆ.ಎಸ್.ಸುಮಿತ್ರ, ವೈ.ಎಂ.ಉಮಾದೇವಿ, ಹೆಚ್.ಆರ್.ಶಶಿಧರ, ಎ.ಬಿ.ರಮೇಶ್ಕುಮಾರ್, ಡಿ.ಶಿವರಾಜು, ಹೆಚ್.ಜಯಣ್ಣ, ಎ.ಜಿ.ಕವಿತಾ, ಎಂ.ಇ.ಲತಾ, ಎಂ.ಎಂ.ಜಗದೀಶ, ಟಿ.ಡಿ.ಚಿಕ್ಕಮ್ಮ, ಕೆ.ಆರ್.ಚೇತನಗಂಗಾಧರಯ್ಯ, ಬಿ.ಸಿ.ಹೇಮಾವತಿ, ಆರ್.ಪಿ.ವಸಂತಯ್ಯ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಎ.ಸಿ.ಎಫ್ ಮಾಗಡಯ್ಯ, ಬಿ.ಇ.ಓ ಸಾ.ಚಿ.ನಾಗೇಶ್, ವಲಯ ಅರಣ್ಯಾಧಿಕಾರಿ ಪಿ.ಎಚ್.ಮಾರುತಿ, ಇ.ಓ ಎನ್.ಎಂ.ದಯಾನಂದ್, ಎ.ಸಿ.ಎಫ್(ಸಾ.ಅ) ಕೆ.ಜಿ.ಉಮೇಶ್, ಸಿ.ಡಿ.ಪಿ.ಓ ಅನೀಶ್ ಖೈಸರ್, ವಲಯ ಅರಣ್ಯಾಧಿಕಾರಿ(ಪ್ರಾ.ಅ) ನಂಜುಂಡಪ್ಪ, ಉಪಸ್ಥಿತರಿರುವರು.