Thursday, February 4, 2016


ಜಿಲ್ಲಾ ಪಂಚಾಯಿತಿಗೆ 23ಜನ ಕಣದಲ್ಲಿ
ಚಿಕ್ಕನಾಯಕನಹಳ್ಳಿ,ಫೆ.04 : ತಾಲ್ಲೂಕಿನ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಒಟ್ಟು 41 ಜನ ಅಭ್ಯಥರ್ಿಗಳು ನಾಮಪತ್ರ ಸಲ್ಲಿಸಿದ್ದರು ಆದರೆ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾದ ಫೆ.4ರಂದು  18 ಅಭ್ಯಥರ್ಿಗಳು ನಾಮಪತ್ರ ವಾಪಸ್ಸು ಪಡೆದು 23 ಜನ ಚುನಾವಣಾ ಕಣದಲ್ಲಿ ಉಳಿದಿದ್ದಾರೆ.
ಕಣದಲ್ಲಿ ಉಳಿದಿರುವ ಅಭ್ಯಥರ್ಿಗಳು :
ಹುಳಿಯಾರು.ಜಿ.ಪಂ :  ಹೆಚ್.ಜಯಣ್ಣ ಬಿ.ಜೆ.ಪಿ,  ವೈ.ಸಿ ಸಿದ್ದರಾಮಯ್ಯ ಕಾಂಗ್ರೇಸ್, ಸೈಯದ್.ಎಜಾಸ್ ಪಾಷಾ ಜೆಡಿಎಸ್, ಪಕ್ಷೇತರಾಗಿ ಧನಂಜಯ.ಎನ್.ಜಿ,  ಶಿವಣ್ಣ.ಹೆಚ್ ಹುನುಮಂತಪ್ಪ. ಕಣದಲ್ಲಿದ್ದಾರೆ.
ಹೊಯ್ಸಳಕಟ್ಟೆ ಜಿ.ಪಂ.ಕ್ಷೇತ್ರ. ಎಸ್,ಟಿ ಮಹಾಲಿಂಗಯ್ಯ ಬಿ.ಜೆ.ಪಿ, ವೀರಸಿಂಗನಾಯ್ಕ್ ಕಾಂಗ್ರೇಸ್, ಈರಯ್ಯ ಜೆ.ಡಿ.ಎಸ್, ಪಕ್ಷೇತರರಾಗಿ ಲಾ.ಪು.ಕರಿಯಪ್ಪ ಹಾಗೂ ರೇವನಾಯ್ಕ್, 
ಕಂದಿಕೆರೆ ಜಿ.ಪಂ ಕ್ಷೇತ್ರ :  ಪದ್ಮಮ್ಮ ಕಾಂಗ್ರೇಸ್, ಮಂಜುಳಾ ಬಿ.ಜೆ.ಪಿ, ಆರ್ ಸುನೀತಾ ಜೆ.ಡಿ.ಎಸ್, ಡಿ.ಶೈಲಜಾ. ಪಕ್ಷೇತರ.
ಹಂದನಕೆರೆ ಜಿ.ಪಂ ಕ್ಷೇತ್ರ : ಬರಗೂರು ಬಸವರಾಜು ಬಿ.ಜೆ.ಪಿ,  ಜಿ.ರಘುನಾಥ್ ಕಾಂಗ್ರೇಸ್, ಆರ್.ರಾಮಚಂದ್ರಯ್ಯ ಜೆ.ಡಿ.ಎಸ್, ಬಸವರಾಜು ಪಕ್ಷೇತರ.
ಶೆಟ್ಟಿಕೆರೆ ಜಿ.ಪಂ ಕ್ಷೇತ್ರ :  ಸಿ.ಬಸವರಾಜ್ ಕಾಂಗ್ರೇಸ್, ಎ.ಬಿ.ರಮೇಶ್ಕುಮಾರ್ ಬಿ.ಜೆ.ಪಿ, ಕಲ್ಲೇಶ್ ಜೆ.ಡಿ.ಎಸ್. ಪಕ್ಷೇತರ ಎ.ಬಿ.ಶರತ್ಕುಮಾರ್ ಕಣದಲ್ಲಿದ್ದಾರೆ.


ತಾಲ್ಲೂಕು ಪಂಚಾಯಿತಿಗೆ 78ಜನ ಅಭ್ಯಥರ್ಿಗಳು 
ಚಿಕ್ಕನಾಯಕನಹಳ್ಳಿ,ಫೆ.04 :  ತಾಲ್ಲೂಕು ಪಂಚಾಯಿತಿಯ 19 ಕ್ಷೇತ್ರಗಳಿಗೆ ಒಟ್ಟು 107 ಜನ ಅಭ್ಯಥರ್ಿಗಳು ನಾಮಪತ್ರ ಸಲ್ಲಿಸಿದ್ದು 29 ಉಮೇದಾರರು ನಾಮಪತ್ರ ವಾಪಸ್ಸು ಪಡೆದು ಅಂತಿಮ ಕಣದಲ್ಲಿ 78 ಜನ ಆಭ್ಯಥರ್ಿಗಳು ಚುನಾವಣಾ ಕಣದಲ್ಲಿದ್ದಾರೆ.
ಹೊನ್ನೆಬಾಗಿ ತಾ.ಪಂ : ಶೈಲಾ ಶಶಿಧರ ಬಿ.ಜೆ.ಪಿ, ಸುಧಾ ಬ್ರಹ್ಮನಂದ ಕಾಂಗ್ರೇಸ್. ಅನ್ನಪೂರ್ಣ ಬುಳ್ಳೇನಹಳ್ಳಿ ಪ್ರಕಾಶ್ ಜೆ.ಡಿ.ಎಸ್. 
ಜೆ.ಸಿಪುರ ತಾ.ಪಂ :ವಿ.ಕೆ.ಗಂಗಾಮಣಿ ಕಾಂಗ್ರೇಸ್, ಎಸ್,ಪ್ರೇಮಾಕುಮಾರಿ ಬಿ.ಜೆ.ಪಿ, ಕೆ.ಹೊನ್ನಮ್ಮ ಶೇಷಯ್ಯ(ಪೂಜಾರ್) ಜೆ.ಡಿ.ಎಸ್.
ಶೆಟ್ಟಿಕೆರೆ ತಾ.ಪಂ : ಎಮ್.ಜಿ.ಮಂಜುಳ ಬಿ.ಜೆ.ಪಿ, ಹೆಚ್.ಬಿ.ಶಶಿಕಲಾ ದಯಾನಂದ ಕಾಂಗ್ರೇಸ್. ಜಯಮ್ಮ  ಈಶ್ವರಯ್ಯ ಜೆ.ಡಿ.ಎಸ್, 
ಕುಪ್ಪೂರು ತಾ.ಪಂ : ಕೆ.ಎಸ್.ಅಶೋಕ್ಕುಮಾರ್ ಬಿ.ಜೆ.ಪಿ, ಎ.ಪಿ.ಮುರುಳಿಧರ ಕಾಂಗ್ರೇಸ್. ಜಿ.ಚಂದ್ರಶೆಖರ್(ಸಚಿನ್) ಜೆ.ಡಿ.ಎಸ್,  ಕುಮಾರಸ್ವಾಮಿ ಪಕ್ಷೇತರ.
ಮತಿಘಟ್ಟ ತಾ.ಪಂ : ಪಾಲಾಕ್ಷಮ್ಮ ಕಾಂಗ್ರೇಸ್, ಸುವರ್ಣ ಪುಟ್ಟರಾಜು ಬಿ.ಜೆ.ಪಿ. ಗಂಗಮ್ಮ ಚಂದ್ರಯ್ಯ ಜೆ.ಡಿ.ಎಸ್. ಯಶೋಧಮ್ಮ ಪಕ್ಷೇತರ.
ಬರಗೂರು.ತಾ.ಪಂ : ಎಸ್.ಗೀತಾ ಬಿ.ಜೆ.ಪಿ,  ಎಸ್.ಯಶೋದ ಕಾಂಗ್ರೇಸ್, ಕೆ.ಆರ್.ಚೇತನಾಗಂಗಾಧರ್ ಜಿ.ಡಿ.ಎಸ್, 
ಹಂದನಕೆರೆ ತಾ.ಪಂ :  ಗಾಯಿತ್ರಿ ಚಂದ್ರಯ್ಯ ಕಾಂಗ್ರೇಸ್, ಪವಿತ್ರ ಲಿಂಗರಾಜು ಬಿ.ಜೆ.ಪಿ, ಎಸ್.ಎಲ್.ವಿ.ಚಂದ್ರಕಲಾ ಜೆ.ಡಿ.ಎಸ್. 
ದೊಡ್ಡೆಣ್ಣೆಗೆರೆ ತಾ.ಪಂ :  ಡಿ.ಬಿ.ಬಸವರಾಜು ಕಾಂಗ್ರೇಸ್. ಶ್ರೀಹರ್ಷ ಬಿ.ಜೆ.ಪಿ, ಬಿ.ತಮ್ಮಯ್ಯ ಜೆ,ಡಿ,ಎಸ್,  ಡಿ.ಎಸ್.ಪ್ರಶಾಂತ್ ಪಕ್ಷೇತರ.
ದಸೂಡಿ ತಾ.ಪಂ :  ಜಿ.ರಮೇಶ ಬಿ.ಜೆ.ಪಿ,  ವಿ.ರಂಗನಾಥ್ ಕಾಂಗ್ರೇಸ್. ಸಿ.ಪ್ರಸನ್ನಕುಮಾರ್ ಜೆ.ಡಿ.ಎಸ್, ಚಂದ್ರನಾಯ್ಕ್. ಟಿ.ಆರ್.ರುದ್ರೇಶ, ಸುಂದರಮೂತರ್ಿ. ಎಮ್.ಟಿ.ಸಣ್ಣಕರಿಯಪ್ಪ ಪಕ್ಷೇತರರು.
ಹುಳಿಯಾರು ತಾಪಂ : ಹೆಚ್.ಎನ್.ಕಿರಣ್ಕುಮಾರ್ ಕಾಂಗ್ರೇಸ್,  ಹೆಚ್. ಚಂದ್ರಶೇಖರರಾವ್ ಬಿ.ಜೆ.ಪಿ. ಹೆಚ್.ಎನ್.ಕುಮಾರ್ ಜೆ.ಡಿ.ಎಸ್. 
ಯಳನಡು ತಾ.ಪಂ :  ಕದರೇಗೌಡಯಾದವ್ ಕಾಂಗ್ರೇಸ್, ವಿಶ್ವೇಶ್ವರಯ್ಯ ಬಿ.ಜೆ.ಪಿ. ಯತೀಶಸೋಮಯ್ಯ ಜೆ.ಡಿ.ಎಸ್, ಚಂದ್ರಶೇಖರಯ್ಯ ಪಕ್ಷೇತರ. 
ತೀಮ್ಲಾಪುರ ತಾ.ಪಂ : ಕಮಲಬಾಯಿ ಬಿ.ಜೆ.ಪಿ, ಗೌರಿಬಾಯಿ ಕಾಂಗ್ರೇಸ್, ಕಲ್ಯಾಣಬಾಯಿ ಜೆ,ಡಿ.ಎಸ್. ರೇಣುಕಮ್ಮ ಪಕ್ಷೇತರ.
ಕೆಂಕೆರೆ ತಾ.ಪಂ : ಭಾಗ್ಯಮ್ಮ ಬಿ.ಜೆ.ಪಿ, ಕೆ.ಎನ್.ಮಂಜುಳ ಕಾಂಗ್ರೇಸ್. ಕೆ.ಆರ್. ಕವಿತಾ ಪಕ್ಷೇತರ.
ಗಾಣದಾಳು ತಾ.ಪಂ :  ಕೆ.ಆರ್.ಕಲಾವತಿ ಕಾಂಗ್ರೇಸ್, ಸಿದ್ದಗಂಗಾಬಾಯಿ ಬಿ.ಜೆ.ಪಿ, ಕೆ.ವಿ.ರಾಧಮ್ಮಜೆ.ಡಿ.ಎಸ್, ಕಮಲಬಾಯಿ, ನೀಲಾಬಾಯಿ, ಬಿ.ಎಸ್.ಲಕ್ಷ್ಮೀಬಾಯಿ ಪಕ್ಷೇತರರು.
ಹೊಯ್ಸಳಕಟ್ಟೆ ತಾ.ಪಂ : ಕೆ.ಮಧು ಬಿ.ಜೆ.ಪಿ, ಹೆಚ್ಆರ್.ರಂಗರಾಜು ಕಾಂಗ್ರೇಸ್. ಕೆ.ಎಮ್.ಮಂಜುನಾಥ್ ಜೆ.ಡಿ.ಎಸ್. ಲಾ.ಪು.ಕರಿಯಪ್ಪ, ಆರ್.ಕುಮಾರ್. ಹೆಚ್.ಎನ್.ದೇವರಾಜು(ಆಟೋ) ಪಕ್ಷೇತರರು.
ತಿಮ್ಮನಹಳ್ಳಿ ತಾ.ಪಂ :  ಇಂದ್ರಕುಮಾರಿ ಬಿ.ಜೆ.ಪಿ, ಕೆ.ಶಿವಮ್ಮ ಕಾಂಗ್ರೆಸ್, ಲೋಲಾಕ್ಷಮ್ಮ ಜೆ.ಡಿ.ಎಸ್. ಮೀನಾ ಪಕ್ಷೇತರ.
ತೀರ್ಥಪುರ.ತಾ.ಪಂ :  ಕೆ.ಸಿ.ಪರಮೇಶ್ ಕಾಂಗ್ರೇಸ್, ಎಸ್.ಆರ್.ರಾಜ್ಕುಮಾರ್ ಬಿ.ಜೆ.ಪಿ, ಗೋವಿಂದರಾಜು.ವಿ ಜೆ.ಡಿ.ಎಸ್, ಬಿ.ಮೂತರ್ಿ, ಹೆಚ್.ಆರ್.ಮೋಹನ್ಕುಮಾರ್. ಪಕ್ಷೇತರರು.
ಕಂದಿಕೆರೆ.ತಾ.ಪಂ :  ಆರ್.ಕೇಶವಮೂತರ್ಿ ಬಿ.ಜೆ.ಪಿ, ಬಿ.ಸಣ್ಣಯ್ಯ ಕಾಂಗ್ರೇಸ್. ತೇಜಶಂಕರಓಡೆಯರ್ ಜೆ.ಡಿ.ಎಸ್. ಆರ್.ಕೆ.ಬಾಳೇಗೌಡ. ಬಿ.ಕೆ.ಶ್ರೀಕಾಂತ್ ಪಕ್ಷೇತರರು.
ಮಾಳೀಗೆಹಳ್ಳಿ ತಾ.ಪಂ : ರಾಮದಾಸ.ಹೆಚ್. ಕಾಂಗ್ರೇಸ್, ಎಸ್.ರಂಗಸ್ವಾಮಿ ಬಿ.ಜೆ.ಪಿ, ಟಿ.ಜಿ.ತಿಮ್ಮಯ್ಯ. ಜೆ.ಡಿಎಸ್, ಶಿವಕುಮಾರಸ್ವಾಮಿ ಪಕ್ಷೇತರ.

ಹೇಮಾವತಿ ನೀರಾವರಿಗೆ ಚುನಾವಣೆ ನಂತರ ಚಾಲನೆಗೆ ಮುಖ್ಯಮಂತ್ರಿಗಳಲ್ಲಿ ಮನವಿ : ಸಿ.ಬಸವರಾಝು 
ಚಿಕ್ಕನಾಯಕನಹಳ್ಳಿ : ಜಿಲ್ಲಾ ಪಂಚಾಯಿತಿ ಚುನಾವಣೆ ಮುಗಿಯುತ್ತಿದ್ದ ನಂತರ ಸ್ಥಗಿತಗೊಂಡಿರುವ ಹೇಮಾವತಿ ನೀರಾವರಿ ಯೋಜನೆಗೆ ಪುನರಾರಂಬಿಸಲು ಹಾಗೂ ಶೆಟ್ಟಿಕೆರೆ ಭಾಗದಲ್ಲಿ ಹದಗೆಟ್ಟಿರುವ ರಸ್ತೆ ಸರಿಪಡಿಸಲು ಮುಖ್ಯಮಂತ್ರಿಗಳಲ್ಲಿ ಹಣ ಬಿಡುಗಡೆ ಮಾಡುವಂತೆ ಒತ್ತಾಯ ಮಾಡಲಾಗುವುದು ಎಂದು ಶೆಟ್ಟಿಕೆರೆ ಜಿ.ಪಂ.ಕ್ಷೇತ್ರದ ಕಾಂಗ್ರೆಸ್ ಅಭ್ಯಥರ್ಿ ಸಿ.ಬಸವರಾಜು ತಿಳಿಸಿದರು.
ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ, ಹೇಮಾವತಿ ನಾಲಾ ಕಾಮಗಾರಿ ಆರಂಭಗೊಂಡು ಅರ್ಧಕ್ಕೆ ನಿಂತಿರುವ ನೀರಾವರಿ ಯೋಜನೆಯನೆಗೆ ಚಾಲನೆ ನೀಡಲು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿ ಒಂದು ವರ್ಷದೊಳಗೆ ನೀರಿನ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದರು.
ಸಂಸತ್ ಚುನಾವಣೆಯಲ್ಲಿ ತಾಲ್ಲೂಕಿನ ಕಾಂಗ್ರೆಸ್ ಪಕ್ಷಕ್ಕೆ ಒಗ್ಗಟ್ಟಾಗಿ ಹೋರಾಟ ಮಾಡಿದ ಫಲವಾಗಿ ತಾಲ್ಲೂಕಿನಲ್ಲಿ 58ಸಾವಿರಕ್ಕೂ ಹೆಚ್ಚು ಮತಗಳು ಬಂದಿದ್ದವು ಎಂದರಲ್ಲದೆ ಈಗಿರುವ ಕಾಂಗ್ರೆಸ್ ಕಛೇರಿಯಲ್ಲಿ ಜಾಗ ಚಿಕ್ಕದಾಗಿರುವುದರಿಂದ ಪಕ್ಷದ ಸಭೆ ನಡೆಸಲಾಗುತ್ತಿರಲಿಲ್ಲ ಪತ್ರಿಕೆಗಳಿಲ್ಲ ಆರೋಪ ಬಂದಿರುವುದರಿಂದ ಮುಂದೆ ಕಛೇರಿಯಲ್ಲಿಯೇ ಪಕ್ಷದ ಕಾರ್ಯಕ್ರಮಗಳನ್ನು ನಡೆಸಲಾಗುವುದು ಹಾಗೂ ಪಟ್ಟಣದಲ್ಲಿ ಕಾಂಗ್ರೆಸ್ ಕಛೇರಿಯನ್ನು ಕಟ್ಟಿಸಿ ಕಛೇರಿಯಲ್ಲಿಯೇ ಸಭೆ ಸಮಾರಂಭಗಳನ್ನು ಮಾಡಲಾಗುವುದು ಹಾಗೂ ತಾಲ್ಲೂಕಿನ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಒಳಜಗಳಗಳಿಲ್ಲದೆ ಎಲ್ಲಾ ಕಾರ್ಯಕರ್ತರು ಒಟ್ಟಾಗಿ ಚುನಾವಣೆಯನ್ನು ಎದುರಿಸಲಿದ್ದೇವೆ ಹಾಗೂ ಪಕ್ಷದ ಪರವಾಗಿ ಉತ್ತಮ ಫಲಿತಾಂಶ ದೊರಕಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಬಿ.ಲಕ್ಕಪ್ಪ, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ನಾರಾಯಣಗೌಡ, ಚಿ.ಲಿಂ.ರವಿಕುಮಾರ್, ಸಿ.ಎಂ.ಬೀರಲಿಂಗಯ್ಯ, ಕೆ.ಜಿ.ಕೃಷ್ಣೆಗೌಡ, ಸಿ.ಕೆ.ಗುರುಸಿದ್ದಯ್ಯ ಮತ್ತಿತರರು ಉಪಸ್ಥಿತರಿದ್ದರು.

ಫೆ.6ರಂದು ಸಂಸ್ಕಾರ ಭಾರತಿಯ ಭಾರತಮಾತಾ ಪೂಜಾ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ಫೆ.04 : ಪಟ್ಟಣದ ರೋಟರಿ ಕನ್ವೆಷನ್ ಹಾಲ್ನಲ್ಲಿ ಫೆ.6ರಂದು ಸಂಜೆ 5.30ಕ್ಕೆ ಸಂಸ್ಕಾರ ಭಾರತಿ ವತಿಯಿಂದ ಭಾರತಮಾತಾ ಪೂಜಾ ಕಾರ್ಯಕ್ರಮ ನಡೆಯಲಿದೆ.
ಸಂಸ್ಕಾರ ಭಾರತಿ ಅಧ್ಯಕ್ಷ ರಮೇಶ್ಕೆಂಬಾಳ್ ಅಧ್ಯಕ್ಷತೆ ವಹಿಸುವರು. ತಹಶೀಲ್ದಾರ್ ಆರ್.ಗಂಗೇಶ್, ರೋಟರಿ ಕ್ಲಬ್ ಅಧ್ಯಕ್ಷ ಪ್ರಸನ್ನಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ತಿಪಟೂರು ಸ್ವದೇಶಿ ಜಾಗರಣ ಮಂಚ್ನ ತಾಲ್ಲೂಕು ಕಾರ್ಯದಶರ್ಿ ಪ್ರತಾಪ್ಸಿಂಗ್ ಬೌದ್ದಿಕ್ ಕಾರ್ಯಕ್ರಮ ನೆರವೇರಿಸುವರು.