Saturday, March 5, 2011


ಚಿಕ್ಕನಾಯಕನಹಳ್ಳಿ,ಮಾ.05: ಕುರುಬರಶ್ರೇಣಿ ಹಿರಿಯ ವಿದ್ಯಾಥರ್ಿಗಳ ಸಂಘದ ಮೊದಲನೇ ವರ್ಷದ ವಾಷರ್ಿಕೋತ್ಸವ ಸಮಾರಂಭವನ್ನು ಇದೇ 13ರ ಭಾನುವಾರ ಬೆಳಗ್ಗೆ 11ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ನಿವರ್ಾಣೇಶ್ವರ ಬಾಲಕಿಯರ ಪ್ರೌಡಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದು ಸಂಘದ ಅಧ್ಯಕ್ಷ ಜಿ.ರಂಗಯ್ಯ ಅಧ್ಯಕ್ಷತೆ ವಹಿಸಲಿದ್ದು ಬಿ.ಇ.ಓ ಸಾ.ಚಿ.ನಾಗೇಶ್ ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದಾರೆ.
ವಾಣಿಜ್ಯ ತೆರಿಗೆ ಸಹಾಯುಕ ಆಯುಕ್ತ ಕ್ಯಾಪ್ಟನ್ ಸೋಮಶೇಖರ್ ಪ್ರತಿಭಾನ್ವಿತ ವಿದ್ಯಾಥರ್ಿಗಳಿಗೆ ಪುರಸ್ಕರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲ ಎಂ.ವಿ.ನಾಗರಾಜ್ರಾವ್, ನಿವೃತ್ತ ಸಹಾಯಕ ನಿದರ್ೇಶಕ ಸಿ.ಎಸ್.ನಾಗರಾಜ್, ನಿವೃತ್ತ ಶಿಕ್ಷಕ ಸಿ.ಎಸ್.ಬನಶಂಕರಯ್ಯ, ವೈದ್ಯ ಡಾ.ಸಿ.ಎಲ್.ಪ್ರಹ್ಲಾದ್, ಡಾ.ತಿಪ್ಪೇರುದ್ರಯ್ಯ, ಪ್ರಾಂಶುಪಾಲ ಸಿ.ಕೆ.ಶಿವರಾಜ್, ರಾ.ಅ.ಪ್ರಾ.ಶಾ.ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ.ಹೊಸೂರಪ್ಪ, ಆರ್.ಬಿ.ಐ. ಕೆ.ಜಿ.ರಾಜೇಂದ್ರ, ಪತ್ರಕರ್ತ ಸಿ.ಗುರುಮೂತರ್ಿ ಕೊಟಿಗೆಮನೆ, ಮಾಜಿ ಯೋಧ ಶಿವಣ್ಣ(ಮಿಲ್ಟ್ರಿ), ಮುಖ್ಯ ಶಿಕ್ಷಕ ಎಸ್.ಗಂಗಾಧರಯ್ಯ, ಎಸ್.ಡಿ.ಎಂ.ಸಿ. ಅಧ್ಯಕ್ಷ ಸಿ.ಎಸ್.ನರಸಿಂಹಮೂತರ್ಿ ಉಪಸ್ಥಿತರಿರುವರು.


No comments:

Post a Comment