Thursday, December 16, 2010



ಚಿ.ನಾ.ಹಳ್ಳಿ: 5 ಜಿ.ಪಂ. ಕ್ಷೇತ್ರಗಳಿಗೆ 49 ಉಮೇದುವಾರಿಕೆ, 19 ತಾ.ಪಂ. ಕ್ಷೇತ್ರಗಳಿಗೆ 114 ನಾಮಪತ್ರಗಳು
ಚಿಕ್ಕನಾಯಕನಹಳ್ಳಿ,ಡಿ.15: ತಾಲೂಕಿನ 5 ಜಿ.ಪಂ.ಕ್ಷೇತ್ರಗಳಿಗೆ 49 ನಾಮಪತ್ರಗಳು, 19 ತಾ.ಪಂ.ಕ್ಷೇತ್ರಗಳಿಗೆ 114 ಅಬ್ಯಾಥರ್ಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಹುಳಿಯಾರು ಕ್ಷೇತ್ರ ದಿಂದ 7, ಹೊಯ್ಸಳಕಟ್ಟೆಯಿಂದ 10, ಹಂದನಕೆರೆ 7, ಕಂದೀಕೆರೆ ಕ್ಷೇತ್ರದಿಂದ 15 ಹಾಗೂ ಶೆಟ್ಟೀಕೆರೆ ಕ್ಷೇತ್ರದಿಂದ 10 ಉಮೇದುವಾರಿಕೆ ಅಜರ್ಿಗಳು ಚುನಾವಣಾಧಿಕಾರಿ ರವಿಕುಮಾರ್ ರವರಿಗೆ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಅಬ್ಯಾಥರ್ಿಗಳು ಉತ್ಸಾಹದಿಂದ ಉಮೇದುವಾರಿಕೆ ಸಲ್ಲಿಸಿದ್ದು, ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿ 6 ಅಜರ್ಿಗಳು, ಬಿ.ಜೆ.ಪಿ. ಹೆಸರಿನಲ್ಲಿ 7, ಜೆ.ಡಿ.ಎಸ್.ಹೆಸರಿನಲ್ಲಿ 9, ಜೆ.ಡಿ.ಯು ಹೆಸರಿನಲ್ಲಿ 7, ಪಕ್ಷೇತರರು 17, ರೈತ ಸಂಘದಿಂದ 1, ಬಿ.ಎಸ್.ಪಿ.ಯಿಂದ 1 ಅಜರ್ಿಗಳು ಜಿ.ಪಂ. ಕ್ಷೇತ್ರಕ್ಕೆ ನೊಂದಾಯಿತವಾಗಿದೆ.
ಶೆಟ್ಟೀಕೆರೆ ಕ್ಷೇತ್ರದಿಂದ ಮಾಜಿ ಶಾಸಕ ಬಿ.ಲಕ್ಕಪ್ಪ , ನಿಜಾನಂದ ಮೂತರ್ಿ, ಬಿ.ನಾಗರಾಜು, ಟಿ.ಆರ್.ಮಹೇಶ್, ಎಚ್.ಬಿ.ಪಂಚಾಕ್ಷರಯ್ಯ, ಟಿ.ಶಂಕರಲಿಂಗಪ್ಪ, ಎಸ್.ಎನ್.ಸತೀಶ್, ಎಸ್.ಸಿ.ದಿನೇಶ್, ಬಿ.ಎನ್.ಶಿವಪ್ರಕಾಶ್ ನಾಮಪತ್ರ ಸಲ್ಲಿಸಿದ್ದಾರೆ.
ಕಂದಿಕೆರೆ ಕ್ಷೇತ್ರದಿಂದ ಜಿ.ಲೋಹಿತಾ ಬಾಯಿ, ಎಸ್.ಡಿ.ಮೂಡ್ಲಯ್ಯ, ಆರ್.ಹನುಮಂತಯ್ಯ, ಜಿ.ರಘುನಾಥ್, ರಾಮಚಂದ್ರನಾಯ್ಕ, ಜಿ.ರೇವಾನಾಯ್ಕ, ಎಸ್.ಟಿ.ಚಂದ್ರಯ್ಯ, ಜಿ.ಪರಮೇಶ್ವರಯ್ಯ, ಕಮಲಾನಾಯ್ಕ, ಸಿ.ರಂಗನಾಯ್ಕ, ಎಮ್.ಎಲ್.ಗಂಗಾಧರಯ್ಯ, ಸಣ್ಣಯ್ಯ, ಈರಯ್ಯ, ಜಿ.ನರಸಿಂಹಮೂತರ್ಿ, ಎಸ್.ಟಿ.ಗಿರಿಯಪ್ಪ ನಾಮಪತ್ರ ಸಲ್ಲಿಸಿದ್ದಾರೆ.
ಹಂದನಕೆರೆ: ಕ್ಷೇತ್ರದಿಂದ ಪ್ರೇಮಲತ, ಜಯಲಕ್ಷ್ಮಮ್ಮ, ಜಾನಮ್ಮ, ಯಶೋದ ಬಸವರಾಜು, ರೇಣುಕಮ್ಮ ಎ.ಎಸ್.ಅನುಸೂಯಮ್ಮ, ಮರುಳಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಹೊಯ್ಸಳಕಟ್ಟೆ ಕ್ಷೇತ್ರದಿಂದ ಲಕ್ಷ್ಮೀದೇವಿ, ತೊಳಸಮ್ಮ, ಜ್ಯೋತಿ, ಎಚ್.ಎನ್.ಗೌರಮ್ಮ, ನಿಂಗಮ್ಮ, ಜಯಲಕ್ಷ್ಮೀ, ಮಹಾಲಕ್ಷ್ಮಿ, ರಾಧಮ್ಮ, ಭಾರತಮ್ಮ, ಚಂದ್ರಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಹುಳಿಯಾರು: ಕ್ಷೇತ್ರದಿಂದ ಬಿ.ಎ.ನಾಗವೇಣಿ, ಎನ್.ಜಿ.ಮಂಜುಳ, ನಾಗಮ್ಮ, ಎಸ್.ಎಚ್.ಲತಾ, ಚಂದ್ರಕಲಾ, ಎಚ್.ಡಿ.ರಮಾದೇವಿ, ವೈ.ಎಮ್.ರೇಣುಕಾದೇವಿ ನಾಮಪತ್ರ ಸಲ್ಲಿಸಿದ್ದಾರೆ.
19 ತಾಲೂಕು ಪಂಚಾಯ್ತಿ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿರುವವರು: 114 ಅಬ್ಯಾಥರ್ಿಗಳು ನಾಮಪತ್ರ ಸಲ್ಲಿಸಿದ್ದು ಕ್ಷೇತ್ರವಾರು ವಿವರ ಇಂತಿದೆ. ಹುಳಿಯಾರಿನಲ್ಲಿ 8 ಜನ ನಾಮಪತ್ರ ಸಲ್ಲಿಸಿದ್ದು, ಯಳನಡುವಿನಲ್ಲಿ 6, ತಿಮ್ಲಾಪುರದಲ್ಲಿ 9, ಕೆಂಕೆರೆಯಲ್ಲಿ 9, ಗಾಣಧಾಳು 4, ಹೊಯ್ಸಳಕಟ್ಟೆ 4, ತಿಮ್ಮನಹಳ್ಳಿ 5, ತೀರ್ಥಪುರ 5, ಕಂದಿಕೆರೆ 4, ಮಾಳಿಗೆಹಳ್ಳಿ 5, ಹೊನ್ನೆಬಾಗಿ 5, ಜಯಚಾಮರಾಜ ಪುರ 6, ಶೆಟ್ಟೀಕೆರೆ 7, ಕುಪ್ಪೂರು 5, ಮತ್ತೀಘಟ್ಟ 7, ಬರಗೂರು 6, ಹಂದನಕೆರೆ 5, ದೊಡ್ಡೆಣ್ಣೆಗೆರೆ 8, ದಸೂಡಿ 8 ನಾಮಪತ್ರಗಳನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ್ದಾರೆ.
ಹುಳಿಯಾರು ಕ್ಷೇತ್ರದಿಂದ ಪವರ್ಿನ್, ಸಿ.ಎಮ್.ಗಾಯಿತ್ರಿ, ಫಾತಿಮ.ಬಿ.ಬಿ, ಚಂದ್ರಕಲಾ ಎಚ್.ಆರ್, ಹಸೀನಾಬಾನು, ವೀಣಾ, ರುಕ್ಸನಾಭಾನು ನಾಮಪತ್ರ ಸಲ್ಲಿಸಿದ್ದಾರೆ.
ಯಳನಡು ಕ್ಷೇತ್ರದಿಂದ ಸುಮಿತ್ರ, ಲತಾಮಣಿ, ತಾರಾಮಣಿ ಯಾದವ್, ಜಯಲಕ್ಷ್ಮೀ, ಎಂ.ಆರ್.ಜ್ಯೋತಿ, ವಿಜಯಲಕ್ಷ್ಮಿ ನಾಮಪತ್ರ ಸಲ್ಲಿಸಿದ್ದಾರೆ.
ತಿಮ್ಲಾಪುರ ಕ್ಷೇತ್ರದಿಂದ ಎಚ್.ಆರ್.ಕೃಷ್ಣಮೂತರ್ಿ, ಎಚ್.ಆರ್.ರಾಜಣ್ಣ, ಟಿ.ಆರ್.ರಮೇಶ್, ಎಚ್.ಎನ್.ರಾಮಯ್ಯ, ಕುಮಾರಸ್ವಾಮಿ, ಚಂದ್ರಶೇಖರಯ್ಯ, ಜಯಣ್ಣ, ಎಮ್.ಮಲ್ಲೇಶಯ್ಯ, ಎಚ್.ಚಂದ್ರಯ್ಯ ನಾಮಪತ್ರ ಸಲ್ಲಿಸಿದ್ದಾರೆ.
ಕೆಂಕೆರೆ ಕ್ಷೇತ್ರದಿಂದ ರಾಜಶೇಖರರೆಡ್ಡಿ, ಕೆ.ಆರ್.ಚನ್ನಬಸವಯ್ಯ, ಕೆ.ಎಂ.ನವೀನ, ನಾಗರಾಜ್, ಶಿವಕುಮಾರ್, ಕೆ.ಸಿ.ಶಿವಮೂತರ್ಿ, ಧನಂಜಯ್ಯ, ಎಮ್,ನಾಗರಾಜು ನಾಮಪತ್ರ ಸಲ್ಲಿಸಿದ್ದಾರೆ.
ಗಾಣದಾಳು ಕ್ಷೇತ್ರದಿಂದ ಎಚ್.ಕೆ.ರಾಮಲಿಂಗಪ್ಪ, ಆರ್.ಉದಯಕುಮಾರ್, ಜಿ.ಆರ್.ಸೀತಾರಾಮಯ್ಯ, ಹೆಚ್.ಜಿ.ವಿಶ್ವನಾಥ್ ನಾಮಪತ್ರ ಸಲ್ಲಿಸಿದ್ದಾರೆ.
ಹೊಯ್ಸಳಕಟ್ಟೆ ಕ್ಷೇತ್ರದಿಂದ ಕವಿತ ಎ.ಜಿ, ಚಂದ್ರಪ್ರಭಾ, ಲಕ್ಷ್ಮೀದೇವಿ, ಮೀನಾಕ್ಷಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ತಿಮ್ಮನಹಳ್ಳಿ ಕ್ಷೇತ್ರದಿಂದ ಕೆ.ಎಸ್.ಸುಮಿತ್ರ, ಪುಟ್ಟಗಂಗಮ್ಮ, ಕರಿಯಮ್ಮ, ಶಿವಮ್ಮ, ಲಲಿತಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ತೀರ್ಥಪುರ ಕ್ಷೇತ್ರದಿಂದ ರತ್ನಮ್ಮ, ಕೆ.ಬಿ.ಮಂಜುಳ, ಎಮ್.ಇ.ಲತಾ, ಧನಲಕ್ಷ್ಮೀ, ಎಮ್.ಕೆ.ಲಕ್ಷ್ಮೀದೇವಯ್ಯ ನಾಮಪತ್ರ ಸಲ್ಲಿಸಿದ್ದಾರೆ
ಕಂದಿಕೆರೆ ಕ್ಷೇತ್ರದಿಂದ ಉಮಾದೇವಿ, ಪಾರ್ವತಮ್ಮ, ರೇಣುಕಮ್ಮ, ಕ್ಯಾತಲಿಂಗಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಮಾಳಿಗೆಹಳ್ಳಿ ಕ್ಷೇತ್ರ ಎಂ.ಎಸ್. ಚಂದ್ರಕಲಾ, ಮಧು ಎನ್.ಸಿ, ನಿರ್ಮಲ, ಲತಾ, ಶಾರದಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಹೊನ್ನೆಬಾಗಿ ಕ್ಷೇತ್ರದಿಂದ ನಾಗರಾಜು ಎಚ್.ಟಿ, ಶಶಿಧರ, ವಿವೇಕಾನಂದಸ್ವಾಮಿ, ಎಚ್.ಜಿ.ಪ್ರಸನ್ನಕುಮಾರ್, ಶಂಕರಯ್ಯ ನಾಮಪತ್ರ ಸಲ್ಲಿಸಿದ್ದಾರೆ.
ಜಯಚಾಮರಾಜಾಪುರ ಕ್ಷೇತ್ರದಿಂದ ಜಗದೀಶ್ ಎಮ್.ಎಮ್, ರವೀಶ್, ದಯಾನಂದಮೂತರ್ಿ, ಎಂ.ಪಿ.ಪ್ರಸನ್ನಕುಮಾರ್, ಶೇಖರಯ್ಯ, ಕೆ.ಎಮ್.ಸತೀಶ್ಬಾಬು ನಾಮಪತ್ರ ಸಲ್ಲಿಸಿದ್ದಾರೆ.
ಶೆಟ್ಟಿಕೆರೆ ಕ್ಷೇತ್ರದಿಂದ ಎಸ್.ಎನ್.ನಿಂಗಪ್ಪ, ಎಸ್.ಜಿ.ಮಹೇಶ್, ಜಿ.ಟಿ.ವೆಂಕಟೇಶ್, ಎ.ಬಿ.ರಮೇಶ್ಕುಮಾರ್, ರಾಜಶೇಖರಪ್ಪ, ಎ.ಬಿ.ಮಹೇಶ್, ಎಸ್.ಆರ್. ಉಮೇಶ್ ನಾಮಪತ್ರ ಸಲ್ಲಿಸಿದ್ದಾರೆ.
ಕುಪ್ಪೂರು ಕ್ಷೇತ್ರದಿಂದ ಭಾಗ್ಯಮ್ಮ, ಚಿಕ್ಕಮ್ಮ, ಸುಜಾತ, ಪ್ರೇಮಲೀಲ, ಸುವರ್ಣಮ್ಮ ನಾಮಪತ್ರ ಸಲ್ಲಸಿದ್ದಾರೆ.
ಮತಿಘಟ್ಟ ಕ್ಷೇತ್ರದಿಂದ ನಿರಂಜನಮೂತರ್ಿ, ಮಹದೇವಯ್ಯ, ಕರಿಯಪ್ಪ, ತಿಮ್ಮಯ್ಯ, ಪ್ರಭಾಕರ, ಡಿ.ದೇವರತ್ನಯ್ಯ, ರಾಜಣ್ಣ ನಾಮಪತ್ರ ಸಲ್ಲಿಸಿದ್ದಾರೆ.
ಬರಗೂರು ಕ್ಷೇತ್ರದಿಂದ ಚಂದ್ರಬಾಯಿ, ಶ್ರೀದೇವಿ, ಶಾರದಮ್ಮ, ಗುಂಡಮ್ಮ, ಕೆ.ಆರ್.ಚೇತನ, ನೇತ್ರಾವತಿ ನಾಮಪತ್ರ ಸಲ್ಲಿಸಿದ್ದಾರೆ.
ಹಂದನಕೆರೆ ಕ್ಷೇತ್ರದಿಂದ ಸಿದ್ದಪ್ಪ, ಪಾಂಡುರಂಗಯ್ಯ, ಎಮ್.ಲಿಂಗರಾಜು, ಎಚ್.ಎನ್.ರಾಮನಾಥ್, ಡಿ.ಶಿವರಾಜು ನಾಮಪತ್ರ ಸಲ್ಲಿಸಿದ್ದಾರೆ.
ದೊಡ್ಡೆಎಣ್ಣೆಗೆರೆ ಕ್ಷೇತ್ರದಿಂದ ಪುಷ್ಪಾವತಿ, ರೇಣುಕಮ್ಮ, ಚಂದ್ರಮ್ಮ, ಮಂಜಮ್ಮ, ಲಕ್ಷ್ಮೀದೇವಿ, ಲೀಲಾವತಿ, ಗೀತಾ, ಹೇಮಾವತಿ ನಾಮಪತ್ರ ಸಲ್ಲಿಸಿದ್ದಾರೆ.
ದಸೂಡಿ ಕ್ಷೇತ್ರದಿಂದ ಶ್ರೀನಿವಾಸಮೂತರ್ಿ, ಆರ್.ಪಿ.ವಸಂತಯ್ಯ, ರಮೇಶ್ ಡಿ.ಬಿ, ನಿಂಗಪ್ಪ ಎಮ್.ಎಲ್, ಶಾಂತಕುಮಾರ್ ಡಿ.ಎಸ್, ಚಿನ್ನಸ್ವಾಮಿ, ಶಿವಕುಮಾರ್, ಎಮ್.ಎಲ್.ರಾಮಯ್ಯ ನಾಮಪತ್ರ ಸಲ್ಲಿಸಿದ್ದಾರೆ.


ಸ್ಮಾಟರ್್ ಕಾಡರ್್ಗೆ ಶಿಕ್ಷಕ ಶಿಕ್ಷಕಿಯರ ಸಂಘದ ವಿರೋಧ
ಚಿಕ್ಕನಾಯಕನಹಳ್ಳಿ ಡಿ.15 : ಸಕರ್ಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸ್ಮಾಟರ್್ ಕಾಡರ್್ ನೀಡಲು ಹೊರಟಿರುವುದು ಶಿಕ್ಷಕರ ಸಮೂಹಕ್ಕೆ ಹೊರೆಯೇ ಹೊರತು ಅದರಿಂದ ಯಾವುದೇ ಹೇಳಿಕೊಳ್ಳುವಂತಹ ಅನುಕೂಲಗಳಿಲ್ಲ ಬದಲಾಗಿ ಶಿಕ್ಷಕರ ಸಂಬಳದಲ್ಲೂ ತಲಾ 210 ರೂ.ಗಳನ್ನು ಸಂಬಳದಲ್ಲಿ ಕಟಾವಣೆ ಮಾಡ ಹೊರಟಿರುವುದು ಸರಿಯಲ್ಲ. ಈ ಬಗ್ಗೆ ಶಿಕ್ಷಕ ಸಮೂಹ ಎಚ್ಚರದಿಂದಿರಬೇಕು ಎಂದು ತಾಲ್ಲೂಕು ಸಕರ್ಾರಿ ಶಾಲಾ ಶಿಕ್ಷಕ-ಶಿಕ್ಷಕಿಯರ ಸಂಘವು ಮನವಿ ಮಾಡಿದೆ.
ರಾಜ್ಯ ಶಿಕ್ಷಕರ ಸಂಘ ಈ ಬಗ್ಗೆ ಹಣಕಾಸು ಇಲಾಖೆಯಿಂದ ಯಾವುದೇ ಅನುಮತಿ ಪಡೆದಿರುವುದಿಲ್ಲ ಎಂಬುದು ನಮ್ಮ ಸಂಘದ ಗಮನಕ್ಕೆ ಬಂದಿದೆ. ಶಿಕ್ಷಕರು ತಮ್ಮ ಸೇವಾ ಮಾಹಿತಿಯನ್ನು ತಮ್ಮ ಎಸ್.ಆರ್. ಗಳ ನಕಲು ಪ್ರತಿಯ ಮೂಲಕ ಪಡೆಯಬಹುದು ಅಥವಾ ಹೆಚ್.ಆರ್.ಎಂ.ಎಸ್ ನಲ್ಲಿ ಪಡೆಯಬಹುದು ಎಂದು ಶಿಕ್ಷಕ-ಶಿಕ್ಷಕಿಯರ ಸಂಘವು ತಿಳಿಸಿದೆ.
ಶಿಕ್ಷಕರಿಗೆ ಸ್ಮಾಟರ್್ ಕಾಡರ್್ ನೀಡುವ ಯೋಜನೆ ಶಿಕ್ಷಣ ಇಲಾಖೆಯ ಉದ್ದೇಶವಾಗಿದ್ದರೆ ಶಿಕ್ಷಕರಿಗೆ ಆಥರ್ಿಕ ಹೊರೆಯಾಗದಂತೆ ಇಲಾಖೆಯೇ ನಿರ್ವಹಿಸುವುದಾದರೆ ನಮ್ಮ ಸಂಘ ಸ್ವಾಗತಿಸುತ್ತದೆ.
ಅಭಿನಂದನೆ : 18ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ನಮ್ಮ ತಾಲ್ಲೂಕಿನ ರೋಟರಿ ಶಾಲೆ ಹಾಗೂ ಜೆ.ಸಿ. ಪುರ ಮೊರಾಜರ್ಿ ವಸತಿ ಶಾಲೆ ಆಯ್ಕೆಯಾಗಿರುವುದಕ್ಕೆ ತಾಲ್ಲೂಕು ಸರ್ಕರಿ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಸಂಘವು ವಿದ್ಯಾಥರ್ಿಗಳನ್ನು ಹಾಗೂ ಶಾಲಾ ಆಡಳಿತವನ್ನು ಅಭಿನಂದಿಸುತ್ತದೆ.

No comments:

Post a Comment