Wednesday, June 30, 2010

ವಿದ್ಯಾಥರ್ಿ ವೇತನಾ ವಿತರಣಾ ಮತ್ತು ಸನ್ಮಾನ ಸಮಾರಂಭ
ಚಿಕ್ಕನಾಯಕನಹಳ್ಳಿ,ಜೂ.30: ಹೊಂಬಾಳಮ್ಮ ದೇವಾಲಯ ವಿಶ್ವಸ್ಥ ಸಮಿತಿ ವತಿಯಿಂದ ವಿದ್ಯಾಥರ್ಿ ವೇತನ ವಿತರಣಾ ಮತ್ತು ಸನ್ಮಾನ ಸಮಾರಂಭವನ್ನು ಜುಲೈ 3ಶನಿವಾರ ಬೆಳಿಗ್ಗೆ 10-30ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಪಟ್ಟಣದ ಬನಶಂಕರಿ ಕಲ್ಯಾಣ ಮಂದಿರದಲ್ಲಿ ಹಮ್ಮಿಕೊಂಡಿದ್ದು ಸಮಾರಂಭದಲ್ಲಿ ವಿರೇಶಾನಂದ ಸರಸ್ವತಿ ಸ್ವಾಮಿ ಆಶೀರ್ವಚನ ನೀಡಲಿದ್ದು ಉದ್ಘಾಟನೆಯನ್ನು ಶಾಸಕ ಸಿ.ಬಿ.ಸುರೇಶ್ಬಾಬು ನೆರವೇರಿಸಲಿದ್ದು ಅಧ್ಯಕ್ಷತೆಯನ್ನು ಹೊಂಬಾಳಮ್ಮ ದೇವಾಲಯ ವಿಶ್ವಸ್ಥ ಸಮಿತಿಯ ಅಧ್ಯಕ್ಷ ಸಿ.ಎಸ್.ಬಸಪ್ಪಭಾಗವತ್ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬೆಂಗಳೂರು ದೇವಾಂಗ ಸಂಘದ ಅಧ್ಯಕ್ಷ ಡಿ.ಎಸ್.ಸೂರ್ಯನಾರಾಯಣ, ಶಿರಾ ಪ್ರೆಸಿಡೆನ್ಸಿ ಪಬ್ಲಿಕ್ ಸ್ಕೂಲ್ ಛೇರಮನ್ ಎಂ.ಚಿದಾನಂದ, ಬಿ.ಬಿ.ಎಂ.ಪಿ ಕಂದಾಯಧಿಕಾರಿ ಅವಿನಾಶ್ಬಾಬು, ತಾಲೂಕು ದೇವಾಂಗ ಸಂಘದ ಅಧ್ಯಕ್ಷ ಎಸ್.ಶಂಕರಪ್ಪ, ಸಾಹಿತಿ ಆರ್.ಬಸವರಾಜು, ಕುರುಬರ ಶ್ರೇಣಿ ಶಾಲೆ ಹಿರಿಯ ವಿದ್ಯಾಥರ್ಿಗಳ ಸಂಘದ ಅಧ್ಯಕ್ಷ ಜಿ.ರಂಗಯ್ಯ, ಪುರಸಭಾ ಸದಸ್ಯ ಸಿ.ಟಿ.ವರದರಾಜು, ಸಿ.ಕೆ.ಕೃಷ್ಣಮೂತರ್ಿ, ಈಶ್ವರ್ ಭಾಗವತ್ ಉಪಸ್ಥಿತರಿದ್ದು ಸಮಾರಂಭದಲ್ಲಿ ನಿವೃತ್ತ ಲೇಡಿಸ್ ಸೋಷಿಯಲ್ ಎಜುಕೇಶನ್ ಆರ್ಗನೈಜರ್ ಎನ್.ಗಂಗಾದೇವಿ, ಇನ್ನರ್ವೀಲ್ ಮಾಜಿ ಅಧ್ಯಕ್ಷೆ ಪುಷ್ಪವಾಸುದೇವ್, ಶಿಕ್ಷಕ ಎನ್.ಲಕ್ಷ್ಮೀನಾರಾಯಣ, ಬನಶಂಕರಿ ದೇವಸ್ಥಾನ ಅರ್ಚಕ ಮಹೇಶ್, ಯಕ್ಷಗಾನ ಕಲಾವಿದ ಸಿ.ಎ.ಕುಮಾರಸ್ವಾಮಿಯವರಿಗೆ ಸನ್ಮಾನಿಸಲಿದ್ದು ನಯನ, ರಾಘವೇಂದ್ರ, ಭಾನುಪ್ರಕಾಶ್ರವರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಿರುವರು.

ವೀರಶೈವ ನೌಕರರ ಕ್ಷೇಮಾಭಿವೃದ್ದಿ ಸಂಘದ ತಾಲೂಕು ಮಟ್ಟದ ಸಮ್ಮೇಳನ
ಚಿಕ್ಕನಾಯಕನಹಳ್ಳಿ,ಜೂ.30: ವೀರಶೈವ ನೌಕರರ ಕ್ಷೇಮಾಭಿವೃದ್ದಿ ಸಂಘದ ತಾಲೂಕು ಮಟ್ಟದ ಪ್ರಥಮ ಸಮ್ಮೇಳನ ಹಾಗೂ ಉದ್ಘಾಟನಾ ಸಮಾರಂಭವನ್ನು ಇದೇ ಜುಲೈ 3ರ ಶನಿವಾರ ಏರ್ಪಡಿಸಲಾಗಿದೆ.
ಸಮಾರಂಭವನ್ನು ನವೋದಯ ಪ್ರಥಮ ದಜರ್ೆ ಕಾಲೇಜಿನ ಆವರಣದಲ್ಲಿ ಮಧ್ಯಾಹ್ನ 2ಕ್ಕೆ ಹಮ್ಮಿಕೊಂಡಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಸಂಘದ ನಾಮಫಲಕ ಅನಾವರಣಗೊಳಿಸಿದ್ದಾರೆ.
ತಾ.ವೀ.ನೌ.ಕ್ಷೇ,ಸಂಘದ ಅಧ್ಯಕ್ಷ ಟಿ.ಜಯಣ್ಣ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು ನಿವೃತ್ತ ಕನ್ನಡ ಪ್ರಾಧ್ಯಾಪಕ ಹೆಚ್.ವಿ.ವೀರಭದ್ರಯ್ಯ ಭಾಷಣ ಮಂಡಿಸಲಿದ್ದು ನೊಳಂಬ ವೀರಶೈವ ಸಮಾಜದ ಅಧ್ಯಕ್ಷ ಬಿ.ಕೆ.ಚಂದ್ರಶೇಖರ್ ಪ್ರತಿಭಾ ಪುರಸ್ಕಾರ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಇ.ಓ ಡಾ.ವಿ.ವೇದಮೂತರ್ಿ, ಬಿ.ಇ.ಓ ಬಿ.ಜೆ.ಪ್ರಭುಸ್ವಾಮಿ, ಸಮನ್ವಯಾಧಿಕಾರಿ ಹೆಚ್.ಎಸ್.ಸಿದ್ದರಾಜು, ಪ್ರಾಂಶುಪಾಲರಾದ ಕೆ.ಸಿ.ಬಸಪ್ಪ, ಎ.ಎನ್.ವಿಶ್ವೇಶ್ವರಯ್ಯ, ಶಿವಕುಮಾರ್, ಉಪನಿರೀಕ್ಷಕ ಎಸ್.ವಿ.ಶಿವಕುಮಾರ್ ಆಗಮಿಸಲಿದ್ದು ವಿಶೇಷ ಆಹ್ವಾನಿತರಾಗಿ ರಾ.ವೀ.ಲಿಂ.ನೌ.ನೌ.ಕ್ಷೇ ಸಂಘದ ರಾಜಾಧ್ಯಕ್ಷ ಬಸವಲಿಂಗಯ್ಯ, ಗೌರವಾಧ್ಯಕ್ಷ ಎಸ್.ಬಿ.ಶಶಿಧರ್, ಕಾರ್ಯದಶರ್ಿ ಬಿ.ನಿರಂಜನ್, ತಾಲೂಕು ಗೌರವಾಧ್ಯಕ್ಷ ಆರ್.ಎಂ.ಶೇಖರಯ್ಯ, ಜಿಲ್ಲಾ ಕಾರ್ಯದಶರ್ಿ ಎಂ.ಬಿ.ಶಿವಶಂಕರಪ್ಪ, ಪ್ರಧಾನ ಕಾರ್ಯದಶರ್ಿ ಬಾಲಚಂದ್ರ ಉಪಸ್ಥಿತರಿರುವರು.

ಹಿಂದಿ ಸಾಹಿತ್ಯ ಮತ್ತು 14 ಪುಸ್ತಕಗಳ ಅನಾವರಣ ಸಮಾರಭ
ಚಿಕ್ಕನಾಯಕನಹಳ್ಳಿ,ಜೂ.30: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಹೇಮಂತ ಸಾಹಿತ್ಯ ವತಿಯಿಂದ ಎಂ.ವಿ.ನಾಗರಾಜರಾವ್ ಅವರ ಹಿಂದಿ ಸಾಹಿತ್ಯ ಚರಿತ್ರೆ ಮತ್ತು ಇತರ 14 ಪುಸ್ತಕಗಳ ಅನಾವರಣ ಸಮಾರಂಭವನ್ನು ಇದೇ ಜುಲೈ 3ರ ಶನಿವಾರ ಬೆಳಿಗ್ಗೆ 11ಗಂಟೆಗೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ರೋಟರಿ ಭಾಲಭವನದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು ವಿಶ್ರಾಂತ ಕುಲಪತಿ ಡಾ.ದೇ.ಜವರೇಗೌಡ ಕೃತಿ ಅನಾವರಣಗೊಳಿಸಲಿದ್ದಾರೆ.
ಸಮಾರಂಭದಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಪ್ರಧಾನ ಗುರುದತ್ತ ಕೃತಿ ಪರಿಚಯ ಮಾಡಲಿದ್ದು ಲೇಖಕ ನಾ.ದಯಾನಂದ್ ಮತ್ತು ಸಾಹಿತಿ ಆರ್.ಬಸವರಾಜ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು ಲೇಖಕ ಎಂ.ವಿ.ನಾಗರಾಜ್ರಾವ್ ಉಪಸ್ಥಿತರಿರುವರು.
ಸಮಾರಂಭದಲ್ಲಿ ಹಿಂದಿ ಸಾಹಿತ್ಯ ಚರಿತ್ರೆ, ಪುರಾಣ ಪ್ರಸಿದ್ದ 101 ಕಥೆಗಳು, ಏಕಾಂಕ ನಾಟಕ, ಆಹುತಿ, ವಿಶ್ವಬಾಹು ಪರುಶುರಾಮ, ಕಂಪನ, ನಾಲ್ಕನೆಯ ಆಯಾಮ, ವಿಶ್ವವಿಖ್ಯಾತ ಲೇಖಕರ ಕಥೆಗಳು, ಜಗತ್ತಿನ ಪ್ರಸಿದ್ದ ಜನಪದ ಕಥೆಗಳು, ಸಂಶೋಧನೆಗಳು, ನೂಪುರ, ಶೃಂಗಾರಶಯ್ಯೆ, ಸಂಭವ, ಕಪ್ಪು ಗುಲಾಬಿ, ವಿಶ್ವವಿಖ್ಯಾತ ಲೇಖಕರ ಆರು ಕಾದಂಬರಿಯ 14 ಪುಸ್ತಕಗಳನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ರೋಟರಿಯಲ್ಲಿ ಸೇವೆ ಸಲ್ಲಿಸಿರುವ ಮಾಜಿ ಅಧ್ಯಕ್ಷರಾದ ಮಾ.ಚಿ.ಕೈಲಾಸನಾಥ್, ಎಸ್.ಶ್ರೀನಿವಾಸಮೂತರ್ಿ, ಡಿ.ಎಸ್.ಶ್ಯಾಮಸುಂದರ್, ಎಚ್.ಎಸ್.ಶಿವಲಿಂಗಯ್ಯ, ಜಿ.ಗೋವಿಂದರಾಜ್, ಎಸ್.ಎ.ನಭಿ, ಡಾ.ಸಿ.ಎಂ.ಸುರೇಶ್, ಎಂ.ಎಲ್.ಮಲ್ಲಿಕಾಜರ್ುನಯ್ಯ, ಸಿ.ಎನ್.ಮರುಳರಾಧ್ಯ, ಸಿ.ಎಂ.ಶಂಕರಮೂತರ್ಿ, ಎಂ.ಎನ್.ಗಂಗಾಧರ್, ಸಿ.ಎಲ್.ಜಯದೇವ್, ಡಾ.ಜಿ.ಪ್ರಶಾಂತಕುಮಾರಶೆಟ್ಟಿ, ಕೆ.ವಿ.ಕುಮಾರ್, ಎನ್.ಶ್ರೀಕಂಠಯ್ಯರವರು ಪುಸ್ತಕಗಳನ್ನು ಲೋಕಾರ್ಪಣೆ ಮಾಡುವರು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ, ಮತ್ತು ಹೇಮಂತ ಸಾಹಿತ್ಯ ಪ್ರಕಾಶಕ ಎಂ.ವೆಂಕಟೇಶ್ ತಿಳಿಸಿದ್ದಾರೆ.


Tuesday, June 29, 2010

ಚಿಕ್ಕನಾಯಕನಹಳ್ಳಿ,ಜೂ.29(1): ರಾಷ್ಟ್ರೀಯ ಮಲೇರಿಯಾ ವಿರೋಧಿ ಮಾಸಾಚರಣೆ ಸಮಾರಂಭವನ್ನು ಇದೇ ಜೂನ್ 30ರ(ಇಂದು) ಸಂಜೆ 6ಗಂಟೆಗೆ ಏರ್ಪಡಿಸಲಾಗಿದೆ.
ಸಮಾರಂಭವು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತ್ ಸದಸ್ಯರು, ತಾಲೂಕು ಪಂಚಾಯತ್ ಸದಸ್ಯರು, ಪುರಸಭಾ ಸದಸ್ಯರು, ಗ್ರಾಮಪಂಚಾಯಿತಿ ಕಾರ್ಯದಶರ್ಿಗಳು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದು ಸಮಾರಂಭದಲ್ಲಿ ಮಲೇರಿಯಾ, ಡೆಂಗ್ಯೂ, ಚಿಕನ್ಗುನ್ಯಾ, ಮೆದುಳು ಜ್ವರ ಹರಡಲು ಕಾರಣಗಳು, ನಿಯಂತ್ರಣೋಪಾಯಗಳು ಹಾಗೂ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಪಡಿಸುವ ಬಗ್ಗೆ ಮತ್ತು ಮಲೇರಿಯಾ ನಿಯಂತ್ರಿಸಲು ಸಮುದಾಯದಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಚಿಕ್ಕನಾಯಕನಹಳ್ಳಿ,ಜೂ.29: ಮತದಾರರ ಪಟ್ಟಿಯಲ್ಲಿ ಹೆಸರು ದಾಖಲೆಯಾಗಿದ್ದು ಭಾವಚಿತ್ರಗಳು ಮುದ್ರಣವಾಗದೆ ಇರುವಂತಹ ಮತದಾರರು ತಮ್ಮ ಇತ್ತೀಚಿನ ಬಣ್ಣದ ಪಾಸ್ ಪೋಟರ್್ ಸೈಜಿನ ಭಾವಚಿತ್ರವನ್ನು ನಿಮ್ಮ ಮತಗಟ್ಟೆಯಲ್ಲಿರುವ ಮತಗಟ್ಟೆ ಅಧಿಕಾರಗಳಿಗೆ ನೀಡಿ ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಪಡೆಯಲು ತಹಸೀಲ್ದಾರ್ ಟಿ.ಸಿ.ಕಾಂತರಾಜು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುರುತಿನ ಚೀಟಿಯು ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಿಗೆ ಮತ್ತು ಇತರೆ ಸಕರ್ಾರ ಸವಲತ್ತುಗಳಿಗೂ ಭಾವಚಿತ್ರ ಗುರುತಿನ ಕಾಡರ್ು ಕಡ್ಡಾಯವಾಗಿದ್ದು ಜೂನ್ 1ರಿಂದ ಈ ಕಾರ್ಯ ನಡೆಯುತ್ತಿದೆ, ತಮ್ಮ ಹತ್ತಿರದ ಗ್ರಾಮಲೆಕ್ಕಿಗರಿಗೆ, ರಾಜಸ್ವ ನಿರೀಕ್ಷಕರಿಗೆ, ನಾಡ ಕಛೇರಿಗೆ ಅಥವಾ ತಾಲೂಕು ಕಛೇರಿಗೆ ತಲುಪಿಸುವಂತೆ ತಿಳಿಸಿದ್ದು ಈ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಆಕ್ಷೇಪಣೆ, ಬಿಡತಕ್ಕುವುಗಳು, ಹೆಸರು ಭಾವಚಿತ್ರಗಳ ತಿದ್ದುಪಡಿ ಹಾಗೂ ವಗರ್ಾವಣೆಗೆ ಅವಕಾಶವಿದ್ದು ಸೇರ್ಪಡೆಗೆ ನಮೂನೆ-6, ವಗರ್ಾವಣೆಗೆ-6(ಎ), ಆಕ್ಷೇಪಣೆ, ಬಿಡತಕ್ಕವುಗಳಿಗೆ-7 ತಿದ್ದುಪಡಿಗೆ-8 ರಲ್ಲಿ ಇತ್ತೀಚಿನ ಬಣ್ಣದ ಪಾಸ್ ಪೋಟರ್್ ಸೈಜಿನ ಭಾವಚಿತ್ರ ಹಾಗೂ ಸೂಕ್ತ ದಾಖಲೆಗಳೊಂದಿಗೆ ಸಂಬಂದಿಸಿದ ಮತಗಟ್ಟೆಯಲ್ಲಿರುವ ನಿದರ್ಿಷ್ಠಾದಿಕಾರಿಗಳಿಗೆ ಸಲ್ಲಿಸಲು ಅವಕಾಶವಿರುತ್ತದೆ ಹೆಚ್ಚಿನ ಮಾಹಿತಿಗಾಗಿ ತಹಶೀಲ್ದಾರ್ ಕಾಯರ್ಾಲಯ, ಕಂದಾಯ ತನಿಖಾಧಿಕಾರಿಗಳ ಕಾಯರ್ಾಲಯ, ಗ್ರಾಮ ಲೆಕ್ಕಿಗರ ಕಾಯರ್ಾಲಯದಲ್ಲಿ ಪಡೆಯಬಹುದಾಗಿರುತ್ತದೆ.

Monday, June 28, 2010

ಚಿಕ್ಕನಾಯಕನಹಳ್ಳಿ,ಜೂ.28: ಯು.ಪಿ.ಎ ಸಕರ್ಾರದಲ್ಲಿ ಮನಮೋಹನ್ ಸಿಂಗ್, ಚಿದಂಬರಂ, ಶರಾದ್ಪವಾರ್, ಎಸ್.ಎಂ.ಕೃಷ್ಣರಂತಹ ಆಥರ್ಿಕ ತಜ್ಞರಿದ್ದು ಸಾರ್ವಜನಿಕರ ದಿನನಿತ್ಯ ಅಗತ್ಯವಾದ ತೈಲಗಳ ಬೆಲೆಗಳನ್ನು ಏರಿಸಿರುವದು ಖಂಡನೀಯ ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಆರೋಪಿಸಿದರು.
ಪಟ್ಟಣದ ನೆಹರು ಸರ್ಕಲ್ನಿಂದ ತಾಲೂಕು ಕಛೇರಿಯವರಗೆ ಪ್ರತಿಭಟನೆಂ ನೇತೃತ್ವ ವಹಿಸಿ ಮಾತನಾಡಿದ ಅವರು ಯು.ಪಿ.ಏ ಸಕರ್ಾರವು ತೈಲಗಳ ಬೆಲೆಗಳನ್ನು ಹೆಚ್ಚಿಸಿದ ನಂತರ ರಸಗೊಬ್ಬರದ ಬೆಲೆಯೂ ಏರಿಕೆಯಾಗುವ ಸಂಭವ ಹೆಚ್ಚಾಗಿದ್ದು, ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಸಿ ಬಡವ ಮತ್ತು ಮಧ್ಯಮ ವರ್ಗದವರ ಜೀವನ ಕೆಳಸ್ಥರದಲ್ಲಿ ಸಾಗುವ ಭೀತಿ ಕಾಡುತ್ತಿದೆ ಎಂದ ಅವರು ತೈಲ ಉತ್ಪನ್ನಗಳ ಬೆಲೆ ಏರಿಕೆಯಿಂದ ಸಾಗಾಣಿಕೆ ವೆಚ್ಚ ಹೆಚ್ಚಾಗಿ ಎಲ್ಲಾ ವಸ್ತುಗಳ ಬೆಲೆಗಳು ಗಗನಕ್ಕೇರಲಿದ್ದು ಬೆಲೆ ಇಳಿಕೆ ಮಾಡುವವರೆಗೂ ಈ ಹೋರಾಟ ನಿರಂತರವಾಗಿ ನಡೆಯುತ್ತದೆ ಎಂದು ಆಗ್ರಹಿಸಿದರು.
ತಾಲೂಕು ಬಿ.ಜೆ.ಪಿ ಮುಖಂಡ ಶ್ರೀನಿವಾಸಮೂತರ್ಿ ಮಾತನಾಡಿ ಅಟಲ್ ಬಿಹಾರಿ ವಾಜಪೇಯಿ ಅಧಿಕಾರದಲ್ಲಿದ್ದಾಗ ಕೇವಲ 3 ಬಾರಿ ಮಾತ್ರ ತೈಲ ಬೆಲೆಗಳನ್ನು ಹೆಚ್ಚಿಸಿದ್ದರು ಆದರೆ ಯು.ಪಿ.ಏ ಸಕರ್ಾರ ಅಧಿಕಾರಕ್ಕೆ ಬಂದಾಗ ಹಲವು ಬಾರಿ ತೈಲದ ಉತ್ಪನ್ನಗಳನ್ನು ಅತ್ಯಧಿಕ ಬೆಲೆ ಏರಿಸಿ ಜನಸಾಮಾನ್ಯರಿಗೆ ಆಥರ್ಿಕ ಹೊರೆ ನೀಡುತ್ತಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ತಾಲೂಕು ಬಿ.ಜೆ.ಪಿ ಅಧ್ಯಕ್ಷ ಶಿವಣ್ಣ(ಮಿಲ್ಟ್ರಿ), ತಾ.ಪಂ.ಸದಸ್ಯ ಶಿವನಂಜಪ್ಪ, ಜಯದೇವಪ್ಪ, ಅ.ಭಾ.ವಿ.ಪ ತಾಲೂಕು ಘಟಕದ ಅಧ್ಯಕ್ಷ ರಾಕೇಶ್, ಕಾರ್ಯದಶರ್ಿ ಚೇತನ್ಪ್ರಸಾದ್ ಹಾಜರಿದ್ದರು.
1ಚಿಕ್ಕನಾಯಕನಹಳ್ಳಿ,ಜೂ.28: ಯು.ಪಿ.ಎ ಸಕರ್ಾರದಲ್ಲಿ ಮನಮೋಹನ್ ಸಿಂಗ್, ಚಿದಂಬರಂ, ಶರಾದ್ಪವಾರ್, ಎಸ್.ಎಂ.ಕೃಷ್ಣರಂತಹ ಆಥರ್ಿಕ ತಜ್ಞರಿದ್ದು ಸಾರ್ವಜನಿಕರ ದಿನನಿತ್ಯ ಅಗತ್ಯವಾದ ತೈಲಗಳ ಬೆಲೆಗಳನ್ನು ಏರಿಸಿರುವದು ಖಂಡನೀಯ ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಆರೋಪಿಸಿದರು.
ಪಟ್ಟಣದ ನೆಹರು ಸರ್ಕಲ್ನಿಂದ ತಾಲೂಕು ಕಛೇರಿಯವರಗೆ ಪ್ರತಿಭಟನೆಂ ನೇತೃತ್ವ ವಹಿಸಿ ಮಾತನಾಡಿದ ಅವರು ಯು.ಪಿ.ಏ ಸಕರ್ಾರವು ತೈಲಗಳ ಬೆಲೆಗಳನ್ನು ಹೆಚ್ಚಿಸಿದ ನಂತರ ರಸಗೊಬ್ಬರದ ಬೆಲೆಯೂ ಏರಿಕೆಯಾಗುವ ಸಂಭವ ಹೆಚ್ಚಾಗಿದ್ದು, ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಸಿ ಬಡವ ಮತ್ತು ಮಧ್ಯಮ ವರ್ಗದವರ ಜೀವನ ಕೆಳಸ್ಥರದಲ್ಲಿ ಸಾಗುವ ಭೀತಿ ಕಾಡುತ್ತಿದೆ ಎಂದ ಅವರು ತೈಲ ಉತ್ಪನ್ನಗಳ ಬೆಲೆ ಏರಿಕೆಯಿಂದ ಸಾಗಾಣಿಕೆ ವೆಚ್ಚ ಹೆಚ್ಚಾಗಿ ಎಲ್ಲಾ ವಸ್ತುಗಳ ಬೆಲೆಗಳು ಗಗನಕ್ಕೇರಲಿದ್ದು ಬೆಲೆ ಇಳಿಕೆ ಮಾಡುವವರೆಗೂ ಈ ಹೋರಾಟ ನಿರಂತರವಾಗಿ ನಡೆಯುತ್ತದೆ ಎಂದು ಆಗ್ರಹಿಸಿದರು.
ತಾಲೂಕು ಬಿ.ಜೆ.ಪಿ ಮುಖಂಡ ಶ್ರೀನಿವಾಸಮೂತರ್ಿ ಮಾತನಾಡಿ ಅಟಲ್ ಬಿಹಾರಿ ವಾಜಪೇಯಿ ಅಧಿಕಾರದಲ್ಲಿದ್ದಾಗ ಕೇವಲ 3 ಬಾರಿ ಮಾತ್ರ ತೈಲ ಬೆಲೆಗಳನ್ನು ಹೆಚ್ಚಿಸಿದ್ದರು ಆದರೆ ಯು.ಪಿ.ಏ ಸಕರ್ಾರ ಅಧಿಕಾರಕ್ಕೆ ಬಂದಾಗ ಹಲವು ಬಾರಿ ತೈಲದ ಉತ್ಪನ್ನಗಳನ್ನು ಅತ್ಯಧಿಕ ಬೆಲೆ ಏರಿಸಿ ಜನಸಾಮಾನ್ಯರಿಗೆ ಆಥರ್ಿಕ ಹೊರೆ ನೀಡುತ್ತಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ತಾಲೂಕು ಬಿ.ಜೆ.ಪಿ ಅಧ್ಯಕ್ಷ ಶಿವಣ್ಣ(ಮಿಲ್ಟ್ರಿ), ತಾ.ಪಂ.ಸದಸ್ಯ ಶಿವನಂಜಪ್ಪ, ಜಯದೇವಪ್ಪ, ಅ.ಭಾ.ವಿ.ಪ ತಾಲೂಕು ಘಟಕದ ಅಧ್ಯಕ್ಷ ರಾಕೇಶ್, ಕಾರ್ಯದಶರ್ಿ ಚೇತನ್ಪ್ರಸಾದ್ ಹಾಜರಿದ್ದರು.

ಚಿಕ್ಕನಾಯಕನಹಳ್ಳಿ,ಜೂ.28: ಬಿ.ಸಿ.ಎಂ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾಥರ್ಿನಿಲಯದಲ್ಲಿ 2010-11 ನೇ ಸಾಲಿಗೆ ಖಾಲಿ ಇರುವ ಸ್ಥಾನಗಳಿಗೆ ವಿದ್ಯಾಥರ್ಿನಿಯರಿಂದ ಪ್ರವೇಶಕ್ಕಾಗಿ ಅಜರ್ಿಯನ್ನು ಆಹ್ವಾನಿಸಲಾಗಿದೆ.
ವಿದ್ಯಾಥರ್ಿನಿಲಯಕ್ಕೆ ಪ್ರವೇಶ ಪಡೆಯಬಯಸುವ ವಿದ್ಯಾಥರ್ಿಗಳು ಸಕರ್ಾರಿ ಅಂಗೀಕೃತ ಶಿಕ್ಷಣ ಸಂಸ್ಥೆಗಳಲ್ಲಿ ಮೆಟ್ರಿಕ್ ನಂತರದ ಕೋಸರ್್ಗಳಾದ ಪಿ.ಯು.ಸಿ, ಪದವಿ, ವೃತ್ತಿಶಿಕ್ಷಣ, ಕೋಸರ್್ಗಳು ಇತ್ಯಾದಿಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾಥರ್ಿಗಳಿಗೆ ಪ್ರವೇಶ ನೀಡಲಾಗುವುದು ಮತ್ತು ವಿದ್ಯಾಥರ್ಿ ನಿಲಯಗಳು ಇರುವ ಸ್ಥಳಗಳು ಕಾಲೇಜುಗಳಿಂದ 5ಕಿ.ಮೀ ಗಿಂತ ದೂರದ ಸ್ಥಳಗಳಿಂದ ಬರುವ ವಿದ್ಯಾಥಿಗಳಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾವುದು. ಸ್ಥಳೀಯ ವಿದ್ಯಾಥರ್ಿಗಳು ಪ್ರವೇಶಕ್ಕೆ ಅನರ್ಹರು.
ಈ ವಸತಿ ನಿಲಯಕ್ಕೆ ಪ್ರವೇಶ ಪಡೆಯಲು ವರ್ಗ 2ಎ, 2ಬಿ, 3ಎ, ಮತ್ತು 3ಬಿ ವರ್ಗ, ಹಿಂದುಳಿದ ವರ್ಗಗಳ ವಿದ್ಯಾಥರ್ಿಗಳ ಕುಟುಂಬದ ವಾಷರ್ಿಕ ವರಮಾನ ಮಿತಿ 15ಸಾವಿರ, ಹಾಗೂ ಪ್ರವರ್ಗ1, ಎಸ್.ಸಿ, ಮತ್ತು ಎಸ್.ಟಿ ವಿದ್ಯಾಥರ್ಿಗಳಿಗೆ 50920 ಗಳನ್ನು ನಿಗದಿಪಡಿಸಿದೆ. ವಿದ್ಯಾಥರ್ಿಯು ಹಿಂದಿನ ವರ್ಷದ ವಾಷರ್ಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಪ್ರವೇಶ ಬಯಸುವ ವಿದ್ಯಾಥರ್ಿಗಳು ಅಜರ್ಿಯನ್ನು ಸಂಬಂದಿಸಿದ ವಿದ್ಯಾಥರ್ಿನಿಲಯದ ನಿಲಯಪಾಲಕರಿಂದ ಪಡೆದು ಜುಲೈ 19ರ ಸಂಜೆ 5ಗಂಟೆಯೊಳಗಾಗಿ ನಿಲಯ ಪಾಲಕರಿಗೆ ಸಲ್ಲಿಸಬೇಕೆಂದು ಕಾರ್ಯನಿವರ್ಾಹಕ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
5ಸಾವಿರ, ಹಾಗೂ ಪ್ರವರ್ಗ1, ಎಸ್.ಸಿ, ಮತ್ತು ಎಸ್.ಟಿ ವಿದ್ಯಾಥರ್ಿಗಳಿಗೆ 50920 ಗಳನ್ನು ನಿಗದಿಪಡಿಸಿದೆ. ವಿದ್ಯಾಥರ್ಿಯು ಹಿಂದಿನ ವರ್ಷದ ವಾಷರ್ಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಪ್ರವೇಶ ಬಯಸುವ ವಿದ್ಯಾಥರ್ಿಗಳು ಅಜರ್ಿಯನ್ನು ಸಂಬಂದಿಸಿದ ವಿದ್ಯಾಥರ್ಿನಿಲಯದ ನಿಲಯಪಾಲಕರಿಂದ ಪಡೆದು ಜುಲೈ 19ರ ಸಂಜೆ 5ಗಂಟೆಯೊಳಗಾಗಿ ನಿಲಯ ಪಾಲಕರಿಗೆ ಸಲ್ಲಿಸಬೇಕೆಂದು ಕಾರ್ಯನಿವರ್ಾಹಕ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Thursday, June 24, 2010

10 ಗ್ರಾ.ಪಂ.ಗಳಿಗೆ ಅಧ್ಯಕ್ಷರ, ಉಪಾಧ್ಯಕ್ಷರ ಆಯ್ಕೆ
ಚಿಕ್ಕನಾಯಕನಹಳ್ಳಿ,ಜೂ.24: ತಾಲೂಕಿನ 28 ಗ್ರಾ.ಪಂ.ಗಳ ಪೈಕಿ 10 ಗ್ರಾ.ಪಂಗಳಿಗೆ ಮೊದಲ ದಿನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಆಯ್ಕೆ ಪ್ರಕ್ರಿಯಿಗೆ ಚಾಲನೆ ನೀಡಿದೆ.
ಗ್ರಾ.ಪಂ. ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಸದಸ್ಯರುಗಳು ರಾಜೀಸೂತ್ರಕ್ಕೆ ಮೊರೆಹೋಗಿದ್ದು, ಬಹುತೇಕ ಕಡೆ ಜೆ.ಡಿ.ಎಸ್. ಬಿ.ಜೆ.ಪಿ. ಜೆ.ಡಿ.ಯು. ಬೆಂಬಲಿತರಿಗೆ ಅಧಿಕಾರಕ್ಕಾಗಿ ಹೊಂದಾಣಿಕೆ ಅನಿವಾರ್ಯವಾಗಿದೆ.
ಜೆ.ಡಿ.ಎಸ್. ಸ್ವತಂತ್ರವಾಗಿ ಕೆಲವು ಕಡೆ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದ್ದರೆ, ಜೆ.ಡಿ.ಯು ಒಂದು ಕಡೆ ಸ್ವತಂತ್ರವಾಗಿ ಆಯ್ಕೆಯಾಗಿದೆ, ಬಿ.ಜೆ.ಪಿ. ಮಾತ್ರ ಜೆ.ಡಿ.ಎಸ್.ನ ಜೊತೆ ಬಹುತೇಕ ಕಡೆ ಸಹೋದರತೆ ಮೆರೆದಿದೆ.
ಗೋಡೆಕೆರೆ ಗ್ರಾ.ಪಂ.ಅಧ್ಯಕ್ಷರಾಗಿ ಕುಶಾಲ, ಉಪಾಧ್ಯಕ್ಷರಾಗಿ ಗಂಗಾಧರ್, ಚೌಳಕಟ್ಟೆ ಗ್ರಾ.ಪಂ.ಯಲ್ಲಿ ಅಧ್ಯಕ್ಷರಾಗಿ ಮಂಜುಳ, ಉಪಾಧ್ಯಕ್ಷರಾಗಿ ಸಿ.ಎಂ.ಶಶಿಕಲಾ, ದಸೂಡಿ ಗ್ರಾ.ಪಂ. ಅಧ್ಯಕ್ಷರಾಗಿ ರೇಣುಕಮ್ಮ, ಉಪಾಧ್ಯಕ್ಷರಾಗಿ ಪ್ರಕಾಶ್, ಶೆಟ್ಟೀಕೆರೆ ಗ್ರಾ.ಪಂ. ಅಧ್ಯಕ್ಷ ಶಶಿಧರ್ ಉಪಾಧ್ಯಕ್ಷೆ ರಂಗಮ್ಮ, ದುಗಡಿಹಳ್ಳಿ ವೀಣಾ ಉಪಾಧ್ಯಕ್ಷ ದಯಾನಂದ, ಕೆಂಕೆರೆ ಗ್ರಾ.ಪಂ. ಅಧ್ಯಕ್ಷ ತೋನಿ ಗೌಡಯ್ಯ ಉಪಾಧ್ಯಕ್ಷೆ ನೇತ್ರಾವತಿ, ಬರಕನಾಳ್ ಗ್ರಾ.ಪಂ. ರಮೇಶ್ ಉಪಾಧ್ಯಕ್ಷೆ ಮಂಜುಳ, ತಿಮ್ಲಾಪುರ ಗ್ರಾ.ಪಂ. ಅಧ್ಯಕ್ಷರಾಗಿ ಶ್ರೀದೇವಿ ಉಪಾಧ್ಯಕ್ಷರಾಗಿ ರಾಜಮ್ಮ, ಕೋರಗೆರೆ ಗ್ರಾ.ಪಂ.ಅಧ್ಯಕ್ಷ ಯತೀಶ್ ಉಪಾಧ್ಯಕ್ಷ ಗಂಗಣ್ಣ, ದೊಡ್ಡಬಿದರೆ ಗ್ರಾ.ಪಂ. ಇಂದ್ರಮ್ಮ ಉಪಾಧ್ಯಕ್ಷ ಅರುಣ್ಕುಮಾರ್ ಆಯ್ಕೆಯಾಗಿದ್ದಾರೆ
ಬರಕನಾಳ್ನಲ್ಲಿ ಕೆಲವು ಕಾಲ ಜಡಿ ಮಳೆಯ ನಡುವೆಯೂ ಬಿಸಿ ವಾತಾವರಣ ಉಂಟಾಗಿದ್ದು ಬಿಟ್ಟರೆ ಉಳಿದೆಲ್ಲಾ ಕಡೆ ಚುನಾವಣೆ ಶಾಂತಯುತವಾಗಿ ನಡೆದಿದೆ.
ಜೂನ್ 25ರ ಶುಕ್ರವಾರ(ಇಂದು) 9 ಗ್ರಾ.ಪಂ.ಗಳಿಗೆ ಚುನಾವಣೆ
ಹೊಯ್ಸಳ ಕಟ್ಟೆ ಗ್ರಾ.ಪಂ. ಚುನಾವಣಾಧಿಕಾರಿ ಇ.ಓ. ಡಾ.ವೇದಮೂತರ್ಿ, ಹುಳಿಯಾರು ಗ್ರಾ.ಪಂ. ಚುನಾವಣಾಧಿಕಾರಿ ತಹಶೀಲ್ದಾರ್ ಟಿ.ಸಿ.ಕಾಂತರಾಜು, ಯಳನಡು ಗ್ರಾ.ಪಂ. ತೋಟಗಾರಿಕೆ ಅಧಿಕಾರಿ ಕೃಷ್ಣಪ್ಪ, ದೊಡ್ಡೇಣ್ಣೆಗೆರೆ ಗ್ರಾ.ಪಂ. ಎ.ಇ.ಇ.(ಜಿ.ಪಂ.) ಮಲ್ಲೇಶಯ್ಯ, ತಿಮ್ಮನಹಳ್ಳಿ ಗ್ರಾ.ಪಂ. ಎ.ಇ.ಇ. ಭಾಸ್ಕರಾಚಾರ್ಯ, ಕಂದಿಕೆರೆ ಗ್ರಾ.ಪಂ. ಕೃಷಿ ಅಧಿಕಾರಿ ರಂಗಸ್ವಾಮಿ, ಮತ್ತಿಘಟ್ಟ ಗ್ರಾ.ಪಂ. ಬಿ.ಇ.ಓ, ಬಿ.ಜೆ.ಪ್ರಭುಸ್ವಾಮಿ, ಕೋರಗೆರೆ ಗ್ರಾ.ಪಂ. ಮೀನುಗಾರಿಕೆ ಎ.ಡಿ, ಉಮೇಶ್, ಮುದ್ದೇನಹಳ್ಳಿ ಗ್ರಾ.ಪಂ. ಸಿ.ಡಿ.ಪಿ.ಓ, ಅನೀಸ್ ಖೈಸರ್

ಮರುಮೌಲ್ಯಮಾಪನದಿಂದಾಗಿ ಬಡಕೆಗುಡ್ಲು ಶಾಲೆ ಫಲಿತಾಂಶ ಶೇ.100
ಚಿಕ್ಕನಾಯಕನಹಳ್ಳಿ,ಜು.24: ತಾಲೂಕಿನ ಬಡಕೆಗುಡ್ಲು ಸಕರ್ಾರಿ ಪ್ರೌಢಶಾಲೆಗೆ ಶೇ.100ರ ಫಲಿತಾಂಶ ಲಭಿಸಿದೆ, ಅನುತೀರ್ಣಗೊಂಡಿದ್ದ ವಿದ್ಯಾಥರ್ಿಯೊಬ್ಬರು ಮರು ಮೌಲ್ಯಮಾಪನದಲ್ಲಿ ಉತ್ತೀರ್ಣಗೊಂಡಿದ್ದಾರೆ.
ಬಡಕೆಗುಡ್ಲು ಜಿ.ಎಚ್.ಎಸ್.ನ ಒಟ್ಟು ವಿದ್ಯಾಥರ್ಿಗಳು 22 ಇದ್ದು ಇದರಲ್ಲಿ 21 ವಿದ್ಯಾಥರ್ಿಗಳು ಮೇ ನಲ್ಲಿ ಬಂದ ಫಲಿತಾಂಶದಲ್ಲಿ ಉತ್ತೀರ್ಣಗೊಂಡಿದ್ದರು ಇದರಿಂದಾಗಿ ಶಾಲೆ ಫಲಿತಾಂಶ ಶೇ.96 ಆಗಿತ್ತು, ಅನುತ್ತೀರ್ಣಗೊಂಡಿದ್ದ ಒಬ್ಬಾಕೆ ಮರು ಮೌಲ್ಯಮಾಪನಕ್ಕೆ ಮೊರೆಹೋಗಿದ್ದರು, ಈಗ ಆಕೆಯು ಉತ್ತೀರ್ಣಗೊಂಡಿರುವುದರಿಂದ ಶಾಲೆಯ ಫಲಿತಾಂಶ ಶೇ.100 ಮುಟ್ಟಿದೆ.
ಶಾಲೆಯ ಎಸ್.ಡಿ.ಎಂ.ಸಿ. ಹಾಗೂ ಪೋಷಕರು ಶಾಲೆಯ ಎಚ್.ಎಂ. ಹಾಗೂ ಶಿಕ್ಷಕರನ್ನು ಅಭಿನಂದಿಸಿದ್ದಾರೆ.

Wednesday, June 23, 2010

ಲಾರಿ ಹರಿದು ಯುವಕ ಸ್ಥಳದಲ್ಲೇ ಸಾವು
ಚಿಕ್ಕನಾಯಕನಹಳ್ಳಿ,ಜೂ.23: ಪಟ್ಟಣದ ಹೊರವಲಯದ ಹೊಸಹಳ್ಳಿ ಬಳಿ
ಲಾರಿಯೊಂದು ಯುವಕನ ತಲೆಯ ಮೇಲೆ ಹರಿದ ಪರಿಣಾಮ ಮೋಹನ್(17) ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಹೊಸಹಳ್ಳಿಯ ಮೋಹನ್ ತೋಟವೊಂದರಲ್ಲಿ ಕೆಲಸ ಮಾಡಿ ಸೈಕಲ್ನಲ್ಲಿ ಮನೆಗೆ ವಾಪಸ್ ಬರುವಾಗ ಚಿ.ನಾ.ಹಳ್ಳಿ ಕಡೆಯಿಂದ ಬಂದ ಲಾರಿಯ ಹೊಡತಕ್ಕೆ ಸಿಕ್ಕ ಯುವಕ ಆಯ ತಪ್ಪಿ ನೆಲಕ್ಕೆ ಉರುಳಿದ್ದಾನೆ ಇದೇ ಸಂದರ್ಭದಲ್ಲಿ ಲಾರಿಯ ಚಕ್ರ ಮೋಹನನ ತಲೆಯ ಮೇಲೆ ಹರಿದು ಸಾವನ್ನಿಪ್ಪಿದ್ದಾನೆ.
ಪ್ರಕರಣವನ್ನು ಚಿ.ನಾ.ಹಳ್ಳಿ ಪೊಲೀಸರು ದಾಖಲಿಸಿದ್ದಾರೆ.
ಅಂಬೇಡ್ಕರ್ ಶಾಲೆಯಲ್ಲಿ ವಿದ್ಯಾಥರ್ಿ ಸಂಘ ಉದ್ಘಾಟನೆ
ಚಿಕ್ಕನಾಯಕನಹಳ್ಳಿ,ಜೂ.23: ಪಟ್ಟಣದ ಡಾ.ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ವಿದ್ಯಾಥರ್ಿ ಸಂಘದ ಉದ್ಘಾಟನೆ, ಉಚಿತ್ ನೋಟ್ ಬುಕ್ ಗಳ ವಿತರಣೆ ಹಾಗೂ ನೂತನ ವಿದ್ಯಾಥರ್ಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ವಿದ್ಯಾಥರ್ಿಗಳನ್ನು ಕುರಿತು ಮಾತನಾಡಿದರು.
ಸಂಸ್ಥೆಯ ಕಾರ್ಯದಶರ್ಿ ಗೋ.ನಿ.ವಸಂತಕುಮಾರ್ ವಿದ್ಯಾಥರ್ಿಗಳಿಗೆ ನೋಟ್ ಬುಕ್ ವಿತರಿಸಿದರು. ಜಾನಪದ ಕಲಾವಿದ ರಂಗಯ್ಯ ಗೀತೆಗಳನ್ನು ಹಾಡಿದರು, ಶಾಲೆಯ ಮುಖ್ಯೋಪಾಧ್ಯಾಯ ಎಚ್.ಎಂ.ಆನಂದ್ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಕ ಸಿ.ಎಸ್.ದೇವರಾಜು ಸ್ವಾಗತಿಸಿದರೆ, ಕೆ.ಎನ್.ರಾಮಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು, ಮುದ್ದರಂಗಪ್ಪ ವಂದಿಸಿದರು.


Sunday, June 20, 2010

ಗ್ರಾ.ಪಂ. ಉಪಾಧ್ಯಕ್ಷನಾಗಬೇಕಿದ್ದ ಗಿರೀಶನ ಸಾವು
ಚಿಕ್ಕನಾಯಕನಹಳ್ಳಿ,ಜೂ.20: ಸಿಂಗದಹಳ್ಳಿಯ ಕ್ಷೇತ್ರದ ಸದಸ್ಯ ಗಿರೀಶ್(28) ಹೃದಾಯಘಾತದಿಂದ ನಿಧನರಾಗಿದ್ದಾರೆಂದು ವರದಿಯಾಗಿದೆ.
ತೀರ್ಥಪುರ ಗ್ರಾ.ಪಂ. ಉಪಾಧ್ಯಕ್ಷನಾಗಬೇಕಿದ್ದ ಗಿರೀಶ್, ಈ ಪಂಚಾಯಿತಿಯಿಂದ ಗೆದ್ದ ಸದಸ್ಯರಲ್ಲಿ ಒಂದು ಗುಂಪಿನೊಂದಿಗೆ ಪ್ರವಾಸಕ್ಕೆ ಹೊರಟಿರುವುದಾಗಿ ರಾತ್ರಿ ಮನೆಗೆ ತಿಳಿಸಿದ್ದ. ದೊಡ್ಡರಾಂಪುರ ಗೊಲ್ಲರಹಟ್ಟಿಯಲ್ಲಿ ತಂಗಿದ್ದು ಬೆಳಗ್ಗೆ ಬಾಹಿರ್ದಸೆಗೆಂದು ಹೊರಟಾಗ ಗೊಲ್ಲರಹಟ್ಟಿಯಲ್ಲಿ ಸಾವನ್ನಪ್ಪಿದ್ದಾನೆ,
ಜೆ.ಡಿ.ಎಸ್. ಗುಪಿನೊಂದಿಗೆ ಗುರುತಿಸಿಕೊಂಡಿದ್ದ ಗಿರೀಶ್ ಉಪಾಧ್ಯಕ್ಷನಾಗುವ ಎಲ್ಲಾ ಅವಕಾಶವನ್ನು ಹೊಂದಿದ್ದು, ಈತನೇ ಉಪಾಧ್ಯಕ್ಷ ಎಂಬ ಮಾತು ಕೇಳಿ ಬರುತ್ತಿತ್ತು. ಈತ ವಾಸವಾಗಿದ್ದು ಸಿಂಗದಹಳ್ಳಿಯಲ್ಲಿ ಆದರೆ ಸಾವನ್ನಪ್ಪಿರುವುದು ದೊಡ್ಡರಾಂಪುರ ಗೊಲ್ಲರಹಟ್ಟಿಯಲ್ಲಿ ಈಗಾಗಿ ಈತನ ಸಾವಿನ ಸುತ್ತ ಹಲವು ಅನುಮಾನಗಳು ಉದ್ಭವವಾಗಿದ್ದು ಪೋಲೀಸರು ಈ ಪ್ರಕರಣವನ್ನು ಅಸಹಜ ಸಾವೆಂದು ಪರಿಗಣಿಸಿ ವೈದ್ಯರಿಂದ ಶವ ಪರೀಕ್ಷೆ ನಡೆಸಿದ್ದಾರೆ.

ವಿದ್ಯುತ್ ತಂತಿಯಿಂದ ಆಗಿರುವ ತೊಂದರೆ ತಪ್ಪಿಸಿ, ನಿರಾಳವಾಗಿ ಬದುಕಲು ಬಿಡಿ
ಚಿಕ್ಕನಾಯಕನಹಳ್ಳಿ,ಜೂ.20: ಅನಗತ್ಯದ ಕಡೆ ವಿದ್ಯುತ್ ಕಂಬಗಳನ್ನು ನೆಟ್ಟು ತಂತಿ ಎಳೆದಿದ್ದು ಈ ತಂತಿಯಲ್ಲಿ ಅರಿಯುವ ವಿದ್ಯುತ್ಗೆ ಮರಗಳ ಕೊಂಬೆ ತಗುಲಿ ಬೆಂಕಿಯ ಕಿಡಿ ಪದೇ ಪದೇ ಬರುತ್ತಿರುವುದಲ್ಲದೆ, ಈ ಸ್ಥಳದಲ್ಲಿ ವಿದ್ಯುತ್ ಅವಗಡಗಳು ಸಂಭವಿಸುತ್ತಿದ್ದು ಇಲ್ಲಿನ ಸುಮಾರು 20 ಕುಟುಂಬಗಳು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ ಎಂದು ತರಬೇನಹಳ್ಳಿ ಗ್ರಾಮಸ್ಥರು ದೂರಿದ್ದಾರೆ.
ತಾಲೂಕಿನ ತರಬೇನಹಳ್ಳಿಯಲ್ಲಿನ ಶಂಕರಪ್ಪ ಎಂಬುವರ ಮನೆಯ ಮುಂದೆ ಹತ್ತು ವರ್ಷಗಳ ಹಿಂದೆ ಬೋರ್ ವೆಲ್ ಒಂದಕ್ಕೆ ವಿದ್ಯುತ್ ಸಂಪರ್ಕಕೊಡುವ ಉದ್ದೇಶದಿಂದ ವಿದ್ಯುತ್ ಕಂಬಗಳನ್ನು ನೆಡಲಾಗಿದ್ದು, ಈಗ ಆ ಬೋರ್ವೆಲ್ ನಲ್ಲಿ ನೀರು ಇಲ್ಲದ ಕಾರಣ ಕಳೆದ ಐದಾರು ವರ್ಷಗಳಿಂದ ಆ ಬೋರ್ವೆಲ್ನ್ನು ಮುಚ್ಚಲಾಗಿತ್ತು, ಆಗಿನಿಂದಲೂ ಇಲ್ಲಿದ್ದ ಟಿ.ಸಿ. ಮರಗಿಡಗಳಿಂದ ಆವೃತ್ತವಾಗಿ, ಇಲ್ಲಿಂದ ಹೋದ ತಂತಿಯ ಮಾರ್ಗದಲ್ಲೂ ಗಿಡ ಮರಗಳು ಬೆಳೆದು ನಿಂತಿವೆ, ಈ ಲೈನ್ ಅವಶ್ಯಕತೆಯೇ ಇಲ್ಲದಂತಾಗಿದೆ, ಹಾಗಾಗಿ ಈ ಲೈನ್ ತೆಗೆಯುವಂತೆ ಹಲವು ಬಾರಿ ಬೆಸ್ಕಾಂನವರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರುವ ಅನ್ನೂಪೂರ್ಣಮ್ಮ, ನಮಗೆ ರಾತ್ರಿ ಸಂದರ್ಭದಲ್ಲಿ ಈಚೆ ಬರುವುದಕ್ಕೆ ಹೆದರಿಕೆ ಯಾಗುತ್ತದೆ ಎನ್ನುತ್ತಾ ಮೊನ್ನೆ ರಾತ್ರಿ ಸುಮಾರು 2ಗಂಟೆ ಸಮಯದಲ್ಲಿ ವಿದ್ಯುತ್ ತಂತಿಗೆ ಮರದ ಕೊಂಬೆಗಳು ತಗುಲಿ ಬೆಂಕಿ ಕಿಡಿಗಳು ಬಂದವು, ಅಲ್ಲದೆ ಸೈರನ್ ತರ ಶಬ್ದವೂ ಬಂತು ಈ ಬಗ್ಗೆ ಬೆಸ್ಕಾಂನವರಿಗೆ ದೂರು ನೀಡಿದರೆ ಅವರು ಘಟನೆ ನಡೆದ ಮೂರು ದಿನ ಕಳೆದನಂತರ ಬಂದು ಕಂಬದಲ್ಲಿ ಪಿಂಗಾಣಿಯ ಬಟ್ಟಲಿನಂತಹ ವಸ್ತುವೊಂದನ್ನು ಹಾಕಿ ಹೋದರೆ ವಿನಃ ಆ ಲೈನ್ನ ವಿದ್ಯುತ್ನ್ನು ಸ್ಥಗಿತಗೊಳಿಸಲಿಲ್ಲ ತಕ್ಷಣವೇ ನಮಗೆ ಈ ಕಿರಿಕಿರಿಯಿಂದ ತಪ್ಪಿಸಿ, ಭಯದ ವಾತಾವರಣವನ್ನು ದೂರ ಮಾಡಿ ನಿರಾಳವಾದ ಬದುಕನ್ನು ನಡೆಸುವಂತೆ ಕಲ್ಪಿಸಿಕೊಡುವಂತೆ ಬೆಸ್ಕಾಂನ ಅಧಿಕಾರಿಗಳನ್ನು ತರಬೇನಹಳ್ಳಿಯ 20 ಕುಟುಂಬಗಳು ಕೋರಿಕೊಂಡಿವೆ.
ವಿದ್ಯುತ್ ತಂತಿ ಕದಿಯಲು ಹೋಗಿ ಸಾವು
ಚಿಕ್ಕನಾಯಕನಹಳ್ಳಿ,ಜು.20: ವಿದ್ಯುತ್ ತಂತಿ ಕದಿಯಲು ಹೋದ ವ್ಯಕ್ತಿಯೊಬ್ಬ ಕಂಬದಿಂದ ಬಿದ್ದು ಸಾವನ್ನಪ್ಪಿರುವ ಘಟನೆ ತಿಮ್ಮನಹಳ್ಳಿಯ ಬಳಿ ನಡೆದಿದೆ.
ತಿಮ್ಮನಹಳ್ಳಿಯಿಂದ ಗಂಟೇನಹಳ್ಳಿಗೆ ಹೋಗುವ ಮಾರ್ಗ ಮಧ್ಯದಲ್ಲಿ ವಿದ್ಯುತ್ ಕಂಬಗಳಿಗೆ ಹಾಕಿದ್ದ ವಿದ್ಯುತ್ ತಂತಿಯನ್ನು ಬಿಚ್ಚಲು ಹೋಗಿ ಕಂಬದ ಮೇಲಿಂದ ಬಿದ್ದು ತೀವ್ರವಾಗಿ ಪೆಟ್ಟು ತಿಂದ ಕೃಷ್ಣಪ್ಪ ಎಂಬಾತ ಸಾವನ್ನಪ್ಪಿದ್ದಾನೆ.
ಗುಬ್ಬಿ ತಾಲೂಕು ಹಾಗಲ್ವಾಡಿ ಹೋಬಳಿಯ ಕುರಿಹಳ್ಳಿಯವನಾದ ಈತ ವಿದ್ಯುತ್ ತಂತಿ ಕದಿಯುವ ಕೆಲಸವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದು ಈ ಸಲುವಾಗಿ ದಂಡನೆಗೂ ಒಳಗಾಗಿದ್ದೆನೆಂದು ಪೊಲೀಸ್ ಮೂಲಗಳು ತಿಳಿಸಿವೆ.

Friday, June 18, 2010

ಆಶಾ ಕಾರ್ಯಕರ್ತರನ್ನು ಸಕರ್ಾರಿ ನೌಕರರೆಂದು ಪರಿಗಣಿಸಲು ಒತ್ತಾಯ
ಚಿಕ್ಕನಾಯಕನಹಳ್ಳಿ,ಜೂ.18: ಆಶಾ ಕಾರ್ಯಕರ್ತರ ಸೇವೆಗೆ ತಕ್ಕಂತೆ ಪ್ರೋತ್ಸಾಹ ಧನ ನೀಡುವುದು ತುಂಬಾ ಕಡಿಮೆಯಾಗಿದ್ದು ಅದನ್ನು ಕೊಡಲು ಸಹ ವಿಳಂಬಾಗುತ್ತಿದೆ ಮತ್ತು ಆಶಾ ಕಾರ್ಯಕತೆರ್ಯರ ಮೇಲೆ ನಡೆಯುತ್ತಿರುವ ದೌರ್ಜನ್ಯವು ನಿಲ್ಲಬೇಕು ಎಂದು ರಾಜ್ಯ ಆಶಾ ಕಾರ್ಯಕರ್ತರ ನಾಯಕ ಕಾಂ.ಎನ್.ಶಿವಣ್ಣ ಒತ್ತಾಯಿಸಿದರು.
ಪಟ್ಟಣದ ಸಿವಿಲ್ ಬಸ್ನಿಲ್ದಾಣದಿಂದ ತಾಲೂಕು ಕಛೇರಿಯವರಗೆ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಮಾತನಾಡಿದ ಅವರು, ಆಶಾ ಕಾರ್ಯಕತರ್ೆಯರು ತೀರ ಬಡತನದಿಂದ ಬಂದಿರುವ ಕುಟುಂಬದವರಾಗಿದ್ದು ಅಬಲೆಯರನ್ನು ಸಬಲೆಯರನ್ನಾಗಿ ಮಾಡುತ್ತೇವೆ ಎಂದು ಹೇಳುತ್ತಿರುವ ಸಕರ್ಾರ, ಆರೋಗ್ಯ ಇಲಾಖೆಯಲ್ಲಿ ದುಡಿಯುತ್ತಿರುವವರಿಗೆ ಏಕೆ ಇನ್ನೂ ಬೇಡಿಕೆಗಳನ್ನು ಈಡೇರಿಸಿಲ್ಲ, ಈಗಾಗಲೇ ಕಾರ್ಯಕತರ್ೆಯರು ಹಲವು ಬೇಡಿಕೆಗಳನ್ನು ಒತ್ತಾಯಿಸಿ ಕೇಂದ್ರ ಆರೋಗ್ಯ ಸಚಿವ ಗುಲಾಂನಬಿ ಅಜಾದ್ರವರಿಗೆ ಮನವಿ ಸಲ್ಲಿಸಿದರೂ ಯಾವ ಪ್ರಯೋಜನವಾಗಿಲ್ಲ, ರಾಜ್ಯದ ಆರೋಗ್ಯ ಸಚಿವ ಶ್ರೀ ರಾಮಲು ಗಣಿಗಾರಿಕೆಯ ಕಡೆ ಗಮನ ಹರಿಸುತ್ತಾರೆ ಹೊರೆತು, ಆರೋಗ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕತರ್ೆಯರ ಬೇಡಿಕೆಗಳನ್ನು ಈಡೇರಿಸಲು ಏಕೆ ವಿಳಂಬ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತ ಪಡಿಸಿದರು. ಆಶಾ ಕಾರ್ಯಕತರ್ೆಯರನ್ನು ಪೂರ್ಣ ಕಾಲದ ಸಕರ್ಾರಿ ನೌಕರರೆಂದು ಪರಿಗಣಿಸಬೇಕು ಹಾಗೂ ಆಸ್ಪತ್ರೆಗಳಿಗೆ ಹೋಗಿ ಬರಲು ಸಾರಿಗೆ ವೆಚ್ಚವನ್ನು ಮುಂಗಡವಾಗಿ ಕೊಡಬೇಕು, ಮತ್ತು ತುತರ್ುಸೇವೆಯೂ ಸೇರಿದಂತೆ ಅಗತ್ಯ ತರಬೇತಿಯ ನೀಡಿ, ಭವಿಷ್ಯ ನಿಧಿ, ಪಿಂಚಣಿ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಆಶಾ ಕಾರ್ಯಕತರ್ೆಯರನ್ನು ಒಳಪಡಿಸಬೇಕು ಎಂದರು. ಹಳ್ಳಿಯಿಂದ ಬರುವ ಗಭರ್ಿಣಿ ಸ್ತ್ರೀಯರಿಗೆ ಹೆರಿಗೆಯನ್ನು ತಾಲೂಕು ಕೇಂದ್ರದಲ್ಲಿಯೇ ಮಾಡಬೇಕು ಮತ್ತು ದೇಶಾದ್ಯಂತ ಜನನಿ ಸುರಕ್ಷಾ ಯೋಜನೆಯನ್ನು ಜಾರಿ ಮಾಡಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಎ.ಐ.ಟಿ.ಯು.ಸಿ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಗಿರೀಶ್, ಆಶಾ ಕಾರ್ಯಕತರ್ೆಯರ ಸ್ಥಳೀಯ ಅಧ್ಯಕ್ಷೆ ಲೋಲಾಕ್ಷಮ್ಮ, ಕಾರ್ಯದಶರ್ಿ ರಾಜಮ್ಮ, ಪ್ರಧಾನ ಕಾರ್ಯದಶರ್ಿ ಯೋಗೇಶ್ ಉಪಸ್ಥಿತರಿದ್ದರು.

ಕೃಷಿಕ ಸಮಾಜದ ಸಭೆಗೆ 18 ಇಲಾಖೆಗಳ ಅಧಿಕಾರಿಗಳು ಬರುವುದು ಕಡ್ಡಾಯ
ಚಿಕ್ಕನಾಯಕನಹಳ್ಳಿ,ಜೂ.18: ತಾಲೂಕು ಕೃಷಿಕ ಸಮಾಜದ ವ್ಯಾಪ್ತಿಗೆ ಶಿಕ್ಷಣ, ಕಂದಾಯ, ಅರಣ್ಯ, ಕೃಷಿ ಸೇರಿದಂತೆ 18 ಇಲಾಖೆಗಳ ಒಳಪಟ್ಟಿದ್ದು ಇಲಾಖೆಯ ಅಧಿಕಾರಿಗಳು ಸಭೆಗಳಿಗೆ ಹಾಜರಿದ್ದು ಮಾಹಿತಿ ನೀಡುವಂತೆ ನೋಡಿಕೊಳ್ಳಲು ಸಹಾಯಕ ಕೃಷಿ ನಿದರ್ೇಶಕರಿಗೆ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಕೆ.ಹೆಚ್.ದೊಡ್ಡೆಗೌಡರು ಸೂಚನೆ ನೀಡಿದರು.
ಸಹಾಯಕ ಕೃಷಿ ನಿದರ್ೇಶಕರ ಕಛೇರಿಯಲ್ಲಿ ನಡೆದ ಕೃಷಿಕ ಸಮಾಜದ ಸಭೆಯಲ್ಲಿ ಮಾತನಾಡಿದರು.
ಕೃಷಿಕ ಸಮಾಜದ ಸಭೆಗೆ ಅಧಿಕಾರಿಗಳು ಆಗಮಿಸದಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಅವರು ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಭೆಗಳಿಗೆ ಕಡ್ಡಾಯವಾಗಿ ಆಗಮಿಸುವುದರ ಜೊತೆಗೆ ಇಲಾಖೆ ವತಿಯಿಂದ ಸಂಪೂರ್ಣ ಮಾಹಿತಿ ತರಬೇಕೆಂದರು.
ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ನಾಗರಾಜು ಮಾತನಾಡಿ ತಾಲೂಕಿನಲ್ಲಿ ಗೊಬ್ಬರ ದರದಲ್ಲಿ ಏರುಪೇರಾಗುತ್ತಿದ್ದು ರೈತರಿಗೆ ಹೆಚ್ಚಿನ ಹೊರೆ ಬೀಳುತ್ತಿರುವ ಬಗ್ಗೆ ಗಮನ ಸೆಳೆದರು.
ತಾಲೂಕು ಕೃಷಿಕ ಸಮಾಜದ ಕಾರ್ಯದಶರ್ಿ ಆರ್.ಸಿ.ಮಹೇಶ್ ಮಾತನಾಡಿ ಕೃಷಿ ಸಹಾಯಕರು ಗ್ರಾಮಗಳಿಗೆ ಭೇಟಿ ನೀಡುವಲ್ಲಿ ವಿಳಂಬವಾಗುತ್ತಿದ್ದು ರೈತರಿಗೆ ಮಾಹಿತಿ ದೊರೆಯುತ್ತಿಲ್ಲ ಎಂದು ಆರೋಪಿಸಿದರು.
ಸಭೆಯಲ್ಲಿ ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ಬಿ.ಕೆ.ನಾಗಣ್ಣ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಟಿ.ಎಲ್.ನಟರಾಜು, ನಿದರ್ೇಶಕರಾದ ಮಲ್ಲಿಕಾಜರ್ುನಯ್ಯ, ನಿಜಾನಂದಮೂತರ್ಿ, ಶಂಕರಪ್ಪ, ಅಶ್ವತ್ನಾರಾಯಣ ಉಪಸ್ಥಿತರಿದ್ದರು.
ಸಹಾಯಕ ಕೃಷಿ ನಿದರ್ೇಶಕ ಬಿ.ಎನ್.ರಂಗಸ್ವಾಮಿ ಸ್ವಾಗತಿಸಿ, ಮೋಹನ್ಕುಮಾರ್ ನಿರೂಪಿಸಿ ವಂದಿಸಿದರು.



Wednesday, June 16, 2010

ಪರಿಸರ ಅಭಿವೃದ್ದಿ ಸಮಿತಿಯಲ್ಲಿ ಹತ್ತು ಕೋಟಿ ರೂ
ಚಿಕ್ಕನಾಯಕನಹಳ್ಳಿ,ಜೂ.16: ಪರಿಸರ ಅಭಿವೃದ್ದಿ ಸಮಿತಿಗೆ ಗಣಿ ಮಾಲೀಕರುಗಳಿಂದ ಟನ್ಗೆ 15 ರೂ ನಂತೆ ಸಂಗ್ರಹಿಸಿದ ಹಣ ಹತ್ತು ಕೋಟಿ ಮುಟ್ಟಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ಪಟ್ಟಣದ ಡಾ. ಅಂಬೇಡ್ಕರ್ ಭವನದಲ್ಲಿ ಪರಿಸರ ಅಭಿವೃದ್ದಿ ಸಮಿತಿ ವತಿಯಿಂದ ರೈತರಿಗೆ ಹಾಗೂ ವಿದ್ಯಾಥರ್ಿಗಳಿಗೆ ಧನ ಸಹಾಯದ ಚೆಕ್ ವಿತರಿಸಿ ಮಾತನಾಡಿದರು.
ಈ ಹಣದಲ್ಲಿ ಇಲ್ಲಿಯವರೆಗೆ ಗಣಿಗಾರಿಕೆಯಿಂದ ನೊಂದ 16 ಹಳ್ಳಿಗಳ 376 ರೈತರಿಗೆ 11 ಲಕ್ಷದ 72 ಸಾವಿರ ರೂ ಪರಿಹಾರ ರೂಪದಲ್ಲಿ ವಿತರಿಸಲಾಗಿದೆ, ಉನ್ನತ ಶಿಕ್ಷಣ ಅಧ್ಯಯನ ಮಾಡುತ್ತಿರುವ ವಿದ್ಯಾಥರ್ಿಗಳಿಗೆ 15 ಲಕ್ಷದ 33 ಸಾವಿರ ರೂಗಳ ಚೆಕ್ ವಿತರಣೆ ಮಾಡಲಾಗಿದೆ ಎಂದರು.
ಈ ಭಾಗದ 16 ಹಳ್ಳಿಗಳ ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ರೈತರಿಗೆ ಪಶು ಸಂಗೋಪಾನೆ, ಶೌಚಾಲಯ ಮುಂತಾದ ಕಾಮಗಾರಿಗಳಿಗೆ 30 ಲಕ್ಷದ 27 ಸಾವಿರ ರೂ ವೆಚ್ಚ ಮಾಡಲಾಗುತ್ತಿದೆ ಎಂದರಲ್ಲದೆ, ಇನ್ನೂ 9 ಕೋಟಿ ರೂಗಳು ಬ್ಯಾಂಕ್ನಲ್ಲಿದೆ ಎಂದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಮಾನವ ಹಕ್ಕುಗಳ ಆಯೋಗದ ಆದೇಶದಂತೆ ಈ ಭಾಗದ 16 ಹಳ್ಳಿಗಳ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಲಾಗಿದೆ, 170 ಉನ್ನತ ಶಿಕ್ಷಣ ವಿದ್ಯಾಥರ್ಿಗಳಿಗೆ ಪ್ರೋತ್ಸಾಹ ಧನ ನೀಡಲಾಗಿದೆ ಎಂದರಲ್ಲದೆ, ಇನ್ನೂ ಕೆಲವು ಗ್ರಾಮಗಳಾದ ಕೋಡಿಹಳ್ಳಿ, ಭಾವನಹಳ್ಳಿ, ಹೊಸಹಳ್ಳಿ ಗ್ರಾಮಗಳನ್ನು ಈ ವ್ಯಾಪ್ತಿಗೆ ಸೇರಿಸಲಾಗಿದೆ ಎಂದರು.
ಈಗ ಪರಿಸರ ಅಭಿವೃದ್ದಿ ನಿಧಿಯಿಂದ ನೀರಾವರಿಗೆ 5 ಕೋಟಿಯನ್ನು ಕೆನರಾ ಬ್ಯಾಂಕ್ನಲ್ಲಿ ಠೇವಣಿ ಇಡಲಾಗಿದೆ, ಎಸ್.ಬಿ.ಎಂ.ನ ಉಳಿತಾಯ ಖಾತೆಯಲ್ಲಿ 3 ಕೋಟಿ 83 ಲಕ್ಷ ರೂ ಹಣವಿದೆ ಅಲ್ಲದೆ ಈ ಹಣಗಳಿಂದ 21 ಲಕ್ಷ ರೂ ಬಡ್ಡಿ ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾರ್ಜನಯ್ಯ, ತಾ.ಪಂ.ಸದಸ್ಯರಾದ ವೈ.ಆರ್.ಮಲ್ಲಿಕಾರ್ಜನಯ್ಯ, ರುದ್ರೇಶ್, ಗಣಿ ಮಾಲೀಕರ ಸಂಘದ ಅಧ್ಯಕ್ಷ ಎಸ್.ಎ.ನಭಿ, ಕಾರ್ಯದಶರ್ಿ ಸಾಯಿಬಾಬ, ತಾ.ಪಂ.ಇ.ಓ, ಡಾ.ವೇದಮೂತರ್ಿ, ಸಿ.ಡಿ.ಪಿ.ಓ, ಅನೀಸ್ ಖೈಸರ್, ಸಮಾಜ ಕಲ್ಯಾಣಾಧಿಕಾರಿ ಸಯದ್ ಮುನೀರ್, ಸಿ.ಪಿ.ಐ, ಪಿ.ರವಿಪ್ರಸಾದ್ ಮುಂತಾದವರು ಹಾಜರಿದ್ದರು.
ಗ್ರಾ.ಪಂ. ಅಧ್ಯಕ್ಷರ, ಉಪಾಧ್ಯಕ್ಷರ ಚುನಾವಣೆ ವೇಳಾ ಪಟ್ಟಿ ಪ್ರಕಟ
ಚಿಕ್ಕನಾಯಕನಹಳ್ಳಿ,ಜು.16: ತಾಲೂಕಿನ 28 ಗ್ರಾ.ಪಂ.ಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಚುನಾವಣೆಗಳು ಇದೇ 24 ರಿಂದ 26 ರವರೆಗೆ ಒಟ್ಟು ಮೂರು ದಿನ 9 ಜನ ಚುನಾವಣಾಧಿಕಾರಿಗಳು ನಡೆಸಿಕೊಡಲಿದ್ದಾರೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.
ಜೂನ್ 24 ರಂದು 10 ಗ್ರಾ.ಪಂ.ಗಳಿಗೆ ಚುನಾವಣೆ ಹಾಗೂ ನೇಮಕ ಗೊಂಡಿರುವ ಚುನಾವಣಾಧಿಕಾರಿಗಳು
1) ದಸೂಡಿ ಗ್ರಾ.ಪಂ. ಚುನಾವಣಾಧಿಕಾರಿ ತಾ.ಪಂ. ಇ.ಓ. ಡಾ.ವೇದಮೂತರ್ಿ
2) ಕೆಂಕೆರೆ ಗ್ರಾ.ಪಂ. ಚುನಾವಣಾಧಿಕಾರಿ ಸ.ತೋಟಗಾರಿಕೆ ನಿದರ್ೇಶಕ ಕೃಷ್ಣಪ್ಪ
3) ಕೋರಗೆರೆ ಗ್ರಾ.ಪಂ. ಚುನಾವಣಾಧಿಕಾರಿ ಎ.ಇ.ಇ (ಜಿ.ಪಂ.) ಮಲ್ಲೇಶಯ್ಯ
4) ಚೌಳಕಟ್ಟೆ ಗ್ರಾ.ಪಂ. ಚುನಾವಣಾಧಿಕಾರಿ ಕೃಷಿ ಅಧಿಕಾರಿ ರಂಗಸ್ವಾಮಿ
5) ತಿಮ್ಮಲಾಪುರ ಗ್ರಾ.ಪಂ. ಚುನಾವಣಾಧಿಕಾರಿ ಮೀನುಗಾರಿಕೆ ಸ.ನಿ. ಉಮೇಶ್
6) ದೊಡ್ಡಬಿದರೆ ಗ್ರಾ.ಪಂ. ಚುನಾವಣಾಧಿಕಾರಿ ಬಿ.ಇ.ಓ. ಬಿ.ಜೆ.ಪ್ರಭುಸ್ವಾಮಿ
7) ಬರಕನಾಳ್ ಗ್ರಾ.ಪಂ. ಚುನಾವಣಾಧಿಕಾರಿ ಎ.ಇ.ಇ.(ಪಿ.ಡಬ್ಲೂ.ಡಿ) ಭಾಸ್ಕರಾಚಾರ್ಯ
8) ಶೆಟ್ಟೀಕೆರೆ ಗ್ರಾ.ಪಂ. ತಹಶೀಲ್ದಾರ್ ಟಿ.ಸಿ.ಕಾಂತರಾಜು
9) ದುಗಡಿಹಳ್ಳಿ ಗ್ರಾ.ಪಂ. ಸಿ.ಡಿ.ಪಿ.ಓ. ಅನೀಸ್ ಖೈಸರ್
10) ಗೋಡೆಕೆರೆ ಗ್ರಾ.ಪಂ. ತಹಶೀಲ್ದಾರ್ ಟಿ.ಸಿ.ಕಾಂತರಾಜು
ಜೂನ್ 25ರ ಶುಕ್ರವಾರ 9 ಗ್ರಾ.ಪಂ.ಗಳಿಗೆ ಚುನಾವಣೆ
11) ಹೊಯ್ಸಳ ಕಟ್ಟೆ ಗ್ರಾ.ಪಂ. ಇ.ಓ. ಡಾ.ವೇದಮೂತರ್ಿ
12) ಹುಳಿಯಾರು ಗ್ರಾ.ಪಂ. ತಹಶೀಲ್ದಾರ್ ಟಿ.ಸಿ.ಕಾಂತರಾಜು
13) ಯಳನಡು ಗ್ರಾ.ಪಂ. ತೋಟಗಾರಿಕೆ ಅಧಿಕಾರಿ ಕೃಷ್ಣಪ್ಪ
14) ದೊಡ್ಡೇಣ್ಣೆಗೆರೆ ಗ್ರಾ.ಪಂ. ಎ.ಇ.ಇ.(ಜಿ.ಪಂ.) ಮಲ್ಲೇಶಯ್ಯ
15) ತಿಮ್ಮನಹಳ್ಳಿ ಗ್ರಾ.ಪಂ. ಎ.ಇ.ಇ. ಭಾಸ್ಕರಾಚಾರ್ಯ
16) ಕಂದಿಕೆರೆ ಗ್ರಾ.ಪಂ. ಕೃಷಿ ಅಧಿಕಾರಿ ರಂಗಸ್ವಾಮಿ
17) ಮತ್ತಿಘಟ್ಟ ಗ್ರಾ.ಪಂ. ಬಿ.ಇ.ಓ, ಬಿ.ಜೆ.ಪ್ರಭುಸ್ವಾಮಿ
18) ಕೋರಗೆರೆ ಗ್ರಾ.ಪಂ. ಮೀನುಗಾರಿಕೆ ಎ.ಡಿ, ಉಮೇಶ್
19) ಮುದ್ದೇನಹಳ್ಳಿ ಗ್ರಾ.ಪಂ. ಸಿ.ಡಿ.ಪಿ.ಓ, ಅನೀಸ್ ಖೈಸರ್
ಜೂನ್ 26ರ ಶನಿವಾರ 9 ಗ್ರಾ.ಪಂ.ಗಳಿಗೆ ಚುನಾವಣೆ
20) ಹಂದನಕೆರೆ ಗ್ರಾ.ಪಂ. ಎ.ಇ.ಇ.(ಜಿ.ಪಂ.) ಮಲ್ಲೇಶಯ್ಯ
21) ರಾಮನಹಳ್ಳಿ ಗ್ರಾ.ಪಂ. ಎ.ಇ.ಇ. ಭಾಸ್ಕರಾಚಾರ್ಯ
22) ಬೆಳಗುಲಿ ಗ್ರಾ.ಪಂ. ಕೃಷಿ ಅಧಿಕಾರಿ ರಂಗಸ್ವಾಮಿ
23) ಬರಗೂರು ಗ್ರಾ.ಪಂ. ತಹಶೀಲ್ದಾರ್ ಟಿ.ಸಿ.ಕಾಂತರಾಜು
24) ಮಲ್ಲಿಗೆರೆ ಗ್ರಾ.ಪಂ. ಬಿ.ಇ.ಓ, ಬಿ.ಜೆ.ಪ್ರಭುಸ್ವಾಮಿ
25) ಹೊನ್ನೇಬಾಗಿ ಗ್ರಾ.ಪಂ. ತೋಟಗಾರಿಕೆ ಅಧಿಕಾರಿ ಕೃಷ್ಣಪ್ಪ
26) ತೀರ್ಥಪುರ ಗ್ರಾ.ಪಂ. ಸಿ.ಡಿ.ಪಿ.ಓ, ಅನೀಸ್ ಖೈಸರ್
27) ಜೆ.ಸಿ.ಪುರ ಗ್ರಾ.ಪಂ. ಮೀನುಗಾರಿಕೆ ಎ.ಡಿ, ಉಮೇಶ್
28) ಗಾಣಧಾಳು ಗ್ರಾ.ಪಂ. ಇ.ಓ. ಡಾ.ವೇದಮೂತರ್ಿ
ಹಿರಿಯ ವಿದ್ಯಾಥರ್ಿ ಸಂಘದ ಕಾರ್ಯ ಶ್ಲಾಘನೀಯ: ಬಿ.ಇ.ಓ
ಚಿಕ್ಕನಾಯಕನಹಳ್ಳಿ,ಜೂ.16: ಶತಮಾನ ಕಂಡ ಸಕರ್ಾರಿ ಶಾಲೆಯ ಹಿರಿಯ ವಿದ್ಯಾಥರ್ಿಗಳು ತಮ್ಮ ಶಾಲೆಯ ಹಾಗೂ ವಿದ್ಯಾಥರ್ಿಗಳ ಏಳಿಗೆಗೆ ಶ್ರಮಿಸುತ್ತಿರುವುದು ಮೇಲ್ಪಂಕ್ತಿಯಾಗಿದೆ ಎಂದು ಬಿ.ಇ.ಓ ಬಿ.ಜೆ ಪ್ರಭುಸ್ವಾಮಿ ಹೇಳಿದರು.
ಪಟ್ಟಣದ ಕುರುಬರಶ್ರೇಣಿಯಲ್ಲಿ ನಡೆದ ಉಚಿತ ನೋಟ್ ಬುಕ್ ವಿತರಣಾ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, 100 ವರ್ಷ ಪೂರೈಸಿರುವ ಈ ಶಾಲೆಯ ಶತಮಾನೋತ್ಸವ ಇತ್ತೀಚಿಗೆ ಆಚರಿಸಿ ಶಾಲೆಯ ಸವರ್ೋತಮುಖ ಅಭಿವೃದ್ದಿಯ ಉದ್ದೇಶದಿಂದ ರೂಪುಗೊಂಡಿರುವುದು ಹರ್ಷದಾಯಕ ಎಂದರಲ್ಲದೆ, ಇಲ್ಲಿನ ಹಿರಿಯ ವಿದ್ಯಾಥರ್ಿಗಳ ಸಂಘ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು. ಸಂಘ 2ಲಕ್ಷ ಹಣ ಸೇರಿಸಿ ಆಥರ್ಿಕವಾಗಿ ಸದೃಡವಾಗಿದೆ. ಹಿರಿಯ ವಿದ್ಯಾಥರ್ಿಯೊಬ್ಬರು ಶಾಲೆಗೆ ಈಗಾಗಲೇ ನಿವೇಶನವೊಂದನ್ನು ನೀಡಿದ್ದು ಶೈಕ್ಷಣಿಕ ಸಾಲಿನಲ್ಲಿ ಈ ಶಾಲೆಗೆ ಒಂದು ಕೊಠಡಿ ಮಂಜೂರು ಮಾಡಿದೆ ಎಂದರು. ಸಕರ್ಾರ ವಿದ್ಯಾಥರ್ಿಗಳಿಗೆ ನೀಡುತ್ತಿರುವ ಸಹಾಯದ ಜೊತೆಗೆ ಸಂಘ ಸಂಸ್ಥೆಗಳು ಮುಂದೆ ಬಂದು ಕೈ ಜೋಡಿಸುತ್ತಿರುವುದು ಆರೋಗ್ಯಕರ ಬೆಳವಣಿಗೆ ಎಂದರು.
ಹಿರಿಯ ವಿದ್ಯಾಥರ್ಿ ಸಂಘದ ಅಧ್ಯಕ್ಷ ಜಿ.ರಂಗಯ್ಯ ಮಾತನಾಡಿ ಈಗಾಗಲೇ 400 ಸದಸ್ಯರನ್ನು ಒಳಗೊಂಡಿರುವ ಸಂಘವು ಈ ಶಾಲೆಯನ್ನು ಉತ್ತಮ ಮಾದರಿ ಶಾಲೆಯನ್ನಾಗಿ ಮಾಡುವ ಹೆಗ್ಗುರಿಯನ್ನು ಹೊಂದಿದೆ ಎಂದರಲ್ಲದೆ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ಶಾಲೆಗೆ ಬೇಕಾದ ಮೂಲಭೂತ ಸೌಲಭ್ಯವನ್ನು ಸಂಘದ ವತಿಯಿಂದ ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದರು. ಸಮಾರಂಭದಲ್ಲಿ 195 ವಿದ್ಯಾಥರ್ಿಗಳಿಗೆ ನೋಟ್ಬುಕ್ ವಿತರಣೆ ಮಾಡಲಾಯಿತು.
ಸಮಾರಂಭದಲ್ಲಿ ಶಾಲಾ ಅಭಿವೃದ್ದಿ ಸಮಿತಿ ಅಧ್ಯಕ್ಷ ನರಸಿಂಹಮೂತರ್ಿ, ಹಿರಿಯ ವಿದ್ಯಾಥರ್ಿಗಳ ಸಂಘದ ಕಾರ್ಯದಶರ್ಿ ಕೆ.ಜಿ.ರಾಜೀವಲೋಚನ, ಶಂಕರಪ್ಪ, ಕೃಷ್ಣಾಚಾರ್, ಲೀಲಾವತಿರಾಜ್ಕುಮಾರ್, ಬನಶಂಕರಯ್ಯ, ಪಾಂಡುರಂಗಯ್ಯ ಉಪಸ್ಥಿತರಿದ್ದರು. ಶಿಕ್ಷಕ ಕೆ.ಶಿವಕುಮಾರ್ ಸ್ವಾಗತಿಸಿ ದ್ರಾಕ್ಷಾಯಣಮ್ಮ ವಂದಿಸಿದರು.
ಕನಕ ಸೇವಾ ಸಮಿತಿಗೆ ನೂತನ ನಿದರ್ೇಶಕರುಗಳು
ಚಿಕ್ಕನಾಯಕನಹಳ್ಳಿ,ಜು.16: ಪಟ್ಟಣದ ಕನಕ ಸೇವಾ ಸಮಿತಿಗೆ 15 ಜನ ನೂತನ ನಿದರ್ೇಶಕರುಗಳು ಚುನಾವಣೆಯ ಮೂಲಕ ಆಯ್ಕೆಗೊಂಡಿದ್ದಾರೆ.
ಬೀರಯ್ಯ(ಅಡಿಕೆ), ಸಿ.ಟಿ.ಗುರುಮೂತರ್ಿ ಸೀಮೆಣ್ಣೆ, ಸಿ.ಎಂ.ಬೀರಲಿಂಗಯ್ಯ, ಸಿ.ಜಿ.ಚಂದ್ರಶೇಖರ್, ಸಿ.ಎಂ.ರಮೇಶ್, ಕ್ಯಾಪ್ಟನ್ ಸೋಮಶೇಖರ್, ಪರಮೇಶ್, ಸಿ.ಎಸ್.ಬಸವರಾಜು, ಸಿ.ಬಿ.ಲಿಂಗರಾಜು, ಸಿ.ಎಸ್.ರಘು, ಸುದರ್ಶನ್, ಸಿ.ಎಸ್.ಪುಷ್ಪಲತ, ಸಿ.ಪಿ.ಮಹೇಶ್, ಗೋವಿಂದಯ್ಯ, ಸಿ.ಎಸ್.ರಾಜಣ್ಣ ಆಯ್ಕೆಯಾಗಿದ್ದಾರೆ.



ಆರ್.ಟಿ.ಓ.ಇನ್ಸ್ಪೆಕ್ಟರ್ ಕಾರು ಢಿಕ್ಕಿ: ಸ್ಥಳದಲ್ಲೇ ಒಬ್ಬ ಸಾವು
ಚಿಕ್ಕನಾಯಕನಹಳ್ಳಿ,ಜು.16: ತರಬೇನಹಳ್ಳಿಯ ಬಳಿ ಎರಡು ವಾಹನಗಳು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಒಬ್ಬ ಸ್ಥಳದಲ್ಲೇ ಸಾವನ್ನಪಿದರೆ ಮತ್ತೋರ್ವನ ಕಾಲು ಮುರಿದಿದೆ.
ಬೀದರ್ ಜಿಲ್ಲೆಯ ಆರ್.ಟಿ.ಓ. ಇಲಾಖೆಯ ಇನ್ಸ್ಪೆಕ್ಟರ್ ಕೃಷ್ಣೇಗೌಡ ಎಂಬುವರ ಸ್ಕೋಡಾ ಆಕ್ಟೀವ ವಾಹನ, ಕಲ್ಕತ್ತದ ಗಣಿ ಉದ್ಯಮಿ ವಿಜಯಕಾಂತ ಶರ್ಮನ ಬುಲೆರೋ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ವಿಜಯಕಾಂತ ಶರ್ಮ ಸ್ಥಳದಲ್ಲೇ ಸಾವನ್ನಪಿದ್ದಾನೆ, ಇನ್ಸ್ ಪೆಕ್ಟರ್ ಕೃಷ್ಣೇಗೌಡನ ಕಾಲು ಮುರಿದಿದ್ದು ಹೆಚ್ಚಿನ ಚಿಕಿತ್ಸೆಗೆ ತುಮಕೂರಿಗೆ ಕೊಂಡೊಯ್ಯಲಾಗಿದೆ.
ಅಜ್ಜಿಯ ತಲೆಗೆ ಹೊಡೆದು ಸರ ಅಪಹರಣ: ಪಟ್ಟಣದ ಹೊರವಲಯದ ಮೇಲನಹಳ್ಳಿ ವಾಸಿ ಲಕ್ಷ್ಮೀದೇವಮ್ಮ(60) ಬುಧವಾರ ಮಧ್ಯಾಹ್ನ 3 ಗಂಟೆ ವೇಳೆಯಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಅಪರಚಿತ ಯುವಕನೊಬ್ಬ ಕುಡುಗೋಲಿನಿಂದ ಅಜ್ಜಿಯ ತಲೆಗೆ ಬಲವಾಗಿ ಹೊಡೆದು ಅವರ ಕೊರಳಲ್ಲಿದ್ದ ಚಿನ್ನದ ಸರವನ್ನು ಅಪಹರಿಸಿದ್ದಾನೆ. ಲಕ್ಷ್ಮೀದೇವಮ್ಮ ನವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಈ ಎರಡು ಪ್ರಕರಣಗಳನ್ನು ಚಿ.ನಾ.ಹಳ್ಳಿ ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಹೆಸರು ಬೆಳೆಗೆ ಕೀಟ ಭಾದೆ, ನಿಯಂತ್ರಣಕ್ಕೆ ರೈತರಿಗೆ ಸೂಚನೆ
ಚಿಕ್ಕನಾಯಕನಹಳ್ಳಿ,ಜು.16: ರೈತರು ಭಿತ್ತಿರುವ ಹೆಸರು ಬೆಳೆ ಹೂ ಮತ್ತು ಕಾಯಿ ಹಂತದಲ್ಲಿದ್ದು ಈ ಬೆಳೆಗೆ ತಂಬಾಕು ಹುಳು ಮತ್ತು ಕೊಂಡ್ಲಿ ಹುಳುವಿನ ಬಾಧೆ ಹೆಚ್ಚಾಗಿದೆ ಈ ಸಂಬಂಧ ರೈತರು ಮುಂಜಾಗ್ರತೆ ವಹಿಸಬೇಕೆಂದು ಕೃಷಿ ಸಹಾಯಕ ನಿದರ್ೇಶಕರು ತಿಳಿಸಿದ್ದಾರೆ.
ತಾಲೂಕಿನ 5283 ಹೆಕ್ಟರ್ ಪ್ರದೇಶದಲ್ಲಿ ಹೆಸರು ಬೆಳೆ ಬಿತ್ತಿದ್ದು ಇದರಲ್ಲಿ ಸುಮಾರು 780 ಹೆಕ್ಟರ್ ಪ್ರದೇಶದಲ್ಲಿನ ಬೆಳೆ ಹೂವಿನ ಮತ್ತು ಕಾಯಿಯ ಹಂತದಲ್ಲಿದ್ದು ಇದಕ್ಕೆ ಹತ್ತಿರುವ ಕೀಟಗಳನ್ನು ನಿಯಂತ್ರಿಸಲು ರೈತರು ಈ ಕೆಳಗಿನ ಕ್ರಮ ಕೈಗೊಳ್ಳಬೇಕಿದೆ.
ತಂಬಾಕು ಹುಳುಗಳನ್ನು ಹತೋಟಿ ತರುವ ನೈಸಗರ್ಿಕ ವಿಧಾನವೆಂದರೆ ಗುಂಪಾಗಿರುವ ತಂಬಾಕು ಹುಳುವಿನ ಮೊಟ್ಟೆಗಳನ್ನು ಮತ್ತು ಮರಿಹುಳುಗಳನ್ನು ಕೈಯಿಂದ ಆಯ್ದು ನಾಶಪಡಿಸುವುದು ಒಂದು ಕ್ರಮವಾದರೆ, ರಾಸಾಯನಿಕಗಳಿಂದ ಹತೋಟಿ ಮಾಡಲು ಒಂದು ಲೀಟರ್ ನೀರಿನಲ್ಲಿ ಮಿಥೋಮಿಲ್ 40 ಎಸ್.ಪಿ. ಕರಗುವ ಪುಡಿಯನ್ನು ಬೆರಸಿ ಸಿಂಪಡಿಸುವುದು ಅಥವಾ ಒಂದು ಲೀಟರ್ ನೀರಿನಲ್ಲಿ ಇಂಡಾಕ್ಸ ಕಾಬರ್್ 14.5 ಎಸ್.ಪಿ.ಯನ್ನು 5 ಮಿಲಿ ಬೆರಸಿ ಸಿಂಪಡಿಸಬಹುದು, ನೋವಲ್ಯೂರಾನ್ 10 ಇಸಿ ಯ 5 ಮಿಲಿಯನ್ನು ಒಂದು ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸಿದರೆ ತಂಬಾಕು ಹುಳುಗಳನ್ನು ನಿಯಂತ್ರಿಸಬಹುದು.
ಬೆಳೆದ ಹುಳುಗಳನ್ನು ಹತೋಟಿಯಲ್ಲಿಡಲು ವಿಷಪಾಷಣ ಬಳಸುವುದು ಸೂಕ್ತವಾಗಿದ್ದು, ಈ ವಿಷಪಾಷಣವನ್ನು ತಯಾರಿಸುವ ಕ್ರಮವೆಂದರೆ ಗೋಧಿ ಹಿಟ್ಟು ಅಥವಾ ಬೂಸಾ ಅಥವಾ ಅಕ್ಕಿ ತೌಡು 10 ಕಿ.ಗ್ರಾಂ.ಗೆ ಒಂದು ಕಿ.ಗ್ರಾ. ಬೆಲ್ಲವನ್ನು ನೀರಿನಲ್ಲಿ ನೆನಸಿದ್ದು, ಈ ಬೆಲ್ಲದ ನೀರಿಗೆ ಹಿಟ್ಟನ್ನು ಕಲಿಸಿ ಸಣ್ಣ ಸಣ್ಣ ಉಂಡೆ ಮಾಡುವುದು ಅದಕ್ಕೆ 150 ಗ್ರಾಂ ಮೆಧೋಮಿಲ್ 40 ಎಸ್.ಪಿ.ಕೀಟನಾಶಕ ಮಿಶ್ರಣ ಮಾಡಿ ಸಂಜೆ 5 ಗಂಟೆಯ ನಂತರ ಹೊಲದಲ್ಲಿ ಎರಚಿ ಹುಳುಗಳನ್ನು ನಾಶ ಪಡಿಸಬಹುಬು.
ಕೊಂಡ್ಲಿಹುಳು, ಕಾಯಿ ಕೊರಕ ಮತ್ತು ಸ್ಪಿಂಜ್ಡ್ ಮಾಥ್ ಹತೋಟಿ ಕ್ರಮ: ಇವುಗಳ ಹತೋಟಿಗೆ ಕ್ಲೋರೋ ಫೈರಿಫಾಸ್ ಅಥವಾ ಎಂಡೋಸಲ್ಪಾನ್ ಅಥವಾ ಕ್ವಿನಲ್ ಫಾಸ್ ಅಥವಾ ಮನೋ ಕ್ರೋಟೋಫಾಸ್ ಇವುಗಳಲ್ಲಿ ಯಾವುದಾದರೊಂದನ್ನು ಒಂದು ಲೀಟರ್ ನೀರಿಗೆ 2 ಮಿಲಿ ಯನ್ನು ಬೆರಸಿ ಸಿಂಪರಣೆ ಮಾಡುವುದು ಒಂದು ಎಕರೆ ಪ್ರದೇಶಕ್ಕೆ 250 ಲೀಟರ್ ಸಿಂಪರಣಾದ್ರಾವಣ ಬಳಸುವುದು ಸೂಕ್ತ ಎಂದಿದ್ದಾರೆ.
ಹೆಚ್ಚಿನ ವಿವರಗಳಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಸಂಪಕರ್ಿಸಲು ಕೋರಿದ್ದಾರೆ

Saturday, June 12, 2010

ಕಡಿಮೆ ಕೂಲಿ ಎಂದು ಎಳೆಯರನ್ನು ಸೇರಿಸಿಕೊಂಡರೆ ಆಪತ್ತು ನಿಶ್ಚಿತ

ಚಿಕ್ಕನಾಯಕನಹಳ್ಳಿ,ಜೂ.12: ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಅಸಮರ್ಥರಾಗುತ್ತಾ ತಪ್ಪು ದಾರಿ ಹಿಡಿಯುತ್ತಾರೆ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಎ.ಜಿ.ಶಿಲ್ಪಾ ಹೇಳಿದರು.
ಪಟ್ಟಣದ ಸಕರ್ಾರಿ ಪ್ರೌಡಶಾಲೆಯ ಆವರಣದಲ್ಲಿ ನಡೆದ ಬಾಲ ಕಾಮರ್ಿಕ ನಿಷೇಧ ದಿನಾಚರಣೆಯ ಅರಿವು ಶಿಬಿರದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಖರ್ಾನೆ ಹೋಟೆಲ್ಗಳಲ್ಲಿ ಮಕ್ಕಳು ದುಡಿಯುತ್ತಿರುವ ವಿಷಯ ಹೆಚ್ಚಾಗಿ ಶಾಲಾ ಮಕ್ಕಳಿಗೆ ತಿಳಿದಿರುತ್ತದೆ ಆ ವಿಷಯವನ್ನು ಪೋಲಿಸ್ ಅಧಿಕಾರಿಗಳಿಗೆ ತಿಳಿಸಬೇಕು ಎಂದರಲ್ಲದೆ, ಬಾಲ ಕಾಮರ್ಿಕರಾಗಿ ದುಡಿಯುತ್ತಿರುವ ಮಕ್ಕಳಿಗೆ ವಿದ್ಯಾಯಭ್ಯಾಸದ ಬಗ್ಗೆ ಹುರಿದುಂಬಿಸಿ ಅವರೂ ಸಹ ಶಿಕ್ಷಣ ಪಡೆಯಲು ಸಹಕರಿಸಬೇಕು ಎಂದರು.
ಬಿ.ಇ.ಓ ಬಿ.ಜೆ ಪ್ರಭುಸ್ವಾಮಿ ಮಾತನಾಡಿ ಶಿಕ್ಷಣ ಇಲಾಖೆಗೆ ಸದಾ ಕಾನೂನು ಸೇವಾ ಸಮಿತಿ ಸ್ಪಂದಿಸುತ್ತ ಮಕ್ಕಳಿಗಾಗಿ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಮಕ್ಕಳಿಗೆ ಕಾನೂನಿನ ಬಗ್ಗೆ ಜಾಗೃತಿ ನೀಡುತ್ತಿರುವುದು ಶ್ಲಾಘನೀಯ ಎಂದ ಅವರು, ಪೋಷಕರು ಮಕ್ಕಳ ಆಶೋತ್ತರಗಳಿಗೆ ಸ್ಪಂದಿಸಿ 18ವರ್ಷದ ವರೆವಿಗೂ ಶಿಕ್ಷಣ ಪಡೆಯಲು ಪ್ರೋತ್ಸಾಹಿಸಿ ದೇಶದ ಒಳಿತಿನ ಭದ್ರ ಬುನಾದಿಗೆ ಮುಂದಾಗಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಮಾತನಾಡಿ ಬಾಲ ಕಾಮರ್ಿಕರ ಮನೆಯ ಆಥರ್ಿಕ ಪರಿಸ್ಥಿತಿಯನ್ನು ಕಾಖರ್ಾನೆಯ ಮಾಲೀಕರು ಗಮನಿಸಿ ಅಂತವರ ಮಕ್ಕಳನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೆ ಇಂತಹ ಮಾಲೀಕರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದ ಅವರು, ತೊಂದರೆ ಎದುರಿಸುತ್ತಿರುವ ಮಕ್ಕಳಿಗೆ ವಿದ್ಯಾಬ್ಯಾಸದ ಸಹಾಯ ನೀಡುವ ಮೂಲಕ ಬಾಲ ಕಾಮರ್ಿಕ ಪದ್ದತಿಯನ್ನು ತೊಡೆದು ಹಾಕಬೇಕು ಎಂದರು.
ವಕೀಲ ಎನ್.ಎನ್.ಶ್ರೀಧರ್ ಮಾತನಾಡಿ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದರಿಂದ ಮಕ್ಕಳ ಮತ್ತು ದೇಶದ ಭವಿಷ್ಯ ಹಾಳಾಗುತ್ತದೆ, ಕಡಿಮೆ ಸಂಭಾವನೆಯನ್ನು ನೀಡಬಹುದು ಮತ್ತು ಹೆಚ್ಚು ಕೆಲಸವನ್ನು ಬಾಲ ಕಾಮರ್ಿಕರಿಂದ ತೆಗೆದುಕೊಳ್ಳ ಬಹುದೆಂಬ ಕಾರಣದಿಂದ ಮಕ್ಕಳನ್ನು ಮಾಲೀಕರು ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೆ ಈ ಹವ್ಯಾಸ ನಿಲ್ಲಬೇಕು ಅವರನ್ನು ಶಾಲೆಗೆ ಕರೆತರಬೇಕೆಂದು ಹೇಳಿದರು.
ಸಮಾರಂಭದಲ್ಲಿ ವಕೀಲರ ಸಂಘದ ಕಾರ್ಯದಶರ್ಿ ಹೆಚ್.ಎಸ್.ಜ್ಞಾನಮೂತರ್ಿ, ಶಾಲೆಯ ಮುಖ್ಯೋಪಾಧ್ಯಾಯ ಸಿದ್ದರಾಮಯ್ಯ, ಎ.ಸಿ.ಡಿ.ಪಿ.ಓ ಪರ್ವತಯ್ಯ ವಕೀಲರಾದ ಎಂ.ಮಹಾಲಿಂಗಯ್ಯ, ಲೋಕೇಶ್, ನಾಗರಾಜು, ಕೆ.ಸಿ.ವಿಶ್ವನಾಥ್, ದಿಲೀಪ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಟಿ.ಗಾಯಿತ್ರಿ ಸ್ವಾಗತಿಸಿದರೆ ಎಂ.ಸತೀಶ್ ನಿರೂಪಿಸಿ ವಂದಿಸಿದರು.

ಗಣಿಗಾರಿಕೆಗೆ ಅರಣ್ಯ ಪ್ರದೇಶ ಒತ್ತುವರಿ: ದೂರು

ಚಿಕ್ಕನಾಯಕನಹಳ್ಳಿ,ಜೂ.11: ಅರಣ್ಯ ಇಲಾಖೆಗೆ ಸೇರಿದ ಪ್ರದೇಶವನ್ನು ಹೊರತು ಪಡಿಸುವವರೆಗೂ ಗೊಲ್ಲರಹಳ್ಳಿ ಗ್ರಾಮದ ಖಾಸಗಿಯೊಬ್ಬರಿಗೆ ಸೇರಿದ ಗಣಿ ಪ್ರದೇಶವನ್ನು ಅಳತೆ ಮಾಡಬಾರದೆಂದು ಮಾಜಿ ಶಾಸಕ ಬಿ.ಲಕ್ಕಪ್ಪ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಈ ಭಾಗದಲ್ಲಿರುವ ವಿವಿಧ ವ್ಯಕ್ತಿಗಳಿಗೆ ಸೇರಿದ ಗಣಿ ಪ್ರದೇಶವನ್ನು ಕಂದಾಯ ಇಲಾಖೆ, ಭೂ ವಿಜ್ಞಾನ ಇಲಾಖೆ ಮತ್ತು ಅರಣ್ಯ ಇಲಾಖೆಗಳು ಸೇರಿ ಒಂದೇ ಬಾರಿ ಜಂಟಿ ಸವರ್ೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ತಾಲೂಕಿನ ಗೊಲ್ಲರಹಳ್ಳಿ ಗ್ರಾಮದ ಸವರ್ೆ.ನಂ.12ರಲ್ಲಿ ಪ್ರವೀಣ್ ರಾಮಮೂತರ್ಿಗೆ ಗಣಿಗಾರಿಕೆ ಪ್ರಾರಂಭಿಸಲು ಮಂಜೂರಾತಿ ದೊರೆತಿದ್ದು ಜೂನ್ 9ರಂದು ಅವರ ಗಣಿ ಪ್ರದೇಶವನ್ನು ಅಳತೆ ಮಾಡಲು ಸವರ್ೆ ಅಧಿಕಾರಿಗಳು ಪ್ರಯತ್ನ ನಡೆಸಿದ್ದು ಈ ಸವರ್ೆ ನಂಬರ್ನ ಭೂಮಿ ಅರಣ್ಯ ಇಲಾಖೆಗೆ ಸೇರಿದೆ, ಅಲ್ಲದೆ ಇದಕ್ಕೆ ಹೊಂದಿಕೊಂಡಂತೆ ಇರುವ ಹೊಬಳೆಗೆಟ್ಟೆ, ಯರೇಕಟ್ಟೆ, ಹಾಗೂ ಹೊಸಳ್ಳಿ ಸವರ್ೆ ನಂಬರುಗಳ ಕೆಲವು ಪ್ರದೇಶವು ಅರಣ್ಯಕ್ಕೆ ಸೇರಿದ ಜಮೀನಾಗಿದೆ ಈ ಗ್ರಾಮಗಳ ಗಡಿ ಪ್ರದೇಶವನ್ನು ಗುರುತಿಸುವುದು ಹಾಗೂ ಅರಣ್ಯ ಪ್ರದೇಶವನ್ನು ಅಳತೆ ಮಾಡುವವರೆಗೆ ನಮ್ಮ ಹೋರಾಟ ಮುಂದುವರೆಯುವುದೆಂದು ತಿಳಿಸಿದ್ದಾರೆ.
ಗಣಿ ಪ್ರದೇಶದ ರೈತರಿಗೆ ಬೆಳೆ ಪರಿಹಾರ ಚೆಕ್ ವಿತರಣೆ
ಚಿಕ್ಕನಾಯಕನಹಳ್ಳಿ,ಜೂ.11: ತಾಲೂಕಿನ ಗಣಿಗಾರಿಕೆಯಿಂದ ಬೆಳೆ ಹಾನಿಯಾದ ಗ್ರಾಮಗಳ ಹಿಡುವಳಿಗಾರರಿಗೆ ಮತ್ತು ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಚೆಕ್ ವಿತರಿಸುವ ಕಾರ್ಯಕ್ರಮವನ್ನು ಇದೇ 14ರ ಸೋಮವಾರ ಏರ್ಪಡಿಸಲಾಗಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ
ಕಾರ್ಯಕ್ರಮವನ್ನು ಡಾ. ಅಂಭೇಡ್ಕರ್ ಭವನದಲ್ಲಿ ಬೆಳಿಗ್ಗೆ 10-30ಕ್ಕೆ ಹಮ್ಮಿಕೊಂಡಿದ್ದು ಬುಳ್ಳೇನಹಳ್ಳಿ, ಹೊನ್ನೆಬಾಗಿ ಮತ್ತು ಜೋಗಿಹಳ್ಳಿ ಗ್ರಾಮದ ಹಿಡುವಳಿದಾರು ಮತ್ತು ವಿದ್ಯಾಥರ್ಿಗಳು ಚೆಕ್ ಸ್ವೀಕರಿಸಲು ಸಭೆಗೆ ಆಗಮಿಸುವಂತೆ ತಹಸೀಲ್ದಾರ್ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.


Friday, June 11, 2010

Thursday, June 10, 2010

ಕನಕ ವಿದ್ಯಾಭಿವೃದ್ದಿ ನಿಧಿಯಿಂದ ವಿದ್ಯಾಥರ್ಿಗಳಿಗೆ ವಿವಿಧ ಸವಲತ್ತು ವಿತರಣೆ
ಚಿಕ್ಕನಾಯಕನಹಳ್ಳಿ,ಜೂ.10: ಕನಕ ವಿದ್ಯಾಭಿವೃದ್ದಿ ನಿಧಿ ಸಮಿತಿ ವತಿಯಿಂದ ಪ್ರತಿಭಾ ಪುರಸ್ಕಾರ, ಉಚಿತ ನೋಟ್ ಬುಕ್ ವಿತರಣೆ, ಕಾಲೇಜು ಶುಲ್ಕ ಪಾವತಿ, ಸಹಾಯ ಧನ ವಿತರಣಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಕಾರ್ಯದಶರ್ಿ ಕಣ್ಣಯ್ಯ ತಿಳಿಸಿದ್ದಾರೆ.
ಸಮಾರಂಭವನ್ನು ಇದೇ 11ರ ಶುಕ್ರವಾರ ಕನಕ ಭವನದಲ್ಲಿ ಮಧ್ಯಾಹ್ನ 3ಗಂಟೆಗೆ ಹಮ್ಮಿಕೊಂಡಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ಬಾಬು ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಪುರಸಭಾಧ್ಯಕ್ಷ ಸಿ.ಎಂ.ರಂಗಸ್ವಾಮಯ್ಯ, ತಹಸೀಲ್ದಾರ್ ಟಿ.ಸಿ.ಕಾಂತರಾಜು, ಬಿ.ಇ.ಓ ಬಿ.ಜೆ.ಪ್ರಭುಸ್ವಾಮಿ, ಪುರಸಭಾ ಸದಸ್ಯ ಸಿ.ಬಸವರಾಜು, ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಆಗಮಿಸಲಿದ್ದಾರೆ.
ಕುಪ್ಪೂರು ಮಠದಲ್ಲಿ 505ನೇ ಶಿವನೊಲುಮೆಯ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಜೂ.10: ಗುರು ಮರುಳ ಸಿದ್ದೇಶ್ವರ ಸ್ವಾಮಿಯವರ ಪುರಾಣ ಪ್ರವಚನ ಮತ್ತು 505ನೇ ಶಿವನೊಲುಮೆಗಾಗಿ ಸತ್ಚಿಂತನೆ ಕಾರ್ಯಕ್ರಮವನ್ನು ಇದೇ 11ಮತ್ತು 12ರಂದು ಏರ್ಪಡಿಸಲಾಗಿದೆ.
ಸುಕ್ಷೇತ್ರ ಕುಪ್ಪೂರು ಗದ್ದಿಗೆ ಸಂಸ್ಥಾನ ಮಠದಲ್ಲಿ 11ರ ಶುಕ್ರವಾರ ರಾತ್ರಿ 8-30ಕ್ಕೆ ಪುರಾಣ ಪ್ರವಚನ ಮತ್ತು 12ಶನಿವಾರ ಪ್ರಾತಂ ಕಾಲದಲ್ಲಿ ಶ್ರೀಮರುಳಸಿದ್ದೇಶ್ವರ ಸ್ವಾಮಿಯವರ ಮಹಾಲಿಂಗಕ್ಕೆ ರುದ್ರಾಭಿಷೇಕ, ಕ್ಷೀರಾಭಿಷೇಕ, ಸಹಸ್ತ್ರ ಬಿಲ್ವಾರ್ಚನೆ, ಗುರುಗಳ ಪಾದಪೂಜೆ ಹಾಗೂ ಮಹಾಮಂಗಳಾರತಿ, ಗಂಗಾಮಾತೆಗೆ ಕುಂಕುಮಾರ್ಚನೆ, ಬಾದಾಮಿ ಅಮಾವಾಸ್ಯೆ ಮತ್ತು ಶನೀಶ್ವರ ಜಯಂತಿ ಪ್ರಯುಕ್ತ ವಿಶೇಷ ಪೂಜೆಯನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ಡಾ.ಯತೀಶ್ವರ ಶಿವಚಾರ್ಯ ಸ್ವಾಮಿ ಸಮಾರಂಭದ ಸಾನಿದ್ಯ ವಹಿಸಲಿದ್ದು, ಅನ್ನದಾನಿ ಮಲ್ಲೇಗೌಡರು ಅಧ್ಯಕ್ಷತೆ ವಹಿಸುವರು. ಸಮಾರಂಭದಲ್ಲಿ ಪುರಸಭಾಧ್ಯಕ್ಷ ಸಿ.ಎಂ.ರಂಗಸ್ವಾಮಯ್ಯ ಮತ್ತು ಬಿ.ಎಮ್.ಚನ್ನಭಸಪ್ಪರಿಗೆ ಸನ್ಮಾನಿಸಲಾಗುವುದು.
ಮಾತೆಯರಿಗೆ ಯೋಗ ಥೆರಪಿ, ಪ್ರಾಣಾಯಾಮ ಶಿಬಿರ
ಚಿಕ್ಕನಾಯಕನಹಳ್ಳಿ,ಜೂ.10 ಉಚಿತ ಯೋಗ ಥೆರಫಿ ಹಾಗೂ ಪ್ರಾಣಾಯಾಮ ಶಿಬಿರದ ಉದ್ಘಾಟನಾ ಸಮಾರಂಭವನ್ನು ಇದೇ 18ರ ಭಾನುವಾರ ಏರ್ಪಡಿಸಲಾಗಿದೆ.
30ದಿನಗಳ ಕಾಲ ಬೆಳಗ್ಗೆ 6.30 ರಿಂದ 7-30ರವರಗೆ ನಡೆಯುವ ಶಿಬಿರವನ್ನು ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಏರ್ಪಡಿಸಲಾಗಿದೆ, ಈ ಸಂಬಂಧ ಉದ್ಘಾಟನಾ ಸಮಾರಂಭವನ್ನು ಬೆಳಿಗ್ಗೆ 6.30ಕ್ಕೆ ಹಮ್ಮಿಕೊಂಡಿದ್ದು ಉದ್ಘಾಟನೆಯನ್ನು ಜಿ.ಪಂ.ಅಧ್ಯಕ್ಷೆ ಜಯಮ್ಮದಾನಪ್ಪ ಮತ್ತು ಬ್ರಹ್ಮ ವಿದ್ಯಾ ಸಮಾಜದ ಅಧಕ್ಷೆ ಭುವನೇಶ್ವರಿ ನೆರವೇರಿಸಲಿದ್ದು ರೋಟರಿ ಕ್ಷಬ್ ಅಧ್ಯಕ್ಷ ಕೆ.ವಿ.ಕುಮಾರ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ತಹಸೀಲ್ದಾರ್ ಟಿ.ಸಿ.ಕಾಂತರಾಜು, ಸಾಹಿತಿ ಎಂ.ವಿ.ನಾಗರಾಜ್ರಾವ್, ಸತ್ಯಗಣಪತಿ ತರುಣರ ಸಂಘದ ಕಾರ್ಯದಶರ್ಿ ಸಿ.ಕೆ.ವಿಶ್ವೇಶ್ವರಯ್ಯ, ಇನ್ನರ್ವೀಲ್ ಕ್ಲಬ್ ಅಧ್ಯಕ್ಷ ಚಂದ್ರಿಕಾಮೂತರ್ಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ನರಸಿಂಹಯ್ಯ, ಸಿ.ಡಿ.ಪಿ.ಒ ಅನೀಸ್ ಖೈಸರ್ ಆಗಮಿಸಲಿದ್ದಾರೆ ಎಂದು ಯೋಗ ಶಿಕ್ಷಕ ಭುವನ ಸುಂದರ್ ತಿಳಿಸಿದ್ದಾರೆ.

Tuesday, June 8, 2010


ಶುದ್ದ ಓದು ಸ್ಪಷ್ಟ ಬರಹ ಈ ವರ್ಷದ ಮೂಲ ಮಂತ್ರ
ಚಿಕ್ಕನಾಯಕನಹಳ್ಳಿ,ಜು.8: ಶಿಕ್ಷಣದ ಅಭಿವೃದ್ದಿಗೆ ಸಕರ್ಾರ ಒಂದೇ ಎಲ್ಲವನ್ನೂ ಮಾಡಲಾಗದು ಸಮುದಾಯವು ಇಲಾಖೆಯ ಆಶೋತ್ತರಗಳಿಗೆ ಪೂರಕವಾಗಿ ಸ್ಪಂಧಿಸಬೇಕೆಂದು ಚಿಕ್ಕನಾಯಕನಹಳ್ಳಿ ತಾಲೂಕು ಮೂಲದ ಗೆಳೆಯರ ಒಕ್ಕೂಟದ ಅಧ್ಯಕ್ಷ ಸಿ.ಎಂ.ಹೊಸೂರಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಕನಕ ಭವನದಲ್ಲಿ ಬೆಂಗಳೂರಿನಲ್ಲಿರುವ ಚಿಕ್ಕನಾಯಕನಹಳ್ಳಿ ತಾಲೂಕು ಮೂಲದ ಗೆಳೆಯರ ಒಕ್ಕೂಟ ಹಾಗೂ ಬೆಂಗಳೂರಿನ ಸಪ್ತಮಿ ಟ್ರಸ್ಟ್ ಸಹಯೋಗದಲ್ಲಿ ಪಟ್ಟಣದಲ್ಲಿರುವ ಸಕರ್ಾರಿ ಶಾಲೆಗಳ 1500 ವಿದ್ಯಾಥರ್ಿಗಳಿಗೆ ಉಚಿತ ತಟ್ಟೆ ಲೋಟ ವಿತರಣಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ವ ಶಿಕ್ಷಣ ಅಭಿಯಾನವು ಶಾಲೆಗಳಿಗೆ ಎಲ್ಲಾ ಸವಲತ್ತುಗಳನ್ನು ನೀಡಿ ಶಿಕ್ಷಣ ಕ್ಷೇತ್ರವನ್ನು ಅಭಿವೃದ್ದಿ ಪಡಿಸಲು ಮುಂದಾಗಿದೆ, ಇದಕ್ಕೆ ಬೆಂಬಲವಾಗಿ ಸಂಘ ಸಂಸ್ಥೆಗಳು ತಮ್ಮ ಕೈಲಾದ ಸಹಕಾರವನ್ನು ನೀಡಿದರೆ ಈ ಕ್ಷೇತ್ರಕ್ಕೆ ಇನ್ನಿಷ್ಟು ಒತ್ತು ಸಿಕ್ಕಂತಾಗುತ್ತದೆ ಎಂದರು.
ಸಮಾರಂಭವನ್ನು ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ.ಪ್ರಭುಸ್ವಾಮಿ ಮಾತನಾಡಿ, ಗುಣಾತ್ಮಕ ಶಿಕ್ಷಣವನ್ನು ನೀಡಲು ಇಲಾಖೆಯ ಜೊತೆಗೆ ಸಂಘ ಸಂಸ್ಥೆಗಳು ಕೈ ಜೋಡಿಸಬೇಕೆಂಬ ಇಲಾಖೆಯ ಆಶಯಕ್ಕೆ ಸ್ಪಂದಿಸುವಂತೆ ಬೆಂಗಳೂರಿನಲ್ಲಿರುವ ಚಿಕ್ಕನಾಯಕನಹಳ್ಳಿ ಮೂಲದ ಗೆಳೆಯರ ಬಳಗವು ಸಹಕರಿಸುತ್ತಿರುವುದು ತುಂಬಾ ಶ್ಲಾಘನೀಯ ಎಂದ ಅವರು, ಮಕ್ಕಳಿಗೆ ಶುದ್ದ ಓದು, ಸ್ಪಷ್ಟ ಬರಹವನ್ನು ಕಲಿಸಲು ಅಗತ್ಯವಿರುವ ಎಲ್ಲಾ ಸವಲತ್ತುಗಳನ್ನು ಸಕರ್ಾರ ನೀಡಿದೆ, ಇದಕ್ಕೆ ಪ್ರತಿಯಾಗಿ ಎಲ್ಲಾ ಶಿಕ್ಷಕರು ಇಲಾಖೆ ಸೂಚಿಸಿರುವ ಈ ವರ್ಷದ ಮೂಲ ಮಂತ್ರವಾದ ಶುದ್ದ ಓದು ಸ್ಪಷ್ಟ ಬರಹಕ್ಕೆ ಮುಂದಾಗಬೇಕು ಎಂದರು.
ಸಮಾರಂಭದಲ್ಲಿ ಬೆಂಗಳೂರಿನ ಸಪ್ತಮಿ ಟ್ರಸ್ಟ್ನ ಆನಂದ್ ರವರು ಮಾತಮಾಡಿ ನಮ್ಮ ಸಂಸ್ಥೆ, ಗೆಳೆಯರ ಒಕ್ಕೂಟದೊಂದಿಗೆ ಕೈ ಜೋಡಿಸಿ ಇಲ್ಲಿಗೆ 1500 ತಟ್ಟೆ ಲೋಟಗಳನ್ನು ವಿತರಿಸುವ ಯೋಜನೆಯನ್ನು ಕೈಗೊಂಡಿತು ಎಂದರಲ್ಲದೆ, ಇಲ್ಲಿಯವರೆಗೆ ನಮ್ಮ ಟ್ರಸ್ಟ್ 308 ಶಾಲೆಗಳಿಗೆ 30 ಸಾವಿರ ತಟ್ಟೆ ಲೋಟಗಳನ್ನು ವಿತರಿಸಿದೆ ಎಂದರು.
ಸಮಾರಂಭದಲ್ಲಿ ಕ್ಯಾಪ್ಟನ್ ಸೋಮಶೇಖರ್, ಸತ್ಯ ಪ್ರಕಾಶ್ ಮಾತನಾಡಿದರು. ಈ ಸಂದರ್ಭದಲ್ಲಿ ಕಾರ್ಯದಶರ್ಿ ತರಬೇನಹಳ್ಳಿ ಷಡಾಕ್ಷರಿ ಸ್ವಾಗತಿಸಿದರೆ, ವಿಶ್ವನಾಥ್ ನಿರೂಪಿಸಿದರು, ಮುದ್ದೇನಹಳ್ಳಿ ನಾಗರಾಜು ವಂದಿಸಿದರು.

Saturday, June 5, 2010


ಮ್ಯಾನುಯಲ್ ಇನ್ಕಂ ಸಟರ್ಿಫಿಕೇಟ್ ನೀಡಲು ಡಿ.ಸಿ.ಸೂಚನೆ:
ಚಿಕ್ಕನಾಯಕನಹಳ್ಳಿ,ಜು.5: ವಿದ್ಯಾಥರ್ಿಗಳಿಗೆ ಶಾಲಾ ಪ್ರವೇಶಕ್ಕೆ ಅಗತ್ಯವಿರುವ ಜಾತಿ ಮತ್ತು ವರಮಾನ ಪತ್ರಗಳನ್ನು ಮ್ಯಾನುಯಲ್ ಆಗಿ ನೀಡಲು ಆದೇಶ ನೀಡಿರುವ ಜಿಲ್ಲಾಧಿಕಾರಿಗಳ ನಿಧರ್ಾರಕ್ಕೆ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಇ-ಗರ್ವನೆನ್ಸ್ ಬಂದಾಗಿನಿಂದಲೂ ಕಂಪ್ಯೂಟರೀಕೃತ ಜಾತಿ ಮತ್ತು ವರಮಾನ ನೀಡುತ್ತಿದ್ದು, ಇದರಿಂದ ಇತ್ತೀಚೆಗೆ ತಾಂತ್ರಿಕ ತೊಂದರೆಗಳು ಹೆಚ್ಚಾಗಿ ವಿದ್ಯಾಥರ್ಿಗಳು ಹಾಗೂ ಪೋಷಕರು ವರಮಾನ ಪತ್ರ ಪಡೆಯಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಈ ಬಗ್ಗೆ ಸಾರ್ವಜನಿಕರು ಆಕ್ಷೇಪವೆತ್ತಿ ಕಂಪ್ಯೂಟರೀಕೃತ ಪ್ರಮಾಣ ಪತ್ರಗಳು ಸರಿಯಾದ ಸಮಯಕ್ಕೆ ಅಬ್ಯಾಥರ್ಿಗಳ ಕೈ ತಲುಪದೇ ಶಾಲಾ ಪ್ರವೇಶಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ಬಳಿ ಚಚರ್ಿಸಿದ ಫಲವಾಗಿ ಅವರು, ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡ ಪರಿಣಾಮ ಜಿಲ್ಲಾಧಿಕಾರಿಗಳು ಇದೇ ತಿಂಗಳ 4 ರಿಂದ 9ರವರೆಗೆ ಜಾತಿ ಮತ್ತು ವರಮಾನ ಪ್ರಮಾಣ ಪತ್ರವನ್ನು ಮ್ಯಾನುಯಲ್(ಕೈ ಬರಹ)ದ ಮೂಲಕ ಕೊಡಲು ಆದೇಶ ನೀಡಿದ್ದಾರೆ. ಇದರಿಂದ ನೆಮ್ಮದಿ ಕೇಂದ್ರಗಳಲ್ಲಿ ಕಂಪ್ಯೂಟರ್ ನೀಡುವ ಕಿರುಕುಳವನ್ನು ಸದ್ಯಕ್ಕೆ ತಪ್ಪಿಸಿಕೊಂಡಂತಾಗಿದೆ.
ವಿದ್ಯಾಥರ್ಿಗಳ ಹಾಗೂ ಪೋಷಕರ ಸಮಸ್ಯೆಗೆ ಸ್ಪಂಧಿಸಿದ ಜಿಲ್ಲಾಧಿಕಾರಿಗಳಾದ ಡಾ.ಸಿ.ಸೋಮಶೇಖರ್ ಹಾಗೂ ತಹಶೀಲ್ದಾರ್ ಟಿ.ಸಿ.ಕಾಂತರಾಜು ರವರ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈಜಲು ಹೋದ ವಿದ್ಯಾಥರ್ಿ ನೀರು ಪಾಲು
ಚಿಕ್ಕನಾಯಕನಹಳ್ಳಿ,ಜು.5: ಈಜಲು ಹೋದ ವಿದ್ಯಾಥರ್ಿ ನೀರು ಪಾಲದ ಘಟನೆ ತಾಲೂಕಿನ ಶೆಟ್ಟೀಕೆರೆ ಯಲ್ಲಿ ನಡೆದಿದೆ.
9ನೇ ತರಗತಿ ಓದುತ್ತಿರುವ ಶೆಟ್ಟೀಕೆರೆ ಯಶವಂತಕುಮಾರ್ ಎಂಬಾತ ತನ್ನ ಸಹಪಾಠಿಗಳೊಂದಿಗೆ ಕೆರೆಗೆ ಈಜಲು ಹೋದಾಗ ಈ ಘಟನೆ ನಡೆದಿದೆ, ಘಟನೆಯ ಸ್ಥಳಕ್ಕೆ ಬಿ.ಇ.ಓ, ಬಿ.ಜೆ.ಪ್ರಭುಸ್ವಾಮಿ ಭೇಟಿ ನೀಡಿದ್ದರು. ಚಿ.ನಾ.ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪರಿಸರ ಸಂರಕ್ಷಣೆ ನಮ್ಮೆಲರ ಹೊಣೆ: ಸಿ.ಎಂ.ಆರ್.
ಚಿಕ್ಕನಾಯಕನಹಳ್ಳಿ,ಜು.5: ಇಂದಿನ ದಿನಗಳಲ್ಲಿ ಪರಿಸರಕ್ಕೆ ಆಗಿರುವ ಹಾನಿ ಅಗಾಧವಾಗಿದೆ, ಇದರಿಂದ ಮುಂದಿನ ಭವಿಷ್ಯ ತುಂಬಾ ಕರಾಳವಾಗಿದೆ. ಮಕ್ಕಳಿಗೆ ಪರಿಸರ ಅರಿವು ಮೂಡಿದಾಗ ಭವಿಷ್ಯ ಸುಂದರವಾಗುತ್ತದೆ ಎಂದು ಪುರಸಭಾ ಅಧ್ಯಕ್ಷ ಸಿ.ಎಂ.ರಂಗಸ್ವಾಮಿ ತಿಳಿಸಿದರು.
ತಾಲೂಕು ವಿಜ್ಞಾನ ಕೇಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಆಚರಿಸಿದ ಪರಿಸರ ದಿನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪುರಸಭೆಯ ಸಹಕಾರದೊಂದಿಗೆ ಚಿ.ನಾ.ಹಳ್ಳಿ ಪರಿಸರ ಸುಂದರಗೊಳಿಸಲು ಪ್ರಯತ್ನಿಸಿ ಎಂದು ಮನವಿ ಮಾಡಿದರು.
ಈ ಬಾರಿಯ ಪರಿಸರ ದಿನಾಚರಣೆಯ ಘೋಷ ವಾಕ್ಯ, ''ಕೋಟಿ ಕೋಟಿ ಪ್ರಭೇದಗಳು-ಒಂದೇ ಭೂಮಿ-ಒಂದೇ ಭವಿಷ್ಯ'' ಕುರಿತು ತಾಲೂಕಿನ ಎಪ್ಪತ್ತು ಜನ ಶಿಕ್ಷಕರಿಗೆ ಅರಿವು ಮೂಡಿಸಲಾಯಿತು. ಜೀವಿ ವೈವಿಧ್ಯಗಳನ್ನು ಸಂರಕ್ಷಣೆ ಕುರಿತು ವಿವರವಾಗಿ ತಾಲೂಕು ಕೇಂದ್ರದ ಎನ್.ಇಂದಿರಮ್ಮ ತಿಳಿಸಿದರು.
ತುಮಕೂರಿನ ವಿಜ್ಞಾನ ಕೇಂದ್ರದ ಅಧ್ಯಕ್ಷ ರಾಮಕೃಷ್ಣಪ್ಪ, ಜೀವಿ ವೈವಿಧ್ಯ ದಾಖಲಾತಿ ಮಾಡಲು ಬೇಕಾದ ವಿವರವನ್ನು ನಮೂನೆಗಳಲ್ಲಿ ಭತರ್ಿ ಮಾಡುವ ಕ್ರಮವನ್ನು ಹಾಜರಿದ್ದ ಶಿಕ್ಷಕರಿಗೆ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಿ.ಆರ್.ಸಿ, ಎಚ್.ಎಸ್.ಸಿದ್ದರಾಜಪ್ಪ ಮಾತನಾಡಿ ಅಭಿವೃದ್ದಿಯ ಹೆಸರಿನಲ್ಲಿ ಪರಿಸರನಾಶ ಹೆಚ್ಚುತ್ತಿದೆ, ಎರಡನ್ನೂ ಸಮತೋಲನ ಮಾಡುವ ಪ್ರಯತ್ನಗಳಾಗಬೇಕು ಎಂದರು.
ಸಮಾರಂಭದಲ್ಲಿ ಮುಖ್ಯೋಪಾಧ್ಯಾಯ ಎಸ್.ಎಸ್.ಬಸವರಾಜು ಉಪಸ್ಥಿತರಿದ್ದರು, ವಿಶ್ವೇಶ್ವರ ಸ್ವಾಗತಿಸಿದರೆ, ಎಂ.ಎಸ್.ಈಶ್ವರಪ್ಪ ನಿರೂಪಿಸಿದರು, ಟಿ.ಎನ್.ರಮೇಶ್ ವಂದಿಸಿದರು.

Friday, June 4, 2010

ಬೆಸ್ಕಾಂ ಮತ್ತು ಆಸ್ಪತ್ರೆ ಆಡಳಿತದ ವೈಖರಿ ವಿರುದ್ದ ಮಾಜಿ ಶಾಸಕರ ವಾಗ್ದಾಳಿ
ಚಿಕ್ಕನಾಯಕನಹಳ್ಳಿ,ಜೂ.04: ತಾಲೂಕಿನ ಆಡಳಿತ ಯಂತ್ರ ಹದಗೆಟ್ಟಿದ್ದು ಇಲ್ಲಿನ ಅಧಿಕಾರಿಗಳನ್ನು ಯಾರೂ ಕೇಳುವವರೇ ಇಲ್ಲವೆಂಬ ವಾತಾವರಣ ಉಂಟಾಗಿದೆ ಎಂದು ಮಾಜಿ ಶಾಸಕ ಬಿ.ಲಕ್ಕಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಬೆಸ್ಕಾಂ ಮತ್ತು ಸಾರ್ವಜನಿಕ ಆಸ್ಪತ್ರೆಯ ಕರ್ಮಕಾಂಡ ವಿಪರೀತವಾಗಿದ್ದು ಇವೆರಡು ಇಲಾಖೆಗಳು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವುದಕ್ಕಿಂತ ಅನಾನೂಕೂಲಕರವಾಗಿದೆ ಎಂದು ಕಿಡಿಕಾರಿದರು.
ತಾಲೂಕಿನ ರೈತರಿಗೆ ವಿದ್ಯುತ್ ಪರಿವರ್ತಕ(ಟಿ.ಸಿ) ನೀಡುವಲ್ಲಿ ನಿರ್ಲಕ್ಷ್ಯದಿಂದ ವತರ್ಿಸುತ್ತಿದ್ದು ತೋಟದ ಸಾಲುಗಳಿಗೆ ಟಿ.ಸಿ ಒದಗಿಸಲು ಇಂತಿಷ್ಟು ಹಣವನ್ನು ನಿಗಧಿಪಡಿಸಿದ್ದು ಆ ಹಣವನ್ನು ನೀಡಿದರೆ ಮಾತ್ರ ಟಿ.ಸಿ ನೀಡುವ ಪರಿಪಾಠವನ್ನು ಇಲ್ಲಿನ ಬೆಸ್ಕಾಂ ರೂಪಿಸಿಕೊಂಡಿದೆ ಎಂದ ಅವರು, ಇವರ ಉದ್ದಟತನದಿಂದ ಕಾತ್ರಿಕೆಹಾಳ್, ಮುದ್ದೇನಹಳ್ಳಿ ಹಾಗೂ ಕೋಡಗಲ್ಲು ಭಾಗದ ರೈತರು ಬೆಸ್ಕಾಂನ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ ಎಂದರು. ಬೆಸ್ಕಾಂ ಅಧಿಕಾರಿಗಳು ತಮ್ಮ ಈ ವರ್ತನೆಯನ್ನು ಬದಲಾಯಿಸಿಕೊಳ್ಳದಿದ್ದರೆ ಕಛೇರಿಗೆ ಬೀಗಮುದ್ರೆ ಜಡಿದು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪಟ್ಟಣದ ಸಕರ್ಾರಿ ಆಸ್ಪತ್ರೆ ಆಡಳಿತದ ಸ್ಥಿತಿ ಶೋಚನೀಯವಾಗಿದ್ದು ಆಡಳಿತ ವ್ಯವಸ್ಥೆಗೆ ಸೂಕ್ತ ಶಸ್ತ್ರಕ್ರಿಯೆ ಮಾಡದಿದ್ದರೆ ಪರಿಸ್ಥಿತಿ ವಿಷಮಸ್ಥಿತಿ ತಲುಪುತ್ತದೆ ಎಂದ ಅವರು, 6ಜನ ತಜ್ಞ ವೈದ್ಯರು ಇರಬೇಕಾದ ಆಸ್ಪತ್ರೆಯಲ್ಲಿ ಮಹಿಳಾ ವೈದ್ಯರೊಬ್ಬರಿದ್ದು ಅವರೇ ಎಲ್ಲಾ ವಿಧಧ ರೋಗಿಗಳಿಗೆ ಔಷಧೋಪಚಾರ ಮಾಡಬೇಕಿದೆ, ಇನ್ನೊಬ್ಬರು ತಾಲೂಕು ಆಡಳಿತಾಧಿಕಾರಿಗಳಾಗಿದ್ದು ಅವರು ಇಲಾಖೆಯ ಸಭೆಗಳಿಗೆ ಹಾಗೂ ಇತರ ಸಭೆಗಳಿಗೆ ಹೋಗುವುದು ಹಾಗೂ ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಘಟಕಗಳ ಆಡಳಿತ ವ್ಯವಸ್ಥೆಯನ್ನು ನೋಡಿಕೊಳ್ಳುವ ಜವಬ್ದಾರಿ ಇರುವುದರಿಂದ ಇವರಿಗೂ ಕಾರ್ಯದೊತ್ತಡ ಹೆಚ್ಚಾಗಿದೆ, ಈ ಎಲ್ಲಾ ಕಾರಣಗಳಿಂದ ಇಲ್ಲಿನ ಆಸ್ಪತ್ರೆ ಪ್ರಥಮ ಚಿಕಿತ್ಸಾ ಕೇಂದ್ರವಾಗಿದೆಯೋ ಹೊರತು ಇದಕ್ಕಿಂತ ಹೆಚ್ಚಿನ ಸೇವೆಯನ್ನು ಈಗಿರುವಷ್ಟು ಸಿಬ್ಬಂದಿಯಿಂದ ನಿರೀಕ್ಷಿಸಲಾಗುತ್ತಿಲ್ಲವೆಂದರು.
ಕೆಮ್ಮು, ನೆಗಡಿ ಜ್ವರಗಳಂತಹ ಕಾಯಿಲೆಗಳಿಗೆ ಇಲ್ಲಿ ಶುಶ್ರೂಷೆ ಸಿಗುತ್ತದೆ, ಇದಕ್ಕಿಂತ ಹೆಚ್ಚಿನ ಕಾಯಿಲೆಗಳಿದ್ದರೆ ಅಂತಹ ರೋಗಿಯನ್ನು ಬೇರೆ ಆಸ್ಪತ್ರೆಗಳಿಗೆ ರೆಫರ್ ಮಾಡುತ್ತಾರೆ, ಇದು ತಪ್ಪಬೇಕು ತೀರ ಅನಿವಾರ್ಯ ಪರಿಸ್ಥಿತಿಗಳಲ್ಲಿ ರೆಫರ್ ಮಾಡಬೇಕೆ ಹೊರತು ಸಣ್ಣಪುಟ್ಟ ಕಾರಣಗಳನ್ನು ಮುಂದು ಮಾಡಿಕೊಂಡು ಬಡರೋಗಿಗಳಗೆ ಹೊರೆ ಮಾಡುವ ಪ್ರವೃತ್ತಿಯನ್ನು ಇಲ್ಲಿನ ಆಸ್ಪತ್ರೆಯವರು ತಪ್ಪಿಸಬೇಕೆಂದರು.
ಇರುವ 50ಹಾಸಿಗೆಗೆ ಅಗತ್ಯವಿರುವಷ್ಟು ವೈದ್ಯರು ಹಾಗೂ ಸಿಬ್ಬಂದಿಗಳೇ ಇಲ್ಲ, ಇಂತಹ ಸ್ಥಿತಿಯಲ್ಲಿ ಈ ಆಸ್ಪತ್ರೆಯನ್ನು 100 ಹಾಸಿಗೆಗಳಿಗೆ ಹೆಚ್ಚಿಸಿ ಕಟ್ಟಡವನ್ನು ವಿಸ್ತಾರ ಮಾಡುತ್ತಿದ್ದಾರೆ ಹೊರತು ಸೇವೆಯನ್ನಲ್ಲ ಎಂದರು.
ಈಗಿರುವ ಆಸ್ಪತ್ರೆಗೆ ಕನಿಷ್ಟ 6ಜನ ವೈದ್ಯರನ್ನು ಕೂಡಲೇ ನೇಮಿಸಬೇಕು ಹಾಗೂ ಈಗಿರುವ ವೈದ್ಯರು ಹಾಗೂ ಸಿಬ್ಬಂದಿ ಬಡರೋಗಿಗಳಿಗೆ ಸೂಕ್ತ ಆರೋಗ್ಯ ರಕ್ಷಣೆ ನೀಡಲು ಶ್ರಮ ವಹಿಸದಿದ್ದರೆ ಅಧಿಕಾರ ಶಾಹಿಯ ವರ್ತನೆಯನ್ನು ಖಂಡಿಸಿ ಆಸ್ಪತ್ರೆಯ ಮುಂದೆ ಧರಣಿ ನಡೆಸಲಾಗುವುದು ಎಂದರು. ಗೋಷ್ಟಿಯಲ್ಲಿ ಕಂಡಕ್ಟರ್ ನಿಂಗಪ್ಪ ಉಪಸ್ಥಿತರಿದ್ದರು.

Tuesday, June 1, 2010

ಅನೂಹ್ಯ ಸಂಸ್ಥೆಯಿಂದ ಪಿ.ಸಿ.ಹುದ್ದೆಗೆ ಉಚಿತ ತರಬೇತಿ: ಜೆ.ಸಿ.ಎಂ.
ಚಿಕ್ಕನಾಯಕನಹಳ್ಳಿ,ಜೂ.01: ಪೋಲಿಸ್ ಕಾನ್ಸ್ಟೇಬಲ್ ಹುದ್ದೆಗೆ ಅಜರ್ಿ ಸಲ್ಲಿಸಿರುವ ಅಭ್ಯಥರ್ಿಗಳಿಗೆ ದೇಹದಾಡ್ರ್ಯತೆ ಹಾಗೂ ಲಿಖಿತ ಪರೀಕ್ಷೆಗೆ ಉಚಿತ ತರಬೇತಿಯನ್ನು ಅನೂಹ್ಯ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಜೆ.ಸಿ.ಮಾಧಸ್ವಾಮಿ ತಿಳಿಸಿದರು.
ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಈ ವಿಷಯ ತಿಳಿಸಿದರು.
ತರಬೇತಿಯನ್ನು ಪುರುಷ ಮತ್ತು ಮಹಿಳಾ ಅಭ್ಯಥರ್ಿಗಳಿಗೆ ನೀಡಲಿದ್ದು, ಪಾಲ್ಗೊಳ್ಳುವ ಅಭ್ಯಥರ್ಿಗಳು ಜೂನ್ 7ರಒಳಗೆ ಕಾನ್ಸ್ಟೇಬಲ್ ಹುದ್ದೆಗೆ ಸಲ್ಲಿಸಿರುವ ಅಜರ್ಿಯ ಪ್ರತಿಯೊಂದಿಗೆ ನವೋದಯ ಕಾಲೇಜಿನಲ್ಲಿ ಹೆಸರು ನೊಂದಾಯಿಸಬೇಕು ಮತ್ತು ತರಬೇತಿಗೆ ದೈಹಿಕವಾಗಿ, ವೈದ್ಯಕೀಯವಾಗಿ ಸೂಕ್ತವಾದವರನ್ನು ಆಯ್ಕೆ ಮಾಡಿಕೊಳ್ಳಲಾಗುವುದು ಎಂದ ಅವರು, ಆಯ್ಕೆಯಾದವರಿಗೆ 15ದಿನಗಳ ಕಾಲ ತರಬೇತಿ ನೀಡಲಾಗುವುದು, ಈ ತರಬೇತಿಯಲ್ಲಿ 1ಮೈಲಿ ಓಟ, ದೂರಜಿಗಿತ, ಎತ್ತರ ಜಿಗಿತ, ಪುಷ್ಅಪ್, ಪುಲಪ್ಸ್ ಹಾಗೂ ಗುಂಡು ಎಸೆತವನ್ನು ಇಬ್ಬರು ಮಿಲ್ಟ್ರಿ ಅಧಿಕಾರಿಗಳಿಂದ ಉಚಿತವಾಗಿ ಅಭ್ಯಥರ್ಿಗಳಿಗೆ ತರಬೇತಿ ನೀಡಲಾಗುತ್ತದೆ ಎಂದರು.
ತರಬೇತಿಯ ಅವಧಿಯಲ್ಲಿ ಮಧ್ಯಾಹ್ನದ ಉಪಹಾರವನ್ನು ಸಂಸ್ಥೆಯಿಂದಲೇ ನೀಡಲಾಗುವುದು, ಅಭ್ಯಥರ್ಿಗಳು ತಮ್ಮ ವಸತಿಯನ್ನು ವ್ಯವಸ್ಥೆಮಾಡಿಕೊಳ್ಳಬೇಕು ಎಂದರು.
ಸಕರ್ಾರ ನಡೆಸುವ ದೇಹದಾಡ್ರ್ಯತೆ ತರಬೇತಿಯಲ್ಲಿ ಆಯ್ಕೆಯಾದವರಿಗೆ ಲಿಖಿತ ಪರೀಕ್ಷೆಗೆ ಮಾರ್ಗದರ್ಶನವನ್ನು ನೀಡಲಾಗುತ್ತದೆ ಎಂದರು, ಅನೂಹ್ಯ ಟ್ರಸ್ಟ್ ವತಿಯಿಂದ ಖಾಸಗಿ ಭದ್ರತಾ ಸಿಬ್ಬಂದಿಗಳ ನೇಮಕಾತಿ ಏಜೆನ್ಸಿಯನ್ನು ತಾಲೂಕಿನಲ್ಲಿ ತೆರೆದು ಅದರಿಂದ ಗ್ರಾಮೀಣ ಯುವಕರಿಗೆ ಉದ್ಯೋಗದ ಭದ್ರತೆಯನ್ನು ಒದಗಿಸುವುದಾಗಿ ತಿಳಿಸಿದರು. ಈ ಸಂಸ್ಥೆಯಿಂದ 4500 ಕಾಲೇಜುಗಳಿಗೆ ಪರಿಸರ ವಾತಾವರಣದ ಅಭಿವೃದ್ದಿಗೆ ಸಹಾಯವನ್ನು ನೀಡುವುದು ಮತ್ತು ಕಾಲೇಜಿನ ಕ್ರೀಡೆ, ಸಂಸ್ಕೃತಿಗಳಿಗೆ ಸಹಾಯನೀಡುವುದು ನಮ್ಮ ಸಂಸ್ಥೆಯ ಉದ್ದೇಶವಾಗಿದೆ ಎಂದರು.
ಅನೂಹ್ಯ ಟ್ರಸ್ಟ್ ದೋಷ ಮುಕ್ತ: ಅನೂಹ್ಯ ಟ್ರಸ್ಟ್ ಆಲದಕಟ್ಟೆಯಲ್ಲಿ ಆರಂಭಿಸಲು ಉದ್ದೇಶಿಸಿರುವ ಅನೂಹ್ಯ ರಕ್ಷಣಾ ಮತ್ತು ಸಹಾಯಕ ಸೇವೆಗಳ ನೇಮಕಾತಿ ಪೂರ್ವ ತರಬೇತಿ ಮತ್ತು ಅಧ್ಯಯನ ಸಂಸ್ಥೆಯ ವಿರುದ್ದ ಸಲ್ಲಿಸಲಾಗಿದ್ದ ಅಜರ್ಿಯನ್ನು ಕನರ್ಾಟಕ ರಾಜ್ಯದ ಉಚ್ಚ ನ್ಯಾಯಾಲಯವು ತಿರಸ್ಕರಿಸಿದ್ದು ಸದ್ಯದಲ್ಲೇ ತರಬೇತಿ ಕೇಂದ್ರದ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮ್ಯಾನೇಜಿಂಗ್ ಟ್ರಸ್ಟೀ ಎಚ್.ಕೆ.ಬಾಲಸೂರಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಅನೂಹ್ಯ ಟ್ರಸ್ಟೀ ಮ್ಯಾನೇಜಿಂಗ್ ಟ್ರಸ್ಟೀ ಹೆಚ್.ಕೆ ಬಾಲಸೂರಿ, ಎಸ್.ಎ.ನಭಿ, ಉಪಸ್ಥಿತರಿದ್ದರು.

Saturday, May 29, 2010




ಗ್ರಾ.ಪಂ.ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಲಾಟರಿ ಎತ್ತುವ ಮೂಲಕ ಮೀಸಲಾತಿ ನಿರ್ಣಯ
ಚಿಕ್ಕನಾಯಕನಹಳ್ಳಿ,ಮೇ.29: ತಾಲೂಕಿನ 28 ಗ್ರಾ.ಪಂ.ಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಮೀಸಲಾತಿ ನಿರ್ಣಯವನ್ನು ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು.
ಪಟ್ಟಣದ ಎಸ್.ಎಲ್.ಎನ್ ಚಿತ್ರಮಂದಿರದಲ್ಲಿ ನಡೆದ ಗ್ರಾ.ಪಂ ನೂತನ ಸದಸ್ಯರ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಗ್ರಾ.ಪಂ. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿಯನ್ನು ಬಹಿರಂಗಪಡಿಸಿದರು.
ದಸೂಡಿ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡ(ಮ), ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಹೊಯ್ಸಳಕಟ್ಟೆ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಗಾಣದಾಳು ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ(ಮ) ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ (ಎ), ಕೆಂಕೆರೆಯ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ(ಎ), ಉಪಾಧ್ಯಕ್ಷ ಸ್ಥಾನಕ್ಕೆ ಪ.ಜಾತಿ(ಮ), ಹುಳಿಯಾರು ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ(ಮ), ಯಳನಡು ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ(ಎ), ಕೋರಗೆರೆ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಪ.ಜಾತಿ, ದೊಡ್ಡಎಣ್ಣೆಗೆರೆ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ(ಎ), ಉಪಾಧ್ಯಕ್ಷ ಸ್ಥಾನಕ್ಕೆ ಪ.ಪಂಗಡ, ಹಂದನಕೆರೆ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ(ಬಿ)(ಮ), ಚೌಳಕಟ್ಟೆಯ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ(ಮ), ತಿಮ್ಲಾಪುರದ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ(ಮ), ದೊಡ್ಡಬಿದರೆ ಗ್ರಾ.ಪಂ ಅಧ್ಯಕ್ಷ ಸ್ಥಾನಕ್ಕೆ ಪ.ಜಾತಿ(ಮ), ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಬರಕನಹಳ್ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ(ಎ) ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ತಿಮ್ಮನಹಳ್ಳಿ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡ, ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ(ಎ)(ಮ), ರಾಮನಹಳ್ಳಿ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ(ಎ)(ಮ), ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಕಂದಿಕೆರೆ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ(ಎ)(ಮ), ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಬೆಳಗುಲಿ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ(ಎ), ಬರಗೂರು ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ(ಬಿ) ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ(ಎ), ಮತಿಘಟ್ಟ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ(ಎ)(ಮ), ಮಲ್ಲಿಗೆರೆ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ, ಉಪಾಧ್ಯಕ್ಷ ಸ್ಥಾನಕ್ಕೆ ಪ.ಜಾತಿ, ಕುಪ್ಪೂರು ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ(ಎ), ಉಪಾಧ್ಯಕ್ಷ ಸ್ಥಾನಕ್ಕೆ ಪ.ಪಂಗಡ(ಮ), ಶೆಟ್ಟಿಕೆರೆ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ(ಮ), ದುಗುಡಿಹಳ್ಳಿ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ(ಮ), ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಮುದ್ದೇನಹಳ್ಳಿ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಹೊನ್ನೆಬಾಗಿ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಪ.ಜಾತಿ(ಮ), ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ(ಬಿ), ತೀರ್ಥಪುರ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ(ಎ), ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಗೋಡೆಕೆರೆ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ(ಮ), ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ(ಎ), ಜೆ.ಸಿ.ಪುರ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ(ಮ), ಉಪಾಧ್ಯಕ್ಷ ಸ್ಥಾನಕ್ಕೆ ಪ.ಜಾತಿ, ಯ ಮೀಸಲಾತಿಗಳ ಮೂಲಕ ಆಯ್ಕೆ ಮಾಡಲಾಗಿದೆ.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ದೊಡ್ಡಯ್ಯ, ಎ.ಸಿ. ಬಸವರಾಜೇಂದ್ರ ತಹಸೀಲ್ದಾರ್ ಟಿ.ಸಿ.ಕಾಂತರಾಜು, ಉಪಸ್ಥಿತರಿದ್ದರು.















Friday, May 28, 2010

ಡಿ.ಸಿ.ಸಿ ಬ್ಯಾಂಕ್ನಿಂದ ಹಲವು ರೀತಿಯ ಸಾಲ ಸೌಲಭ್ಯ

ಚಿಕ್ಕನಾಯಕನಹಳ್ಳಿ,ಮೇ.28: ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಸಹಕಾರ ಬ್ಯಾಂಕ್ಗಳಲ್ಲಿ ವಾಹನ ಸಾಲ, ಚಿನ್ನಾಭರಣಗಳ ಹಾಗೂ ಗೊಬ್ಬರ ಕೊಳ್ಳಲು ಸಾಲವನ್ನು ಒದಗಿಸುವುದಾಗಿ ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ತಿಳಿಸಿದ್ದಾರೆ.
ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಸಹಕಾರ ಬ್ಯಾಂಕಿನ ವ್ಯವಸ್ಥಾಪಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೊಸ ಯೋಜನೆಯಾಗಿ ಜಂಟಿ ಭಾಧ್ಯತಾ ಗುಂಪುಗಳ ಪ್ರವರ್ಧನಾ ಯೋಜನೆಯಡಿ(ಜೆ.ಎಲ್.ಜಿ.) 5ಜನರ ಗುಂಪು ರಚಿಸಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೂಲಿ ಕಾಮರ್ಿಕರಿಗೆ ಸಾಲ ಸೌಲಭ್ಯ ಒದಗಿಸಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜೀವನ ಮಟ್ಟ ಸುಧಾರಿಸಲು ಬ್ಯಾಂಕ್ನಿಂದ ಸಾಲ ಸೌಲಭ್ಯ ನೀಡುವುದಾಗಿ ಹಾಗೂ ಹೊಸ ರೈತರಿಗೆ ಕೆ.ಸಿ.ಸಿ ಸಾಲ ನೀಡುವುದಾಗಿ ತಿಳಿಸಿದ ಅವರು ಜೂನ್ 10ರಂದು ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣನವರು ತಾಲೂಕಿನ ಪ್ರಾಥಮಿಕ ಕೃಷಿ ಬ್ಯಾಂಕ್ಗಳಿಗೆ ಭೇಟಿ ನೀಡಲಿದ್ದು, ವಿವಿಧ ಯೋಜನೆಯಡಿ ರೈತರಿಗೆ ಎಲ್ಲಾ ಸಹಕಾರ ಬ್ಯಾಂಕ್ಗಳಿಂದ ಸಾಲ ಸೌಲಭ್ಯ ನೀಡಲು ಪರಿಶೀಲಿಸಲಿದ್ದಾರೆ ಎಂದರು.
ಸಭೆಯಲ್ಲಿ ಸಹಕಾರ ಸಂಘಗಳ ಅಭಿವೃದ್ದಿ ಅಧಿಕಾರಿ ಬಿ.ಕೆ.ಮುಕುಂದಯ್ಯ, ಡಿ.ಸಿ.ಸಿ.ಬ್ಯಾಂಕ್ ಸೂಪರ್ ವೈಸರ್ ಜಯರಾಮಯ್ಯ ಉಪಸ್ಥಿತರಿದ್ದರು.


Thursday, May 27, 2010



ಶಾಲೆಯ ಆರಂಭದಂದು ಹಬ್ಬದ ವಾತಾವರಣವಿರಲಿ: ಬಿ.ಇ.ಓ.
ಚಿಕ್ಕನಾಯಕನಹಳ್ಳಿ,ಮೇ.26: ತಾಲೂಕಿನ ಶಾಲೆಗಳಿಗೆ ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ಸರಬರಾಜು ಮಾಡುತ್ತಿದ್ದು ಮುಖ್ಯಶಿಕ್ಷಕರು ಮೇ 24ರಿಂದಲೇ ಶಾಲೆಯಲ್ಲಿ ಹಾಜರಿದ್ದು ಮಾಗರ್ಾಧಿಕಾರಿಗಳಿಂದ ಸ್ವೀಕರಿಸಲು ಬಿ.ಇ.ಓ ಬಿ.ಜೆ.ಪ್ರಭುಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾಲಾ ಪ್ರಾರಂಭೋತ್ಸವಕ್ಕೆ ಮುಂಚಿತವಾಗಿ ಶಾಲಾ ಕೊಠಡಿ, ಶೌಚಾಲಯ, ಆಟದ ಮೈದಾನ, ಅಡುಗೆ ಕೋಣೆಗಳನ್ನು ಸುಣ್ಣ-ಬಣ್ಣ ಮಾಡಿಸಿ ಸುಸ್ಥಿತಿಯಲ್ಲಿಟ್ಟು ಮಕ್ಕಳ ಬಳಕೆಗೆ ಒದಗಿಸುವುದು, ಹಾಗೂ ಜನಪ್ರತಿನಿಧಿಗಳು, ಎಸ್.ಡಿ.ಎಂ.ಸಿ, ಪೋಷಕರು, ಗ್ರಾಮಸ್ಥರ ಸಹಕಾರ ಪಡೆದು ಮೇ 31ರಂದು ಹಬ್ಬದ ವಾತಾವರಣದಲ್ಲಿ ಮಕ್ಕಳಿಗೆ ಸಿಹಿ ಊಟ ಮಾಡಿಸಿ ಶಾಲಾ ಪ್ರಾರಂಬೋತ್ಸವ ಕಾರ್ಯಕ್ರಮವನ್ನು ನಡೆಸಲು ಮುಖ್ಯಶಿಕ್ಷಕರು ಕ್ರಮವಹಿಸುವಂತೆ ತಿಳಿಸಿದ್ದಾರೆ.
ಜಕಣಾಚಾರ್ಯರಿಗೆ ಸಕರ್ಾರ ಸೂಕ್ತ ಸ್ಥಾನಮಾನ ನೀಡಲು ಒತ್ತಾಯ
ಚಿಕ್ಕನಾಯಕನಹಳ್ಳಿ,ಮೇ.26: ಬೇಲೂರಿನ ಕಲಾ ವೈಭವವನ್ನು ಕೆತ್ತಿ ಕನರ್ಾಟಕದ ಕೀತರ್ಿ ಗೌರವವನ್ನು ಹೆಚ್ಚಿಸಿದ ಜಕ್ಕಣ್ಣಾಚಾರ್ಯರಿಗೆ ಸಕರ್ಾರವು ವಿಶೇಷ ಸ್ಥಾನಮಾನ ನೀಡಿಲ್ಲ ಇದಕ್ಕಾಗಿ ಸಕರ್ಾರದ ಮುಂದೆ ಒತ್ತಡ ಹೇರುವುದಾಗಿ ಸುಜ್ಞಾನ ಪೀಠ ಮಹಾಸಂಸ್ಥಾನ ಮಠದ ಶಿವಸುಜ್ಞಾನಮೂತರ್ಿ ಸ್ವಾಮೀಜಿ ಹೇಳಿದರು.
ಪಟ್ಟಣದ ಹೊಯ್ಸಳರ ಕಾಲದ ಕಾಳಿಕಾಂಬ ದೇವಾಲಯದಲ್ಲಿನ ಕಾಳಿಕಾಂಬ, ಶ್ರೀ ಶಿವಲಿಂಗ ವಿಗ್ರಹಗಳ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಕುಂಭಾಭಿಷೇಕ ನಂತರ ನಡೆದ ಧಾಮರ್ಿಕ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಸಮಾಜದವರು ಜಾತಿ, ಮತದ ಭಾವನೆ ಬಿಟ್ಟು ಎಲ್ಲಾ ಧಾಮರ್ಿಕ ಸಮಾರಂಭಗಳಲ್ಲಿ ಪಾಲ್ಗೊಂಳ್ಳಬೇಕು ಮತ್ತು ವಿಶ್ವಕರ್ಮ ಸಮಾಜದವರು ಈ ಸಮಾರಂಭದ ಮೂಲಕ ಎಲ್ಲಾ ಧಾಮರ್ಿಕ ಮಠಾಧೀಶರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಸಮಾರಂಭದ ಐಕ್ಯತೆಯನ್ನು ಹೆಚ್ಚಿಸಿದ್ದಾರೆ ಎಂದರು.
ಕುಪ್ಪೂರು ಮಠದ ಡಾ.ಯತೀಶ್ವರ ಶಿವಚಾರ್ಯ ಸ್ವಾಮೀಜಿ ಮಾತನಾಡಿ ಎಲ್ಲಾ ಕೆಲಸಗಳನ್ನು ಸ್ವಾಮೀಜಿಗಳಿಂದ ಸಾಧ್ಯವಿಲ್ಲ ವಿಶ್ವಕರ್ಮ ಸಮಾಜದವರು ತಮ್ಮ ಸಾಮಥ್ರ್ಯ ಪ್ರದಶರ್ಿಸಲು ಕಲೆಯಿಂದ ಮತ್ತು ತಮ್ಮ ಬುದ್ದಿಶಕ್ತಿಯಿಂದ ತಮ್ಮ ಸಂಘಟನೆಯನ್ನು ಹೆಚ್ಚಿಸಬೇಕು ಎಂದ ಅವರು ಯಾವುದೇ ಧರ್ಮವನ್ನು ಜಾತಿಯಿಂದ ಪರಿಗಣಿಸದೆ ಅವರ ಪ್ರತಿಭೆಯಿಂದ ಗುರುತಿಸಬೇಕು ಎಂದರು.
ಸಮಾರಂಭದಲ್ಲಿ ಮಲ್ಲಿಕಾಜರ್ುನ ದೇಶಿಕೇಂದ್ರಸ್ವಾಮೀ, ಗುರುನಾಥಸ್ವಾಮೀ, ಸಿದ್ದರಾಮದೇಶೀಕೇಂದ್ರ ಸ್ವಾಮಿ, ಕರುಣಾಕರಸ್ವಾಮಿ, ಕೃಷ್ಣಯಾದವಾನಂದ ಸ್ವಾಮಿ, ಬಸವಮಾಚೀದೇವಸ್ವಾಮಿ, ಸದರ್ಾರ್ ಸೇವಾಲಾಲ್ ಸ್ವಾಮಿ, ಶಾಸಕ ಸಿ.ಬಿ.ಸುರೇಶ್ಬಾಬು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಮ್ಮದಾನಪ್ಪ, ಜಿಲ್ಲಾ, ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪುರಸಭಾಧ್ಯಕ್ಷ ಸಿ.ಎಂ.ರಂಗಸ್ವಾಮಯ್ಯ, ಚಲನಚಿತ್ರ ನಟ ಅರವಿಂದ್, ವಿಶ್ವಕರ್ಮ ಸಮಾಜ ಅಧ್ಯಕ್ಷ ಹೆಚ್.ಪಿ.ನಾಗರಾಜು ಉಪಸ್ಥಿತರಿದ್ದರು.
ಗ್ರಾ.ಪಂ.ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಮೀಸಲಾತಿ ನಿರ್ಣಯ ಸಭೆ
ಚಿಕ್ಕನಾಯಕನಹಳ್ಳಿ,ಮೇ.27: ತಾಲೂಕಿನ 28 ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಮೀಸಲಾತಿಗಳನ್ನು ನಿರ್ಣಯಿಸಲು ಇದೇ 29ರ ಶನಿವಾರ ಬೆಳಗ್ಗೆ 10.30ಕ್ಕೆ ಪಟ್ಟಣದ ಶ್ರೀಲಕ್ಷ್ಮಿನರಸಿಂಹ(ಎಸ್.ಎಲ್.ಎನ್) ಚಿತ್ರಮಂದಿರದಲ್ಲಿ ಎಲ್ಲಾ ನೂತನ ಸದಸ್ಯರ ಸಭೆ ಕರೆಯಲಾಗಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.
ಈ ಸಭೆಗೆ ತಾಲೂಕಿನ ಗ್ರಾ.ಪಂಗಳಿಂದ ಒಟ್ಟು 484 ಚುನಾಯಿತ ಪ್ರತಿನಿಧಿಗಳು ಭಾಗವಹಿಸಲು ಅರ್ಹರಿದ್ದು, ಸಭೆಗೆ ಬರುವಾಗ ಸದಸ್ಯರು ತಮ್ಮ ಗುರುತಿನ ಕಾಡರ್್ ಕಡ್ಡಾಯವಾಗಿ ತರಲು ತಿಳಿಸಿರುವ ಅವರು, ಈ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಹಾಗೂ ಅಪರ ಜಿಲ್ಲಾಧಿಕಾರಿ ದೊಡ್ಡಪ್ಪ ಭಾಗವಹಿಸಲಿದ್ದಾರೆ. ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ಮೀಸಲಾತಿಯನ್ನು ಲಾಟರಿ ಮೂಲಕ ನಿರ್ಧರಿಸಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ಎಸ್.ಆರ್.ಎಸ್.ಕಂಬಳಿ ಸೊಸೈಟಿ ಅಭಿವೃದ್ದಿಗೆ ಎರಡು ಲಕ್ಷ: ಡಾ.ಹುಲಿನಾಯ್ಕರ್
ಚಿಕ್ಕನಾಯಕನಹಳ್ಳಿ,ಮೇ.27: ಪಟ್ಟಣ ಶ್ರೀ ರೇವಣಸಿದ್ದೇಶ್ವರ ಕಂಬಳಿ ಸೊಸೈಟಿಯ ಅಭಿವೃದ್ದಿಗೆ ತಮ್ಮ ಅಭಿವೃದ್ದಿ ನಿಧಿಯಿಂದ ಎರಡು ಲಕ್ಷ ರೂಗಳ ಅನುದಾನ ನೀಡುವುದಾಗಿ ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್. ಹುಲಿನಾಯ್ಕರ್ ತಿಳಿಸಿದರು.
ಪಟ್ಟಣದ ಎಸ್.ಆರ್.ಎಸ್. ಕಂಬಳಿ ಸೊಸೈಟಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ವಿಷಯ ತಿಳಿಸಿದ ಅವರು, ಮುಂದಿನ ಬಾರಿಯ ಅನುದಾನದಲ್ಲಿ ಇನ್ನೂ ಹೆಚ್ಚಿನ ಹಣವನ್ನು ಈ ಸೊಸೈಟಿಗೆ ವಿನಿಯೋಗಿಸಲು ಉತ್ಸುಕರಾಗಿರುವುದಾಗಿ ತಿಳಿಸಿದರು, ಈ ಸೊಸೈಟಿಯ ಅಭಿವೃದ್ದಿಗೆ ಸಕರ್ಾರದ ಹಂತದಲ್ಲಿ ಆಗಬೇಕಾಗಿರುವ ಕೆಲಸಗಳ ಬಗ್ಗೆ ಕಾಲ ಕಾಲಕ್ಕೆ ತಿಳಿಸುವಂತೆ ಸೂಚಿಸಿದರಲ್ಲದೆ, ರಾಜ್ಯದಲ್ಲಿ ಕಂಬಳಿ ಸೊಸೈಟಿಗಳ ಅಭಿವೃದ್ದಿಗೆ ಸಕರ್ಾರ ಕೈಗೊಂಡಿರುವ ಯೋಜನೆಗಳ ಬಗ್ಗೆಯೂ ಪರಿಷತ್ನಲ್ಲಿ ಪ್ರಶ್ನೆ ಮಾಡುವುದಾಗಿ ಹುಲಿನಾಯ್ಕರ್ ತಿಳಿಸಿದರು.
ಸೊಸೈಟಿಯಲ್ಲಿರುವ ವಿವಿಧ ರೀತಿಯ ಕಂಬಳಿಗಳನ್ನು ಹಾಗೂ ಮಗ್ಗಗಳನ್ನು ವೀಕ್ಷಿಸಿದ ಅವರು, ಇಂದಿನ ಸಮಾಜಕ್ಕೆ ಹೊಂದಿಕೆಯಾಗುವ ರೂಪದಲ್ಲಿ ನವೀನ ರೀತಿಯಲ್ಲಿ ಕಂಬಳಿ ಉತ್ಪಾದಿಸಲು ತಿಳಿಸಿದರಲ್ಲದೆ, ಉತ್ಪಾದನೆಯನ್ನು ತಾಂತ್ರಿಕತೆಗೊಳಿಸಲು ಏನು ಮಾಡಬಹುದು ಎಂಬುದರ ಬಗ್ಗೆ ಯೋಜನೆ ರೂಪಿಸುವಂತೆ ಸ್ಥಳದಲ್ಲಿದ್ದ ಕಂಬಳಿ ಸೊಸೈಟಿ ಕಾರ್ಯದಶರ್ಿಗೆ ಸೂಚಿಸಿದರು.
ಉಣ್ಣೆ ರವಾನೆಯ ಬಗ್ಗೆ ವಿವರ ಪಡೆದರಲ್ಲದೆ, ಉತ್ಪಾದನೆಗೊಂಡ ಕಂಬಳಿಗಳ ಬೆಲೆಯ ಬಗ್ಗೆ, ಮಾರುಕಟ್ಟೆ ವ್ಯವಸ್ಥೆಯ ಬಗ್ಗೆ ಹಾಗೂ ನೇಕಾರರ ಆಥರ್ಿಕತೆಯ ಬಗ್ಗೆಯೂ ಸಂಪೂರ್ಣ ವಿವರ ಪಡೆದರು.
ಈ ಸಂದರ್ಭದಲ್ಲಿ ಎಸ್.ಆರ್.ಎಸ್. ಕಂಬಳಿ ಸೊಸೈಟಿಯ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಸದಸ್ಯರುಗಳಾದ ಸಿ.ಎಂ.ಬೀರಲಿಂಗಯ್ಯ,ಸಿ.ಎಚ್.ಅಳವೀರಯ್ಯ, ಆರ್.ಜಿ.ಗಂಗಾಧರ್, ವಿಜಯಕುಮಾರ್, ಗೋವಿಂದಯ್ಯ, ಕಾರ್ಯದಶರ್ಿ ಸಿ.ಎಚ್.ಗಂಗಾಧರ್, ಪುರಸಭಾ ಸದಸ್ಯ ದೊರೆಮುದ್ದಯ್ಯ, ಸಿ.ಟಿ.ಗುರುಮೂತರ್ಿ, ಸಿ.ಎನ್.ಭಾನುಕಿರಣ್, ಡಾ.ರಘುಪತಿ, ಅಳವೀರಯ್ಯ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪಟ್ಟಣದ ಸಕರ್ಾರಿ ಶಾಲೆಗಳಿಗೆ ತಟ್ಟೆ ಲೋಟ ವಿತರಣೆ
ಚಿಕ್ಕನಾಯಕನಹಳ್ಳಿ,ಮೇ.27: ಬೆಂಗಳೂರಿನಲ್ಲಿರುವ ಚಿಕ್ಕನಾಯಕನಹಳ್ಳಿ ತಾಲೂಕು ಮೂಲದ ಗೆಳೆಯರ ಬಳಗದ ವತಿಯಿಂದ ಪಟ್ಟಣದ ಎಲ್ಲಾ ಸಕರ್ಾರಿ ಶಾಲೆಗಳಿಗೆ ತಟ್ಟೆ ಲೋಟ ವಿತರಿಸಲಾಗುವುದು ಎಂದು ಗೆಳೆಯರ ಬಳಗದ ಅಧ್ಯಕ್ಷ ಸಿ.ಎಚ್. ಹೊಸೂಪ್ಪ ಚೌಡಿಕೆ ತಿಳಿಸಿದ್ದಾರೆ.
ತಟ್ಟೆ ಲೋಟ ವಿತರಣಾ ಸಮಾರಂಭವನ್ನು ಜೂನ್ 7ರಂದು ಬೆಳಗ್ಗೆ 11ಕ್ಕೆ ಪಟ್ಟಣದ ಕನಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದ ಅವರು, ಈ ವರ್ಷ ಒಂದುವರೆ ಸಾವಿರ ತಟ್ಟೆ ಲೋಟಗಳನ್ನು ವಿತರಿಸಲು ನಮ್ಮ ಗೆಳೆಯ ಬಳಗ ನಿರ್ಧರಿಸಿದೆ ಎಂದರಲ್ಲದೆ, ಸಕರ್ಾರಿ ಶಾಲೆಗಳಲ್ಲಿ ಓದಿ ಉತ್ತಮ ಜೀವನ ಮಾರ್ಗಗಳನ್ನು ಕಂಡುಕೊಂಡಿರುವ ನಾವುಗಳು, ಬೆಂಗಳೂರಿಗಷ್ಟೇ ಸೀಮಿತವಾಗದೆ, ನಮ್ಮ ಹುಟ್ಟೂರಿನ ಸಕರ್ಾರಿ ಶಾಲೆಗಳಿಗೆ ನಮ್ಮ ಕೈಲಾದ ಸಹಾಯವನ್ನು ಮಾಡಬೇಕೆಂಬ ಉದ್ದೇಶ ಹಾಗೂ ನಾವು ಓದಿದ ಶಾಲೆಯ ಋಣವನ್ನು ಕಿಂಚಿತ್ತಾದರೂ ಕಡಿಮೆ ಮಾಡಿಕೊಳ್ಳುವ ಹಂಬಲದಿಂದ ನಮ್ಮ ಬಳಗ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ ಎಂದರು.
ಪಟ್ಟಣದ ಶಾಲೆಗಳ ಜೊತೆಗೆ ಮುದ್ದೇನಹಳ್ಳಿ, ತೀರ್ಥಪುರ ಹಾಗೂ ಜೆ.ಸಿ.ಪುರದಲ್ಲಿರುವ ಸಕರ್ಾರಿ ಎಚ್.ಪಿ.ಎಸ್ ಶಾಲೆಗಳಿಗೂ ತಟ್ಟೆ ಲೋಟ ವಿತರಿಸಲಾಗುವುದು ಎಂದು ಹೊಸರಪ್ಪ ತಿಳಿಸಿದ್ದಾರೆ.

Monday, May 24, 2010

ಚಿ.ನಾ.ಹಳ್ಳಿ ತಾಲೂಕಿನ 28 ಗ್ರಾ.ಪಂ.ಗಳ 484 ಸ್ಥಾನಗಳ ವಿಜೇತರ ಪಟ್ಟಿ
ಚಿಕ್ಕನಾಯಕನಹಳ್ಳಿ,ಮೇ.19: ತಾಲೂಕಿನ 28 ಗ್ರಾ.ಪಂ.ಗಳ 484 ಸದಸ್ಯರಲ್ಲಿ ಕಂದಿಕೆರೆಯ ರಂಗನಾಥ್ ಎಸ್.ಜಿ. 696 ಮತಗಳನ್ನು ಪಡೆದು ತಾಲೂಕಿನಲ್ಲೇ ಅತಿಹೆಚ್ಚು ಮತ ಪಡೆದ ಅಬ್ಯಾಥರ್ಿ ಎನಸಿಕೊಂಡಿದ್ದರೆ, ಅಂಬಾರ ಪುರದ ಆರ್.ಜ್ಯೋತಿ ಹಾಗೂ ಮಾದೀಹಳ್ಳಿ ಪರಿಶಿಷ್ಟ ಪಂಗಡದ ಮಹಿಳಾ ಮೀಸಲು ಅಬ್ಯಾಥರ್ಿ ಇವರಿಬ್ಬರೂ 86 ಮತಗಳನ್ನು ಪಡೆದು ಅತಿ ಕಡಿಮೆ ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ.
ತಾಲೂಕಿನ 28 ಗ್ರಾಮ ಪಂಚಾಯಿತಿಯ 484 ಸ್ಥಾನಗಳಿಗೆ ಜಯಶೀಲರಾದವವರ ವಿವರ ಇಂತಿದೆ. ದಸೂಡಿ ಗ್ರಾ.ಪಂ.: ಒಟ್ಟು 18 ಸ್ಥಾನಗಳಿದ್ದು ಇದರಲ್ಲಿ ದಸೂಡಿ ಬ್ಲಾಕ್ ಒಂದರಲ್ಲಿ ನಾಲ್ಕು ಸ್ಥಾನಗಳಲ್ಲಿ ರಾಮನಾಯ್ಕ(315), ರೇಣುಕಮ್ಮ (359), ಹನುಮೇಶ್ ಡಿ.ಆರ್.(434), ಮಮತ ಸಿ.ಆರ್.(285) ದಸೂಡಿ ಬ್ಲಾಕ್ ಎರಡರಲ್ಲಿ ಮೂರು ಸ್ಥಾನಗಳಿದ್ದು ಇದರಲ್ಲಿ ಕರಿಯಮ್ಮ( ಅವಿರೋಧ ಆಯ್ಕೆ), ರಮೇಶ್(235), ಕುಮಾರನಾಯ್ಕ (204), ದಸೂಡಿ ಬ್ಲಾಕ್ ಮೂರರಲ್ಲಿ ಎರಡು ಸ್ಥಾನಗಳಲ್ಲಿ ಮಂಜಿಬಾಯಿ(ಅವಿರೋಧ ಆಯ್ಕೆ) ಶಿವಣ್ಣ.ಕೆ.(147), ಮರೆನಡುವಿನಲ್ಲಿ ನಾಲ್ಕು ಸ್ಥಾನಗಳಿದ್ದು ರಮೇಶ್.ಜಿ.(307), ರಾಮಣ್ಣ(211), ಶಾಂತಮ್ಮ(326), ಪ್ರಕಾಶ್(269) ದಬ್ಬಗುಂಟೆಯಲ್ಲಿ ಎರಡು ಬ್ಲಾಕ್ಗಳಿದ್ದು ಒಂದರಲ್ಲಿ ಹೆಂಜಯ್ಯ(414), ಕಾಂತರಾಜು(431), ಯಶೋಧಮ್ಮ ಡಿ.ಎಸ್ (429) ಎರಡರಲ್ಲಿ ರಾಜಮ್ಮ(323), ರವಿಕುಮಾರ್(328). ಹೊಯ್ಸಳಕಟ್ಟೆ ಗ್ರಾ.ಪಂ : ಒಟ್ಟು 20ಸ್ಥಾನಗಳಿದ್ದು ಇದರಲ್ಲಿ ಹೊಯ್ಸಳಕಟ್ಟೆ ಬ್ಲಾಕ್ ಒಂದರ ಮೂರು ಸ್ಥಾನಗಳಿಗೆ ಪಿ,ಹೆಚ್.ಉಮಾದೇವಿ(326), ಚಿದಾನಂದಮೂತರ್ಿ(260), ಮಲ್ಲೇಶ್(388), ಬ್ಲಾಕ್ ಎರಡರಲ್ಲಿ ಮಂಜುನಾಥ್(146), ಚಿತ್ತಮ್ಮ(168), ಲಕ್ಕೇನಹಳ್ಳಿಯಲ್ಲಿ ಈರಮ್ಮ(290), ಭಾಗ್ಯಮ್ಮ(249), ಬೆಳ್ಳಾರದ ಬ್ಲಾಕ್ ಒಂದರಲ್ಲಿ ಪುಟ್ಟಮ್ಮ(371), ಬಿ.ಆರ್.ವೆಂಕಟೇಶ್(399), ಮೀನಾಕ್ಷಮ್ಮ(314), ಬೆಳ್ಳಾರದ ಬ್ಲಾಕ್ ಎರಡರಲ್ಲಿ ಜಯರಾಮಯ್ಯ(247), ಹರೀಶ್.ಹೆಚ್.ವಿ(206), ಕರಿಯಮ್ಮ (263), ಅಂಬಾರಪುರದಲ್ಲಿ ಆರ್.ಜ್ಯೋತಿ (86), ಕಲ್ಲೇನಹಳ್ಳಿಯಲ್ಲಿ ಮಂಜುನಾಥ್ (ಅವಿರೋಧ ಆಯ್ಕೆ), ಎನ್.ದೇವರಾಜಮ್ಮ(326), ದೇವರಾಜು(308), ನೂಲೇನೂರಿನಲ್ಲಿ ಎನ್.ಕೆ.ಶಿವಣ್ಣ (534), ಈರಣ್ಣ (ಅವಿರೋಧಆಯ್ಕೆ), ಎನ್.ಟಿ.ಸುಧಾಕರ (610), ಗಾಣದಾಳು ಗ್ರಾ.ಪಂ: ಒಟ್ಟು 18 ಸ್ಥಾನಗಳಿದ್ದು ಇದರಲ್ಲಿ ಗಾಣದಾಳುವಿನ ಜಯರಾಮಯ್ಯ(253), ನೇತ್ರಾವತಿ(354), ಅಮೀದ್ಖಾನ್(397), ಸೋಮನಹಳ್ಳಿಯಲ್ಲಿ ಗುಂಡಯ್ಯ(280), ಕಲ್ಪನಾಬಾಯಿ(265), ಲಕ್ಷ್ಮೀದೇವಿ(246), ಗುರುವಾಪುರದಲ್ಲಿ ಶ್ರೀನಿವಾಸ ಜಿ.ಎಸ್(201), ನೇತ್ರಾವತಿ ಎಂ(199), ದುರ್ಗಮ್ಮ(216), ಮೇಲನಹಳ್ಳಿಯಲ್ಲಿ ದುರ್ಗಮ್ಮ(216), ಶಿವಣ್ಣ ಎಂ.ಆರ್(430), ಗೀತಾ ಎಂ.ಟಿ(353), ಯಗಚಿಹಳ್ಳಿಯಲ್ಲಿ ಶೇಕ್ಮೆಹಬೂಬ್(297), ತಾಜಾ ಉನ್ನಿಸಾ(403), ಶಿವಮೂತರ್ಿ ಕೆ.ವೈ(422), ಕಂಪನಹಳ್ಳಿಯಲ್ಲಿ ಶಿವಕುಮಾರಯ್ಯ ಸಿ.(182), ಜಯಾಬಾಯಿ(170), ಕುರಿಹಟ್ಟಿಯಲ್ಲಿ ಶಿವಣ್ಣ(256), ಚಂದ್ರಯ್ಯ ಕೆ.ವಿ(164). ಕೆಂಕೆರೆ ಗ್ರಾ.ಪಂ :ಒಟ್ಟು 18 ಸ್ಥಾನಗಳಿದ್ದು ಅದರಲಿ ಕೆಂಕೆರೆ ಬ್ಲಾಕ್ ಒಂದರಲ್ಲಿ ಪೂಣರ್ಿಮಾ(284), ನವೀನ್ ಕೆ.ಎಂ(515), ಬಸವರಾಜು. ಆರ್(491), ರೇಣುಕಾ.ಎಂ.ಟಿ(352), ಕೆಂಕೆರೆ ಬ್ಲಾಕ್ 2ರಲ್ಲಿ ಕುಮಾರಯ್ಯ.ಕೆ(240), ಚಂದ್ರಕಲಾ(329), ಗೌಡ.ಯು.ಸಿ(553), ರಾಧಮಣಿ.ಎಸ್.ಎಂ(361), ಕೆಂಕೆರೆ ಬ್ಲಾಕ್ 3ರಲ್ಲಿ ಬಸವಯ್ಯ(293), ದನಂಜಯಮೂತರ್ಿ(547), ರಾಮಲಿಂಗಪ್ಪ(435), ಶಾರದಮ್ಮ(418), ಗೌಡಯ್ಯ.ಎನ್(215), ಚೇತನ್ಕುಮಾರ್(270), ಗೌಡಗೆರೆಯಲ್ಲಿ ನೇತ್ರಾವತಿ(245), ದೊಡ್ಡಯ್ಯ,ಕೆ.ಸಿ.(335), ಪ್ರೇಮಕುಮಾರಿ(429), ಮಂಜುನಾಥ.ಕೆ.ಎಂ(554). ಹುಳಿಯಾರು ಗ್ರಾ.ಪಂ: ಒಟ್ಟು 33 ಸ್ಥಾನಗಳಿದ್ದು ಹುಳಿಯಾರು ಬ್ಲಾಕ್ 1ರಲ್ಲಿ ಇ.ದಾಕ್ಷಾಯಣಮ್ಮ(135), ಸಿದ್ದಗಂಗಮ್ಮ.ಡಿ(111), ಬ್ಲಾಕ್ 2ರಲ್ಲಿ ಸೈಯದ್ ಅನ್ಸ್ರ್ ಆಲಿ (234), ಅಬೀಬ್ ಉನ್ನಿಸಾ(119), ಬ್ಲಾಕ್ 3ರಲ್ಲಿ ಹೆಚ್.ಬಿ.ಬೈರೇಶ್(201), ಹೆಚ್.ವಿ.ಶ್ರೀನಿವಾಸ್(185), ಬ್ಲಾಕ್ 4ರಲ್ಲಿ ಪಹರ್ಾನ(95), ಹೆಚ್.ಆರ್.ರಂಗನಾಥ್(151), ಬ್ಲಾಕ್ 5ರಲ್ಲಿ ಕಾಳಮ್ಮ(252), ಅಶೋಕ್.ಎಂ(394), ಎಂ.ಸೈಯಿದ್ ಜಹೀರ್(412), ಹೆಚ್.ಎಂ.ಶಿವಲಿಂಗಮ್ಮ(241), ಬ್ಲಾಕ್ 6ರಲ್ಲಿ ಹೆಚ್.ಎನ್.ರಾಘವೇಂದ್ರ(125), ವೆಂಕಟಮ್ಮ(122), ಬ್ಲಾಕ್ 7ರಲ್ಲಿ ಹೆಚ್.ಶಿವಕುಮಾರ್(236), ಹೇಮಂತಕುಮಾರ್(190), ಬ್ಲಾಕ್ 8ರಲ್ಲಿ ಪುಟ್ಟಮ್ಮ(241), ಎಸ್.ಪುಟ್ಟರಾಜು(348), ಕೆ.ಗಂಗಾಧರರಾವ್(190), ಬ್ಲಾಕ್ 9ರಲ್ಲಿ ಹಸೀನ್ಬಾನು(ನಾವಬ್ಬೇಗ್)(196), ಷಫಿಉಲ್ಲಾ(316), ಹಸೀನಾಬಾನು(277), ಬ್ಲಾಕ್10ರಲ್ಲಿ ಎಸ್.ರೇವಣ್ಣ(356), ಅಹಮದ್ಖಾನ್(257), ಸುವರ್ಣಮ್ಮ(253), ಬ್ಲಾಕ್11ರಲ್ಲಿ ಚಂದ್ರಕಲಾ(187), ಬಾಲರಾಜು(212), ಬ್ಲಾಕ್12ರಲ್ಲಿ ಶಿವಣ್ಣ(341), ಸಿ.ಆರ್.ಮಂಜುಳ(303), ಬ್ಲಾಕ್ 13ರಲ್ಲಿ ಸೈಯದ್ಜಬೀಉಲ್ಲಾ(353), ಸಬ್ರೆಆಲಂ(362), ವೈ.ಎ.ಅಹಮದ್(302), ಅಬೀದ್ಉನ್ನಿಸಾ(222). ಯಳನಡು ಗ್ರಾ.ಪಂ : ಒಟ್ಟು 17 ಸ್ಥಾನಗಳಿದ್ದು ಯಳನಡು ಬ್ಲಾಕ್1ರಲ್ಲಿ ಅನ್ನಪೂರ್ಣ(141), ಜಯಮ್ಮ.ವೈ.ಎಚ್(151), ಗುರುಪ್ರಸಾದ್.ವೈ.ಕೆ.(227), ಬ್ಲಾಕ್2ರಲ್ಲಿ ರಾಜಣ್ಣ.ವೈ.ಸಿ(355), ಸಿದ್ದರಾಮಯ್ಯ.ವೈ.ಎಸ್(406), ಸುರೇಶ್ ವೈ.ಬಿ(341), ಲಕ್ಷ್ಮೀದೇವಿ(328), ಸಿಂಗಾಪುರದಲ್ಲಿ ಶಿವಕುಮಾರ(329), ಬಸವರಾಜು(293), ತಮ್ಮಡಿಹಳ್ಳಿ ಬ್ಲಾಕ್1ರಲ್ಲಿ ಚನ್ನಭಸವಯ್ಯ.ಎಸ್.(273), ಯಶೋಧಮ್ಮ(272), ಉಮೇಶ್ ಟಿ.ಎಸ್.(364), ರೇಣುಕಾಬಾಯಿ(252), ತಮ್ಮಡಿಹಳ್ಳಿ ಬ್ಲಾಕ್2ರಲ್ಲಿ ಗಂಗಮ್ಮ(309), ರಮೇಶ್ಕುಮಾರ್.ಕೆ(510), ಕಾಂತಮ್ಮ.ಕೆ.(356), ಕೆರೆಸುಗೊಂಡನಹಳ್ಳಿಯಲ್ಲಿ ರಾಮಚಂದ್ರಯ್ಯ ಡಿ.(127). ಕೋರಗೆರೆ ಗ್ರಾ.ಪಂ : ಒಟ್ಟು 15 ಸ್ಥಾನಗಳಿದ್ದು ಕೋರಗೆರೆ ಬ್ಲಾಕ್1ರಲ್ಲಿ ಬೋರಯ್ಯ(192), ರಾಮಚಂದ್ರಯ್ಯ ಕೆ.ಬಿ(289), ಬ್ಲಾಕ್2ರಲ್ಲಿಕಾಂತಯ್ಯ.ಆರ್.(273), ಸುಮಿತ್ರ ಎಸ್(240), ಭಟ್ಟರಹಳ್ಳಿಯಲ್ಲಿ ಸಿದ್ದರಾಮಕ್ಕ(ಅವಿರೋಧ ಆಯ್ಕೆ0, ಯತೀಶ್,ಬಿ.ಎಸ್(395), ಭಾಗ್ಯಮ್ಮ(402), ಮೋಟಿಹಳ್ಳಿ ಬ್ಲಾಕ್1ರಲ್ಲಿ ಚಂದ್ರಬಾಯಿ(161), ಬಸವರಾಜು.ಎಂ.ವಿ.(269), ಚಂದ್ರಮ್ಮ(210), ಬ್ಲಾಕ್2ರಲ್ಲಿ ರಂಗಾಬೋವಿ(92), ಬರಗೀಹಳ್ಳಿಯಲ್ಲಿ ಶಿವಣ್ಣ(407), ರಂಗಮ್ಮ(382), ಫರ್ಕುಂದ(465), ಉಬೇದ್ಉಲ್ಲಾ(457). ದೊಡ್ಡಎಣ್ಣೆಗೆರೆ ಗ್ರಾ.ಪಂ : ಒಟ್ಟು 21 ಸ್ಥಾನಗಳಿದ್ದು ದೊಡ್ಡಎಣ್ಣೆಗೆರೆ ಬ್ಲಾಕ್1ರಲ್ಲಿ ನಾಗಪ್ಪ(451), ಕಲ್ಯಾಣಮ್ಮ(530), ಉಮಾದೇವಿ(328), ಬ್ಲಾಕ್ 2ರಲ್ಲಿ ಕರಿಯಮ್ಮ(137), ಬಸವರಾಜು(282), ಬ್ಲಾಕ್3ರಲ್ಲಿ ಚನ್ನಬಸಮ್ಮ(223), ಬಿ.ಎಂ.ಪುಷ್ಪಾವತಿ(292), ಚಿಕ್ಕೆಣ್ಣೆಗೆರೆ ಬ್ಲಾಕ್1ರಲ್ಲಿ ಗಂಗಮ್ಮ(246), ಕರಿಯಪ್ಪ(289), ಮಲ್ಲಯ್ಯ(324), ಬ್ಲಾಕ್2ರಲ್ಲಿ ಸಿದ್ದಗಂಗಮ್ಮ(161), ಚಂದ್ರಪ್ಪ(185), ನಡುವನಹಳ್ಳಿಯಲ್ಲಿ ಲಕ್ಷ್ಮೀದೇವಿ(209), ಗೌರಮ್ಮ(213), ಎನ್.ಜಿ.ಹಾಲಪ್ಪ(240) ಬೊಮ್ಮೇನಹಳ್ಳಿಯಲ್ಲಿ ಬಿ.ಜೆ.ಸುಗಂಧರಾಜು(199), ಶಿವಮ್ಮ(116) ದೊಡ್ಡಹುಲ್ಲೇನಹಳ್ಳಿ ಮಂಜನಾಯ್ಕ(344), ದೊಡ್ಡಯ್ಯ(451), ನಾಗರಾಜು(388), ಬನ್ನೀಕೆರೆಯ ಇಂದ್ರಮ್ಮ(151). ಹಂದನಕೆರೆ ಗ್ರಾ.ಪಂ ;ಒಟ್ಟು 19 ಸ್ಥಾನಗಳಿದ್ದು ಹಂದನಕೆರೆಯ ಬ್ಲಾಕ್1ರಲ್ಲಿ ಶಮೀಮುನ್ನಿಸಾ (244), ದೊರೆಸ್ವಾಂಮಿ.ಎಂ(424), ನಾಗವೇಣಿ(244), ಬ್ಲಾಕ್2ರಲ್ಲಿ ಗಿರೀಶ್.ಹೆಚ್.ಕೆ(197), ರಂಗನಾಥ.ಕೆ(396), ಮಹಾಲಕ್ಷ್ಮೀ(304), ಕೆಂಚಮ್ಮ(365), ಬ್ಲಾಕ್ 3ರಲ್ಲಿ ಪುಷ್ಪಾವತಿ(196), ಚಂದ್ರಪ್ಪ(260), ಸಣ್ಣರಂಗಪ್ಪ(274), ಜಯಲಕ್ಷಮ್ಮ(289), ರಾಮಘಟ್ಟದಲ್ಲಿ ಬಸವರಾಜು.ಪಿ(359, ಓಂಕಾರಪ್ಪ(240), ನೀಲಕಂಠಪ್ಪ.ಆರ್.ಜಿ(361), ಪುರದಕಟ್ಟೆಯಲ್ಲಿ( ರವಿಕುಮಾರ.ಪಿ.ಎಸ್(167), ಹುಚ್ಚನಹಳ್ಳಿಯಲ್ಲಿ(ಹೇಮಲತಾ.ಪಿ.ಜಿ(122), ಕೆಂಗಲಾಪುರದಲ್ಲಿ ಗೌರೀಶ್(400), ಮಂಜುಳ(ಅವಿರೋಧ ಆಯ್ಕೆ), ರಘುನಾಥ.ಇ(378). ಚೌಳಕಟ್ಟೆ ಗ್ರಾ.ಪಂ: ಒಟ್ಟು 16 ಸ್ಥಾನಗಳಿದ್ದು ಅದರಲ್ಲಿ ಚೌಳಕಟ್ಟೆಯಲ್ಲಿ ಬಸವರಾಜು(359), ಆರ್.ರಂಗಯ್ಯ(445), ಮಂಜುಳ(378), ಸಿ.ಎಂ.ಶಶಿಕಲಾ(465), ಸೋರಲಮಾವುನಲ್ಲಿ ಎಸ್.ನೇತ್ರಾವತಿ, ಎಸ್.ಟಿ.ಬಸವರಾಜು, ಸಾವಿತ್ರಮ್ಮ, ಸಿದ್ದೇಗೌಡ(ಅವಿರೋಧವಾಗಿ ಆಯ್ಕೆಯಾಗಿದ್ದಾರೆ), ಹೊನ್ನಶೆಟ್ಟಿಹಳ್ಳಿಯಲ್ಲಿ ಪಾಲಾಕ್ಷಮ್ಮ(233), ಎಸ್.ಲೋಕೇಶ್(277), ಲಕ್ಷ್ಮೀಪುರದಲ್ಲಿ ಶಂಕರಯ್ಯ(380), ಎಲ್.ಬಿ.ಪರಮೇಶ್(500), ಸೋಮಶೇಖರಯ್ಯ(489), ಮಂಜುಳ(456), ಹರೇನಹಳ್ಳಿಯಲ್ಲಿ ಹೆಚ್.ಜಿ.ಧರ್ಮಕುಮಾರ್(233), ಹೆಚ್.ಗುಲ್ಷರ್ಖಾನಂ(210). ತಿಮ್ಲಾಪುರ ಗ್ರಾ.ಪಂ : ಒಟ್ಟು 18 ಸ್ಥಾನಗಳಿದ್ದು ಅದರಲ್ಲಿ ತಿಮ್ಲಾಪುರದ ಬ್ಲಾಕ್ 1ರಲ್ಲಿ ರತ್ನಮ್ಮ(227), ತಿಮ್ಮಯ್ಯ ಟಿ.ಎಚ್(215), ಬ್ಲಾಕ್2ರಲ್ಲಿ (ಬಸವರಾಜು ಹೆಚ್.ಹೆಚ್(362), ಸುರೇಶ್.ಡಿ(335), ಭಾಗ್ಯಮ್ಮ(248), ಬ್ಲಾಕ್ 3ರಲ್ಲಿ ಸುಗಂಧರಾಜು.ಹೆಚ್.ಎಂ.267), ರಾಜಮ್ಮ. ಎಸ್.ಕೆ(240), ತೊರೆಸೂರಗೊಂಡನಹಳ್ಳಿಯ ಗೌರಮ್ಮ(201), ಪ್ರಕಾಶ್.ಟಿ.ಕೆ(217), ಶಿಗೇಬಾಗಿ ಬ್ಲಾಕ್1ರಲ್ಲಿ(213), ರೇವಣ್ಣ(334), ಗಂಗಮ್ಮ(329), ಬ್ಲಾಕ್2ರಲ್ಲಿ ರಾಜಮ್ಮ(159), ಸುಂದರೇಶ್.ಟಿ.ಕೆ(241), ನಂದಿಹಳ್ಳಿಯ ಕುಮಾರಸ್ವಾಮಿ.ಎನ್.ಪಿ(426), ನಂದೀಶಯ್ಯ ಎನ್.ಬಿ(183). ಬೋರಲಿಂಗಯ್ಯ(469), ರೇಣುಕಮ್ಮ(296). ದೊಡ್ಡಬಿದರೆ ಗ್ರಾ.ಪಂ :ಒಟ್ಟು ಸ್ಥಾನಗಳು 18 ಅದರಲ್ಲಿ ದೊಡ್ಡಬಿದರೆಯ ರಾಮನಾಯ್ಕ(340), ಬಿ.ಎಸ್.ಶಶಿಕಲಾ(257), ಡಿ.ಪಿ.ಅರುಣ್ಕುಮಾರ್(381), ಡಿ.ಜಿ.ಕುಮಾರ್(372), ಚಿಕ್ಕಬಿದರೆಯ ಬದ್ಯಾನಾಯ್ಕ(324), ಶಾಂತಕುಮಾರ ಸಿ.ಜೆ(358), ವಿಶ್ವೇಶ್ವರಯ್ಯ(420), ಕಲ್ಲಹಳ್ಳಿಯ ಆರ್.ಕರಿಯಪ್ಪ(97), ಬೈರಾಪುರದ ಕಾಂತಯ್ಯ ಎಸ್.(194), ಕ್ಯಾತಲಿಂಗಮ್ಮ(216), ಅವಳಗೆರೆಯ ಇಂದಿರಮ್ಮ(199), ಮಲ್ಲಿಕಾಜರ್ುನಯ್ಯ(174), ಬಳ್ಳಕಟ್ಟೆಯ ಕರಿಯಾನಾಯ್ಕ(298), ಸೌಬಾಗ್ಯ(359), ಅಪ್ಸನಾಖಾನಂ(315), ಪೋಚುಕಟ್ಟೆಯ ಜೆ.ಜ್ಯೋತಿಲಕ್ಷ್ಮೀ(289), ಪಿ.ಎನ್.ಗಂಗಾಧರಯ್ಯ((342), ರಾಜಮ್ಮ(340). ಬರಕನಾಳು ಗ್ರಾ.ಪಂ : ಬರಕನಾಳುವಿನ ರಾಧಮ್ಮ(174), ವಿಶ್ವನಾಥ ಹೆಚ್.ಎಂ(266), ಶೊಡ್;ಲಟ್ಟೆಉ ರಾಮಯ್ಯ.ಎಸ್(217), ಯಶೋಧಮ್ಮ(224), ಹಂದಿನಗಡುವಿನ ಗಂಗಣ್ಣ((297), ಭೂತಯ್ಯ(379), ಕಲಾವತಿ.ಹೆಚ್.ಎನ್.(233), ಗೀತಾ(472), ಸಂಗೇನಹಳ್ಳಿಯ ಮಂಜುಳಾದೇವಿ ಎಸ್.ಆರ್(203), ಬೈರಲಿಂಗಯ್ಯ ಎಸ್.ಬಿ(168), ದೊಡ್ಡಬೆಳವಾಡಿಯ ರಾಜಮ್ಮ(235), ಶ್ರೀನಿವಾಸ(238), ನಾಗರಾಜು(264), ರಮೇಶ್.ಡಿ.ಎಚ್(440), ಎರೇಹಳ್ಳಿಯ ನಿಂಗಮ್ಮ(337), ರಾಜಮ್ಮ.ಬಿ.ಎಂ(271). ತಿಮ್ಮನಹಳ್ಳಿ ಗ್ರಾ.ಪಂ.: ಒಟ್ಟು 19ಸ್ಥಾನಗಳಿದ್ದು ಅದರಲ್ಲಿ ತಿಮ್ಮನಹಳ್ಳಿ ಬ್ಲಾಕ್1ರ ರೇಣುಕಾನಂದ ಟಿ.ಎಸ್.(229), ಗಂಗಣ್ಣ.ಟಿ.ಎಸ್.(223), ಪುಟ್ಟಮ್ಮ(172), ಬ್ಲಾಕ್2ರಲ್ಲಿ ರಾಘವೇಂದ್ರ ಟಿ.ಜೆ(245), ರವೀಂದ್ರ ಟಿ.ಆರ್(316), ಬ್ಲಾಕ್ 3ರಲ್ಲಿ(ಟಿ.ಕೆ.ಸಿದ್ದರಾಮಯ್ಯ(160), ಕೃಷ್ಣಯ್ಯ.ಕೆ(209), ಶಾರದಮ್ಮ ಎ.ಎನ್(199), ಬ್ಲಾಕ್4ರಲ್ಲಿ ಗೋಪಾಲಕೃಷ್ಣ ಟಿ.ಎಸ್(255), ಉಮಾದೇವಿ.ಕೆ(216), ಬ್ಲಾಕ್5ರಲ್ಲಿ ಲಕ್ಷ್ಮೀದೇವಮ್ಮ(180), ಅಮೀರ್ಜಾನ್(152), ಬಡಕೆಗುಡ್ಲು ಬ್ಲಾಕ್1ರಲ್ಲಿ ಭಾರತಿ(372), ಹುಸೇನ್ಸಾಬ್(294), ಬ್ಲಾಕ್2ರಲ್ಲಿ ಪುಟ್ಟಮ್ಮ(181), ಅನುಸೂಯಮ್ಮ(202), ಗೋವಿಂದರಾಜು(232), ಮೈಲುಕಬ್ಬೆಯ ಕರಿಯಪ್ಪ(133), ಹನುಮಂತಪ್ಪ(195). ರಾಮನಹಳ್ಳಿ ಗ್ರಾ.ಪಂ.; ಒಟ್ಟು14 ಸ್ಥಾನಗಳಿದ್ದು ಅದರಲ್ಲಿ ರಾಮನಹಳ್ಳಿಯ ರೇಣುಕಮ್ಮ(379), ಬಸವರಾಜು(229), ರತ್ಮಮ್ಮ(263), ಸಿದ್ದನಕಟ್ಟೆಯ ನಾಗಮ್ಮ ಎಸ್.ಹೆಚ್.(243), ಉಸ್ಮಾನ್ಸಾಬ್(190), ಆಶ್ರೀಹಾಳ್ನ ನಾರಾಯಣ(240), ಕೆಂಚಮ್ಮ(199996), ಸಿರಿಯಮ್ಮ(276), ಜಾಣೇಹಾರ್ ಕುಮಾರಯ್ಯ ಎನ್.356), ಗುಡ್ಡಯ್ಯ(294), ಮೋಹನ್ಕುಮಾರ್(601), ಯಶೋಧ(534), ಮದನಮಡುವಿನ ಶಿವರತ್ನಮ್ಮ(193), ನಾಗರಾಜು (187). ಕಂದಿಕೆರೆ ಗ್ರಾ.ಪಂ.: ಒಟ್ಟು 17ಸ್ಥಾನಗಳಿದ್ದು ಅದರಲ್ಲಿ ಕಂದಿಕೆರೆ ಬ್ಲಾಕ್1ರ ಲಕ್ಷ್ಮೀದೇವಮ್ಮ(252), ಪ್ರಸಾದ್.ಕೆ.ಜಿ(322), ಪ್ರಸನ್ನಕುಮಾರ್(361), ಬ್ಲಾಕ್2ರ ನಾಗರಾಜ ಆರ್.(253), ಅಬ್ದುಲ್ರಜಾಕ್(281), ಜಯಂತಿ.ಕೆ.ಸಿ(170), ಬ್ಲಾಕ್ 3ರ ಸುಜಾತ ಬಿ.ಎಸ್.331), ಲೋಕೇಶ್(345), ಮುದ್ದುರಾಜ ಡಿ.ಪಿ(373), ಲಕ್ಷ್ಮೀದೇವಮ್ಮ(432), ಸಾದರಹಳ್ಳಿಯ ಜಯಣ್ಣ(217), ಕಾಂತಮ್ಮ.ಹೆಚ್.ಕೆ(385), ರಾಧ.ಹೆಚ್.ಎಲ್(513), ರಂಗನಾಥ(696), ಗೌರಸಾಗರದ ವಸಂತಕುಮಾರ (253), ಈರಯ್ಯ(251), ಲಕ್ಷ್ಮೀದೇವಮ್ಮ(187). ಬೆಳಗುಲಿ ಗ್ರಾ.ಪಂ.: ಒಟ್ಟು 14ಸ್ಥಾನಗಳಿದ್ದು ಅದರಲ್ಲಿ ಬೆಳಗುಲಿಯ ಬ್ಲಾಕ್1ರ ಕೆಂಪಮ್ಮ (443), ರೇಣುಕಮ್ಮ(510), ಬಿ.ರವಿಶಂಕರ(567), ಕರಿಬಸಮ್ಮ(446), ಬ್ಲಾಕ್2ರ ಪಿ.ಆರ್.ಕುಮಾರಸ್ವಾಮಿ(186), ಬ್ಲಾಕ್3ರ ತಿಮ್ಮರಾಯಪ್ಪ(484), ಉಷಾ(ಅವಿರೋಧ ಆಯ್ಕೆ), ಉದಯಕುಮಾರ್(498), ರಮೇಶ್.ಕೆ(585), ನಿರುವಗಲ್ನ ಶಾರದಮ್ಮ(240), ಅನಂತಯ್ಯ(402), ಸುನಂದಮ್ಮ(302), ನಾಗರಾಜು(126), ತಾರೀಕಟ್ಟೆಯ ನಾಗರಾಜನಾಯ್ಕ(116). ಬರಗೂರು ಗ್ರಾ.ಪಂ.: ಒಟ್ಟು 14ಸ್ಥಾನಗಳಿದ್ದು ಅದರಲ್ಲಿ ಬರಗೂರಿನ ಭಾರತಿಬಾಯಿ (416), ಎಂ.ಲಕ್ಷ್ಮಮ್ಮ(ಅವಿರೋಧ ಆಯ್ಕೆ), ರಾಧಮ್ಮ(552), ದೇವರಾಜಪ್ಪ.ಆರ್(502), ರಂಗೇನಹಳ್ಳಿಯ ಲಕ್ಕಯ್ಯ(313), ನಟರಾಜಯ್ಯ(317), ಉಪ್ಪಾರಹಳ್ಳಿಯ ಯು.ಟಿ.ಬಸವರಾಜು(237), ಬಿ.ಎ.ಮುನಿಯಪ್ಪ(240), ಬಂಗಾರಗೆರೆಯ ಲಕ್ಷ್ಮೀಕಾಂತಯ್ಯ(192), ಸಿ.ಲಕ್ಷ್ಮೀದೇವಮ್ಮ(441), ಎನ್.ಶಶಿಕಿರಣ್(352), ಬರಗೂರು ಬಸವರಾಜು(372), ಕೆ.ಚಂದ್ರಯ್ಯ(217), ಹೊಸಕೆರೆಯ ಶಿವಮ್ಮ(205). ಮತಿಘಟ್ಟ ಗ್ರಾ.ಪಂ.: ಒಟ್ಟು 14 ಸ್ಥಾನಗಳಿದ್ದು ಅದರಲ್ಲಿ ಮತಿಘಟ್ಟದ ಬ್ಲಾಕ್1ರ ಎಂ.ಜಿ.ವೆಂಕಟೇಶ್((305), ನಾಗಮ್ಮ(336), ಮಹೇಶ್(486), ಸಿದ್ದರಾಮಯ್ಯ(378), ಬ್ಲಾಕ್2ರ ವೀರಣ್ಣ(144), ಬೆಳಗೀಹಳ್ಳಿಯ ರತ್ನಮ್ಮ(240), ದಾಸೀಹಳ್ಳಿಯ ಶಿವಣ್ಣ(195), ದೇವರಾಜಯ್ಯ(190)< ಮದಾಪುರದ ಮುನಿಯಪ್ಪ(283), ರಂಗನಾಥ(195), ಮಲ್ಲೇನಹಳ್ಳಿಯ ಶೈಲಜ ಎಂ (163), ಆರ್.ಟಿ.ಭಾರತಿ(ಅವಿರೋಧ ಆಯ್ಕೆ), ಯಳ್ಳೇನಹಳ್ಳಿಯ ದೇವರಾಜಾಚಾರ್(242), ದ್ರಾಕ್ಷಾಯಣಮ್ಮ(241). ಮಲ್ಲಿಗೆರೆ ಗ್ರಾ.ಪಂ.: ಒಟ್ಟು 17ಸ್ಥಾನಗಳಿದ್ದು ಮಲ್ಲಿಗೆರೆಯ ಗೌರಮ್ಮ.ಕೆ.ಜಿ.(341), ಯಶೋಧ(395), ನಿಂಗಮ್ಮ(342), ನಾಗಭೂಷಣ್.ಎಂ.ವಿ(455), ದವನದಹೊಸಹಳ್ಳಿಯ ಜಯಲಕ್ಷ್ಮಮ್ಮ(253), ಕರಿಯಪ್ಪ(261), ಕಾಮಲಾಪುರದ ಬ್ಲಾಕ್1ರ ನಾಗರಾಜು(216), ಉಮೇಶ್(316), ವಸಂತ್ಕುಮಾರ(417), ಮಂಜುಳ ಕೆ.ಎಂ(410), ಬ್ಲಾಕ್2ರ ಗಿರಿಜಮ್ಮ(472), ತಾತಯ್ಯ ಎಸ್.ಎನ್(365), ಉಗ್ರನರಸಿಂಹಯ್ಯ(367), ಕಾನ್ಕೆರೆಯ ಪರಮೇಶ್ವರಯ್ಯ ಜಿ.(297), ವಿಮಲಮ್ಮ(198), ಬಂದ್ರೇಹಳ್ಳಿಯ ಚಂದ್ರನಾಯ್ಕ(196), ರಾಜಶೇಖರ(229).. ಕುಪ್ಪೂರು ಗ್ರಾ.ಪಂ.: ಒಟ್ಟು 18ಸ್ಥಾನಗಳಲ್ಲಿ ಕುಪ್ಪೂರಿನ ಕೆ.ಸಿ.ಮಾದಯ್ಯ(285), ರೆಹನಾಬಾನು(323), ಕೆ.ಎಸ್.ದಕ್ಷಿಣಮೂತರ್ಿ(429), ಬೆನಕನಕಟ್ಟೆಯ ಬಿ.ಹೆಚ್.ಆನಂದ್ಕುಮಾರ್(257), ಕೃಷ್ಣಮೂತರ್ಿ(347), ಕೆ.ಪೂಣರ್ಿಮಾ(370), ತಗಚೇಘಟ್ಟದ ರಾಮಯ್ಯ(194), ಮಂಗಳಮ್ಮ(229), ಸೋಮಶೇಖರಯ್ಯ(353), ಅಣೇಕಟ್ಟೆಯ ಎನ್.ಎಸ್.ವೀಣಾ(211), ಮಹಾಲಿಂಗಯ್ಯ(233), ಅರಳೀಕೆರೆಯ ಸುನಂದ(254), ಹೆಚ್.ಕಲ್ಪನ(283), ಎ.ಎಂ.ಉಮೇಶ್(495), ನವಿಲೆಯ ಎನ್.ಹೆಚ್.ವೆಂಕಟೇಶಯ್ಯ(187), ಶಾಂತಮ್ಮ(221)ವ, ಮಂಚಸಂದ್ರದ ಶಿವಲಿಂಗಯ್ಯ(ಅವಿರೋಧ ಆಯ್ಕೆ), ಜಯಪ್ಪ(163).. ಶೆಟ್ಟಿಕೆರೆ ಗ್ರಾ.ಪ.: ಒಟ್ಟು 16ಸ್ಥಾನಗಳಿದ್ದು ಶೆಟ್ಟಿಕೆರೆಯ ಬ್ಲಾಕ್1ರಲ್ಲಿ ರಂಗಮ್ಮ(137), ಭೈರಪ್ಪ(281), ಲತಾ(197), ಬ್ಲಾಕ್2ರ ದೊಡ್ಡವೀಣಾ(256), ಶಶಿಧರ್.ಎಸ್.ಇ(374), ಶಶಿಕಲಾ(261), ಬ್ಲಾಕ್3ರ ಸಾವಿತ್ರಮ್ಮ(261), ನಾಗರಾಜು(21), ಸೋಮಲಾಪುರದ ದ್ರಾಕ್ಷಾಹಿಣಿ(399), ನಾಗರಾಜು.ಜಿ.ಎಂ(417), ಲತಾಮಣಿ(288), ಮಾದಿಹಳ್ಳಿಯ ಮಲ್ಲಿಗಮ್ಮ(86), ಶಿವಶಂಕರಪ್ಪ(179), ಗೋಪಾಲನಹಳ್ಳಿಯ ಬಸವರಾಜು ಜಿ.ಎಂ(228), ಮಾಕುವಳ್ಳಿಯ ಎಂ.ಬಿ.ನಾಗರಾಜು(198), ಲಿಂಗರಾಜು(182).. ದುಗುಡಿಹಳ್ಳಿ ಗ್ರಾ.ಪಂ.: ಒಟ್ಟು 12ಸ್ಥಾನಗಳಿದ್ದು ಅದರಲ್ಲಿ ದುಗುಡಿಹಳ್ಳಿಯ ಬಿ.ಎಸ್.ಉಮೇಶ್(322), ಬಿ.ಸಿ.ವಸಂತಕುಮಾರಿ(287), ಬಸವೇಗೌಡ(298), ಚುಂಗನಹಳ್ಳಿಯ ಲಕ್ಷ್ಮಿದೇವಮ್ಮ(170), ದಯಾನಂದ(188), ವಡೇರಹಳ್ಳಿಯ ಶಕುಂತಲ.ಎನ್(243), ಚಂದ್ರಯ್ಯ(185), ಬಿ.ಎನ್.ವೀಣಾ(219), ಹೆಸರಹಳ್ಳಯ ಹೆಚ್.ಎನ್.ನಾಗರಾಜು(400), ಹೆಚ್.ಆರ್.ಗವಿಯಪ್ಪ(514), ಚಿಕ್ಕಮ್ಮ ಹೆಚ್.ಎನ್(465), ಕಾರೇಹಳ್ಳಿಯ ಸುಶೀಲಮ್ಮ(103).. ಮುದ್ದೇನಹಳ್ಳಿ ಗ್ರಾ.ಪಂ.; ಒಟ್ಟು 20ಸ್ಥಾನಗಳಿದ್ದು ಮುದ್ದೇನಹಳ್ಳಿಯ ಚಂದ್ರಯ್ಯ(347), ಟಿ.ಬಸವರಾಜಯ್ಯ(346), ಶಾತಾಜ್ಉನ್ನಿಸಾ(355), ಗುರುಶಾಂತಯ್ಯ(471), ಕ್ಯಾತನಾಯಕನಹಳ್ಳಿಯ ಗಂಗಮ್ಮ(273), ವಸಂತಕುಮಾರ(386), ಲಕ್ಕೇನಹಳ್ಳಿಯ ಉಷಾ(176), ಸಾಲ್ಕಟ್ಟೆಯ ಸಿ.ಕಮಲಮ್ಮ(467), ಗೋಪಾಲಕೃಷ್ಣ(448), ಚಂದ್ರಕಲಾ.ಎಂ.ಎಸ್(394), ಕೆ.ಎಸ್.ವಿಜಯ(395), ಮರಳುಹಳ್ಳದ ಕಾವಲ್ನ ವಿನೋದಬಾಯಿ(110), ತಿಮ್ಮಯ್ಯ(160), ಆಲದಕಟ್ಟೆಯ ಎಸ್.ನಾಗರಾಜನಾಯ್ಕ(369), ರಂಗಮ್ಮ(319), ಮಾಳಿಗೇಹಳ್ಳಿಯ ಬಿ.ಎಸ್.ಯೋಗರಾಜು(127), ಎಂ.ಎಸ್.ಮಹಾಲಿಂಗಯ್ಯ(264), ಸಾವಶೆಟ್ಟಿಹಳ್ಳಿಯ ಓಂಕಾರಮೂತರ್ಿಯ(88), ಜೋಡಿಕಲ್ಲೇನಹಳ್ಳಿಯ ಟಿ.ಎನ್.ಶಕುಂತಲ(152), ಶ್ರೀಧರ ಕೆ.ಟಿ(198).. ಹೊನ್ನೆಬಾಗಿ ಗ್ರಾ.ಪಂ.: ಒಟ್ಟು 11ಸ್ಥಾನಗಳಿದ್ದು ಅದರಲ್ಲಿ ಹೊನ್ನೇಬಾಗಿಯ ಪದ್ಮ(361), ಗುರುಮೂತರ್ಿ(424), ಸ್ವರ್ಣಕುಮಾರಿ(476), ಬುಳ್ಳೇನಹಳ್ಳಿಯ ರಂಗಮ್ಮ(168), ಬಿ.ಎನ್.ಉದಯಕುಮಾರ್(146), ಕಾಡೇನಹಳ್ಳಿಯ ಶಂಕರಮ್ಮ(133), ಬಾವನಹಳ್ಳಿಯ ಟಿ.ಎನ್.ಕಲ್ಪನ(105). ಹೆಚ್.ಎನ್.ಸತ್ಯನಾರಾಯಣ(250), ಮೇಲನಹಳ್ಳಿಯ ಶರತ್ಕುಮಾರ್(381), ಎಂ.ಮಂಜುಳ(348), ಶಿವಮ್ಮ.ಬಿ(435).. ತೀರ್ಥಪುರ ಗ್ರಾ.ಪಂ..: ಒಟ್ಟು 18ಸ್ಥಾನಗಳಿದ್ದು ಅದರಲ್ಲಿ ತೀರ್ಥಪುರದ ಟಿ.ಕೆ.ಕೆಂಪರಾಜು(357), ಟಿ.ಜಿ.ಮಂಜುನಾಥ(346), ಪಿ.ಮಧುಶ್ರೀ(339), ದೊಡ್ಡರಾಂಪುರದ ಡಿ.ಎನ್.ರಮೇಶ(312), ರಂಗಸ್ವಾಮಯ್ಯ ಡಿ.ಎನ್(407), ಪದ್ಮಮ್ಮ(457), ಚಿಕ್ಕರಾಂಪುರದ ಕಾಮಾಕ್ಷಿ(286), ಹೆಚ್.ಸಿ.ರಾಮಯ್ಯ(318), ಕಾತ್ರಿಕೆಹಾಳ್ನ ಕೆಂಪಮ್ಮ(276), ಗೋವಿಂದರಾಜು.ಯು(495), ಕುಮಾರ್.ಕೆ.ವೈ(318), ಕೆ.ಆರ್.ಕಾಂತರಾಜು(310), ಶಶಿಕಲಾ(366), ಬರಶಿಡ್ಲಹಳ್ಳಿಯ ಕೆ.ಶಂಕರ(425), ಮಹಾಲಿಂಗಮ್ಮ(514), ಬಿ.ಕೆ.ಕೇಶವಮೂತರ್ಿ(307), ಸಿಂಗದಹಳ್ಳಿಯ ಬಿ.ಆರ್.ಪಾರ್ವತಮ್ಮ(191), ಗಿರೀಶ್(166).. ಗೋಡೆಕೆರೆ ಗ್ರಾ.ಪಂ.: ಒಟ್ಟು 16ಸ್ಥಾನಗಳಲ್ಲಿ ಗೋಡೆಕೆರೆಯ ಬ್ಲಾಕ್ 1ರ ಬಸವಲಿಂಗಪ್ಪಮೂತರ್ಿ(145), ಜಿ.ಎಸ್.ಕುಶಲ(182), ಬ್ಲಾಕ್2ರ ಜಿ.ಎನ್.ವಸಂತ್ಕುಮಾರ್(307), ಸುನಂದ(298), ಜಿ.ಪಿ.ಲೋಕೇಶ್(394), ಚಿತ್ತಯ್ಯ(356), ಸೋಮನಹಳ್ಳಿಯ ಶಂಕರಮ್ಮ(29), ಎಸ್.ಎ.ತಮ್ಮೇಗೌಡ(364), ಮಲ್ಲಿಕಾಜರ್ುನ(302), ಬಗ್ಗನಹಳ್ಳಿಯ ನರಸಿಂಹಮೂತರ್ಿ(290), ಜಿ.ಮಂಜುಳ(453), ಶಿವಲಿಂಗಮ್ಮ(488), ಕರಿಯಮ್ಮ(337), ತರಬೇನಹಳ್ಳಿಯ ಬಿ.ಎಸ್.ಗಂಗಾಧರ(222, ಜಿ.ಪಿ.ಪರಮಶಿವಯ್ಯ(315), ಜಯಮ್ಮ(255).. ಜಯಚಾಮರಾಜಪುರ ಗ್ರಾ.ಪಂ.: ಒಟ್ಟು 17ಸ್ಥಾನಗಳಿದ್ದು ಜಯಚಾಮರಾಜಪುರದ ಶಶಿಕಲಾ ಬಿ.ಎನ್.(246), ನಾಗರಾಜು ಬಿ.(241), ನಿಜಗುಣಮೂತರ್ಿ.ಜೆ.ಟಿ(389), ಸಾಸಲಿನ ಕುಮಾರಯ್ಯ ಎಸ್.ಜಿ(481), ಲಲಿತಮ್ಮ(426), ರವಿಕುಮಾರ(419), ದಿನೇಶ ಎಸ್.ಎನ್(536), ಹಾಲುಗೊಣದ ದೇವರಾಜು ಬಿ.ಆರ್(218), ಮಮತ ಕೆ.ಎಸ್(228), ಮಲಗೊಂಡನಹಳ್ಳಿಯ ಶಿವಾನಂದಯ್ಯ(398), ಪ್ರಸನ್ನಕುಮಾರ್(551), ಪಾರ್ವತಮ್ಮ(551), ತಿಗಳನಹಳ್ಳಿಯ ಸುಜಾತ(246), ಯಶೋಧ(256), ಯಶೋಧಮ್ಮ(134), ಶಶಿಧರ ಎ.ಎಂ(204), ಮಲ್ಲಿಕಾಜರ್ುನಯ್ಯ ಎ.ಎಸ್(240).. ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ.



ಹತ್ತು ವರ್ಷದ ಹಿಂದಿನ ಬಿ.ಪಿ.ಎಲ್.ಪಟ್ಟಿಯಿಂದ ಫಲಾನುಭವಿಗಳ ಆಯ್ಕೆ: ಸದಸ್ಯರ ಆಕ್ರೋಶ

ಚಿಕ್ಕನಾಯಕನಹಳ್ಳಿ,ಮೇ.24: ಪುರಸಭೆಯ ಎಸ್.ಜೆ.ಎಸ್.ಆರ್,ವೈ.ನಲ್ಲಿ ಹಿಂದಿನ ಹತ್ತು ವರ್ಷಗಳ ಬಿ.ಪಿ.ಎಲ್.ಪಟ್ಟಿಯನ್ನೇ ಅನುಸರಿಸಿ ಫಲಾನುಭವಿಗಳಿಗೆ ಸವಲತ್ತು ವಿತರಿಸುತ್ತಿರುವುದನ್ನು ಖಂಡಿಸಿ ವಿರೋಧ ಪಕ್ಷದ ಸದಸ್ಯರು ಸಂಬಂಧಿಸಿದವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಜರುಗಿತು.
ಪುರಸಭಾ ಅಧ್ಯಕ್ಷ ಸಿ.ಎಂ.ರಂಗಸ್ವಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಏಪ್ರಿಲ್ ಮಾಹೆಯ ಜಮಾ-ಖಚರ್ು ಮಂಡನೆಯ ಸಾಮಾನ್ಯ ಸಭೆಯಲ್ಲಿ ಈ ಪ್ರಸಂಗ ನಡೆಯಿತು.
ಕಳೆದ ಸಭೆಯಲ್ಲಿ ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆ(ಎಸ್.ಜೆ.ಎಸ್.ಆರ್.ವೈ)ಯಲ್ಲಿ ಅವ್ಯವಹಾರವಾಗಿದೆ, ಈ ಬಗ್ಗೆ ಸಮಗ್ರ ತನಿಖೆ ನೆಡೆಯಬೇಕು ಹಾಗೂ ಈ ಯೋಜನೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವವರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರ ನೀಡಬೇಕೆಂದು ಒತ್ತಾಯಿಸಿ ಸಭಾ ತ್ಯಾಗ ಮಾಡಿದ್ದ ವಿರೋಧ ಪಕ್ಷದವರು, ಈ ಬಾರಿಯ ಸಭೆಯಲ್ಲೂ ಈ ವಿಷಯವನ್ನು ಕೈಗೆತ್ತಿಕೊಂಡು ಬಿಸಿ ಬಿಸಿ ಚಚರ್ೆ ನಡೆಸಿದರು. ಎಸ್.ಜೆ.ಎಸ್.ಆರ್.ವೈ ಯೋಜನೆಯಲ್ಲಿ ಕೆಲಸ ಮಾಡುತ್ತಿರುವವರು ತಮ್ಮ ಕಾರ್ಯಕ್ರಮಗಳ ಬಗ್ಗೆ ಪುರಸಭಾ ಸದಸ್ಯರಿಗೆ ಏನೊಂದೂ ಮಾಹಿತಿ ನೀಡುತ್ತಿಲ್ಲ ಹಾಗೂ ಎಲ್ಲಾ ಹಳೇ ಮಾಹಿತಿಗಳನ್ನು ಇಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ ಎಂದು ಆರೋಪಿಸಿದರಲ್ಲದೆ, ಎಸ್.ಜೆ.ಎಸ್.ಆರ್.ವೈ.ಯೋಜನೆಯ ಎಲ್ಲಾ ಸವಲತ್ತುಗಳು ಪ್ರತಿ ವಾಡರ್್ನಲ್ಲಿರುವ ಅರ್ಹರಿಗೆ ತಲುಪುವಂತೆ ಕಾರ್ಯಕ್ರಮ ರೂಪಿಸಬೇಕು ಹಾಗೂ ಅಯಾ ವಾಡರ್್ನ ಸದಸ್ಯರ ಗಮನಕ್ಕೆ ತಾವು ಮಾಡುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಬೇಕೆಂದು ಈ ಯೋಜನೆಯ ಅಧಿಕಾರಿ ಜಯಲಕ್ಷಮ್ಮನವರಿಗೆ ಸೂಚಿಸಿದರು.
ಕೇದಿಗೆಹಳ್ಳಿಗೆ ವಿದ್ಯುತ್ ಕಂಬ ಅಳವಡಿಸಲು ಅಧಿಕಾರಿಗಳು ಅಸಡ್ಡೆ ತೋರುತ್ತಿದ್ದಾರೆ, ನಾನೇಷ್ಟೇ ಸಲ ಸಹನೆಯಿಂದ ಹೇಳಿದರೂ ಕೇಳುತ್ತಿಲ್ಲವೆಂದು ಸಿಟ್ಟಿಗೆದ್ದ ವಿರೋಧ ಪಕ್ಷದ ಸದಸ್ಯೆ ಧರಣಿ ಲಕ್ಕಪ್ಪ, ಈ ಬಗ್ಗೆ ಅಧ್ಯಕ್ಷರ ಗಮನವಹಿಸಿ ಕೇದಿಗೆ ಹಳ್ಳಿಗೆ ಅಗತ್ಯವಿರುವ ವಿದ್ಯುತ್ ಕಂಬಗಳನ್ನು ಒಂದು ವಾರದೊಳಗೆ ಅಳವಡಿಸುವಂತೆ ನೋಡಿಕೊಳ್ಳುವ ಜವಬ್ದಾರಿಯನ್ನು ನೀಡಿದರು. ಈ ವಿಷಯಕ್ಕೆ ಧ್ವನಿಗೂಡಿಸಿದ ಆಡಳಿತ ಪಕ್ಷದ ಸದಸ್ಯ ಬಸ್ ರಾಜಣ್ಣ ಲೈಟ್ ಕಂಬ ಅಳವಡಿಕೆಯ ಬಗ್ಗೆ ಅಷ್ಟೇ ಅಲ್ಲ, ಎಲ್ಲಾ ಕೆಲಸಗಳ ಬಗ್ಗೆ ಅಸಡ್ಡೆ ತೋರುವುದು ಹೆಚ್ಚಾಗಿದೆ, ನಾವೇನೇ ಹೇಳಿದರೂ ಅದಕ್ಕೆ ಬೆಲೆ ಸಿಗುತ್ತಿಲ್ಲ, ಪಟ್ಟಣದ ರಸ್ತೆಗಳೆಲ್ಲಾ ಚರಂಡಿಯಾಗಿದೆ, ಪಟ್ಟಣದಲ್ಲಿ ಏನೂ ಕೆಲಸವಾಗುತ್ತಿಲ್ಲವೆಂದು ವಿರೋಧ ಪಕ್ಷದವರನ್ನು ಮೀರಿಸುವ ರೀತಿಯಲ್ಲಿ ಆಕ್ರೋಶಗೊಂಡ ರಾಜಣ್ಣ, ನಾವೇನು ಪುರಸಭೆಗೆ ಉಪ್ಪಿಟ್ಟು ಕಾಫಿಗಾಗಿ ಬರುತ್ತೇವೆಯೇ ಎಂದು ಅಧ್ಯಕ್ಷರನ್ನು ಪ್ರಶ್ನಿಸಿದರು.
ಜಮಾ ಖಚರ್ಿನಲ್ಲಿ ಊಟಕ್ಕೆಂದು ಖಚರ್ುಮಾಡಿರುವ ಹಣದ ಬಗ್ಗೆ ಆಕ್ಷೇಪವೆತ್ತಿದ ಸಿ.ಡಿ.ಚಂದ್ರಶೇಖರ್, ಇಲ್ಲಿನ ಸಭೆಗಳಿಗೆ ಊಟಕ್ಕೆಂದು ಖಚರ್ುಮಾಡಲು ಸಕರ್ಾರ ನಿಗಧಿ ಪಡಿಸಿರುವ ಹಣವೆಷ್ಟು? ಎಂದು ಪ್ರಶ್ನಿಸಿದರು ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ, ಸಾಮಾನ್ಯ ಸಭೆ ಒಂದಕ್ಕೆ ಒಂದುವರೆ ಸಾವಿರ ರೂಗಳನ್ನು ಮೀಸಲಿರಿಸಿದ್ದು ವರ್ಷ ಒಂದಕ್ಕೆ ಹದಿನೆಂಟು ಸಾವಿರ ರೂಗಳನ್ನು ಖಚರ್ು ಮಾಡಬಹುದು, ಇದಲ್ಲದೆ ಸ್ಥಾಯಿ ಸಮಿತಿ ಸಭೆಗಳಿಗೆ ಪ್ರತ್ಯೇಕವಾಗಿ ಖಚರ್ು ಮಾಡಲು ಅವಕಾಶವಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು.
ಕಂಪ್ಯೂಟರ್ ಅಪರೇಟರ್ಗಳಿಗೆ ಸಂಬಳ ನೀಡದೆ ಶೋಷಣೆ ಮಾಡುತ್ತಿದ್ದರಾ ಎಂದು ಆರೋಪಿಸಿದ ವಿರೋಧ ಪಕ್ಷದ ಸದಸ್ಯ ಸಿ.ಪಿ.ಮಹೇಶ್, ಸಂಬಳ ಕೊಡದೆ ಹೇಗೆ ಅವರಿಂದ ಕೆಲಸ ಮಾಡಿಸುತ್ತೀರಾ, ಶೀಘ್ರವೇ ಅವರ ಸಂಬಳ ನೀಡಿ ಎಂದರು.
ಪುರಸಭೆಗೆ ಹೊಸದಾಗಿ ಬಂದಿರುವ ವಾಹನದಲ್ಲಿ ಬ್ಯಾಟರಿ ಕಳವಾಗಿದೆ, ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದಾರಾ ಎಂದು ಮಹೇಶ್ ಪ್ರಶ್ನಿಸಿದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಸಿದ್ದಮೂತರ್ಿ, ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದರು.
ಪಟ್ಟಣದ ಗ್ರ್ರಂಥಾಲಯಕ್ಕೆ ಶೌಚಾಲಯ ಹಾಗೂ ಯು.ಪಿ.ಎಸ್. ಕಲ್ಪಿಸಬೇಕೆಂದು ಸಿ.ಡಿ.ಚಂದ್ರಶೇಖರ್ ಒತ್ತಾಯಿಸಿದರು, ರುದ್ರನ ಗುಡಿ ವೃತ್ತದಲ್ಲಿರುವ ಕಸಬಾ ಚಾವಡಿ ಕಟ್ಟಡದಲ್ಲಿ ಸಕರ್ಾರಿ ಚಿಕಿತ್ಸಾಲಯವನ್ನು ಪ್ರಾರಂಭಿಸುವಂತೆ ಕೋರಿ ಬಂದಿದ್ದ ಅಜರ್ಿಗೆ, ಈ ಬಗ್ಗೆ ಡಿ.ಎಚ್.ಓ. ಹಾಗೂ ವೈದ್ಯಾಧಿಕಾರಿಗಳನ್ನು ಸಂಪಕರ್ಿಸಿ ಕ್ರಮ ಕೈಗೊಳ್ಳವಂತೆ ಸೂಚಿಸಲಾಯಿತು.
ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿನ ಆಶ್ರಯ ಮನೆಗಳ ಫಲಾನುಭವಿಗಳು ಪಟ್ಟಣದಲ್ಲಿ 313 ಜನರಿದ್ದಾರೆ, ಈ ಯೋಜನೆಯಲ್ಲಿ ಮನೆ ಕಟ್ಟಿಕೊಳ್ಳಲು ಫಲಾನುಭವಿಗಳಿಗೆ ಸಾಲ ನೀಡಿದ್ದು, ಈ ಸಾಲವನ್ನು ಮರುಪಾವತಿ ಮಾಡದೆ ಇರುವ ಜನರಿಗಾಗಿ ಸಕರ್ಾರ ಮತ್ತೊಂದು ಅವಕಾಶ ನೀಡಿದ್ದು, ಇಲ್ಲಿಯವರೆಗಿನ ಬಡ್ಡಿಯನ್ನು ಮನ್ನಾ ಮಾಡಿರುವ ಸಕರ್ಾರ, ಉಳಿಕೆ ಅಸಲನ್ನು ಮಾತ್ರ ಕಟ್ಟಲು ಸೂಚನೆ ನೀಡಿದೆ. ಪಟ್ಟಣದಲ್ಲಿ ಈ ಯೋಜನೆಯ ಸವಲತ್ತು ಪಡೆದಿರುವವರು ಇಲ್ಲಿಯವರೆಗೆ ಕೇವಲ 3 ಲಕ್ಷ ರೂಗಳನ್ನು ಮಾತ್ರ ಕಟ್ಟಿದ್ದು ಉಳಿಕೆ 68 ಲಕ್ಷ ಬಾಕಿ ಇದೆ, ಈ ಹಣವನ್ನು ಮರುಪಾವತಿಗೆ ಸದಸ್ಯರು ಸಹಕಾರ ನೀಡಬೇಕೆಂದು ಮುಖ್ಯಾಧಿಕಾರಿ ಪಿ.ಸಿದ್ದಮೂತರ್ಿ ಸದಸ್ಯರನ್ನು ಕೋರಿದರು.
ಪಟ್ಟಣದ ತಾತಯ್ಯನ ಗೋರಿ ಬಳಿ ಲಘುವಾಹನ ನಿಲ್ದಾಣವನ್ನು ಕಟ್ಟಲು ಪುರಸಭೆಯಿಂದ ಜಾಗ ನೀಡಿದರೆ ಶಾಸಕರ ನಿಧಿಯಿಂದ ನಿಲ್ದಾಣವನ್ನು ನಿಮರ್ಿಸಲಾಗುವುದು ಎಂದು ಅಧ್ಯಕ್ಷರು ಸೂಚಿಸಿದಕ್ಕೆ ಸದಸ್ಯರೆಲ್ಲಾ ಸಮ್ಮತಿಸಿ ಸೂಚಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ರುಕ್ಮಿಣಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಮೂತರ್ಿ ಸೇರಿದಂತೆ ಆಡಳಿತ ಪಕ್ಷದ ಸದಸ್ಯರು, ವಿರೋಧ ಪಕ್ಷದವರು ಹಾಗೂ ನಾಮಿನಿ ಸದಸ್ಯರುಗಳು ಹಾಜರಿದ್ದರು.

ವೈದ್ಯರು ಕಾರ್ಯಸ್ಥಾನದಲ್ಲೇ ವಾಸಿಸುವಂತೆ ಒತ್ತಾಯಿಸಿ ಪ್ರತಿಭಟನೆ
ಹೊಟ್ಟೆನೋವಿನಿಂದ ವೆಂಕಟೇಶ್ ಸಾವು ಆಸ್ಪತ್ರೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಚಿಕ್ಕನಾಯಕನಹಳ್ಳಿ,ಮೇ24: ತಾಲೂಕಿನ ಹಂದನೆಕೆರೆಯ ವೆಂಕಟೇಶ್ ಎಂಬಾತನ ಸಾವಿಗೆ ವೈದ್ಯರು ಕಾರ್ಯಸ್ಥಾನದಲ್ಲಿ ಲಭ್ಯವಿಲ್ಲದಿರುವುದೇ ಕಾರಣವೆಂದು ಸಿಟ್ಟೆಗೆದ್ದ ಇಲ್ಲಿನ ಜನರು ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಹಂದನೆಕೆರೆಯ ಟೈಲರ್ ವೆಂಕಟೇಶ್ ಎಂಬಾತ ಗುರುವಾರ ರಾತ್ರಿ ಹೊಟ್ಟೆನೋವಿನಿಂದ ಹಂದನಕೆರೆ ಆಸ್ಪತ್ರೆಗೆ ಬಂದಿದ್ದಾನೆ, ಈ ಸಂದರ್ಭದಲ್ಲಿ ಅಲ್ಲಿದ್ದ ಸಿಬ್ಬಂದಿ ತಿಪಟೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದು, ರೋಗಿಯನ್ನು ತಿಪಟೂರಿಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ.
ವೆಂಕಟೇಶನಿಗೆ ಸಕಾಲಕ್ಕೆ ವೈದ್ಯರಿಂದ ಸಮರ್ಪಕವಾದ ಔಷಧಿ ದೊರೆತ್ತಿದ್ದರೆ ಸಾವು ಸಂಭವಿಸುತ್ತಿರಲಿಲ್ಲವೆಂದು ತಿಳಿದು ಇಲ್ಲಿನ ಜನರು ವೈದ್ಯರ ವಿರೋಧ ಪ್ರತಿಭಟನೆಗೆ ಮುಂದಾದರು.
ಈ ಆಸ್ಪತ್ರೆಗೆ ನಿಯೋಜಿಸಿರುವ ಡಾ.ಶಂಕರಪ್ಪನವರು, ಅರಸೀಕೆರೆ ತಾಲೂಕಿನ ಬಾಣಾವಾರದಿಂದ ಹಂದನಕೆರೆಗೆ ದಿನಂಪ್ರತಿ ಬರುತ್ತಿದ್ದು ರಾತ್ರಿ ಸಂದರ್ಭದಲ್ಲಿ ಅವಗಡಗಳು ಸಂಭವಿಸಿದರೆ ಶುಶ್ರೂಷೆ ನೀಡಲು ವೈದ್ಯರಿರುವುದಿಲ್ಲವೆಂದು ಗ್ರಾಮಸ್ಥರು ದೂರಿದ್ದಾರೆ.
ಪ್ರತಿಭಟನೆಯ ಸಮಯದಲ್ಲಿ ಡಾ.ಶಂಕರಪ್ಪನವರು ಪೊಲೀಸ ಠಾಣೆಯಲ್ಲಿದ್ದು ರಕ್ಷಣೆ ಪಡೆದಿದ್ದರು.
ಸ್ಥಳಕ್ಕೆ ಸಿ.ಪಿ.ಐ, ಪಿ. ರವಿಪ್ರಸಾದ್, ತಾಲೂಕು ವೈದ್ಯಾಧಿಕಾರಿ ಶಿವಕುಮಾರ್ ಭೇಟಿ ನೀಡಿದ್ದರು. ಹಂದನಕೆರೆ ಪಿ.ಎಸೈ. ಲಕ್ಷ್ಮೀಪತಿ ಹಾಜರಿದ್ದರು.
ಜನ ಸೇವಾ ಕಾಯರ್ಾಲಯದ ಉದ್ಘಾಟನೆ
ಚಿಕ್ಕನಾಯಕನಹಳ್ಳಿ,ಮೇ.21: ಪಟ್ಟಣದ ನ್ಯಾಯಾಲಯದ ಬಳಿ 'ಜನ ಸೇವಾ ಕಾಯರ್ಾಲಯ'ವನ್ನು ಇದೇ 23ರಂದು ಬೆ.9ಕ್ಕೆ ಉದ್ಘಾಟಿಸಲಾಗುವುದು ಎಂದು ಮಾಜಿ ಶಾಸಕ ಬಿ.ಲಕ್ಕಪ್ಪ ತಿಳಿಸಿದ್ದಾರೆ.
ತಾಲೂಕಿನ ಜನರ ಸಂಕಷ್ಟಗಳಿಗೆ ಸ್ಪಂಧಿಸುವ ಸಲುವಾಗಿ ಈ ಕಾಯರ್ಾಲವನ್ನು ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿರುವ ಲಕ್ಕಪ್ಪ, ಈ ಸಂದರ್ಭದಲ್ಲಿ ಹಿರಿಯ ಸ್ವತಂತ್ರ ಹೋರಾಟಗಾರರಾದ ಎಸ್.ಮುರುಡಯ್ಯ, ಕುಪ್ಪೂರು ಗೋಪಾಲರಾವ್, ಜೋಡಿ ಕಲ್ಲೇನಹಳ್ಳಿ ಶಿವಪ್ಪ ಹಾಗೂ ನಾಗೇಶಯ್ಯನವರು ಉಪಸ್ಥಿತರಿರುವರು ಎಂದು ತಿಳಿಸಿದ್ದಾರೆ.
ಬಡಕೆಗುಡ್ಲು ಸಕರ್ಾರಿ ಶಾಲೆಗೆ ಶೇ.96 ಫಲಿತಾಂಶ
ಚಿಕ್ಕನಾಯಕನಹಳ್ಳಿ,ಮೇ.21: ತಾಲೂಕಿನಿ ಕಂದಿಕೆರೆ ಹೋಬಳಿ ಬಡಕೆಗುಡ್ಲು ಸಕರ್ಾರಿ ಪ್ರೌಢಶಾಲೆಗೆ ಎಸ್.ಎಸ್.ಎಲ್.ಸಿ.ಯಲ್ಲಿ ಶೇ.96 ಫಲಿತಾಂಶ ಬಂದಿದ್ದು, ಈ ಫಲಿತಾಂಶಕ್ಕೆ ಅಲ್ಲಿನ ಎಸ್.ಡಿ.ಎಂ.ಸಿ ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತ ಪಡಿಸಿದ್ದಾರೆ.
ಅತ್ಯಂತ ಹಿಂದುಳಿದ ಪ್ರದೇಶದಲ್ಲಿ ಸಕರ್ಾರಿ ಪ್ರೌಢಶಾಲೆ ಇತ್ತೀಚೆಗೆ ಆರಂಭಗೊಂಡಿದ್ದು, ಶಿಕ್ಷಕರು ಇಲ್ಲಿನ ವಿದ್ಯಾಥರ್ಿಗಳಿಗೆ ಮುತುವಜರ್ಿಯಿಂದ ಪಾಠಭೋದನೆ ಮಾಡಿದ್ದು ಹಾಗೂ ವಿದ್ಯಾಥರ್ಿಗಳು ಶ್ರದ್ದೆಯಿಂದ ಓದಿದ್ದರ ಫಲವಾಗಿ ನಾವು ಈ ರೀತಿಯ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಯಿತು ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷರು ತಿಳಿಸಿದ್ದಾರೆ.


ಕಾಳಿಕಾಂಬ ವಿಗ್ರಹ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ
ಚಿಕ್ಕನಾಯಕನಹಳ್ಳಿ,ಮೇ.24: ಹೊಯ್ಸಳರ ಕಾಲದ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಶಿವಲಿಂಗೇಶ್ವರ, ವಿಘ್ನೇಶ್ವರ ಹಾಗೂ ಸುಬ್ರಹ್ಮಣ್ಯ ಸ್ವಾಮಿಯ ವಿಗ್ರಹಗಳ ಪುನರ್ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಹಾಗೂ ಧಾಮರ್ಿಕ ಸಮಾರಂಭವನ್ನು ಇದೇ 26 ರಂದು ಹಮ್ಮಿಕೊಳ್ಳಲಾಗಿದೆ ಎಂದು ಕಾಳಿಕಾಂಬ ದೇವಾಲಯ ಸಮಿತಿಯ ಅಧ್ಯಕ್ಷ ಸಾಸಲು ಪುಟ್ಟದೇವಿರಾಚಾರ್ ತಿಳಿಸಿದ್ದಾರೆ.
ಪಟ್ಟಣದ ದೇವಾಲಯದ ಆವರಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಎಂಟು ನೂರು ವರ್ಷಗಳ ಇತಿಹಾಸವಿರುವ ಈ ದೇವಾಲಯವನ್ನು ಜೀಣರ್ೋದ್ದಾರಗೊಳಿಸಿದ್ದು, ಪುರಾತನ ವಿಗ್ರಹಗಳ ಜೊತೆಗೆ ನೂತನ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು ಈ ಸಂಬಂಧ ಇದೇ 25 ರಂದು ಗಣಪತಿ ಪೂಜೆ, ಪುಣ್ಯಾಹವಾಚನ ಕಾರ್ಯಕ್ರಮಗಳನ್ನು ನಮ್ಮ ಸಮಾಜದ ಪೀಠಾಧ್ಯಕ್ಷರುಗಳಾದ ಶಿವಸುಜ್ಞಾನ ಮೂತರ್ಿ ಸ್ವಾಮಿ, ಗುರುನಾಥ ಸ್ವಾಮಿ ಹಾಗೂ ಕರುಣಾಕರ ಸ್ವಾಮಿ ಯವರ ಸಾನಿಧ್ಯದಲ್ಲಿ ನೆರವೇರಿಸಲಾಗುವುದು ಎಂದರು.
ಇದೇ 26ರ ಬೆಳಿಗ್ಗೆ 9.30ಕ್ಕೆ ಶ್ರೀ ಕಾಳಿಕಾಂಬದೇವಿ, ಶಿವಲಿಂಗೇಶ್ವರ, ವಿಘ್ನೇಶ್ವರ ಹಾಗೂ ಸುಬ್ರಹ್ಮಣ್ಯ ಸ್ವಾಮಿ ವಿಗ್ರಹಗಳ ಪುನರ್ ಪ್ರತಿಷ್ಠಾಪನೆ, ಹೋಮ ಹಾಗೂ ಕುಂಭಾಭಿಷೇಕ ಮತ್ತು ಮಹಾದಾಸೋಹವನ್ನು ಹಮ್ಮಿಕೊಳ್ಳಲಾಗಿದೆ.
ಇದೇ ದಿನ ಮಧ್ಯಾಹ್ನ 12ಕ್ಕೆ ಧಾಮರ್ಿಕ ಸಮಾರಂಭವನ್ನು ಹಮ್ಮಿಕೊಂಡಿದ್ದು ಇದರ ಉದ್ಘಾಟನೆಯನ್ನು ಹಾಸನ ಜಿಲ್ಲೆಯ ಅರೆಮಾದನಹಳ್ಳಿ ಮಹಾ ಸಂಸ್ಥಾನದ ಸುಜ್ಞಾನ ಪೀಠದ ಶಿವಸುಜ್ಞಾನಮೂತರ್ಿ ಸ್ವಾಮಿ ನೆರವೇರಿಸಲಿದ್ದಾರೆ, ದಿವ್ಯ ಸಾನಿಧ್ಯ ಹಾಗೂ ಆಶೀರ್ವಚನವನ್ನು ಹೊಸದುರ್ಗದ ಕಾಗಿನೆಲೆ ಶಾಖಾ ಮಠದ ಈಶ್ವರಾನಂದ ಪುರಿ ಸ್ವಾಮಿ ನೀಡಲಿದ್ದಾರೆ, ಕುಪ್ಪೂರು ತಮ್ಮಡಿಹಳ್ಳಿ ವಿರಕ್ತಮಠದ ಡಾ. ಅಭಿನವ ಮಲ್ಲಿಕಾರ್ಜನಸ್ವಾಮಿ, ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ, ಗುಲ್ಬರ್ಗದ ಏಕದಂಡಿಗಿ ಮಠದ ಗುರುನಾಥ ಸ್ವಾಮಿ, ಗೋಡೆಕೆರೆ ಸ್ಥಿರ ಪಟ್ಟಾಧ್ಯಕ್ಷರಾದ ಸಿದ್ದರಾಮದೇಶೀಕೇಂದ್ರ ಸ್ವಾಮಿ, ಚರಪಟ್ಟಾಧ್ಯಕ್ಷರಾದ ಮೃತ್ಯುಂಜಯ ದೇಶಿಕೇಂದ್ರ ಸ್ವಾಮಿ, ಹುಲಿಯೂರು ದುರ್ಗದ ದೀಪಾಂಬುದಿ ಕಾಳಿಕಾಂಬ ಪೀಠಾಧ್ಯಕ್ಷರಾದ ಕರುಣಾಕರ ಸ್ವಾಮಿ,ಚಿತ್ರದುರ್ಗ ಕೃಷ್ಣಯಾದವಾನಂದ ಸ್ವಾಮಿ, ಬಸವ ಮಾಚೀದೇವ ಸ್ವಾಮಿ, ಬಂಜಾರ ಗುರುಪೀಠದ ಸದರ್ಾರ್ ಸೇವಾಲಾಲ್ ಸ್ವಾಮಿ, ಚಿ.ನಾ.ಹಳ್ಳಿಯ ನನ್ನಯ್ಯ ಸ್ವಾಮಿ ಉಪಸ್ಥಿತರಿರುವರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ ಬಾಬು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್, ಸಂಸದ ಜಿ.ಎಸ್.ಬಸವರಾಜು, ಜಿ.ಪಂ.ಅಧ್ಯಕ್ಷೆ ಜಯಮ್ಮದಾನಪ್ಪ, ಶಾಸಕರುಗಳಾದ ಬಿ.ಸಿ.ನಾಗೇಶ್, ಎಂ.ಆರ್.ಹುಲಿನಾಯ್ಕರ್, ಸಾಹಿತಿ ಸಾ.ಶಿ.ಮರುಳಯ್ಯ, ರಾಜ್ಯ ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಿ.ಉಮೇಶ್, ಬೆಂಗಳೂರಿನ ಮ್ಯೂಜಿಕಲ್ ಅಕಾಡಮಿಯ ಪ್ರಧಾನ ಕಾರ್ಯದಶರ್ಿ ಎಲ್.ಜಗಧೀಶ್, ಶಿಲ್ಪಿ ಹೊನ್ನಪ್ಪಾಚಾರ್ ಭಾಗವಹಿಸುವರು.
ಅತಿಥಿಗಳಾಗಿ ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಎಚ್.ಪಿ.ನಾಗರಾಜು, ಆನಂದರಾಮು, ಮಾಜಿ ಶಾಸಕರುಗಳಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ ಕುಮಾರ್, ಬಿ.ಲಕ್ಕಪ್ಪ, ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾರ್ಜನಯ್ಯ, ಪುರಸಭಾ ಅಧ್ಯಕ್ಷ ಸಿ.ಎಂ.ರಂಗಸ್ವಾಮಿ, ಎ.ಪಿ.ಎಂ.ಸಿ. ಅಧ್ಯಕ್ಷ ಸಿ.ಬಸವರಾಜು ಸೇರಿದಂತೆ ಹಲವರು ಭಾಗವಹಿಸುವರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವವವರಿಗೆ ಸನ್ಮಾನವನ್ನು ಹಮ್ಮಿಕೊಂಡಿದ್ದು, ಬೆಂಗಳೂರಿನ ಭೂಮಿಕಾ ಜೂಯಲ್ಲರ್ಸ್ನ ಎಲ್.ರಮೇಶ್, ಮುನಿಯೂರಿನ ವಿದ್ವಾನ್ ಕ.ನಾ.ದಾಸಾಚಾರ್, ತಿಪಟೂರಿನ ಡಾ.ನಾಗೇಂದ್ರ, ನಿವೃತ್ತ ಪ್ರಾಂಶುಪಾಲ ಕೆ.ಉಪೇಂದ್ರ, ಶಿಲ್ಪಿ ಪಿ.ವಿಶ್ವನಾಥ್, ಕಲಾವಿದ ಸಿ.ಎನ್.ಕೃಷ್ಣಾಚಾರ್ ರವರನ್ನು ಅಭಿನಂದಿಸಲಾಗುವುದು ಎಂದು ದೇವಾಲಯ ಸಮಿತಿಯ ಕಾರ್ಯದಶರ್ಿ ಅನು ಜ್ಯೂಯಲರ್ಸ್ನ ಎಂ.ದೇವರಾಜು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಖಜಾಂಚಿ ಸಿ.ಎನ್.ಮೂತರ್ಿ, ಯತಿರಾಜ್, ತಾಂಡವಾಚಾರ್, ಕೃಷ್ಣಚಾರ್, ಶೆಟ್ಟೀಕೆರೆ ಮೋಹನ್, ಪಂಚಲಿಂಗಾಚಾರ್ ಉಪಸ್ಥಿತರಿದ್ದರು.

ತಾಲೂಕಿನ ಇಬ್ಬರು ಅಂಗವಿಕಲರು ಗ್ರಾ.ಪಂ.ಸದಸ್ಯರು
ಚಿಕ್ಕನಾಯಕನಹಳ್ಳಿ,ಮೇ.24: ತಾಲೂಕಿನ ಕುಪ್ಪೂರು ಗ್ರಾ.ಪಂ.ಗೆ ಬೆನಕನಕಟ್ಟೆ ಕ್ಷೇತ್ರದಿಂದ ನವಚೇತನ ಅಂಗವಿಕಲರ ಶ್ರೋಯೋಬಿವೃದ್ದಿ ಸಂಘದ ಅಧ್ಯಕ್ಷ ಬಿ.ಕೆ.ರಮೇಶ್ ಆಯ್ಕೆಯಾಗಿದ್ದಾರೆ.
ಡಿ.ಎಡ್. ಪದವೀಧರರಾದ ಇವರು, ಅಂಗವಿಕಲರ ಹಕ್ಕುಬಾದ್ಯತೆಗೆ ಸಾಕಷ್ಟು ಹೋರಾಟ ಮಾಡಿದ್ದಾರಲ್ಲದೆ, ವಿಕಲ ಚೇತನರ ಕ್ಷೇಮಾಭಿವೃದ್ದಿಗಾಗಿ ಸಂಘ ಸಂಸ್ಥೆಗಳನ್ನು ಕಟ್ಟಿ ಅದರಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.ಉಜ್ಜೀವನ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ನಲ್ಲಿ ಕಸ್ಟಮರ್ ರಿಲೇಷನ್ ಸ್ಟಾಫ್ ಆಗಿರುವ ಇವರು, ಚುನಾವಣೆಯ ಸಂದರ್ಭದಲ್ಲಿ ಬೆಳಗಿನ ಸಮಯದಲ್ಲಿ ತಮ್ಮ ಕಂಪನಿಯ ಕೆಲಸಗಳನ್ನು ಮಾಡಿದರೆ, ರಾತ್ರಿ ಸಮಯದಲ್ಲಿ ಪ್ರಚಾರದಲ್ಲಿ ಮಗ್ನರಾಗುತ್ತಿದ್ದರು, ಊರಿನ ಯುವಕರ ಸಹಕಾರ ಹಾಗೂ ಮತದಾರರ ಒಲವಿನಿಂದ ನಾನು ಇಂದು ಗ್ರಾ.ಪಂ.ಸದಸ್ಯನಾಗಿದ್ದೇನೆ ಎಂದು ಹರ್ಷ ವ್ಯಕ್ತಪಡಿಸುತ್ತಾರೆ.
ಮಾಳಿಗೆಹಳ್ಳಿ ಕ್ಷೇತ್ರದಿಂದ ವಿಕಲ ಚೇತನ ಯೋಗರಾಜ್ ಆಯ್ಕೆ: ಮುದ್ದೇನಹಳ್ಳಿ ಗ್ರಾ.ಪಂ.ಯ ಮಾಳಿಗೆಹಳ್ಳಿ ಕ್ಷೇತ್ರದಿಂದ ಬ್ಯಾಲದಕೆರೆಯ ಅಂಗವಿಕಲ ಯೋಗರಾಜ್ ಆಯ್ಕೆಯಾಗಿದ್ದಾರೆ.
ತಾಲೂಕು ಕಛೇರಿಯಲ್ಲಿ ಗ್ರಾಮಲೆಕ್ಕಿಗರ ಖಾಸಗಿ ಸಹಾಯಕನಾಗಿ ಕೆಲಸ ಮಾಡುತ್ತಿರುವ ಈತ, ಮಾಳಿಗೆಹಳ್ಳಿ ಭಾಗದ ಜನರ ಭೂ ದಾಖಲೆಗಳು, ವರಮಾನ ಪತ್ರಗಳು ಸೇರಿದಂತೆ ಜನ ಸಾಮಾನ್ಯರ ಕೆಲಸಗಳನ್ನು ಮಾಡಿಸಿಕೊಡುವ ಮೂಲಕ ಆ ಭಾಗದ ಜನರಿಗೆ ಚಿರ ಪರಿಚಿತನಾದ ಯೋಗರಾಜ್, ಈ ಬಾರಿ ಗ್ರಾ.ಪಂ.ಚುನಾವಣೆಯಲ್ಲಿ ಸ್ಪಧರ್ಿಸಿ ಅಲ್ಲಿಯ ಘಟಾನುಘಟಿ ಸ್ಪಧರ್ಾಳುವನ್ನು ಸೋಲಿಸುವ ಮೂಲಕ ಗ್ರಾ.ಪಂ.ಗೆ ಪ್ರವೇಶ ಪಡೆದಿದ್ದಾನೆ, ಮನಸ್ಸೊಂದಿದ್ದರೆ ಯಾವ ವೈಕಲ್ಯವೂ ಅಡ್ಡಿ ಬರುವುದಿಲ್ಲ, ನಾವೂ ಸೇವೆ ಮಾಡುವುದರಲ್ಲಿ ಕಡಿಮೆ ಏನಿಲ್ಲಾ ಎಂಬುದನ್ನು ತೋರಿಸಿದ್ದಾರೆ.




ವಿದ್ಯುತ್ ಸ್ಪರ್ಶ: ಇಬ್ಬರ ಸಾವು


ಚಿಕ್ಕನಾಯಕನಹಳ್ಳಿ,ಮೇ.24: ದೇವಾಲಯವೊಂದರ ಕಾರ್ಯಕ್ರಮಕ್ಕೆ ವಿದ್ಯುತ್ ಬಲ್ಪ್ಗಳನ್ನು ಅಳವಡಿಸುತ್ತಿದ್ದಾಗ ವಿದ್ಯುತ್ ಪ್ರಸಾರವಾಗಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಹಂದನಕೆರೆ ಹೋಬಳಿಯಲ್ಲಿ ನಡೆದಿದೆ.


ಅರಸೀಕೆರೆ ತಾಲ್ಲೂಕಿನ ಜೆ.ಸಿ.ಪುರ ಗ್ರಾಮದ ಸುಧಾಕರ್ ಹಾಗೂ ಹರೀಶ್ ಮೃತಪಟ್ಟ ದುದರ್ೆವಿಗಳು. ಇವರು ಸಬ್ಬೆನಹಳ್ಳಿಯ ಆಂಜನೇಯಸ್ವಾಮಿ ದೇವಾಲಯದಲ್ಲಿ ಸೀರಿಯಲ್ ಸೆಟ್ ಬಿಡುವ ಕಾರ್ಯದಲ್ಲಿ ಮಗ್ನರಾಗಿದ್ದ ವೇಳೆ ಈ ದುರಂತ ಸಂಭವಿಸಿದೆ. ಇವರು ಅರಸೀಕೆರೆಯಿಂದ ದೇವಾಲಯದ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದರೆನ್ನಲಾಗಿದೆ.


ಈ ಸಂಬಂದ ಹಂದನಕೆರೆ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Monday, May 17, 2010

ಜೆ.ಡಿ.ಎಸ್. ಮುನ್ನಡೆ, ಎರಡನೇ ಸ್ಥಾನದಲ್ಲಿ ಬಿ.ಜೆ.ಪಿ, ಜೆ.ಡಿ.ಯು ಪಾಳೆಯದಲ್ಲಿ ಅಸಮಧಾನ, ಕಾಂಗ್ರೆಸ್ಗೆ ಗುಟುಕು ಜೀವ.


ಚಿಕ್ಕನಾಯಕನಹಳ್ಳಿ,ಮೇ.17: ಈ ಬಾರಿಯ ಗ್ರಾಮ ಪಂಚಾಯ್ತಿ ಚುನಾವಣೆ ಯಲ್ಲಿ ಜೆ.ಡಿ.ಯು ಹಾಗೂ ಬಿ.ಜೆ.ಪಿ. ಕಾಲೆಳೆದಾಡಿ ಕೊಂಡಿದ್ದರಿಂದಾಗಿ ಶಾಸಕ ಸಿ.ಬಿ.ಸುರೇಶ್ ಬಾಬು ರವರಿಗೆ ಲಾಭವಾಗಿದೆ.


ತಾಲೂಕಿನ 28 ಗ್ರಾಮ ಪಂಚಾಯ್ತಿಗಳಿಗೆ ನಡೆದ ಚುನಾವಣೆಯಲ್ಲಿ ರಾತ್ರಿ 10.30ರ ವೇಳೆಗೆ ದೊರೆತ ಮಾಹಿತಿಯಂತೆ ಒಟ್ಟು 464 ಸ್ಥಾನಗಳಲ್ಲಿ ಜೆ.ಡಿ.ಎಸ್. ಬೆಂಬಲಿತರು 194 ಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದರೆ, ಬಿ.ಜೆ.ಪಿ. ಬೆಂಬಲಿತರು 120 ಸ್ಥಾನಗಳನ್ನು, ಜೆ.ಡಿ.ಯು. 55 ಸ್ಥಾನಗಳು, ಕಾಂಗ್ರೆಸ್ 35 ಹಾಗೂ ಸ್ವತಂತ್ರ ಅಬ್ಯಾಥರ್ಿಗಳೆಂದು ಹೇಳಿಕೊಳ್ಳುವವರ ಪೈಕಿ 60 ಜನರು ಆಯ್ಕೆಯಾಗಿದ್ದಾರೆ.


ಈ ಜಯ ಶಾಸಕರ ಗುಂಪಿಗೆ ಹರ್ಷ ತಂದುಕೊಟ್ಟಿದ್ದು, ಪಟ್ಟಣದಲ್ಲೇ ಮೊಕ್ಕಾಂ ಹೂಡಿದ್ದ ಶಾಸಕರಿಗೆ ತಮ್ಮ ಜಯದ ಸುದ್ದಿ ತಿಳಿಸಲು ಗುಂಪು ಗುಂಪಾಗಿ ತೆರಳುತ್ತಿದ್ದು ಸಾಮಾನ್ಯ ದೃಶ್ಯವಾಗಿತ್ತು.


ಈ ಬಾರಿ ತಾಲೂಕಿನ 28 ಗ್ರಾಮ ಪಂಚಾಯ್ತಿಗಳ ಪೈಕಿ 484 ಸ್ಥಾನಗಳಲ್ಲಿ 14 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು ಉಳಿಕೆ 470 ಸ್ಥಾನಗಳಿಗೆ 1527 ಮಂದಿ ಸ್ಪಧರ್ಿಸಿದ್ದರು


ಮತ ಎಣಿಕೆಯ ಸಂದರ್ಭದಲ್ಲಿ ಕಂಡ ವಿಶೇಷ ಅಂಶಗಳೆಂದರೆ, ಮತ ಎಣಿಕೆ ಆರಂಭದಲ್ಲಿ ಮುದ್ದೇನಹಳ್ಳಿ ಗ್ರಾ.ಪಂ.ಯ ಲಕ್ಮೇನಹಳ್ಳಿ ಕ್ಷೇತ್ರದ ಜೆ.ಡಿ.ಯು.ಬೆಂಬಲಿತ ಅಬ್ಯಾಥರ್ಿ ಉಷಾ ಪ್ರಥಮ ವಿಜೇತೆ ಅನಿಸಿಕೊಂಡರು.


ಗೋಡೆಕೆರೆಯ ಬಸವಲಿಂಗಮೂತರ್ಿ ಹಾಗೂ ಜಿ.ಎಂ.ಮಲ್ಲಿಕಾರ್ಜನಯ್ಯ ಸಮವಾಗಿ 144 ಮತಗಳನ್ನು ಪಡೆದಿದ್ದರಿಂದ ಚುನಾವಣಾಧಿಕಾರಿ ಚೆನ್ನಿಗರಾಮಯ್ಯನವರು ಲಾಟರಿ ಎತ್ತುವ ಮೂಲಕ ಬಸವಲಿಂಗಮೂತರ್ಿ ಜಯಗಳಿಸಿದ್ದಾರೆ ಎಂದು ಘೋಷಿಸಿದರೆ, ಈ ಚುನಾವಣೆಯಲ್ಲಿ ಒಂದು ಮತದಿಂದ ಗೆದ್ದವರಲ್ಲಿ ಮುದ್ದೇನಹಳ್ಳಿ ಗ್ರಾ.ಪಂ.ಯ ಎಂ.ಎಚ್.ಕಾವಲಿನ ವಿನೋದ ಬಾಯಿ(110) ತನ್ನ ಸಮೀಪ ಪ್ರತಿ ಸ್ಪಧರ್ಿ ನೇತ್ರಾವತಿ(109) ಗಿಂತ ಒಂದು ಮತ ಹೆಚ್ಚೆಗೆ ಪಡೆದು ಜಯಗಳಿಸಿದ್ದಾರೆ.


ತೀರ್ಥಪುರ ಗ್ರಾ.ಪಂ.ಯ ಕಾಮಾಕ್ಷಮ್ಮ(286), ಮಂಜುಳ(285) ಮತಗಳನ್ನು ಪಡೆದಿದ್ದರಿಂದ ಕಾಮಾಕ್ಷಮ್ಮನಿಗೆ ಅದೃಷ್ಟ ಒಲಿದಿದೆ. ಜೆ.ಸಿ.ಪುರ ಗ್ರಾ.ಪಂ.ಯ ಹಾಲುಗೊಣದಲ್ಲಿ ದೇವರಾಜು ಎರಡು ಮತಗಳಿಂದ ಜಯಗಳಿಸಿದ್ದಾರೆ, ಹೊನ್ನೆಬಾಗಿ ಗ್ರಾ.ಪಂ.ಯ ಬುಳ್ಳೇನಹಳ್ಳಿಯ ಉದಯಕುಮಾರ್ ಎರಡು ಮತಗಳ ಅಂತರದಿಂದ ಜಯಗಳಿಸಿದ್ದಾರೆ.


ಮತ ಎಣಿಕೆ ನಡೆಯುತ್ತಿದ್ದ ಸಕರ್ಾರಿ ಪದವಿ ಪೂರ್ವ ಕಾಲೇಜ್ನ ಬಳಿ ಸಾವಿರಾರು ಜನರು ತಮ್ಮ ಪರವಾದ ವ್ಯಕ್ತಿಗಳ ಫಲಿತಾಂಶವನ್ನು ತಿಳಿಯಲು ತವಕದಿಂದ ಕಾದು ಕುಳಿದಿದ್ದರು, ನೂರಾರು ವಾಹನಹಳು ಸಕರ್ಾರಿ ಹೈಸ್ಕೂಲ್ ಮೈದಾನದಲ್ಲಿ ನಿಂತಿದ್ದು ಇಡೀ ದಿನ ಪಟ್ಟಣದ ಹೈಸ್ಕೂಲ್ ಆವರಣ ಹಾಗೂ ಕಾಲೇಜ್ ಆವರಣ ಜನ ಜಂಗುಳಿಯಿಂದ ಕೂಡಿತ್ತು. ಈ ಸಂದರ್ಭದಲ್ಲಿ ಜಿಲ್ಲಾದ್ಯಂತ ನಿಷೇದಾಜ್ಞೆ ಜಾರಿಯಲ್ಲಿದ್ದರು ಅದು ಜನರ ಜಯಘೋಷಣೆಗೆ ಹಾಗೂ ಮೆರವಣಿಗೆಗೆ ಯಾವುದೇ ಕೆಡಕನ್ನು ಉಂಟು ಮಾಡಿರಲಿಲ್ಲ.


ರಾತ್ರಿ 10.45 ಆದರೂ ಇನ್ನೂ ಯಳನಡು ಗ್ರಾ.ಪಂ.ಯ ತಮ್ಮಡಿಹಳ್ಳಿ ಕ್ಷೇತ್ರ ಮತ ಎಣಿಕೆ ನಡೆಯುತ್ತಲೇ ಇತ್ತು.


ಚುನಾವಣೆ ಶಾಂತ ರೀತಿಯಲ್ಲಿ ಸುವ್ಯವಸ್ಥಿತವಾಗಿ ನಡೆಯಿತು, ಚುನಾವಣೆಯ ನೇತೃತ್ವವನ್ನು ವಹಿಸಿದ್ದ ತಹಶೀಲ್ದಾರ್ ಟಿ.ಸಿ.ಕಾಂತರಾಜು ಹಾಗೂ ಸಿ.ಪಿ.ಐ, ಪಿ.ರವಿ ಪ್ರಸಾದ್ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ವರ್ಗ ಚುನಾವಣೆ ಯಶಸ್ವಿಯಾಗಲು ಸಾಕಷ್ಟು ಶ್ರಮಿಸಿದೆ.